Thought for the day

One of the toughest things in life is to make things simple:

14 Sept 2017

Reported Crimes



                            ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
     ದಿನಾಂಕ:12-09-2017 ರಂದು ಸಾಯಂಕಾಲ 07-00 ಗಂಟೆ ಸುಮಾರಿಗೆ ಸಿಂಧನೂರಿನ ಮಸ್ಕಿ ರಸ್ತೆಯ ಭೂತಲದಿನ್ನಿ ಕ್ಯಾಂಪ ಹತ್ತಿರದ  ತೋತನಾಳ ಶೀವಪ್ಪ ಇವರ ಹೋಲದ ಹತ್ತಿರದ ರಸ್ತೆಯಲ್ಲಿ ಗಾಯಾಳುದಾರರು ತಮ್ಮ ಮೋಟಾರ ಸೈಕಲ ನ ಚೆಸ್ಸಿ ನಂ MBLHARO75HHF20325 ಮತ್ತು ಇಂಜಿನ ನಂ HA10AGHHF27073 ತಮ್ಮ ಉರಾದ ಅಂಕೂಶ ದೊಡ್ಡಿಗೆ ಶಿವಜಾತ ವೇದ ಮುನಿಗೌಡ ಹಿಂದೆ ಬಸವರಾಜನನ್ನು ಕೂಡಿಸಿಕೊಂಡು ರಸ್ತೆಯ ಎಡಗಡೆ ನಿದಾನವಾಗಿ ಹೊಗುತ್ತಿರುವಾಗ ಮಸ್ಕಿ ರಸ್ತೆ ಕಡೆಯಿಂದ ಅಪರಿಚಿತ   ಟಾಟಾ ಎಸಿಇ ವಾಹನದ ಚಾಲಕನು ತನ್ನ ಟಾಟಾ ಎಸಿಇ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿ ಒಮ್ಮಲೆ ತನ್ನ ಬಲಗಡೆಗೆ ಬಂದು ಮೋಟಾರ ಸೈಕಲ್ಲಿಗೆ ಟಕ್ಕರ ಕೊಟ್ಟ ಪರಿಣಾಮ ಬಸವರಾಜನಿಗೆ ಬಲಗೈಯ ಮುಂಗೈಗೆ ತೆರಚಿದ ಗಾಯವಾಗಿದ್ದು ಮತ್ತು ಸವಾರನಾದ ಶಿವಜಾತ ವೇದ ಮುನಿಗೌಡ ನಿಗೆ ತಲೆಗೆ ರಕ್ತ ಗಾಯ, ಎಡಗಣ್ಣಿಗೆ ಮತ್ತು ಹುಬ್ಬಿಗೆ ಭಾರಿ ರಕ್ತ ಗಾಯ,ಗದ್ದಕ್ಕೆ ರಕ್ತ ಗಾಯ ,ಎರಡು ಕಿವಿಯಲ್ಲಿ ರಕ್ತ ಬಂದಿದ್ದು,ಬಲಗೈ ಮುಂಗೈಗೆ ,ಎಡ ಮತ್ತು ಬಲ ಮೋಣಕಾಲಿನ ಕೆಳಗಡೆ ತೆರಚಿದ ಗಾಯವಾಗಿದ್ದು  ಇರುತ್ತದೆ.  ಅಂತ ಬಸವರಾಜ ತಂದೆ ಬಸವಂತಪ್ಪ ವಯ 34 ಜಾ: ಲಿಂಗಾಯತ ಉ: ಟಾಟಾ ಎಸಿಇ ಡ್ರೈವರ ಸಾ: ಅಂಕೂಶದೊಡ್ಡಿ ತಾ" ಲಿಂಗಸ್ಗೂರ   gÀªÀgÀ ಹೇಳಿಕೆ ಫಿರ್ಯಾದಿ ನಿಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಸಂಚಾರಿ ಪೊಲೀಸ್ ಠಾಣೆ ಸಿಂಧನೂರು .   ಗುನ್ನೆ ನಂ.69/2017, ಕಲಂ. 279, 337,338 ಐಪಿಸಿ  ರೆ/ವಿ 187 ಐಎಮ್ ವಿ ಯ್ಯಾಕ್ಟ್ ನೆದ್ದರಲ್ಲಿ  ಗುನ್ನೆ ದಾಖಲಿಸಿಕೊಂಡು ತನೀಖೆ ಕೈPÉÆArgÀÄvÁÛgÉ.

