Thought for the day

One of the toughest things in life is to make things simple:

9 Dec 2017

Press Note



                            ¥ÀwæPÁ ¥ÀæPÀluÉ  

::CPÀæªÀÄ ªÀÄgÀ¼ÀÄ MAzÀÄ n¥Ààgï ¥ÉưøÀgÀ ªÀ±À::
¢£ÁAPÀ: 08.12.2017 gÀAzÀÄ zÉêÀzÀÄUÀð vÁ®ÆQ£À UÀ§ÆâgÀÄ ¥Éưøï oÁuÁ ªÁå¦ÛAiÀÄ ªÀÄzÀgÀPÀ¯ï ¹ÃªÀiÁzÀ°è CPÀæªÀĪÁV ªÀÄgÀ¼ÀÄ ¸ÁUÁtÂPÉ zÀAzsÉ £ÀqÉAiÀÄwÛzÀÝ §UÉÎ RavÀªÁzÀ ¨Áwä §AzÀ ªÉÄÃgÉUÉ ªÀiÁ£Àå f¯Áè ¥Éưøï C¢üÃPÀëPÀgÀÄ ªÀÄvÀÄÛ ºÉZÀÄѪÀj f¯Áè ¥Éưøï C¢üÃPÀëPÀgÀÄ gÁAiÀÄZÀÆgÀÄ gÀªÀgÀ ªÀiÁUÀðzÀ±Àð£ÀzÀAvÉ gÁwæ 10.30 UÀAmÉUÉ gÁAiÀÄZÀÆgÀÄ r.¹.L.©. WÀlPÀzÀÀ ¥Éưøï E£ïì¥ÉÃPÀÖgï gÀªÀgÁzÀ ªÀĺÀäzï ¥sÀ¹AiÀÄÄ¢Ýãï. gÀªÀgÀÄ ªÀÄvÀÄÛ ¹§âA¢AiÀĪÀgÁzÀ ªÉAPÀlVj ºÉZï.¹.55 ,¯Á¯ï CºÀäzï ºÉZï.¹.203, dUÀ£Áxï ºÉZï.¹.86, §¸ÀªÀ¥Àæ¨sÀÄ ¦.¹. 623 ºÁUÀÆ E§âgÀÄ ¥ÀAZÀgÉÆA¢UÉ ¨É¼ÀV£À eÁªÁ 4.15 UÀAmÉUÉ PÀ®ä¯Á UÁæªÀÄzÀ UÀ§ÆâgÀÄ PÀæ¸ï ºÀwÛgÀªÀÄgÉAiÀÄ°è ¤AvÀÄ £ÉÆÃqÀ¯ÁV ¨É½UÉÎ 4.30 UÀAmÉUÉ UÀ§ÆâgÀÄ PÀqɬÄAzÀ £ÀA: PÉJ -35/©-2871 £ÀA§j£À  ªÀÄgÀ¼ÀÄ vÀÄA©zÀ  n¥Ààgï §A¢zÀÄÝ CzÀgÀ°è CPÀæªÀÄ ªÀÄgÀ¼ÀÄ EzÀÝ §UÉÎ RavÀªÁVzÀÝjAzÀ CzÀgÀ ZÁ®PÀ¤UÉ «ZÁj¸À¯ÁV CªÀ£ÀÄ vÀ£Àß ºÉ¸ÀgÀÄ gÀªÉÄñÀ vÀAzÉ zÁ¸À¥Àà 36 ªÀµÀð  ¸Á: D¯ÉÆÌÃqÀ UÁæªÀÄ vÁ: zÉêÀzÀÄUÀð w½¹zÀ£ÀÄ. £ÀAvÀgÀ F ªÀÄgÀ½£À §UÉÎ «ZÁj¹zÁUÀ AiÀiÁªÀÅzÉà ¥ÀgÀªÀ¤UÉ E®èzÉ ªÀÄzÀgÀPÀ¯ï PÀȵÁÚ £À¢ zÀAqɬÄAzÀ AiÀiÁjUÀÆ UÉÆvÁÛUÀzÀ ºÁUÉ ªÀÄvÀÄÛ ¸ÀgÀPÁgÀPÉÌ AiÀiÁªÀÅzÉà gÁd¸ÀéªÀ£ÀÄß ¸ÀAzÁAiÀÄ ªÀiÁqÀzÉà PÀ¼ÀîvÀ£À¢AzÀ F ªÀÄgÀ¼À£ÀÄß vÀA¢gÀĪÀzÁV  M¦àPÉÆArzÀÝjAzÀ ªÀÄÄA¢£À PÀæªÀÄPÁÌV r.¹.L.© WÀlPÀzÀ ¥Éưøï E£ïì¥ÉÃPÀÖgï gÀªÀgÀÄ ¤ÃrzÀ zÀÆj£À ªÉÄÃgÉUÉ gÁAiÀÄZÀÆgÀÄ UÁæ«ÄÃt ¥ÉÆ°Ã¸ï  oÁuÉAiÀÄ°è ¥ÀæPÀgÀt zÁR¯ÁVgÀÄvÀÛzÉ.

