Thought for the day

One of the toughest things in life is to make things simple:

25 Mar 2018

Reported Crimes


                                                                                     

                                        


¥ÀwæPÁ ¥ÀæPÀluÉ

ªÀiÁ£Àå CrµÀ£À¯ï qÉÊgÉPÀÖgï d£ÀgÀ¯ï D¥sï ¥Éưøï, (£ÉêÀÄPÁw), PÁ®ðl£ï ¨sÀªÀ£À, CgÀªÀÄ£É gÀ¸ÉÛ ¨ÉAUÀ¼ÀÆgÀÄ gÀªÀgÀ C¢¸ÀÆZÀ£É ¥ÀvÀæ ¸ÀASÉå:21/£ÉêÀÄPÁw-4/2017-18 ¢£ÁAPÀ: 08.03.2018 gÀ ¥ÀæPÁgÀ ¸ÉàµÀ¯ï j¸Àªïð ¥Éưøï PÁ£ïìmÉç¯ï (PÉ.J¸ï.Dgï.¦.¹ & L.Dgï.©) 419 ºÀÄzÉÝUÀ¼À £ÉÃgÀ £ÉêÀÄPÁw ªÀiÁrPÉƼÀî®Ä PÀ£ÁðlPÀ gÁdå ¥ÀvÀæzÀ°è ¥ÀæPÀn¹ CºÀð C¨sÀåyðUÀ½AzÀ D£ï-¯ÉÊ£ï ªÀÄÄSÁAvÀgÀ ¢£ÁAPÀ 28.02.2018 jAzÀ 19.03.2018gÀ ªÀgÉUÉ CfðUÀ¼À£ÀÄß ¸À°è¸À®Ä ªÀÄvÀÄÛ ±ÀĮ̪À£ÀÄß ¥ÁªÀw¸À®Ä ¢£ÁAPÀ 21.03.2018gÀ ªÀgÉUÉ ¤UÀ¢UÉƽ¸À¯ÁVvÀÄÛ. §ºÀ¼À PÀrªÉÄ ¸ÀASÉåAiÀÄ C¨sÀåyðUÀ¼ÀÄ CfðAiÀÄ£ÀÄß ¸À°è¹gÀĪÀÅzÀjAzÀ C¨sÀåyðUÀ¼À »vÀzÀȶ׬ÄAzÀ Cfð ¸À°è¸ÀĪÀ PÉÆ£ÉAiÀÄ ¢£ÁAPÀªÀ£ÀÄß ªÀÄvÉÆÛªÉÄä «¸ÀÛj¸À¯ÁVgÀÄvÀÛzÉ. CzÀÝjAzÀ ¸ÀzÀj ªÀiÁ»wAiÀÄ£ÀÄß C¨sÀåyðUÀ¼À UÀªÀÄ£ÀPÉÌ vÀgÀĪÀ¸À®ÄªÁV ¸ÀܽAiÀÄ ¥ÀwæPÉUÀ¼À°è F PɼÀPÀAqÀAvÉ eÁ»gÁvÀÄ ¤ÃqÀ¨ÉÃPÉAzÀÄ F ªÀÄÆ®PÀ ¸ÀÆa¹gÀÄvÁÛgÉ.