     ದಿನಾಂಕ;-   12-09-2017 ರಂದು 1900 ಗಂಟೆಯ ಸುಮಾರಿಗೆ ಫಿರ್ಯಾದಿ ಗೋವಿಂದ ತಂದೆ ತಿಮ್ಮಪ್ಪ, ವಯ 35 ವರ್ಷ, ನಾಯಕ್ ಹೋಟೆಲ್ ವ್ಯಾಪಾರ, ಸಾ|| ಗದ್ವಾಲ್ ರೋಡ್ ಮಡ್ಡಿ ಪೇಟೆ ರಾಯಚೂರು gÀªÀgÀ ಮಗಳು ಅಂಬಿಕಾ ಮತ್ತು ದಿ: ಗೋವಿಂದು ಇವರು ಮಗ ತಿಮ್ಮಪ್ಪ ಇಬ್ಬರು ಕೂಡಿ ಫಿರ್ಯಾದಿದಾರರ ಮನೆಯ ಮುಂದೆ ಓದುತ್ತಾ ಕುಳಿತುಕೊಂಡಿರುವಾಗ್ಗೆ, ಗದ್ವಾಲ್ ರೋಡ್ ಕಡೆಯಿಂದ ರಾಯಚೂರು ನಗರದ ಒಳಗೆ ಹೋಗುವ ಒಬ್ಬ TATA ACE ಚಾಲಕನು ತನ್ನ ವಾಹನದಲ್ಲಿ ಅಕ್ಕಿಯನ್ನು ಲೋಡ ಮಾಡಿಕೊಂಡು ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಫಿರ್ಯಾದಿದಾರರ ಮನೆಯ ಮುಂದೆ ಕುಳಿತುಕೊಂಡಿದ್ದ ತಿಮ್ಮಪ್ಪ ಮತ್ತು ಅಂಬಿಕಾ ಇವರುಗಳಿಗೆ ಟಕ್ಕರ್ ಕೊಟ್ಟು ವಾಹನವನ್ನು ನಿಲ್ಲಿಸದೇ ಹಾಗೆಯೇ ಹೋಗಿದ್ದು, ಅಪಘಾತದಲ್ಲಿ ತಿಮ್ಮಪ್ಪ ಈತನಿಗೆ ತಲೆಯ ಎಡಭಾಗದ ಹತ್ತಿರ ಭಾರೀ ರಕ್ತ ಗಾಯ, ಎಡಭುಜದ ಹತ್ತಿರ ಭಾರೀ ಒಳಪೆಟ್ಟಾಗಿದ್ದು, ಅಂಬಿಕಾ ಈಕೆಗೆ ಎದೆಗೆ ಒಳಪೆಟ್ಟು, ಬಲಕೆನ್ನೆಗೆ ಬಲ ಮುಂಗೈಗೆ ತೆರಚಿದ ಗಾಯಗಳಾಗಿದ್ದು ಇರುತ್ತದೆ. ಕಾರಣ ಸದರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು  ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ  ರಾಯಚೂರು ನಗರ ಸಂಚಾರ ಠಾಣೆ ಗುನ್ನೆ ನಂ. 57/2017 ಕಲಂ 279, 337, 338 ಐಪಿಸಿ & 187 IMV ACT ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ.      