                       ::PÀ®¨ÉgÀPÉ ¸ÉÃA¢ ªÀiÁgÀl ªÀiÁqÀĪÀ M§â£À §AzsÀ£À::
¢£ÁAPÀ: 08.12.2017 gÀAzÀÄ gÁAiÀÄZÀÆgÀÄ ªÀiÁPÉðlAiÀiÁqÀð ¥Éưøï oÁuÁ ªÁå¦ÛAiÀÄ ªÁlgï ¥ÀPÀÌzÀ gÀhÄAqÁPÀmÉÖAiÀÄ ºÀwÛgÀ J¯ï.©.J¸ï. £ÀUÀgÀ gÁAiÀÄZÀÆgÀÄzÀ°è ºÀ£ÀĪÀÄAvÀ JA§ÄªÀªÀ£ÀÄ PÀ®¨ÉgÀQ ¸ÉÃA¢ ªÀiÁgÁl ªÀiÁqÀÄwÛzÁÝ£ÉAzÀÄ RavÀ ¨Áwä §AzÀ ªÉÄÃgÀUÉ ªÀĺÀäzï ¥sÀ¹AiÀÄÄ¢ÝÃ£ï ¦.L. r.¹.L.©. WÀlPÀ gÁAiÀÄZÀÆgÀÄ gÀªÀgÀÄ ªÀÄvÀÄÛ r.¹.©. WÀlPÀzÀ ¦.L. ±ÀgÀt¥Àà »¥ÀàjV ºÁUÀÆ ¹§âA¢UÀ¼ÁzÀ ªÀÄ°èPÁdÄð£À ºÉZï.¹,212 ²ªÀgÀÄzÀæUËqÀ ºÉZï.¹46, CºÀäzï ¥Á±Á ¦.¹.63, ªÉAPÀmÉøÀ ¦.¹.467 ºÁUÀÄ §¸ÀªÀ¥Àæ¨sÀÄ ¦.¹. 623 JA§ÄªÀªÀgÀÄ PÀÆr ªÀiÁ£Àå f¯Áè ¥Éưøï C¢üÃPÀëPÀgÀÄ ªÀÄvÀÄÛ ºÉZÀÄѪÀj f¯Áè ¥Éưøï C¢üÃPÀëPÀgÀÄ gÁAiÀÄZÀÆgÀÄ gÀªÀgÀ ªÀiÁUÀðzÀ±Àð£ÀzÀ°è ¸ÀܼÀPÉÌ ºÉÆÃV PÀ®¨ÉgÀQ ¸ÉÃA¢ ªÀiÁgÁl ªÀiÁqÀÄwÛzÀÝ §UÉÎ RavÀ ¥Àr¹PÉÆAqÀÄ ºÁUÀÆ EzÀ£ÀÄß PÀÄrzÀgÉ ªÀiÁ£ÀªÀ£À fêÀPÉÌ ºÁ¤PÁgÀPÀ CAvÁ UÉÆwÛzÀÄÝ EzÀ£ÀÄß vÀ£Àß ªÀ±ÀzÀ°èlÄÖ PÉÆAqÀÄ ªÀiÁgÁl ªÀiÁqÀÄwÛzÀÝ ºÀ£ÀĪÀÄAvÀ vÀAzÉ PÀjAiÀÄ¥Àà 40 ªÀµÀð eÁ: ªÀiÁ¢UÀ, G: CmÉÆÃZÁ®PÀ ¸Á: J¯ï.©.J¸ï. £ÀUÀgÀ gÁAiÀÄZÀÆgÀÄ FvÀ£À£ÀÄß ªÀÄvÀÄÛ 20 °Ãlgï PÀ®¨ÉgÀQ ¸ÉÃA¢AiÀÄ£ÀÄß ªÀ±À¥Àr¹PÉÆAqÀÄ gÁAiÀÄZÀÆgÀÄ r..¹.©. WÀlPÀzÀ°è ¥ÀæPÀgÀt zÁR°¹PÉÆAqÀÄ DgÉÆævÀ£À£ÀÄß £ÁåAiÀiÁAUÀ §AzsÀ£ÀPÉÌ PÀ½¹zÀÄÝ EgÀÄvÀÛzÉ. 
