Thought for the day

One of the toughest things in life is to make things simple:

23 Feb 2018

Reported Crimes


                                                                                            

¥ÀwæPÁ ¥ÀæPÀluÉ

£ÉêÀÄPÁw ¢£ÁAPÀªÀ£ÀÄß «¸ÀÛj¹zÀ §UÉÎ ¥ÀæPÀluÉ.

‘‘ªÀiÁ£Àå CrµÀ£À¯ï qÉÊgÉPÀÖgï d£ÀgÀ¯ï D¥sï ¥Éưøï , (£ÉêÀÄPÁw), PÁ®ðl£ï ¨sÀªÀ£À, CgÀªÀÄ£É gÀ¸ÉÛ ¨ÉAUÀ¼ÀÆgÀÄ gÀªÀgÀ C¢¸ÀÆZÀ£É ¥ÀvÀæ ¸ÀASÉå 68/£ÉêÀÄPÁw-2/2017-18 ¢£ÁAPÀ 25.01.2018 gÀ ¥ÀæPÁgÀ £ÁåAiÀÄ «eÁë£À ¥ÀæAiÉÆÃUÁ®AiÀÄ, ¨ÉAUÀ¼ÀÆgÀÄ ªÀÄvÀÄÛ ¥ÁæzÉòPÀ £ÁåAiÀÄ «eÁë£À ¥ÀæAiÉÆÃUÁ®AiÀÄ WÀlPÀUÀ¼À°è SÁ° EgÀĪÀ ªÉÊeÁë¤PÀ C¢üPÁjUÀ¼À ºÉÊzÀæ¨Ázï- PÀ£ÁðlPÀ «ÄøÀ¯ÁwUÉƼÀ¥ÀqÀĪÀ 15 ºÀÄzÉÝUÀ¼À £ÉÃgÀ £ÉêÀÄPÁw ¸À®ÄªÁV  ¢£ÁAPÀ: 25.01.2018 gÀAzÀÄ PÀ£ÁðlPÀ gÁdå ¥ÀvÀæzÀ°è ¥ÀæPÀn¹, CºÀð C¨sÀåyðUÀ½AzÀ C£ï¯ÉÊ£ï ªÀÄÄSÁAvÀgÀ ¢£ÁAPÀªÀ£ÀÄß 31.01.2018 jAzÀ 14.02.2018 gÀªÀgÉUÉ ªÀÄvÀÄÛ ±ÀĮ̪À£ÀÄß C¢üPÀÈvÀ ¨ÁåAPÀ CxÀªÁ ¸ÀܽAiÀÄ CAZÉ PÀbÉÃjUÀ¼À ªÉüÉAiÀÄ°è ¥ÁªÀw¸ÀĪÀ ¢£ÁAPÀªÀ£ÀÄß 02.02.2018 jAzÀ 16.02.2018 gÀªÀgÉUÉ «¸ÀÛj¸À¯ÁVvÀÄÛ. §ºÀ¼À PÀrªÉÄ ¸ÀASÉåAiÀÄ C¨sÀåyðUÀ¼ÀÄ CfðUÀ¼À£ÀÄß ¸À°è¹gÀĪÀÅzÀjAzÀ C¨sÀåyðUÀ¼À »vÀzÀȵÀ׬ÄAzÀ Cfð ¸À°è¸ÀĪÀ PÉÆ£ÉAiÀÄ ¢£ÁAPÀªÀ£ÀÄß «¸ÀÛj¸À¯ÁVgÀÄvÀÛzÉ.

