Thought for the day

One of the toughest things in life is to make things simple:

17 Sept 2017

Reported Crimes



                            ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
               ಫಿರ್ಯಾದಿ ಕ್ರಿಷ್ಣ ತಂದೆ ಅಮರೇಶ ವಯಾಃ 30 ವರ್ಷ ಜಾತಿಃ ಚೆಲುವಾದಿ ಉಃ ಖಾಸಗಿ ಕಂಪನಿಯಲ್ಲಿ ಕೆಲಸ ಸಾಃ ಅರೋಲಿ ನವೀ ಮುಂಬೈ ಹತ್ತಿರ ಹಾಃವ ಜೈ ಭೀಮನಗರ ಮಾನವಿ ಇವರು  ಹಾಗೂ ಆತನ ಚಿಕ್ಕಪ್ಪನ ಮಗನಾದ  ಆಂಜಿನೇಯ ಇಬ್ಬರು ಕೂಡಿಕೊಂಡು ನೀರಮಾನವಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಕಾಯಿ ಕೊಟ್ಟು ಬರುವ ಕುರಿತು ನೀರಮಾನ್ವಿಗೆ  ಹೋಗಿ ನೀರಮಾನ್ವಿ ಬಸ್ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಮಾನವಿ - ರಾಯಚೂರು ಮುಖ್ಯ ರಸ್ತೆ ಹಿಡಿದು ರಸ್ತೆಯ ಎಡ ಬಾಜು ಇಬ್ಬರು  ಯಲ್ಲಮ್ಮ ದೇವಿ ದೇವಸ್ಥಾನದ  ಮಹಾದ್ವಾರದ ಹತ್ತಿರ ನಡೆದುಕೊಂಡು ಹೊರಟಾಗ ಇಂದು ಬೆಳಿಗ್ಗೆ 8-30 ಗಂಟೆಯ ಸುಮಾರಿಗೆ ಮಾನವಿ ಕಡೆಯಿಂದ  ರಾಯಚೂರು ಕಡೆಗೆ ಒಂದು ವಿ.ಆರ್.ಎಲ್ ಲಾರಿ ನಂ KA25D-2236 ನೇದ್ದರ  ಚಾಲಕ ಕೆಂಚಪ್ಪ ಈತನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನಗೆ ಮತ್ತು ಆಂಜಿನೇಯ ಟಕ್ಕರ್ ಮಾಡಿದ್ದರಿಂದ ನನಗೆ ಬಲಗೈ ಮಣಕೈ ಹತ್ತಿರ ಭಾರಿ ಒಳಪೆಟ್ಟಾಗಿ ಬಾವು ಬಂದಿದ್ದು ಬಲಗಾಲ ಹಿಮ್ಮಡಿ ಹತ್ತಿರ ಗಾಯವಾಗಿರುತ್ತದೆ. ಆಂಜಿನೇಯಾ ಈತನಿಗೆ ತಲೆಗೆ ಭಾರಿ ಒಳಪೆಟ್ಟಾಗಿದ್ದು ಬಲಗಡೆ ಪಕ್ಕೆಗೆ ಒಳಪೆಟ್ಟಾಗಿ ತರಚಿದ ಗಾಯಗಾಗಿದ್ದು ಅಲ್ಲದೇ ಎಡಗೈ ಮಣಕ್ಕಟಿನ ಹತ್ತಿರ ರಕ್ತಗಾಯವಾಗಿರುತ್ತದೆ . ಅಂತಾ ಸದರಿ ಫಿರ್ಯಾದಿ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 309/2017 ಕಲಂ.279,337.338  .ಪಿ.ಸಿ. ಕಾಯಿದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಮಟಕ ಜೂಜಾಟದ ಪ್ರಕರಣದ ಮಾಹಿತಿ:-
          ದಿನಾಂಕ 15/09/17 ರಂದು ಸಾಯಂಕಾಲ ಮಾನವಿ ನಗರದ ಬಾಬಾ ನಾಯಕ ಕಾಲೋನಿಯಲ್ಲಿ ಇರುವ ಸಾರ್ವಜನಿಕ ಸ್ಥಳ ಒಂದರಲ್ಲಿ ಮಟಕಾ ಜೂಜಾಟ ನೆಡೆದಿದೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಮಾನವಿ ರವರು  ಸಿಬ್ಬಂದಿ ಹಾಗೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದ  ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ಮಾಡಿದಾಗ ಒಬ್ಬ ವ್ಯಕ್ತಿಯು ಸಿಕ್ಕಿದ್ದು ಸದರಿಯವನಿಗೆ ಹೆಸರು ವಿಳಾಸವನ್ನು ವಿಚಾರಿಸಲಾಗಿ  ತನ್ನ ಹೆಸರು ಸಲೀಮ್ @ ಬಾಂಡ್ ಸಲೀಮ್, ಬಾಷುಮಿಯಾ, ಮುಸ್ಲಿಂ, 44 ವರ್ಷ, ಸಾ: ಬಾಬಾ ನಾಯಕ ಕಾಲೋನಿ ಮಾನವಿ ಅಂತಾ ತಿಳಿಸಿದ್ದು ಸದರಿಯವನ  ಅಂಗಜಡ್ತಿಯಿಂದ 1] ನಗದು ಹಣ 32,130/- ರೂ  2] ಮಟಕಾ ನಂಬರ್ ಬರೆದ 2 ಚೀಟಿಗಳು 3]  ಒಂದು  ಬಾಲಪೆನ್ನು 4] 1  SPICE ಬಿಳಿಯ ಮೊಬೈಲ್  ಅಂ.ಕಿ. 500/- ರೂ 5] 1 LLENOVA ಕಪ್ಪು ಬಣ್ಣದ ಮೊಬೈಲ್ ಅಂ.ಕಿ  2000/- ರೂ 6] 1 SAMSUNG ಬಿಳಿ ಬಣ್ಣದ ಮೊಬೈಲ್ ಅಂ.ಕಿ  2000/- ರೂ ಇವುಗಳನ್ನುವಶಪಡಿಸಿಕೊಂಡು ನಂತರ ಓಡಿ ಹೋದವನ ಹೆಸರನ್ನು ವಿಚಾರಿಸಲಾಗಿ ಶೀನು ಎಮ್.ಟಿ.ಎಮ್. ಟಾಕೀಜ ಹಿಂದಿನ ಏರಿಯಾ ಮಾನವಿ ಅಂತಾ ತಿಳಿಸಿದ್ದು ಮತ್ತು ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ಕೇಳಲಾಗಿ ಸದರಿಯವನು ತಾನು ಬರೆದ ಮಟಕಾ ಪಟ್ಟಿಯನ್ನು  ಚಂದ್ರು (ಬುಕ್ಕಿ) ಸಾ: ತೆಕ್ಕಲಕೋಟೆ ಜಿ: ಬಳ್ಳಾರಿ ಈತನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಕಾರಣ ಪಿ.ಎಸ್. ರವರು ಮಟಕಾ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಸದರಿ  ಜಪ್ತು ಮಾಡಿಕೊಂಡ ಮುದ್ದೆಮಾಲು ಹಾಗೂ ಸೆರೆಸಿಕ್ಕ ಆರೋಪಿತನೊಂದಿಗೆ 21.15 ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸುವಂತೆ ಜರುಗಿಸುವಂತೆ ಸೂಚಿಸಿದ್ದು ಇರುತ್ತದೆ. ಸದರಿ ಪಂಚನಾಮೆಯ ಸಾರಾಂಶದ ಮೇಲಿಂದ ಆರೋಪಿತರು ಕಲಂ 78(3) ಕೆ.ಪಿ ಕಾಯಿದೆ ಅಡಿಯಲ್ಲಿ ಅಪರಾಧವೆಸಗಿದ್ದು  ಸದರಿ ಕಲಂ ಅಸಂಜ್ಞೆಯ ಅಪರಾಧ ಆಗುತಿದ್ದು, ಕಾರಣ ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ 310/2017 ಕಲಂ 78 (3) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.