ಮರಣಾಂತಿಕ ಹಲ್ಲೆ ಪ್ರಕರಣದ ಮಾಹಿತಿ:-
gÁªÀÄtÚ@gÀªÉÄñÀ vÀAzÉ zÀÄgÀUÀ¥Àà PÉÆgÀªÀgÀ, 38 ªÀµÀð, PÀÆ°PÉ®¸À ¸Á: ªÀĹÌ-AiÀÄ®èªÀÄ£À UÀÄr ºÀwÛgÀ ಈತನು ಪಿರ್ಯಾದಿ zÀÄgÀUÀ¥Àà vÀAzÉ zÀÄgÀUÀ¥Àà PÉÆgÀªÀgÀ, 60 ªÀµÀð, PÀÆ°PÉ®¸À ¸Á: ªÀĹÌ-AiÀÄ®èªÀÄ£À UÀÄr ºÀwÛgÀ ಈತನ  ಮಗನಿದ್ದು, ಆರೋಪಿತನು ದಿನಾಲು ತನ್ನ ಹೆಂಡತಿಯ ಮೇಲೆ ಸಂಶಯ ಪಟ್ಟು ಹೊಡೆಯುವದು ಮಾಡಿ ತುಂಬಾ ಕಿರಿಕಿರಿ ಕೊಡುತ್ತಿದ್ದು, ದಿನಾಂಕ  08-12-2017 ರಂದು ರಾತ್ರಿ 8.30 ಗಂಟೆ ಸುಮಾರು ಮಸ್ಕಿಯ ಯಲ್ಲಮ್ಮನ ದೇವಸ್ತಾನದ ಹತ್ತಿರ ಇರುವ ಮನೆಯ ಹತ್ತಿರ ಸದ್ರಿ ಆರೋಪಿತನು ತನ್ನ ಹೆಂಡತಿಯೊಂದಿಗೆ ಜಗಳ ತೆಗೆದು, ನೀನು ಬೇರೆ ಗಂಡಸಿನೊಂದಿಗೆ ಇದ್ದಿಯಾ, ನಡತೆಗೆಟ್ಟವಳು ನೀನು, ಎನ್ನುತ್ತಾ ಆಕೆಗೆ ಹೊಡೆಯಲು ಹೋದಾಗ ಪಿರ್ಯಾದಿದಾರನು ಸುಮ್ಮಸುಮ್ಮನೆ ಆಕೆಯ ಮೇಲೆ ಸಂಶಯ ಪಟ್ಟು ಹೊಡೆಯುವದು ಸರಿಯಲ್ಲಾ ಅಂತಾ ಹೇಳಿದಾಗ ಆರೋಪಿತನು ನೀನ್ಯಾವನಲೇ ಸೂಳೆ ಮಗನೆ ನನ್ನ ಸಂಸಾರದಲ್ಲಿ ಅಡ್ಡಬರುತ್ತೇನಲೇ ಅಂತಾ ಬೈದು, ನೀನು ಜೀವಂತ ಇದ್ದರೆ ತಾನೇ ನನ್ನ ಹೆಂಡತಿ ಪರವಾಗಿ ಮಾತನಾಡುವದು, ನಿನ್ನ ಜೀವ ಸಹಿತ ಬೀಡೋದಿಲ್ಲಾ ಎಂದು ಕೊಲೆ ಮಾಡುವ ಉದ್ದೇಶದಿಂದ ತನ್ನ ಸೊಂಟದಲ್ಲಿ ಮೊದಲೇ ಇಟ್ಟುಕೊಂಡಿದ್ದ ಚಾಕುವಿನಿಂದ ಪಿರ್ಯಾದಿದಾರರನ ಬಲ ಕಪಾಳಕ್ಕೆ ಬಲವಾಗಿ ತಿವಿದು ಭಾರಿ ರಕ್ತಗಾಯಗೊಳಿಸಿದ್ದು ಕಾರಣ ಸದರಿಯವನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆ ದೂರಿನ ಮೇಲೆ ªÀĹ̠ ¥Éưøï oÁuÉ ಗುನ್ನೆ ನಂ: 247/17 PÀ®A. 504, 307 L.¦.¹  ಅಡಿಯಲ್ಲಿ    ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.

ಅಕ್ರಮ ಮರಳು ಸಾಗಾಣಿಕೆ ಪ್ರಕರಣದ ಮಾಹಿತಿ:-.