`` ¸ÉàµÀ¯ï j¸Àªïð ¥Éưøï PÁ£ïìmÉç¯ï (PÉ.J¸ï.Dgï.¦)-100 & (L.Dgï.©)-319 ºÀÄzÉÝUÀ½UÉ C£ï-¯ÉÊ£ï ªÀÄÄSÁAvÀgÀ Cfð ¸À°è¸ÀĪÀ PÉÆ£ÉAiÀÄ ¢£ÁAPÀªÀ£ÀÄß 19.03.2018 jAzÀ 09.04.2018 gÀªÀgÉUÉ ªÀÄvÀÄÛ ±ÀĮ̪À£ÀÄß C¢üPÀÈvÀ ¨ÁåAPï CxÀªÁ ¸ÀܽAiÀÄ CAZÉ PÀbÉÃjUÀ¼À ªÉüÉAiÀÄ°è ¥ÁªÀw¸ÀĪÀ ¢£ÁAPÀªÀ£ÀÄß 21.03.2018 jAzÀ 11.04.2018 gÀªÀgÉUÉ «¸ÀÛj¸À¯ÁVzÉ ªÀÄvÀÄÛ ¢£ÁAPÀ: 08.03.2018 gÀAzÀÄ ¥ÀæPÀn¸À¯ÁzÀ C¢ü¸ÀÆZÀ£ÉAiÀÄ°è£À EvÀgÉ CºÀðvÁ µÀgÀvÀÄÛUÀ¼À°è AiÀiÁªÀÅzÉà §zÀ¯ÁªÀuÉUÀ½gÀĪÀÅ¢®è’’ JA§ «µÀAiÀĪÀ£ÀÄß ¸ÀܽAiÀÄ ¢£À ¥ÀwæPÉUÀ¼À°è ¥ÀæPÀn¸À®Ä ªÀiÁ£ÀågÀªÀgÀ°è «£ÀAw.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:_
ದಿನಾಂಕ: 23.03.2018 ರಂದು ಬೆಳಿಗ್ಗೆ YTPS ಸಿಸ್ಕಾನ ಕಂಪನಿಯ ವತಿಯಿಂದ ರೈಲ್ವೇ ವ್ಯಾಗನ್ ದಾರಿಗಾಗಿ ಮಣ್ಣನ್ನು ಕೊರೆಯುವ ಕೆಲಸದಲ್ಲಿ ತೊಡಗಿದ್ದ ಫಿರ್ಯಾದಿ ಶಾಂತರಾಜ ತಂ: ಶ್ರೀಶೈಲ ವಯ: 25 ವರ್ಷ, ಜಾ: ಲಿಂಗಾಯತ್, : YTPS ಸಿಸ್ಕಾನ ಕಂಪನಿಯಲ್ಲಿ ಕೂಲಿಕೆಲಸ ಸಾ: ಕೊರ್ತಕುಂದಾ gÀªÀರಿಗೆ ಯಾವುದೇ ಸುರಕ್ಷತಾ ಸಾಧನಗಳನ್ನು ಅಳವಡಿಸದೇ, ಹಾಗೂ ಸ್ಥಳದಲ್ಲಿ ಯಾವುದೇ ರೀತಿಯ ಸುರಕ್ಷತೆಯನ್ನು ಅನುಸರಿಸದೇ ಇದ್ದುದರಿಂದ ಸುಮಾರು 30 ಅಡಿಗಳ ಕೆಳಗೆ ಕೆಲಸ ಮಾಡುತ್ತಿದ್ದವನ ಮೇಲೆ 30 ಅಡಿಗಳಿಂದ ಮಣ್ಣು ಒಮ್ಮೆಲೆ ಮೈಮೇಲೆ ಬಿದ್ದು ಬಲಗಾಲ ತೊಡೆಯಲ್ಲಿ ಮೂಳೆ ಮುರಿತ, ಬಲೆದೆಯಲ್ಲಿ ಎಲುಬು ಮುರಿತ, ಎಡಹಣೆಗೆ ರಕ್ತಗಾಯ, ಎಡತೊಡೆಗೆ ರಕ್ತಗಾಯವಾಗಿದ್ದು ಆತನಿಗೆ ಪ್ರಥಮ ರಿಮ್ಸ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದಿನ ಸಾಗಿಸುತ್ತಿರುವದಾಗಿ, ಆರೋಪಿತರು ಮಾನವ ಜೀವಕ್ಕೆ ಅಪಾಯಕರವಾಗದಂತೆ ಯಾವುದೇ ಸೂಕ್ತ ಸೇಫ್ಟಿಗಳನ್ನು ಪಾಲಿಸದೇ ನಿರ್ಲಕ್ಷ್ಯ ವಹಿಸಿದ್ದರಿಂದ ಘಟನೆ ಜರುಗಿ ಫಿರ್ಯಾದಿಗೆ ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದು ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 66/2018  PÀ®A. 287, 338 ¸ÀºÁ 34 L.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
PÀ£Àß PÀ¼ÀÄ«UÉ ¥ÀæAiÀÄvÀßzÀ ¥ÀæPÀgÀtzÀ ªÀiÁ»w:-