ದಿನಾಂಕ :14-9-2017 ರಂದು  ಸಾಯಂಕಾಲ 6-00  ಗಂಟೆಗೆ  ಗುಂಡಾ ಗ್ರಾಮದ  ಬಸ್ ನಿಲ್ದಾಣದ  ಮುಂದಿನ ಸಾರ್ವಜನಿಕ   ರಸ್ತೆಯಲ್ಲಿ  ಆರೋಪಿ ನಂ 01  ±ÀAPÀæAiÀÄå¸Áé«Ä vÀA ¹zÁæªÀÄAiÀÄå ¸Áé«Ä  ªÀ. 62 eÁw dAUÀªÀÄ G PÀÆ° ªÀÄvÀÄÛ ªÀÄlPÁ §gÉAiÀÄĪÀzÀÄ ¸Á, UÀÄAqÁ  vÁ ¹AzsÀ£ÀÆgÀಈತನು  ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ ತಿರುಗಾಡುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಜನರನ್ನು  ಮಟಕಾ ಜೂಜಾಟದಲ್ಲಿ ತೊಡುಗುವಂತೆ  ಕರೆಯುತ್ತಾ ಹಣವನ್ನು ತೆಗದುಕೊಳ್ಳುತ್ತಿದ್ದಾರೆ ಅಂತಾ ಬೀಟ್ ಹೆಚ್ ಸಿ 364  ರವರ ಮಾಹಿತಿ  ಮೇರೆಗೆ  ಸಿ ಪಿ ಐ ಸಾಹೇಬರು ಸಿಂಧನೂರವರು ಮತ್ತು ಡಿ ಎಸ್ ಪಿ ಸಾಹೇಬರು ಸಿಂಧನೂರವರ ಮಾರ್ಗದರ್ಶನದಲ್ಲಿ   ಪಿ.ಎಸ್.ಐ  ತುರುವಿಹಾಳ ಮತ್ತು ಸಿಬ್ಬಂದಿಯವರಾದ    ಗೋಪಾಲ ಪಿ ಸಿ 679  ಮಲ್ಲಿಕಾರ್ಜುನ ಪಿ ಸಿ 681   ರವರ ಸಹಕಾರದೊಂದಿಗೆ ಇಬ್ಬರು ಪಂಚರೊಂದಿಗೆ ಸಾಯಂಕಾಲ 6-45   ಗಂಟೆಗೆ  ದಾಳಿ ಮಾಡಿ ಆರೋಪಿ ನಂ 01 ನೇದ್ದವನ್ನು  ವಶಕ್ಕೆ ತೆಗೆದುಕೊಂಡು  ಅವನ ವಶದಲ್ಲಿದ್ದ ನಗದು ಹಣ ರೂ.550 ಹಾಗೂ ಒಂದು ಮಟಕಾ ಚಿಟಿಗಳು  & ಬಾಲ್ ಪೆನ್  ನೇದ್ದವಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತನಿಗೆ  ವಿಚಾರಿಸಲು ತಾನು ಬರೆದ ಮಟಕಾ ಪಟ್ಟಿಯನ್ನು  ಆರೋಪಿ ನಂ 02 ªÀÄAdÄ@ °AUÀgÁd vÀA ±ÁåªÀÄtÚ  ZɼÀÆîgÀ  ªÀ. 24 eÁw PÀÄgÀħgÀ G MPÀÌ®ÄvÀ£À ¸Á vÁªÀgÀUÉÃgÀ 10 £ÉÃAiÀÄ  ªÁqÀð  vÁ PÀĵÀÖV(§ÄQÌ )ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದರ ಮೇರೆಗೆ  ಆರೋಪಿತನೊಂದಿಗೆ    ರಾತ್ರಿ 8-30 ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯ ಜ್ಞಾಪನಾ ಪತ್ರ ನೀಡಿದ್ದನ್ನು ಸ್ವೀಕೃತ ಮಾಡಿಕೊಂಡಿದ್ದು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.23/2017 ರ ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು  ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು  ಪಿ ಸಿ 99 ರವರ ಮುಖಾಂತರ ಕಳುಹಿಸಿದ್ದು ಪರವಾನಿಗೆ ಬಂದ ನಂತರ ದಿನಾಂಕ 15-09-2017  ರಂದು ಸಾಯಂಕಾಲ 5-00 ಪಿ.ಎಂ ಕ್ಕೆ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ vÀÄgÀÄ«ºÁ¼À ¥Éưøï oÁuÉ   ಗುನ್ನೆ ನಂ. 229/2017 ಕಲಂ 78  (3)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಇಸ್ಪೆಟ್ ಜೂಜಾಟದ ಪ್ರಕರಣದ ಮಾಹಿತಿ:-
              ದಿನಾಂಕ 15.09.2017 ರಂದು ಮಧ್ಯಾಹ್ನ 3.30 ಗಂಟೆಗೆ ಠಾಣೆಯಲ್ಲಿದ್ದಾಗ ಠಾಣಾ ಹದ್ದಿಯ ದೇವಿನಗರದ ಆಂಜಿನೇಯ್ಯ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟವಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್..(ಕಾ.ಸು) ನೇತಾಜಿ ನಗರ ರಾಯಚೂರು ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಮಾಡಿ ಹಿಡಿದು ಶ್ರೀನಿವಾಸ ತಂದೆ ನಾರಾಯಣ 2) ಬಸಪ್ಪ ತಂದೆ ಮಲ್ಲೇಶ್ವರಪ್ಪ ವ: 45 ವರ್ಷ, 3) ನರಸರೆಡ್ಡಿ ತಂದೆ ಲಕ್ಷ್ಮಣ ಎಲ್ಲಾರು ಸಾ: ರಾಯಚೂರು ರವರಿಂದ ಜೂಜಾಟದ ಹಣ ರೂ.1650/- ಮತ್ತು 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿ ಮಾನ್ಯ ನ್ಯಾಯಲಯದ ಅನುಮತಿಯನ್ನು ಪಡೆದು ಸ್ವಂತ ದೂರ ಮೇಲೆ £ÉÃvÁf£ÀUÀgÀ ¥Éưøï oÁuÉ, gÁAiÀÄZÀÆgÀÄ.ಗುನ್ನೆ ನಂ: 124/2017 PÀ®A.87 PÀ.¥ÉÆ. PÁAiÉÄÝ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.


ಯು.ಡಿ.ಆರ್. ಪ್ರಕರಣದ ಮಾಹಿತಿ:-