CzÀÝjAzÀ ‘‘ªÉÊeÁë¤PÀ C¢üPÁjUÀ¼À ºÉÊzÀæ¨Ázï-PÀ£ÁðlPÀ ºÀÄzÉÝUÀ½UÉ C£ï¯ÉÊ£ï ªÀÄÄSÁAvÀgÀ Cfð ¸À°è¸ÀĪÀ PÉÆ£ÉAiÀÄ ¢£ÁAPÀªÀ£ÀÄß 14.02.2018 jAzÀ 03.03.2018 gÀªÀgÉUÉ ªÀÄvÀÄÛ ±ÀĮ̪À£ÀÄß C¢üPÀÈvÀ ¨ÁåAPÀ CxÀªÁ ¸ÀܽAiÀÄ CAZÉ PÀbÉÃjUÀ¼À ªÉüÉAiÀÄ°è ¥ÁªÀw¸ÀĪÀ ¢£ÁAPÀªÀ£ÀÄß 16.02.2018 jAzÀ 05.03.2018 gÀªÀgÉUÉ «¸ÀÛj¸À¯ÁVzÉ ªÀÄvÀÄÛ ¢£ÁAPÀ: 25.01.2018 gÀAzÀÄ ¥ÀæPÀn¸À¯ÁzÀ CzsÀ¸ÀÆZÀ£ÉAiÀÄ°è£À EvÀgÉ CºÀðvÁ µÀgÀvÀÄÛUÀ¼À°è AiÀiÁªÀÅzÉà §zÀ¯ÁªÀuÉUÀ½gÀĪÀÅ¢®è’’

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
¢£ÁAPÀ 21-02-2018 gÀAzÀÄ 1830 UÀAmÉ ¸ÀĪÀiÁjUÉ DgÉÆæ wªÀÄäAiÀÄå @ ªÀÄÄzÁå¥Àà FvÀ£ÀÄ ªÉÆÃmÁgÀ ¸ÉÊPÀ¯ï £ÀA. PÉJ-36 E¹-5312 £ÉÃzÀÝgÀ »AzÉ 1) §¸ÀªÀÄä ªÀÄvÀÄÛ 2) CA§ªÀÄä  ( ¦üAiÀiÁð¢AiÀÄ vÀAV ) EªÀgÀ£ÀÄß PÀÆr¹PÉÆAqÀÄ ªÉÆÃmÁgÀ ¸ÉÊPÀ¯ï CwªÉÃUÀ ªÀÄvÀÄÛ C®PÀëvÀ£À¢AzÀ £Àqɹ PÉÆAqÀÄ  ºÉÆÃUÀÄwÛzÁÝUÀ PÀ«vÁ¼À - C£Àéj ªÀÄÄRå gÀ¸ÉÛ §rØ §¸ÀªÀgÁd¥Àà£À ºÉÆ®zÀ ºÀwÛgÀ  ªÉÆÃmÁgÀ ¸ÉÊPÀ¯ï£À »AzÉ PÀĽwÛzÀÝ CA§ªÀÄä FPÉ DAiÀiÁ vÀ¦à PɼÀUÉ ©zÁÝUÀ DPÉAiÀÄ vÀ¯ÉAiÀÄ »AzÉ ¨sÁj gÀPÀÛUÁAiÀĪÁVzÀÄÝ, jªÀiïì D¸ÀàvÉæ gÁAiÀÄZÀÆgÀÄ zÀ°è zÁR°¹zÀÄ,Ý aQvÉì ¥sÀ®PÁjAiÀiÁUÀzÉà ¢£ÁAPÀ 21-02-2018 gÀAzÀÄ 2300 UÀAmÉUÉ ªÀÄÈvÀ¥ÀnÖgÀÄvÁÛ¼ÉAzÀÄ ²æà ¸ÀAfêÀ¥Àà vÀAzÉ ºÀ£ÀĪÀÄAvÀ ªÀiÁ¸À£ÀÆgÀÄ 46 ªÀµÀð eÁw £ÁAiÀÄPÀ G: MPÀÌ®ÄvÀ£À ¸Á: PÉ.wªÀiÁä¥ÀÆgÀÄ vÁ:ªÀiÁ£À«. gÀªÀgÀÄ ¤ÃrzÀ ¦üAiÀiÁ𢠪ÉÄðAzÀ PÀ«vÁ¼À ¥Éưøï oÁuÉ.UÀÄ£Éß £ÀA: 29/18  PÀ®A 279,304(J) L.¦.¹.CrAiÀÄ°è  UÀÄ£Éß zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ (.)  

ದಿನಾಂಕ:22-02-2018 ರಂದು 21-30 ಗಂಟೆಗೆ ಮೇಲ್ಕಾಣಿಸಿದ ಪಿರ್ಯಾದಿ ಗೋವಿಂದ ತಂದೆ ಹನುಮಂತ 46 ವರ್ಷ, ನಾಯಕ, ಸಾ: ಜಲಾಲನಗರ ರಾಯಚೂರು ಈತನು ಠಾಣೆಗೆ ಬಂದು ಕನ್ನಡದಲ್ಲಿ ಬೆರಳಚ್ಚು ಮಾಡಿರುವ ಪಿರ್ಯಾದಿ ನೀಡಿದ್ದರ ಸಾರಾಂಶವೇನೆಂದರೆ, ನಿನ್ನೆ ದಿನಾಂಕ:21-02-2018 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ರಾಯಚೂರು ಆಟೋನಗರದಲ್ಲಿ ಎನ್.ಬಿ.ಹೆಚ್.ಸಿ. ಕಂಪನಿಯವರು ಲೀಜಿಗೆ ತೆಗೆದುಕೊಂಡಿರುವ ಶ್ರೀ ಧನಂಜಯ ವೇರ್ ಹೌಸ್ ದಲ್ಲಿ ಆರೋಪಿ. 1] ಮಹೇಶ್ವರರೆಡ್ಡಿ ಸೂಪರವೈಸರ್ ಎನ್.ಬಿ.ಹೆಚ್.ಸಿ.ಕಂಪನಿ ರಾಯಚೂರು 2] ಎನ್.ಬಿ.ಹೆಚ್.ಸಿ.ಕಂಪನಿಯವರು ಆರೋಪಿತರು ಮೇಲೆ ನಮೂದಿಸಿದ ನೊಂದವರಿಗೆ ಮತ್ತು ಇನ್ನಿತರೇ ಹಮಾಲರಿಗೆ ಯಾವುದೇ ರೀತಿಯ ಹಲಗೆ, ಏಣಿ ಸಾಧನಗಳನ್ನು ಒದಗಿಸದೇ ಮಂಜಾಗೃತಾ ಕ್ರಮಗಳನ್ನು ಕೈಗೊಳ್ಳದೇ ನಿಷ್ಕಾಳಜಿತನಮಾಡಿ ನೇರವಾಗಿ ಲಾರಿ ನಂ. ಕೆ..36/4760 ಬಾಡಿಯಲ್ಲಿದ್ದ ಕಾಟನ್ ಬೇಲ್ ಗಳ ಮೇಲೆ ಹತ್ತಿ ಅವುಗಳನ್ನು ಅನ್ ಲೋಡ್ ಮಾಡುವಂತೆ ತಿಳಿಸಿದ್ದರ ಪರಿಣಾಮವಾಗಿ ಅವರು ನೇರವಾಗಿ ಲಾರಿ ಹತ್ತಿ ಕಾಟನ್ ಬೇಲ್ ಗಳನ್ನು ಅನ್ ಲೋಡ್ ಮಾಡುತ್ತಿರುವಾಗ ಮೇಲೆ ನಮೂದಿಸಿದ ನೊಂದವರು ಲೋಡ್ ಮೇಲಿಂದ  ಲಾರಿ ಹಿಂಬದಿ ಕೆಳಗೆ ಬಿದ್ದ ಪ್ರಯುಕ್ತ ರಾಮು ಈತನ ತಲೆಗೆ ಭಾರಿ ಒಳಗಾಯವಾಗಿ ಮೂಗಿನಿಂದ ರಕ್ತ ಬಂದು ಮಾತಾಡುವ ಸ್ಥಿತಿಯಲ್ಲಿರುವುದಿಲ್ಲ ಮತ್ತು ತಿಮ್ಮಪ್ಪನ ಎರಡೂ ಕಾಲುಗಳಿಗೆ ಒಳಪೆಟ್ಟುಗಳಾಗಿದ್ದು, ರಾಮು ಈತನನ್ನು ವೈದ್ಯರು ಹೈದ್ರಾಬಾದಿನ ಉಸ್ಮಾನಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿದ್ದು ಇರುತ್ತದೆ, ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ದೂರು ಇದ್ದುದರ ಸಾರಂಶದ ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣಾ ಅಪರಾಧ ಸಂಖ್ಯೆ 22/2018 ಕಲಂ 338 .ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ªÀÄlPÁ dÆeÁlzÀ ¥ÀæPÀgÀtzÀ ªÀiÁºÀw.