ದಿನಾಂಕ: 08-12-2017 ರಂದು 03-00 .ಮ್ ಕ್ಕೆ ಆರೋಪಿತರು (ಹೆಸರು ಗೊತ್ತಿಲ್ಲಾ)ಸರಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ ಮರಳನ್ನು ಪರಿಸರಕ್ಕೆ ಹಾನಿಯಾಗುವಂತೆ ಕಳ್ಳತನದಿಂದ ಅಕ್ರಮವಾಗಿ ಮಹೀಂದ್ರಾ ಟ್ರಾಕ್ಟರ್ ನಂ KA-36/TB-705  & ಟ್ರ್ಯಾಲಿಯಲ್ಲಿ ತುಂಬಿಕೊಂಡು ಅನಧಿಕೃತವಾಗಿ ಸಿಂಧನೂರು ನಗರದ ಅಂಬೇಡ್ಕರ ವೃತ್ತದಿಂದ ಸಿಂಧನೂರು ನಗರದೊಳಗೆ ಸಾಗಿಸುವಾಗ ತಮ್ಮ ವೀರಾರೆಡ್ಡಿ ಹೆಚ್ ಪಿ.ಎಸ್.(ಕಾಸು)  ಸಿಂಧನೂರು ನಗರ ಪೊಲೀಸ್ ಠಾಣೆ ರವರು  ಸಿಬ್ಬಂದಿಯವರೊಂದಿಗೆ ಕೈ ಮಾಡಿ ನಿಲ್ಲಿಸಲು ಹೋದಾಗ ಟ್ರಾಕ್ಟರ ಚಾಲಕನು ತನ್ನ ಟ್ರಾಕ್ಟರನ್ನು ಹಾಗೆಯೇ ನಡೆಯಿಸಿಕೊಂಡು ಹೋಗಿದ್ದು, ನಂತರ ಅದರ ಬೆನ್ನು ಹತ್ತಿ ಹೋಗಿದ್ದು, ಅದರ ಚಾಲಕನು ಹೆಗೆಡೆ ಪಾರ್ಮ ಹೌಸ ರಸ್ತೆಯಲ್ಲಿ, ಜೂನಿಯರ್ ಕಾಲೇಜು ಕ್ರಾಸ್ ಹತ್ತಿರ ಟ್ರಾಕ್ಟರ ಮತ್ತು ಟ್ರಾಲಿಯನ್ನು ಬಿಟ್ಟು ಹೋಗಿದ್ದು ಅದನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದಿದ್ದು, ಸದರಿ ಟ್ರ್ಯಾಕ್ಟರ್ ಮತ್ತು ಟ್ರಾಲಿ ಚಾಲಕ ಮತ್ತು ಮಾಲೀಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ವರದಿಯ ಸಾರಾಂಶದ ಮೇರೆಗೆ ಸಿಂಧನೂರು ನಗರ ಠಾಣೆ   ಗುನ್ನೆ ನಂ.267/2017 , ಕಲಂ: 379 .ಪಿ.ಸಿ , ಕಲಂ. 3 R/w 42, 43, 44 OF KARNATAKA MINOR MINIRAL CONSISTANT RULE 1994 & ಕಲಂ 15 OF ENVIRONMENT PROTECTION ACT 1986 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.   

           ದಿನಾಂಕ:-  08-12-2017 ರಂದು ಮದ್ಯಾಹ್ನ 2.00 ಗಂಟೆಗೆ ಮಾನವಿ ಠಾಣೆಯ ಹದ್ದಿಯ ರಾಜಲದಿನ್ನಿ ಗ್ರಾಮದ  ಹಳ್ಳದಲ್ಲಿಂದ   ಅಕ್ರಮವಾಗಿ, ಕಳ್ಳತನದಿಂದ ಟ್ರಾಕ್ಟರಗಳಲ್ಲಿ ಮರಳನ್ನು ತುಂಬಿಕೊಂಡು ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಕುರಿತು ಯರಮಲದೊಡ್ಡಿ ಗ್ರಾಮದ ಮುಖಾಂತರ ಮಾನವಿ ಕಡೆಗೆ ತರುತ್ತಾರೆ ಅಂತಾ ಬೀಟ್ ಸಿಬ್ಬಂದಿಯಾದ ಕೆ.ಸೂಗಪ್ಪ ಹೆಚ್ ಸಿ 94 ರವರು ಮಾಹಿತಿ ನೀಡಿದ ಮೇರೆಗೆ  .ಎಸ್.(ಬಿ) ಸಿಬ್ಬಂದಿಯವರು ಹಾಗೂ ಪಂಚರು ಮಾನವಿ ಪಟ್ಟಣದ ಡಿಗ್ರಿ ಕಾಲೇಜ್ ಎದುರಿಗೆ ಇರುವ ಯರಮಲದೊಡ್ಡಿ ಕ್ರಾಸ್ ಹತ್ತಿರ ಹೋಗಿ  ಕಾಯುತ್ತಾ  ನಿಂತಾಗ ಆಗ ಯರಮಲದೊಡ್ಡಿ ಗ್ರಾಮದ ಕಡೆಯಿಂದ ಮಾನವಿ ಕಡೆಗೆ 15.00 ಗಂಟೆ ಸುಮಾರಿಗೆ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ನಂಬರ್ ಕೆ 36/ ಟಿ 3053  / ನಂಬರ್ ಇಲ್ಲದ ಟ್ರಾಲಿಯಲ್ಲಿ 2 ಘನ ಮೀಟರ್ ಮರಳು ಅಂ.