Thought for the day

One of the toughest things in life is to make things simple:

22 Nov 2017

Reported Crimes




                            ¥ÀwæPÁ ¥ÀæPÀluÉ  
  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿ.22.11.2017 ರಂದು ಬೆಳಗ್ಗೆ 8-30 ಗಂಟೆಗೆ ಮುಕ್ಕುಂದ ಹಳ್ಳದಲ್ಲಿ ಟ್ರಾಕ್ಟರ ಟ್ರಾಲಿಯಲ್ಲಿ ಚಾಲಕರು ಮರಳನ್ನು ತುಂಬಿಕೊಂಡು ಹೋಗಲು ಬಂದಿರುತ್ತಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಪಿ.ಎಸ್. ಸಿಂಧನೂರು ಗ್ರಾಮೀಣ ಠಾಣೆರವರು ಮತ್ತು ಸಿಬ್ಬಂದಿಯವರು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಬೆಳಗ್ಗೆ 6-15 ಗಂಟೆಗೆ ಮರಳು ತುಂಬಿಕೊಂಡು ಮುಕ್ಕುಂದ ಗ್ರಾಮದ ಹತ್ತಿರ ಬರುತ್ತಿದ್ದ 1).ನೀಲಿ ಬಣ್ಣದ ನಂಬರ್ ಪ್ಲೇಟ್ ಇಲ್ಲದ ಸ್ವರಾಜ್ ಕಂಪನಿಯ ಟ್ರಾಕ್ಟರ್ ಇಂಜೀನ್ ನಂ.39.1354/DF005299A & ಚೆಸ್ಸಿಸ್ ನಂ.WXTG30428145542.2] ನೀಲಿ ಬಣ್ಣದ ನಂಬರ್ ಪ್ಲೇಟ್ ಇಲ್ಲದ ಸ್ವರಾಜ್ ಕಂಪನಿಯ ಟ್ರಾಕ್ಟರ್ ಇಂಜೀನ್ ನಂ.39.1357/SYAOO109 ಮತ್ತು ಚೆಸ್ಸಿಸ್ ನಂ. WSTA28432148211. ಇದಕ್ಕೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಟ್ರಾಲಿ ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು ದಾಳಿ ಕಾಲಕ್ಕೆ ಟ್ರಾಕ್ಟರ ಚಾಲಕರು ತಮ್ಮ ಟ್ರಾಕ್ಟರಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾರೆ.ಸದರಿ ಮರಳು ತುಂಬಿದ ಟ್ರಾಕ್ಟರಗಳನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದುಕೊಂಡು ಜಪ್ತಿ ಪಂಚನಾಮೆ ಮಾಡಿಕೊಂಡು ಬಂದಿದ್ದು ಇರುತ್ತದೆ.ಮುಂದಿನ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಇದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ, ಗುನ್ನೆ ನಂ.268/2017. ಕಲಂ.42,44, ಕೆ.ಎಂ.ಎಂ.ಸಿ.ಅರ್. ರೂಲ್-1994, ಕಲಂ.4(1),4(1-) ಎಂ.ಎಂ.ಆರ್.ಡಿ, ಮತ್ತು ಕಲಂ, 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
¢£ÁAPÀ 21-11-2017 gÀAzÀÄ ¨É½UÉÎ 0930 UÀAmÉ ¸ÀĪÀiÁjUÉ ©üêÀÄtÚ vÀAzÉ UÉÆÃRgÀ¥Àà 38 ªÀµÀð eÁw £ÁAiÀÄPÀ G:MPÀÌ®ÄvÀ£À ¸Á:V¯Éè¸ÀUÀÆgÀÄ FvÀ£ÀÄ ªÉÆÃmÁgÀ ¸ÉÊPÀ¯ï £ÀA PÉJ-36 Er-7134 £ÉÃzÀÝgÀ ªÉÄÃ¯É ªÀÄAvÁæ®AiÀÄ-gÁAiÀÄZÀÆgÀÄ gÀ¸ÉÛ UÀÄAd½î ¸À«ÄÃ¥À UÀÄqÀ¢¤ß £ÀgÀ¸À¥Àà EªÀgÀ ºÉÆ®zÀ ºÀwÛgÀ  ºÉÆÃUÀÄwÛzÁÝUÀ DgÉÆæ mÁæöåPÀÖgÀ £ÀA. PÉJ-36 n©-4443 ªÀÄvÀÄÛ £ÀA§gÀ E®èzÀ mÁæöå°AiÀÄ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £Àqɹ PÉÆAqÀÄ §AzÀÄ MªÉÄä¯É §®UÀqÉ wgÀÄV¹zÀÝjAzÀ mÁæöåPÀÖgï mÁæöå°AiÀÄ ¥ÀmÁPï ªÉÆÃmÁgÀ ¸ÉÊPÀ¯ïUÉ lPÀÌgÀ DVzÀÝjAzÀ ªÉÆÃmÁgÀ ¸ÉÊPÀ¯ï ZÁ®PÀ ©üêÀÄtÚ£ÀÄ PɼÀUÉ ©¢zÀÄÝ vÀ¯É¬ÄAzÀ UÀzÀÝzÀªÀgÉUÉ GzÀÝ ¹Ã½ §® vÉÆqÉ ºÀwÛgÀ ¨sÁj gÀPÀÛ UÁAiÀĪÁV ¸ÀܼÀzÀ°è ªÀÄÈvÀ¥ÀnÖzÀÄÝ, C¥ÀWÁvÀzÀ £ÀAvÀgÀ DgÉÆæ mÁæöåPÀÖgÀ ¸ÀܼÀzÀ°è ©lÄÖ Nr ºÉÆÃVgÀÄvÁÛ£É.CAvÁ  ²æà DAd£ÉÃAiÀÄå vÀAzÉ UÉÆÃRgÀ¥Àà 29 ªÀµÀð eÁw £ÁAiÀÄPÀ G: PÉ.E.©. AiÀÄ°è C¥ÀgÉÃlgï ¸Á: V¯Éè¸ÀÆÎgÀÄ vÁ;f: gÁAiÀÄZÀÆgÀÄ. gÀªÀgÀÄ PÉÆlÖ zÀÆj£À ªÉÄðAzÀ AiÀÄgÀUÉÃgÁ oÁuÉ UÀÄ£Éß £ÀA: 294/17 PÀ®A 279, 304(J) L.¦.¹. ªÀÄvÀÄÛ 187 L.JA.«. PÁAiÉÄÝ.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ದಿನಾಂಕ;-22-11-2017 ರಂದು ಬೆಳಿಗ್ಗೆ 0845 ಗಂಟೆಯ ಸುಮಾರಿಗೆ ಫಿರ್ಯಾದಿ ದಾರರು ಚಿಕ್ಕಸ್ಗೂರು ಹೋಗುವ ಕುರಿತು ರಾಯಚೂರು ನಗರದ ಟ್ಯಾಗೋರ್ ಕಾಲೇಜು ಮುಂದಿನ ರಸ್ತೆಯಲ್ಲಿ KSRTC BUS NO. KA36/F-1298 ನೇದ್ದರಲ್ಲಿ ಹತ್ತಿ ಬಸ್ಸಿನ ಹಿಂದುಗಡೆ ಬಾಗಿಲು ಹತ್ತಿರ ನಿಂತುಕೊಂಡಾಗ ಆರೋಪಿತನು ಬಸ್ಸನ್ನು ಬಸವೇಶ್ವರ ಸರ್ಕಲ್ ಕಡೆಗೆ ನಡೆಸಿಕೊಂಡು ಹೋಗುವಾಗ ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ಒಮ್ಮಿಂದೊಮ್ಮೇಲೆ ಬ್ರೇಕ್ ಹಾಕಿದ್ದರಿಂದ ಬಸ್ಸಿನ ಹಿಂದಿನ ಬಾಗಿಲು ಹತ್ತಿರ ನಿಂತುಕೊಂಡ ಫಿರ್ಯಾದಿದಾರರು ಕೆಳಗಡೆ ಬಿದ್ದಾಗ ಮಾಳಪ್ಪ ತಂದೆ ತೇಜಪ್ಪ ತಳವಾರ್, ವಯ 33 ವರ್ಷ, ಕಬ್ಬೇರ, ಬಸ್ಸ ಚಾಲಕ, ಸಾ|| ಇಂಗಳೇಶ್ವರ ತಾ|| ಬಸವನ ಬಾಗೇವಾಡಿ ಜಿ|| ಬಿಜಾಪೂರು FvÀ£ÀÄ  ಬಸ್ಸನ್ನು ಹಾಗೆಯೇ ನಡೆಸಿಕೊಂಡು ಹೋಗಿದ್ದರಿಂದ ಬಸ್ಸಿನ ಹಿಂದಿನ ಎಡಗಾಲಿ ಫಿರ್ಯಾದಿದಾರರ ಬಲಗಾಲಿನ ಪಾದದ ಮೇಲೆ ಹಾಯ್ದು ಹೋಗಿದ್ದರಿಂದ ಎಲುಬು ಮುರಿದಂತಾಗಿ ಭಾರೀ ರಕ್ತಗಾಯವಾಗಿದ್ದು, ಎಡಗಡೆ ಮೊಣಕಾಲು ಹತ್ತಿರ ಭಾರೀ ರಕ್ತಗಾಯವಾಗಿದ್ದು, ಎಡಗೈ ಮುಂಗೈ ಹತ್ತಿರ, ಬಲಗಾಲು ಮೊಣಕಾಲು ಹತ್ತಿರ ತೆರೆಚಿದ ಗಾಯಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ನಗರ ಸಂಚಾರ ಪೊಲೀಸ್ ಠಾಣೆ gÁAiÀÄZÀÆgÀÄ ಗುನ್ನೆ ನಂ. 91/2017 ಕಲಂ 279, 338 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಹಲ್ಲೆ ಪ್ರಕರಣದ ಮಾಹಿತಿ.