ದಿನಾಂಕ 22.02.2018 ರಂದು ರಾತ್ರಿ 7.00 ಗಂಟೆಗೆ ಹಟ್ಟಿ ಗ್ರಾಮದ ಸಂತೆ ಕಟ್ಟಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಆದಪ್ಪ ತಂದೆ ಯಂಕಪ್ಪ ಗುಡದನಾಳ ವಯಾ: 42 ವರ್ಷ ಜಾ: ಉಪ್ಪಾರ : ಅಕ್ಕಿ ವ್ಯಾಪಾರ ಸಾ: ಸಂತೆ ಬಜಾರ ಹತ್ತಿರ ಹಟ್ಟಿ ಗ್ರಾಮ ಈತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ ಖಚಿತ ಮಾಹಿತಿ ಬಂದ ಮರೆಗೆಡ ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆತನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು, ಮತ್ತು ಸಮಯದ ಅಭಾವದ ಕಾರಣ ಮಾನ್ಯ ನ್ಯಾಯಾಲಯದ ಅನುಮತಿಯನ್ನು ನಂತರ ಪಡೆದುಕೊಳ್ಳಲಾಗುವದು ಅಂತಾ ಮಟಕಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನೊಂದಿಗೆ ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದ ಮೇರೆಗೆ ಹಟ್ಟಿ ಪೊಲೀಸ್ ಠಾಣಾ ಗುನ್ನೆ ನಂಬರ 41/2018 PÀ®A. 78(111) PÉ.¦. PÁAiÉÄÝ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ: 22-02-2018 ರಂದು ಮದ್ಯಾಹ್ನ 3-15 ಗಂಟೆ ಖಚಿತ ಮಾಹಿತಿ ಮೇರೆಗೆ ಮಸೀದಾಪುರು ಕ್ರಾಸ್ ಹತ್ತಿರ ನಿಂತುಕೊಂಡಿದ್ದಾಗ, ಖಾನಾಪೂರು ಕ್ರಾಸ್ ಕಡೆಯಿಂದ ಒಂದು ಟಿಪ್ಪರ ಬಂದಿದ್ದು ಆಗ ಅದನ್ನು ನಿಲ್ಲಸಿದಾಗ ಟಿಪ್ಪರ ಚಾಲಕನು ಟಿಪ್ಪರ ಬಿಟ್ಟು ಓಡಿ ಹೋಗಿದ್ದು, ಆಗ ಫಿರ್ಯಾದಿದಾರರಾದ ¸ÀAfêï PÀĪÀiÁgÀ n ¹¦L zÉêÀÅzÀUÀð ªÀÈvÀÛ ರವರು  ಪರಿಶೀಲಿಸಿದಾಗ ಟಿಪ್ಪರ ನಂ ಕೆ.ಎ 36/ಬಿ 3366 ನೆದ್ದರಲ್ಲಿ ಸರಕಾರಕ್ಕೆ ಯಾವುದೇ ರಾಜಧನ ಕಟ್ಟದೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಸಾಗಿಸುತ್ತಿದ್ದು ಕಂಡು ಬಂದಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ  ಠಾಣಾ ಗಬ್ಬೂರು ಪೊಲೀಸ್ ಠಾಣೆ ಗುನ್ನೆ ನಂ.19/2018 ಕಲಂ: 4(1A),21 MMRD ACT 1957 ಮತ್ತು 379 ಐಪಿಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.     