ಕಿ-1400/- ರೂ. ಬೆಲೆ ಬಾಳುವದನ್ನು ತುಂಬಿಕೊಂಡು ಬಂದಾಗ  .ಎಸ್. ಹಾಗೂ ಸಿಬ್ಬಂದಿಯವರು ಸದರಿ ಟ್ರ್ಯಾಕ್ಟರ / ಟ್ರಾಲಿಯನ್ನು ನಿಲ್ಲಿಸುವಂತೆ ಕೈ ಮಾಡಿದಾಗ ಸದರಿ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ನಿಲ್ಲಿಸದವನೇ ಓಡಿ ಹೋಗಿದ್ದು ಇರುತ್ತದೆ.  ಕಾರಣ .ಎಸ್. ರವರು ಪಂಚರ ಸಮಕ್ಷಮದಲ್ಲಿ ಜಪ್ತು ಮಾಡಿಕೊಂಡು ಜಪ್ತು ಪಂಚನಾಮೆಯನ್ನು ಪೂರೈಸಿಕೊಂಡು 16.30 ಗಂಠೆಗೆ ಠಾಣೆಗೆ  ಮರಳು ತುಂಬಿದ ಟ್ರ್ಯಾಕ್ಟರ / ಟ್ರಾಲಿಯನ್ನು ಮರಳು ಸಹಿತ ತಂದು ಒಪ್ಪಿಸಿ ಅದರೊಂದಿಗೆ ಮೂಲ ಜಪ್ತಿ ಪಂಚನಾಮೆಯನ್ನು ನೀಡಿ ಟ್ರ್ಯಾಕ್ಟರ/ ಟ್ರಾಲಿಯ ಚಾಲಕ ಹಾಗೂ ಮಾಲೀಕರ ಮೇಲೆ ಕ್ರಮ ಜರುಗಿಸಬೇಕು  ಅಂತಾ ಸೂಚಿಸಿದ್ದು ಅದರಿ ಪಂಚನಾಮೆ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.411/2017 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.

ದಿ.09.12.2017 ರಂದು ಬೆಳಗ್ಗೆ 9-30 ಗಂಟೆಗೆ ಪಿ.ಎಸ್. ಸಿಂಧನೂರು ಗ್ರಾಮೀಣ ಠಾಣೆರವರು ಮೇಲ್ಕಂಡ ಮರಳು ತುಂಬಿದ 2-ಟ್ರಾಕ್ಟರಗಳನ್ನು ಮತ್ತು ಟ್ರಾಕ್ಟರಗಳ ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು, ಸಾರಾಂಶವೇನೆಂದರೆ, ದಿನ ಬೆಳಗ್ಗೆ ಬೂದಿವಾಳ ಹಳ್ಳದಿಂದ ಟ್ರಾಕ್ಟರ ಟ್ರಾಲಿಯಲ್ಲಿ ಚಾಲಕರು ಮರಳನ್ನು ತುಂಬಿಕೊಂಡು ಹೋಗಲು ಬಂದಿರುತ್ತಾರೆ ಅಂತಾ ಖಚಿತ ಮಾಹಿತಿ ಮೇರೆಗೆ ತಾನು ಮತ್ತು ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ಬೆಳಗ್ಗೆ 7-30 ಗಂಟೆಗೆ ಬೂದಿವಾಳ ಕ್ರಾಸ ಹತ್ತಿರ ಬಸ್ ನಿಲ್ದಾಣದ ಸಮೀಪ ಮರಳು ತುಂಬಿಕೊಂಡು ಬರುತ್ತಿದ್ದ ಎರಡೂ ಟ್ರಾಕ್ಟರಗಳ ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು ದಾಳಿ ಕಾಲಕ್ಕೆ ಟ್ರಾಕ್ಟರ ಚಾಲಕರು ತಮ್ಮ ಟ್ರಾಕ್ಟರಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾರೆ.ಸದರಿ ಮರಳು ತುಂಬಿದ ಟ್ರಾಕ್ಟರಗಳನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದುಕೊಂಡು ಜಪ್ತಿ ಪಂಚನಾಮೆ ಮಾಡಿಕೊಂಡು ಬಂದಿದ್ದು ಇರುತ್ತದೆ.ಮುಂದಿನ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಇದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.278/2017.ಕಲಂ.42,44, ಕೆ.ಎಂ.ಎಂ. ಸಿ.ಅರ್.ರೂಲ್-1994,ಕಲಂ.4(1),4(1-).ಎಂಎಂಆರ್.ಡಿ,ಮತ್ತು ಕಲಂ,379.ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