     ಫಿರ್ಯಾದಿ ಪೂಜಾ ಗಂಡ ಈರೇಶ ವಯ: 22 ಜಾತಿ: ವಡ್ಡರ : ಮನೆಕೆಲಸ ಸಾ: ದೇವಿನಗರ ತಾಯಮ್ಮ ಗುಡಿಯ ಹತ್ತಿರ  ರಾಯಚೂರು.ಈಕೆಯ  ಗಂಡ ಈರೇಶ ಮದ್ಯಾ ಕುಡಿಯುವ ಚಟದವನಿದ್ದು  ದಿನಾಂಕ 14-09-2017 ರಂದು  ಸಂಜೆ ಕೆಲಸದಿಂದ ಮನೆಗೆ ಬಂದು ಮತ್ತೆ ಹೊರಗಡೆ ಹೋಗಿ ಹೆಚ್ಚಾಗಿ ಮಧ್ಯವನ್ನು ಕುಡಿದು ಮನೆಗೆ ರಾತ್ರಿ 9-00 ಗಂಟೆಗೆ ಬಂದಿದ್ದು ಆಗ ಊಟ ಮಾಡಿ ನಂತರ ಮನೆಯ ಹೊರಗೆ ಹೋಗಿ ಮೂತ್ರ ವಿಸರ್ಜನೆ ಮಾಡುವ ಸಲುವಾಗಿ ಮನೆಯ ಮುಂದೆ ನಡೆದು ಹೋಗುತ್ತಿರುವಾಗ ಸ್ವಲ್ಪ ನಡೆದು ಅಲ್ಲಿಯೇ ಹಠತಾಗಿ ಕುಸಿತು ಕೆಳಗೆ ಬಿದ್ದು ಆಗ ಆಗ ಸುಮಾರಿ 9-30 ಗಂಟೆಗೆ ಫಿರ್ಯಾದಿ ನೋಡಿ ಏನಾಗಿದೆ ಅಂತಾ ಹೋಗಿ ನೋಡಲು ಕೂಗಿದಾಗ  ಅಲ್ಲಿಯೇ ಇದ್ದ ಫಿರ್ಯಾದಿಯ ಚಿಕ್ಕಪ್ಪ ಹನುಮಂತ ಮತ್ತು ಸಂಬಂಧಿಕರು ಬಂದು ಎಬ್ಬಿಸಿ ಅಲ್ಲಿಂದ ಚಿಕಿತ್ಸೆ ಕುರಿತು ರಿಮ್ಸ್ ಆಸಪತ್ರೆಗೆ ತೆಗೆದುಕೊಂಡು ಬಂದು ಆಸ್ಪತ್ರೆಯಲ್ಲಿ ತಂದೆ ಸೇರಿಕೆ ಮಾಡುವಷ್ಟರಲ್ಲಿ ಮೃತಪಟ್ಟಿದ್ದು ಇರುತ್ತದೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ  £ÉÃvÁf£ÀUÀgÀ ¥Éưøï oÁuÉ, gÁAiÀÄZÀÆgÀÄ.ಯು,ಡಿ,ಆರ್ ನಂ 08/2017 ಕಲಂ 174 ಸಿ,ಆರ್,ಪಿ,ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.      
ಮಹಿಳೆ ಕಾಣೆ ಪ್ರಕರಣದ ಮಾಹಿತಿ:-
            ದಿನಾಂಕಃ 15-09-2017 ರಂದು ಮದ್ಯಾಹ್ನ 13-15 ಗಂಟೆಗೆ ಫಿರ್ಯಾದಿ ಯಶೋಧಮ್ಮ ಗಂಡ ಕೆ.ಎಫ್ ಸೂಡಿ ಸಾ: ಯರಗೇರಾ ಲೇಔಟ್ ರಾಯಚೂರು ಮೊ.ನಂ:9900541997 ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಫಿರ್ಯಾದಿಯನ್ನು ಹಾಜರ ಪಡಿಸಿದ್ದು ಸಾರಾಂಶವೇನೆಂದರೆ. ಫಿರ್ಯಾದಿಯ  ಮಗಳು  ಆರತಿ ವಯ:20 ವರ್ಷ ಈಕೆಯು  ದಿನಾಂಕ:07-06-2017 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಮನೆಯಿಂದ ಕಿರಾಣಿ ಅಂಗಡಿಗೆ ಹೋದವಳು ವಾಪಸ್ ಮನೆಗೆ ಬಂದಿರುವದಿಲ್ಲಾ. ಕಾಣೆಯಾದ ಆರತಿಯನ್ನು ಸಂಬಂಧಿಕರಲ್ಲಿ ಮತ್ತು ಸ್ನೇಹಿತರ ಮನೆಗಳಲ್ಲಿ ಹುಡುಕಾಡಿ ತಡವಾಗಿ ಬಂದು ದೂರು