     ದಿನಾಂಕ;12.09.2017 ರಂದು ಬೆಳಗ್ಗೆ 10.30 ಗಂಟೆ ಪಿರ್ಯಾದಿ ಶ್ರೀ ಹುಸೇನ್ ಅಲಿ ತಂದೆ ಮಹಿಬೂಬ್, 25ವರ್ಷ,. ಜಾ: ಮುಸ್ಲಿಂ, :ಎಲೆಕ್ಟ್ರಿಕಲ್ ಕೆಲಸಸಾ: ಲೇಬರ್ ಕಾಲೊನಿ ದೇವಸೂಗೂರು ಪೋ ನಂ 9916043981 FvÀ£À ತಾಯಿ ಬಡೆಮಾ ಮತ್ತು ನರಸಮ್ಮ ಇವರು ಕೆಪಿಸಿ ಆಸ್ಪತ್ರೆಗೆ ನಡೆದುಕೊಂಡು ಕೆಪಿಸಿ ಕಾಲೋನಿಯ ಡಿ..ವಿ. ಕನ್ನಡ ಮಾದ್ಮಮ ಶಾಲೆಯ ರಸ್ತೆಯ ಮುಂದುಗಡೆ ನಡೆದುಕೊಂಡು ಬರುತ್ತಿರುವಾಗ ಅಂಬೇಡ್ಕರ ಗಾರ್ಡನ್ ಕಡೆಯಿಂದ ಅವದೇಶ್ ಯಾದವ್ ಸಿ..ಎಸ್.ಎಫ್. ಕಾನ್ಸ್ ಸ್ಟೇಬಲ್ ಶಕ್ತಿನಗರ FvÀ£ÀÄ  ತನ್ನ ವಶದಲ್ಲಿzÀÝ ಮೋಟಾರ್ ಸೈಕಲ್ ನಂಬರ KL-29 / 7643 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು, ರಸ್ತೆಯ ಬಲಬಾಗಕ್ಕೆ ನಡೆದುಕೊಂಡು ಬರುತ್ತಿದ್ದ ಬಡೆಮಾ ಇವಳಿಗೆ ಟಕ್ಕರ್ ಮಾಡಿದ್ದು, ಇದರಿಂದ ಅವಳಿಗೆ ತಲೆಗೆ ಭಾರೀ ಒಳಪೆಟ್ಟಾಗಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು, ಕೆಪಿಸಿ ಆಸ್ಪತ್ರೆ ಸೇರಿಕೆ ಆಗಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ±ÀQÛ£ÀUÀgÀ ¥ÉÆ°¸À oÁuÉ UÀÄ£Éß £ÀA: 171/2017 PÀ®A: 279, 338, ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
     ದಿನಾಂಕ: 12.09.17 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಾಯಂಕಾಲ 4.00 ಗಂಟೆ ಮಧ್ಯದ ಅವಧಿಯಲ್ಲಿ ನಾಗನದೊಡ್ಡಿ ಗ್ರಾಮದ ಫಿರ್ಯಾದಿ ²æÃzsÀgÀ vÀAzÉ UÀÄgÁæ® ¥ÁAlAiÀÄå s32ªÀµÀð, £ÁAiÀÄPÀ, MPÀÌ®ÄvÀ£À, ¸Á: £ÁUÀ£ÀzÉÆrØ ªÉÆ.9482314100 gÀªÀgÀ ಮನೆಯಲ್ಲಿ ಯಾರೋ ಕಳ್ಳರು ಫಿರ್ಯಾದಿದಾರನ ಮನೆಗೆ ಹಾಕಿದ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿರುವ ಅಲಮಾರ ಮತ್ತು ಟ್ರಂಕದಲ್ಲಿದ್ದ ಒಟ್ಟು ರೂ.86,400/- ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿ ಮತ್ತು ನಗದು ಹಣವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA:156/2017 PÀ®A: 454,380 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.


AiÀÄÄ.r.Dgï. ¥ÀæPÀgÀtzÀ ªÀiÁ»w:-