ಸರ್ಜಾಪುರ ಗ್ರಾಮದಲ್ಲಿ ಫಿರ್ಯಧಿದಾರ ²æäªÁ¸À vÀAzÉ CªÀÄgÀ¥Àà UÀÄAn ªÀAiÀiÁ: 62ªÀµÀð, eÁ: G¥ÁàgÀ, G: MPÀÌ®ÄvÀ£À ¸Á: ¸ÀeÁð¥ÀÆgÀ vÁ: °AUÀ¸ÀÄUÀÆgÀ ರವರ ಮನೆಯ ಪಕ್ಕದಲ್ಲಿ ಆರೋಪಿತರಾದ 1) gÀªÉÄñÀ vÀAzÉ CªÀigÀ¥Àà °AUÀ¸ÀÄUÀÆgÀ 2) CªÀÄgÀ¥Àà vÀAzÉ wªÀÄätÚ 3) UÀÄAqÀªÀÄä vÀAzÉ CªÀÄgÀ¥Àà 4) ±ÀAPÀæªÀÄä vÀAzÉ CªÀÄgÀ¥Àà 5) UËgÀªÀÄä UÀAqÀ CªÀÄgÀ¥Àà 6) ²ÃªÁ£ÀAzÀ vÀAzÉ CªÀÄgÀ¥Àà J¯ÁègÀÄ ¸Á: ¸ÀeÁð¥ÀÆgÀ ಇವರುಗಳ ಮನೆ ಇದ್ದು, ಆರೋಪಿತರು ತಮ್ಮ ಮನೆಯ ಪಕ್ಕದಲ್ಲಿ ಸಾರ್ವಜನಿಕರ ರಸ್ತೆಗೆ ಅಡೆಚಣೆ ಆಗುವಂತೆ ಕಂಪೌಂಡ ಕಟ್ಟಲು ಕಲ್ಲುಗಳನ್ನು ಹಾಕಿದಕ್ಕೆ ಅದನ್ನು ಕಟ್ಟಬೇಡಿರಿ ಅಂತಾ ಹೇಳಿದಕ್ಕೆ ದಿನಾಂಕ 20/11/2017 ರಂದು ಬೆಳಿಗ್ಗೆ 6-30 ಗಂಟೆಗೆ ನಮೂದಿತ ಆರೋಪಿತರು ಗುಂಪುಕೂಡಿಕೊಂಡು ಬಂದು ಫಿರ್ಯಾದಿದಾರ, ಹೆಂಡತಿ ಪದ್ದಮ್ಮ, ಮಗನಾದ ನಿಜಗುಣಪ್ಪ ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆಬಡೆ ಮಾಡಿ, ನೀವ್ಯಾನೇದರೆ ಫೊಲಸ ಠಾಣೆಗೆ ಕೇಸು ಕೊಡಲು ಹೋದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅವರಿಂದ ನಮಗೆ ಜೀವ ಭಯವಿರುತ್ತದೆ. ಅಂತಾ ವೈಗೈರೆ ಇದ್ದ ಸಾರಂಶದ ಮೇಲಿಂದ ಲಿಂಗಸೂಗೂರು ಪೊಲೀಸ್ ಠಾಣೆ ಗುನ್ನ ನಂ: 387/17 PÀ®A 143,147,504,323,341,506 ¸À»vÀ 149 L¦¹ ಗುನ್ನೆ  ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 22.11.2017 gÀAzÀÄ 105 ¥ÀææPÀgÀtUÀ¼À£ÀÄß ¥ÀvÉÛ 15,900/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.