ದಿನಾಂಕ- 09/12/17 ರಂದು ಬೆಳೆಗ್ಗೆ 8-30 ಗಂಟೆ ಸಿಂಧನೂರು ಸರಕಾರಿ ಆಸ್ಪತ್ರೆಯಿಂದ ಪೋನ್ ಮುಲಕ ರಸ್ತೆ ಅಫಘಾತದಲ್ಲಿ ವಿರೇಶಪ್ಪ ಈತನು ಗಾಯಗೊಂಡು ಚಿಕಿತ್ಸೆ ಕುರಿತು ಆಸ್ಪತ್ರೆಗೆ ಸೇರಿಕೆಯಾಗಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ವಿಚಾರಿಸಲಾಗಿ ವಿರೇಶಪ್ಪ ತಂದೆ ಆದಪ್ಪ ಬೂದಿವಾಳ 61 ವರ್ಷ ಜಾ:ಕುರುಬರು ಒಕ್ಕಲುತನ ಸಾ:ಜವಳಗೇರಾ    ಈತನು ಲಿಖಿತ ದೂರನ್ನು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ-09/12/17 ರಂದು ಬೆಳೆಗ್ಗೆ 6-00 ಗಂಟೆ ಸುಮಾರಿಗೆ ಚಹಾ ಕುಡಿಯಲು ಜವಳಗೇರಾ ಬಸ್ ನಿಲ್ದಾಣದ ಹತ್ತಿರ ನಡೆದುಕೊಂಡು ಹೋಗುತಿದ್ದಾಗ ಸಿಂಧನೂರು ಕಡೆಯಿಂದ ರಾಯಚೂರು ಕಡೆಗೆ ಹೋಗುವ .ಎಸ್.ಆರ್ ಟಿ ಸಿ ಬಸ್ ನಂ-ಕೆ.-36 ಎಫ್ 1335 ನೇದ್ದರ ಚಾಲಕನು ಬಸನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು  ಹಿಂದಿನಿಂದ ಪಿರ್ಯದಿದಾರನಿಗೆ ಟಕ್ಕರ್ ಪಡಿಸಿದ್ದರಿಂದ ಬಲಗಡೆ ತಲೆಗೆ ಮತ್ತು ಕತ್ತಿಗೆಗೆ ಒಳಪೆಟ್ಟಾಗಿದ್ದು ಬಲಗಾಲು ಮಣಕಾಲಿಗೆ ಬಲಗೈ ಬೆರಳುಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ ನಂತರ ಪಿರ್ಯಾದಿದಾರನು ಇಲಾಜು ಕುರಿತು ಖಾಸಗಿ ವಾಹನದಲ್ಲಿ ಸಿಂದನೂರು ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಬಸ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಂತಾ ಇದ್ದ ಲಿಖಿತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ,  ಗುನ್ನೆ ನಂ-226/17 ಕಲಂ-279,337 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದುಇರುತ್ತದೆ.

     ದಿನಾಂಕ- 08/12/17 ರಂದು ಮದ್ಯಾಹ್ನ 15.00 ಗಂಟೆಯ ಸುಮಾರಿಗೆ ಸಿಂಧನೂರು ಶಾಂತಿ ಆಸ್ಪತ್ರೆಯಿಂದ ಪೋನ್ ಮುಲಕ ಪಿರ್ಯಾದಿ ನಾಗರಾಜ  ತಂದೆ ಮಾನಪ್ಪ ಮುಂಡರಗಿ 30 ವರ್ಷ ಜಾ:ನಾಯಕ ಕೂಲಿ ಕೆಲಸ ಸಾ:ಸಿ.ಎಸ್.ಎಫ್ 1 ನೇ ಕ್ಯಾಂಪ್ ತಾ:ಸಿಂಧನೂರು ಮತ್ತು ಗಾಯಾಳು