ಕೊಟ್ಟಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ªÀÄ»¼Á ¥Éưøï oÁuÉ gÁAiÀÄZÀÆgÀÄ ಗುನ್ನೆ ನಂಬರ್ 67/2017 ಕಲಂ : ಮಹಿಳಾ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಅಕ್ರಮ ಮರಳು ಸಾಗಾಣಿಕೆ ಪ್ರಕರಣದ ಮಾಹಿತಿ:-
                 ದಿನಾಂಕ 15-09-2017 ರಂದು ಬೆಳಿಗ್ಗೆ 10.30 ಗಂಟೆಗೆ ಸರಕಾರದ ಸ್ವತ್ತಾದ ಮರಳನ್ನು ಸರಕಾರದ ಯಾವೂದೇ ಪರವಾನಿಗೆ ಪಡೆಯದೆ ಕಳ್ಳತನದಿಂದ ಟ್ರಾಕ್ಟರಗಳಲ್ಲಿ ತುಂಬಿಕೊಂಡು ತಲೇಖಾನ ಕ್ರಾಸ್ ಮುಖಾಂತರ ನಾಗಲಾಪೂರು ಮುದಗಲ್ ಕಡೆಗೆ ಹೋಗುರತ್ತಿರುವದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.. ಮಸ್ಕಿ ರವರು ಪಂಚರ ಸಮಕ್ಷಮ ಮತ್ತು ಸಿಬ್ಬಂದಿಯವರ ಸಹಾಯದೊಂದಿಗೆ 12.30 ಗಂಟೆಗೆ ತಲೇಖಾನ ಕ್ರಾಸ್ ಪ್ರೌಢ ಶಾಲೆಯ ಮರೆಯಲ್ಲಿ ಕಾಯುತ್ತಾ ನಿಂತು ಮರಳು ತುಂಬಿಕೊಂಡು ಹೋರಟಿದ್ದ ಟ್ರಾಕ್ಟರ್ ಗಳನ್ನು ದಾಳಿ ಮಾಡಿದಾಗ ಆರೋಪಿತರು ಹಾಗೂ , 1) ಸಿಲ್ವರ್ ಕಲರ್ ಐಸರ್ ಕಂಪನಿಯ ಟ್ರಾಕ್ಟರ್ ಇಂಜಿನ್ ನಂ S325F95385 ಹಾಗೂ ನೀಲಿ ಬಣ್ಣದ ಟ್ರಾಲಿ 2)ಮಹಿಂದ್ರಾ ಡಿಐ ಕಂಪನಿಯ ಟ್ರಾಕ್ಟರ್ ಇಂಜಿನ್ ನಂ NKZC01034 ಹಾಗೂ ಕೆಂಪು ಬಣ್ಣದ ಟ್ರಾಲಿ 3) ಕೆಂಪು ಕಲರ್ ಐಸರ್ ಕಂಪನಿಯ ಟ್ರಾಕ್ಟರ್ ಇಂಜಿನ್ ನಂ S3258341 ಹಾಗೂ ಕೆಂಪು ಬಣ್ಣದ ಟ್ರಾಲಿಗಳನ್ನು ಜಪ್ತಿ ಮಾಡಿಕೊಂಡಿದ್ದು ಟ್ರಾಕ್ಟರಗಳಲ್ಲಿ ಮರಳನ್ನು ಸರಕಾರದ ಯಾವುದೇ ಪರವಾನಿಗೆ ಪಡೆಯದೆ, ಅನದೀಕೃತವಾಗಿ ಕಳ್ಳತನದಿಂದ ತುಂಬಿಕೊಂಡು ಹೋಗುತ್ತಿರುವದು ದೃಡಪಟ್ಟಿದ್ದರಿಂದ ಜಪ್ತಿ ಪಂಚನಾಮೆಯನ್ನು ಪೂರೈಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪಂಚನಾಮೆಯ ಸಾರಾಂಶದ ಮೇಲಿಂದ ಮಸ್ಕಿ ಠಾಣಾ ಗುನ್ನೆ ನಂ 209/17 ಕಲಂ. 4(1), 21 ಎಮ್.ಎಮ್.ಡಿ.ಆರ್ ಕಾಯ್ದೆ  1957. & 379 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿರುತ್ತಾರೆ.