ದಿನಾಂಕ 23/03/2018 ರಂದು ಬೆಳಿಗ್ಗೆ 08.15 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜಾರಾಗಿ ತಮ್ಮ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿ ಪ್ರಲ್ಹಾದಾಚಾರ್ಯ ತಂದೆ ಗುರಾಚಾರ್ಯ, ಬ್ರಾಹ್ಮಣ, 50 ವರ್ಷ, ಜಗನ್ನಾಥ್ ದಾಸರ್ ಮಠದ  ಅರ್ಚಕರು ಸಾ: ತುರುವಿಹಾಳ ತಾ: ಸಿಂಧನೂರು ಹಾ.. ಜಗನ್ನಾಥ ದಾಸರ ಗುಡಿ ಹತ್ತಿರ ಬ್ರಾಹ್ಮಣವಾಡಿ ಮಾನವಿ gÀªÀರು ಮಾನವಿ ಪಟ್ಟಣದ ಶ್ರೀ ಜಗನ್ನಾಥ ದಾಸರ್ ಮಠದ  ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದು ಎಂದಿನಂತೆ ದಿನಾಂಕ 22/03/18 ರಂದು ರಾತ್ರಿ 10.30 ಗಂಟೆ ಸುಮಾರಿಗೆ  ಮಠದ ದ್ವಾರ ಬಾಗಿಲು ಹಾಕಿಕೊಂಡು ಮನೆಗೆ ಹೋಗಿದ್ದು ಇರುತ್ತದೆ. ಫಿರ್ಯಾದಿದಾರರು  ದೇವದುರ್ಗ  ತಾಲೂಕಿನ ಕೊಪ್ಪೂರ ಗ್ರಾಮಕ್ಕೆ ಹೋಗಬೇಕಾಗಿದ್ದರಿಂದ ಬೇಗನೆ ಮಠದ ಪೂಜೆಯನ್ನು ಮಾಡಿಕೊಂಡು ಹೋಗಬೇಕು ಅಂತಾ ನಿರ್ಧರಿಸಿ ಇಂದು ದಿನಾಂಕ 23/03/18 ರಂದು ಬೆಳಿಗಿನ ಜಾವ 3.30 ಗಂಟೆಯ ಸುಮಾರಿಗೆ  ಮಠಕ್ಕೆ ಬಂದಾಗ  ದ್ವಾರ ಬಾಗಿಲು  ತೆರೆದಿದ್ದು ಕಂಡು ಸ್ವಲ್ಪ ಗಾಭರಿಯಾಗಿ ಬಾಗಿಲಿಗೆ ಹಾಕಿದ ಪತ್ತವನ್ನು ನೋಡಲು  ಕೆಳಗೆ ಬಿದ್ದಿದ್ದು ಬಾಗಿಲಿನ ಚಿಲಕ ಹಾಕಿದ ಕೊಂಡಿ ಮುರಿದಿರುವದು ಮತ್ತು ಕೊಂಡಿಯ ಮುರಿದ ತುಣುಕು ಸಹ ಕೆಳಗೆ ಬಿದ್ದಿರುವದು ಕಂಡು ಬಂದ ಕಾರಣ  ಫಿರ್ಯಾದಿದಾರರು ಯಾರೋ ಕಳ್ಳರು  ಒಳಗೆ ಹೋಗಿರಬಹುದು ಅಂತಾ ತಕ್ಷಣ ದ್ವಾರಬಾಗಿಲನ್ನು ಮುಂದೆ ಮಾಡಿ ಚಿಲಕವನ್ನು ಹಾಕಿ ಕೂಡಲೇ ಗುಡಿಯ ಹತ್ತಿರ  ವಾಸವಾಗಿರುವ  ಮಠದ ಅಕೌಂಟೆಂಟ್ ಮತ್ತು ಮ್ಯಾನೇಜರ ರವರಿಗೆ  ಎಬ್ಬಿಸಿ ಪೊಲೀಸ್ ಠಾಣೆಗೆ ಫೋನ್ ಮಾಡಿದಾಗ ಪೊಲೀಸರು ಸಹ ಬಂದಿದ್ದು ಆಗ  ಮಠದ ದ್ವಾರ ಬಾಗಿಲನ್ನು ತೆರೆಯಬೇಕೆನ್ನುವಷ್ಟರಲ್ಲಿ ಗುಡಿಯ ಪಕ್ಕದ ಮನೆಯ ಮೇಲಿನಿಂದ  ಒಬ್ಬ ವ್ಯಕ್ತಿಯು  ಬಂದಿದ್ದು ಅವನು  ಮನೆಯಿಂದ  ಇಳಿಯುವಾಗ ನಮ್ಮನ್ನು ನೋಡಿ ತಪ್ಪಿಸಿಕೊಂಡು ಹೋಗುವ ಸಲುವಾಗಿ ಮೇಲಿನಿಂದ ಕೆಳಗೆ ಹಾರಿದಾಗ ಎಲ್ಲರೂ ಕೂಡಿ ಸದರಿಯವನಿಗೆ ಹಿಡಿದುಕೊಂಡು ಪೊಲೀಸರು ಅವನಿಗೆ ವಿಚಾರಿಸಿದಾಗ ತಾನು ಮಠದ ಬಾಗಿಲಿಗೆ ಹಾಕಿದ ಪತ್ತವನ್ನು ಒಡೆದು  ಕಳ್ಳತನ ಮಾಡಲು  ಒಳಗೆ ಹೋದಾಗ  ಯಾರೋ ಹೊರಗಡೆ ಬಾಗಿಲನ್ನು ಹಾಕಿದ್ದರಿಂದ ತನ್ನ ಹತ್ತಿರ ಇದ್ದ ರಾಡಿನಿಂದ ಮಠದ ಎಡ ಭಾಗದ  ಬಾಗಿಲಿನ ಪತ್ತವನ್ನು ಸಹ   ಒಡೆದು ಹೊರಗೆ ಪಕ್ಕದ ಮನೆಯ ಗೋಡೆಯನ್ನು ಹತ್ತಿರ ಬಂದಿರುವದಾಗಿ ತಿಳಿಸಿ ಮೇಲಿನಂತೆ ತನ್ನ ಹೆಸರನ್ನು ತಿಳಿಸಿದ್ದು ಇರುತ್ತದೆ. ಮತ್ತು ಒಳಗೆ ಹೋಗಿ ನೋಡಲಾಗಿ ಯಾವುದೇ ವಸ್ತುಗಳು ಕಳ್ಳತನವಾಗಿರುವದಿಲ್ಲ. ಕಾರಣ ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 125/18 ಕಲಂ 457,511 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.



¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.03.2018 gÀAzÀÄ 281 ¥ÀææPÀgÀtUÀ¼À£ÀÄß ¥ÀvÉÛ ªÀiÁr 49,000/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.