ಇಬ್ಬರು ರಸ್ತೆ ಅಫಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಕುರಿತು ಆಸ್ಪತ್ರೆಗೆ ಸೇರಿಕೆಯಾಗಿದ್ದು ಮುಂದಿನ ಕ್ರಮ ಕುರಿತು ತಿಳಿಸಿದ್ದರಿಂದ ಆಸ್ಪತ್ರೆಗೆ ಬೇಟಿ ನೀಡಿ ವಿಚಾರಿಸಲಾಗಿ ನಾಗರಾಜ ತಂದೆ ಮಾನಪ್ಪ ಈತನು ನೀಡಿದ ಹೇಳಿಕೆ ದೂರನ್ನು ಪಡೆದುಕೊಂಡಿದ್ದು ಇಂದು ಮದ್ಯಹ್ನ -14-30 ಗಂಟೆ ಸುಮಾರಿಗೆ ತಾನು ಮತ್ತು ತನ್ನ ಅಳಿಯ ಗಾಯಾಳು ಇಬ್ಬರು ಮೋಟರ್ ಸೈಕಲ್ ನಂ-ಕೆ.36 ಕ್ಯೂ 4493 ನೇದ್ದನ್ನು ತೆಗೆದುಕೊಂಡು ಸಿಂಧನೂರು ಕಡೆಗೆ ಡಾ:ಗಿರೆಡ್ಡಿ ಇವರ ಹೊಲದ ಹತ್ತಿರ ಬರುತ್ತಿರುವಾಗ ಎದುರುಗಡೆಯಿಂದ ಶಿವಶಂಕರ ತಂದೆ ಸೂಗನಗೌಡ ಸಾ:ಬನ್ನಿಗಾನೂರು ಈತನು ತಾನು ನಡೆಸುತ್ತಿದ್ದ ಬಿಳಿ ಬಣ್ಣದ ಸುಜಕಿ ಕಂಪನಿಯ BREZZA ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು  ಮುಂದಿನಿಂದ ಡಿಕ್ಕಿಪಡಿಸಿದ್ದರಿಂದ ಪಿರ್ಯಾದಿಯ  ಬಲಗಾಲು ತೋಡೆ ಮತ್ತು ಮಣಕಾಲು ಮುರಿದು ಮಣಕಾಲು ಕೆಳಗೆ ಭಾರಿ ರಕ್ತಗಾಯವಾಗಿದ್ದು, ಗಾಯಾಳುವಿಗೆ ಬಲಗಾಲು ತೋಡೆ ಮುರಿದಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ,  ಗುನ್ನೆ ನಂ-225/17 ಕಲಂ-279,337,338 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

          ದಿನಾಂಕ ;07-12-2017 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಸಿಂಧನೂರ-ಸಿರಗುಪ್ಪ ರಸ್ತೆಯ ಸಮರ್ಥ ದಾಬಾ ಹತ್ತಿರದ ಮುಂದಿನ ರಸ್ತೆಯಲ್ಲಿ ಆರೋಪಿತನಾದ ರಮೇಶನು ಮೋಟಾರ್ ಬೈಕ್ ನಂ-ಕೆಎ-36-ಇಹೆಚ್-6746 ನೇದ್ದರ ಹಿಂದೆ ಫಿರ್ಯಾದಿ ಶ್ರೀಮತಿ ದೇವಮ್ಮ ಗಂಡ ಯಂಕಪ್ಪ 28 ವರ್ಷ ಜಾ; ಕಬ್ಬೇರ ಉ;ಕೂಲಿಕೆಲಸ ಸಾ;ಶ್ರೀಪುರಂ ಜಂಕ್ಷನ್ ತಾ; ಸಿಂಧನೂರು ಈಕೆಯ ಗಂಡನಾದ ಯಂಕಪ್ಪನನ್ನು ಸಾಸಲಮರಿ ಕ್ಯಾಂಪಿಗೆ ಶ್ಯಾಮಿಯಾನ ಹಾಕಲು ತನ್ನ ಬೈಕ ಹಿಂದೆ  ಕೂಡಿಸಿಕೊಂಡು ಹೊಗುತ್ತಿರುವಾಗ ತನ್ನ ಬೈಕನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿ ನಿಯಂತ್ರಿಸದೇ ಸ್ಕಿಡ್ ಆಗಿ ಬೈಕ್ ಸಮೇತ ಬಿದ್ದ ಪರಿಣಾಮ ಫೀರ್ಯಾಧಿದಾರಳ ಗಂಡನಾದ ಯಂಕಪ್ಪನಿಗೆ ತಲೆಗೆ ಭಾರೀ ಗಾಯವಾಗಿ ಕಿವಿಯಲ್ಲಿ ರಕ್ತಬಂದಿದ್ದು ಅಲ್ಲದೇ ಬೈಕ್ ಸವಾರ ರಮೇಶ ಈತನಿಗೆ ತಲೆಗೆ ರಕ್ತಗಾಯ,ಎಡಗಾಲು ಮೊಣಕಾಲಿಗೆ ಒಳಪೆಟ್ಟು ಆಗಿದ್ದು ಮತ್ತು ಮೋಟಾರ್.ಬೈಕ್ ಡೂಮ್,ಎಡಗಡೆ ಭಾಗ ಜಖಂಗೊಂಡಿರುತ್ತದೆ. ಅಂತ ಗಣಕೀಕೃತ ದೂರು ನಿಡಿದ್ದು ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ¸ÀAZÁj ¥Éưøï oÁuÉ ಗುನ್ನೆ ನಂ 99/2017 ಕಲಂ 279,337,338 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನೀಖೆ ಕೈಕೊಂಡಿರುತ್ತಾರೆ.