             ದಿನಾಂಕ 15-09-2017 ರಂದು ಬೆಳಿಗ್ಗೆ 10.30 ಗಂಟೆಗೆ ಸರಕಾರದ ಸ್ವತ್ತಾದ ಮರಳನ್ನು ಸರಕಾರದ ಯಾವೂದೇ ಪರವಾನಿಗೆ ಪಡೆಯದೆ ಕಳ್ಳತನದಿಂದ ಟ್ರಾಕ್ಟರಗಳಲ್ಲಿ ತುಂಬಿಕೊಂಡು ತಲೇಖಾನ ಕ್ರಾಸ್ ಮುಖಾಂತರ ನಾಗಲಾಪೂರು ಮುದಗಲ್ ಕಡೆಗೆ ಹೋಗುರತ್ತಿರುವದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.. ಮಸ್ಕಿ ರವರು ಪಂಚರ ಸಮಕ್ಷಮ ಮತ್ತು ಸಿಬ್ಬಂದಿಯವರ ಸಹಾಯದೊಂದಿಗೆ 12.30 ಗಂಟೆಗೆ ತಲೇಖಾನ ಕ್ರಾಸ್ ಪ್ರೌಢ ಶಾಲೆಯ ಮರೆಯಲ್ಲಿ ಕಾಯುತ್ತಾ ನಿಂತು ಮರಳು ತುಂಬಿಕೊಂಡು ಹೋರಟಿದ್ದ ಟ್ರಾಕ್ಟರ್ ಗಳನ್ನು ದಾಳಿ ಮಾಡಿದಾಗ ಆರೋಪಿತರು ಹಾಗೂ , 1) ಸಿಲ್ವರ್ ಕಲರ್ ಐಸರ್ ಕಂಪನಿಯ ಟ್ರಾಕ್ಟರ್ ಇಂಜಿನ್ ನಂ S325F95385 ಹಾಗೂ ನೀಲಿ ಬಣ್ಣದ ಟ್ರಾಲಿ 2)ಮಹಿಂದ್ರಾ ಡಿಐ ಕಂಪನಿಯ ಟ್ರಾಕ್ಟರ್ ಇಂಜಿನ್ ನಂ NKZC01034 ಹಾಗೂ ಕೆಂಪು ಬಣ್ಣದ ಟ್ರಾಲಿ 3) ಕೆಂಪು ಕಲರ್ ಐಸರ್ ಕಂಪನಿಯ ಟ್ರಾಕ್ಟರ್ ಇಂಜಿನ್ ನಂ S3258341 ಹಾಗೂ ಕೆಂಪು ಬಣ್ಣದ ಟ್ರಾಲಿಗಳನ್ನು ಜಪ್ತಿ ಮಾಡಿಕೊಂಡಿದ್ದು ಟ್ರಾಕ್ಟರಗಳಲ್ಲಿ ಮರಳನ್ನು ಸರಕಾರದ ಯಾವುದೇ ಪರವಾನಿಗೆ ಪಡೆಯದೆ, ಅನದೀಕೃತವಾಗಿ ಕಳ್ಳತನದಿಂದ ತುಂಬಿಕೊಂಡು ಹೋಗುತ್ತಿರುವದು ದೃಡಪಟ್ಟಿದ್ದರಿಂದ ಜಪ್ತಿ ಪಂಚನಾಮೆಯನ್ನು ಪೂರೈಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪಂಚನಾಮೆಯ ಸಾರಾಂಶದ ಮೇಲಿಂದ ಮಸ್ಕಿ ಠಾಣಾ ಗುನ್ನೆ ನಂ 209/17 ಕಲಂ. 4(1), 21 ಎಮ್.ಎಮ್.ಡಿ.ಆರ್ ಕಾಯ್ದೆ  1957. & 379 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿರುತ್ತಾರೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 16.09.2017 gÀAzÀÄ 254 ¥ÀææPÀgÀtUÀ¼À£ÀÄß ¥ÀvÉÛ 46,200/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.