ದಿನಾಂಕ.22-02-2018 ರಂದು ರಾತ್ರಿ 21-00 ಗಂಟೆಗೆ¸ಫಿರ್ಯಾದಿದಾರರಾದ ²æà ªÀĺÀäzï ¥sÀ¹AiÀÄÄ¢ÝÃ£ï ¦.L r.¹.L.© WÀlPÀ gÁAiÀÄZÀÆgÀÄ  ರವರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.22-02-2018 ರಾತ್ರಿ 7-15  ಗಂಟೆಗೆ ಬುಂಕಲದೊಡ್ಡಿ ಹತ್ತಿರ ಕೃಷ್ಣಾ ನದಿಯಿಂದ ಟಿಪ್ಪರ್ ನಂ-ಕೆ.-36 ಬಿ-5005 ನೇದ್ದರ ಚಾಲಕನು ಯಾವುದೇ ಪರವಾನಿಗೆ ಇಲ್ಲದೆ ಹಾಗು ಸರಕಾರಕ್ಕೆ ರಾಜಸ್ವವನ್ನು ಸಂದಾಯ ಮಾಡದೇ ಕಳ್ಳತನದಿಂದ ಟಿಪ್ಪರ್ ನಲ್ಲಿ ಮರಳನ್ನು ತುಂಬಿಕೊಂಡು ಸಾಗಿಸುತ್ತಿರುವುದು ಕಂಡು ಬಂದ ಮೇರೆಗೆ ಸದರಿ ಮೇಲ್ಕಂಡ ಟಿಪ್ಪರ್ ಮೇಲೆ ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಮತ್ತು ಟಿಪ್ಪರ್ ನ್ನು ತಂದು ಹಾಜರು ಪಡಿಸಿದ ಮೇಲಿಂದ ಟಿಪ್ಪರ್ ಚಾಲಕ ಮತ್ತು ಮಾಲಿಕನ ವಿರುದ್ದ ಜಾಲಹಳ್ಳಿ ಪೊಲೀಸ್ ಠಾಣಾ ಗುನ್ನೆ ನಂಬರ 14/2018 PÀ®A: 4(1A), 21 MMDR ACT  &  379 IPC ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಕಲಬೆರಿಕೆ ಹೆಂಡ ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ 22.02.2018 ರಂದು ಸಂಜೆ 5.15 ಗಂಟೆಗೆ ಮಾಣಿಕ ನಗರದ ಸರ್ಕಾರಿ ಶಾಲೆಯ ಹಿಂದಿನ ಸಾರ್ವಜನಿಕ ಸ್ಥಳದಲ್ಲಿ ಕಲಬೆರಿಕೆ ಕೈ ಹೆಂಡ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಫಿರ್ಯಾದಿದಾರರಾದ ಶ್ರೀಮತಿ. ನಾಗರತ್ನ ಆರ್. ಪಿ.ಎಸ್. (ಕಾ.ಸು) £ÉÃvÁf £ÀUÀgÀ ¥Éưøï oÁuÉ, ಮತ್ತು  ಸಿಬ್ಬಂದಿ ಹಾಗೂ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿ ªÀÄĤÃgÀ CºÀäzÀ vÀAzÉ ±ÉÃRªÀÄ»§Æ§Ä ªÀAiÀÄ: 60 eÁw: ªÀÄĹèA. G: ºÀtÂÚ£À ªÁå¥ÁgÀ ¸Á: eÁAqÉ PÀmÉÖAiÀÄ ºÀwÛgÀ ªÀiÁtÂPÀ £ÀUÀgÀ gÁAiÀÄZÀÆgÀÄ  ಈತನ ವಶದಿಂದ 35 ಲೀ. ಪ್ಲಾಸ್ಟೀಕ  ಬಾಟಲಿಗಳಲ್ಲಿ ಕೈ ಹೆಂಡ ಮತ್ತು ನಗದು ಹಣ ರೂ.380 ಜಪ್ತಿ ಮಾಡಿ ವಾಪಸ ಠಾಣೆಗೆ ಬಂದು ಸ್ವಂತ ಫಿರ್ಯಾದಿ ಮೇಲೆ ನೇತಾಜಿ ನಗರ ಪೊಲೀಸ್ ಠಾಣೆ ಗುನ್ನೆ ನಂಬರ 29/2017 PÀ®A.273, 284 L¦¹ & 32, 34 PÉ.E.DåPïÖ  ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ-18-02-2018 ರಂದು ರಾತ್ರಿ 11-00 ಗಂಟೆಗೆ ಪಿರ್ಯಾದಿದಾರನಾದ CªÀÄgÉñÀ vÀAzÉ ºÀĸÉãÀ¥Àà 38 ªÀµÀð,eÁw bÀ®ÄªÁ¢ GMPÀÌ®ÄvÀ£À,¸Á.zÉêÀgÀ¨sÀÆ¥ÀÄgÀ. ಈತನು ಮನೆಯಲ್ಲಿದ್ದಾಗ ಮೇಲ್ಕಾಣಿಸಿದ ಆರೋಪಿ zÀÄgÀUÀ¥Àà  vÀAzÉ CªÀÄgÀ¥Àà  ಹಾಗೂ ಇತರೆ 11 ಜನ ಸೇರಿ ಹಳೆಯ ವೈಷ್ಯಮದಿಂದ ಅಕ್ರಮ ಕೂಟ ರಚಿಸಿಕೊಂಡು ಬಂದು ಪಿರ್ಯಾದಿಯ ಮನೆಯ ಬಾಗೀಲನ್ನು ಬಡಿದು ಮನೆಯ ಒಳಗೆ ನುಗ್ಗಲು ಯತ್ನಿಸಿದಾಗ ಪಿರ್ಯಾದಿಯು ಹೊರಗೆ ಬಂದಿದ್ದು ಬಾರಲೇ ಸೂಳೆ ಮಗನೆ ಅಂತಾ ಬೈದು ಆರೋಪಿ ನಂ-1 ನೇದ್ದವನು ಅಲ್ಲಿಯೇ ಇದ್ದ ಒಂದು ಕಲ್ಲನ್ನು ತಗೆದುಕೊಂಡು ಆತನ ಎಡಗೈ ಭಾಗಕ್ಕೆ ಜೋರಾಗಿ ಗುದ್ದಿದ್ದು ಆರೋಪಿ ನಂ-2 ನೇದ್ದವನು ಸಹ ಅದೇ ಕಲ್ಲನ್ನು ತಗೆದುಕೊಂಡು ಆತನ ಎಡ ತೊಡಗೆ ಜೋರಾಗಿ ಗುದ್ದಿದ್ದು ಪಿರ್ಯಾದಿಯ ತಮ್ಮನು ಬಿಡಿಸಲು ಬಂದಾಗ ಆರೋಪಿ ನಂ-3 ನೇದ್ದವನು ಕಲ್ಲಿನಿಂದ ಬೆನ್ನಿಗೆ ಹೊಡೆದು ರಕ್ತಘಾಯಪಡಿಸಿದ್ದು ಉಳಿದರವರು ಕೈಯಿಂದ ಹೊಡೆದಿದ್ದು ಬಿಡಿಸಲು ಬಂದ ಪಿರ್ಯಾದಿಯ ತಾಯಿಗೆ ನಿನ್ನ ಮಕ್ಕಳನ್ನು ಬಿಡುವದಿಲ್ಲ ಕೊಲೆಮಾಡಿ ಒಂದು ಗತಿ ಕಾಣಿಸುತ್ತೇವೆ ಅಂತಾ ಭಯ ಹಾಕಿ ಆರೋಪಿ ನಂ-7 ನೇದ್ದವನು ಆಕೆಯ ಸೀರಿಯನ್ನು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದಲ್ಲದೆ ಪಿರ್ಯಾದಿಯ ಹೆಂಡತಿಗೂ ಸಹ ಅರೋಪಿ ನಂ-10 ,11, 12, ನೇದ್ದವರು ಕೈಯಿಂದ ಹೊಡೆದು ಮತ್ತು ಆರೋಪಿ ನಂ-9 ನೇದ್ದವನು ಇದಕ್ಕೆ ಪ್ರಚೋದನೆ ನೀಡಿರುತ್ತಾನೆ ಅಂತಾ ಮುಂತಾಗಿ ಇದ್ದ ಲಿಖಿತ ಪಿರ್ಯಾದಿ ಸಾರಂಶ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣಾ ಗುನ್ನೆ ನಂಬರ 66/2018 PÀ®A 143,147,148,448,504,323,324,354,506,109 ¸À»vÀ 149 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.  

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.02.2018 gÀAzÀÄ 93 ¥ÀææPÀgÀtUÀ¼À£ÀÄß ¥ÀvÉÛ ªÀiÁr 12,800/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.