:                                              
¢: 06-12-2017 gÀAzÀÄ ¨É½UÉÎ 8-30 UÀAmÉUÉ ¦üAiÀiÁ𢠸Á«vÀæªÀÄä UÀAqÀ ªÀÄÄzÀÄPÀ¥Àà, 35ªÀµÀð, ªÀÄ£ÉUÉ®¸À, eÁ: UÉÆ®ègÀ,                ¸Á: ºÉÆ£ÀßPÁlªÀĽî UÁæªÀÄ ಈಕೆಯ  ªÀÄPÀ̼ÀÄ ªÀÄ£ÉAiÀÄ »AzÉ PÀnÖUÉ ªÀÄÄjAiÀÄÄwÛgÀĪÁUÀ DgÉÆæ ²ªÀgÁd vÀAzÉ wªÀÄäAiÀÄå, 40 ªÀµÀð EvÀgÉ 7d£À ¸ÉÃj ¦üAiÀiÁð¢zÁgÀ¼À ªÀÄPÀ̼ÉÆA¢UÉ dUÀ¼À vÉUÀzÀÄ ¨ÉÊAiÀÄÄwÛgÀĪÁUÀ ¦üAiÀiÁð¢zÁgÀ¼ÀÄ ±À§Ý PÉý ªÀÄ£ÉAiÀÄ ºÉÆgÀUÉ §AzÀÄ £ÉÆÃqÀ¯ÁV ªÀÄPÀ̼À eÉÆvÉ dUÀ¼À vÉUÉzÀÄPÉÆArgÀĪÁUÀ, KPÉ F jÃw ªÀÄPÀ̼À eÉÆvÉ dUÀ¼À vÉUÀzÀÄPÉÆAr¢ÝÃj, KPÉ ¨ÉÊAiÀÄÄwÛÃj JAzÀÄ ¦üAiÀiÁð¢zÁgÀ¼ÀÄ DgÉÆævÀgÀ£ÀÄß PÉýzÁUÀ DUÀ DgÉÆævÀgÀÄ F ¸ÀƼÉÃAiÀÄzÀÄ ¸ÉÆPÀÄÌ §ºÀ¼À DVzÉ JAzÀÄ ¦AiÀiÁð¢zÁgÀ¼À ¹ÃgÉ ¸ÉgÀUÀÄ »rzÀÄ J¼ÉzÁr, PÉʬÄAzÀ ºÉÆqÉzÀÄ, PÉÆ°è©qÀÄvÉÛÃªÉ JAzÀÄ £À£ÀߣÀÄß ¤Ã£ÀÄ K£ÀÄ ªÀiÁrPÉƼÀî®Ä DUÀĪÀ¢¯Áè CAvÁ DgÉÆæ ²ªÀgÁd FvÀ£ÀÄ C£ÀÄßwÛgÀĪÁUÀ C°èAiÉÄà EzÀÝ EvÀgÉ 7d£À DgÉÆævÀgÀÄ EªÀ¼À£ÀÄß PÉÆAzÀÄ©r JAzÀÄ ºÉüÀÄwÛzÀÄÝ, C®èzÉ ¦AiÀiÁð¢zÁgÀ¼À£ÀÄß £É®PÉÌ PÉqÀ« ºÉÆqÉ¢gÀÄvÁÛgÉ. dUÀ¼ÀªÀ£ÀÄß ©r¸À®Ä §AzÀ ªÉÄÊzÀÄ£À zÉêÀ¥Àà FvÀ¤UÉ ¤£ÀߣÀÄß fêÀ ¸À»vÀ ©qÀĪÀ¢¯Áè CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ ªÀÄvÀÄÛ F «µÀAiÀĪÀ£ÀÄß ¦AiÀiÁð¢zÁgÀ¼ÀÄ vÀªÀÄä »jAiÀÄgÀ°è «ZÁj¹ F ¢£À vÀqÀªÁV §AzÀÄ vÀ£ÀߣÀÄß ºÉÆqÉ §qÉ ªÀiÁrzÀªÀgÀ «gÀÄzÀÝ PÀæªÀÄ dgÀÄV¸À®Ä zÀÆgÀ£ÀÄß ¤rzÀÄÝ, ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA. 250/2017 PÀ®A 143,147,354,323,324,504,506,114, ¸À»vÀ 149L¦¹ CrAiÀÄ°è ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 09.12.2017 gÀAzÀÄ 187 ¥ÀææPÀgÀtUÀ¼À£ÀÄß ¥ÀvÉÛ 28,900/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.