     ದೇವರಾಜ ತಂದೆ ಮುದಿಯಪ್ಪ ಮೇಠಿ 26 ವರ್ಷ, ಜಾ;-ಕುರುಬರು,ಉ;-ಕೂಲಿಕೆಲಸ. ಸಾ;-ಬೇವಿನಾಳ ತಾ;-ಗಂಗಾವತಿ ಜಿಲ್ಲಾ ಕೊಪ್ಪಳ. FvÀ£À CPÀÌ ಮೃತ ಲಕ್ಷ್ಮಿ ಗಂಡ ದಿ.ನಾಗಪ್ಪ ಕೌಡಕಿ ವಯಾ 30 ವರ್ಷ,ಜಾ;-ಕುರುಬರು,;-ಕೂಲಿಕೆಲಸ, ಸಾ;-.ಜೆ.ಹೊಸಳ್ಳಿ ತಾ;-ಸಿಂಧನೂರು ಸಿಂಧನೂರು ತಾಲೂಕಿ ಇ.ಜೆ.ಹೊಸಳ್ಳಿ ಗ್ರಾಮದ ನಾಗಪ್ಪನಿಗೆ ಕೊಟ್ಟು ಮದುವೆ ಮಾಡಿದ್ದು ನನ್ನ ಅಕ್ಕಳಿಗೆ ಇಬ್ಬರು ಮಕ್ಕಳಿರುತ್ತಾರೆ. ನನ್ನ ಮಾವ ನಾಗಪ್ಪನು 3-ವರ್ಷಗಳ ಕೆಳಗೆ ಅನಾರೋಗ್ಯದಿಂದ ತೀರಿಕೊಂಡಿದ್ದು, ಲಕ್ಷ್ಮಿಯು ತನ್ನಿಬ್ಬರ ಮಕ್ಕಳೊಂದಿಗೆ ಕೂಲಿಕೆಲಸ ಮಾಡಿಕೊಂಡು ಇಜೆ ಹೊಸಳ್ಳಿ ಗ್ರಾಮದಲ್ಲಿ ಉಪ-ಜೀವನ ಮಾಡಿಕೊಂಡಿದ್ದು, ದಿನಾಂಕ;-12.09.2017 ರಂದು ಬೆಳಗ್ಗೆ ಕೂಲಿ ಜನರೊಂದಿಗೆ ಹನುಮಂತಪ್ಪ ಚಿರತನಾಳ ಇವರ ಹೊಲಕ್ಕೆ ಭತ್ತದ ಸಸಿ ಹಚ್ಚಲು ಹೋದಾಗ ಸಸಿ ಹಚ್ಚುವಾಗ ಮದ್ಯಾಹ್ನ 1-30 ಗಂಟೆ ಸುಮಾರಿಗೆ ಲಕ್ಷ್ಮಿಯ ಬಲಗಾಲು ಮೊಣಕಾಲಿನ ಕೆಳಗೆ ಹಿಂಬಡದ ಹತ್ತಿರ ಹಾವು ಕಚ್ಚಿದ್ದು ಚಿಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ಕಾಲಕ್ಕೆ ಸಾಯಂಕಾಲ 4 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ. ಮೃತ ನನ್ನ ಅಕ್ಕ ಲಕ್ಷಿ ಈಕೆಯ ಮರಣದಲ್ಲಿ ಸಂಶಯವಿರುವುದಿಲ್ಲಾ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ AiÀÄÄ.r.Dgï. £ÀA: 33/2017. ಕಲಂ 174.ಸಿ.ಆರ್.ಪಿ.ಸಿ.ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
     ದಿನಾಂಕ 11-09-2017 ರಂದು ರಾತ್ರಿ 11-30 ಗಂಟೆಗೆ ಫಿರ್ಯಾದಿದಾರರಾದ ರಾಮನಗೌಡ ತಂದೆ ಬಸ್ಸಣ್ಣ ವಯಾಃ 45 ವರ್ಷ ಜಾತಿಃ ಲಿಂಗಾಯತ ಉಃ ಒಕ್ಕಲುತನ ಸಾಃ ಜೀನೂರ್ ಗ್ರಾಮ ತಾಃ ಮಾನವಿ ಇವರು ಠಾಣೆಗೆ ಹಾಜರಾಗಿ ಹೇಳಿಕೆಯ ಫಿರ್ಯಾದಿಯನ್ನು ನೀಡಿದ್ದು ಸಾರಂಶವೆನೆಂದರೆ ಫೀರ್ಯಾದಿದಾರನ ಮಾವನಾದ ಯಂಕಪ್ಪ ಈತನ ಹೆಸರಿನಲ್ಲಿ ಜೀನೂರು ಗ್ರಾಮ ಸೀಮಾದಲ್ಲಿ 7 ಎಕರೆ ಜಮೀನು ಇದ್ದು  ಯಂಕಪ್ಪ ಈತನು ಸದರಿ ಜಮೀನಿನ ಮೇಲೆ ಕೃಷಿ ಚಟುವಟಿಕೆಗಳಿಗೆಂದು ಪೋತ್ನಾಳ ಗ್ರಾಮದ ಎಸ್.ಬಿ. ಬ್ಯಾಂಕ್ ನಲ್ಲಿ ಈಗ್ಗೆ 3-4 ವರ್ಷಗಳ ಹಿಂದೆ ಸಾಲ ತೆಗೆದುಕೊಂಡಿದ್ದು ಮತ್ತು ಕೃಷಿ ಚಟುವಟಿಕೆಗಳ ಮೇಲೆ ಜನರಿಂದ 5-6 ಲಕ್ಷ ಸಾಲದ ಮೇಲೆ ಹಣ ಪಡೆದುಕೊಂಡಿದ್ದು  ಸದ್ರಿ ಹೊಲದಲ್ಲಿ ಭತ್ತ ಮತ್ತು ಜೋಳ ಬಿತ್ತನೆ ಮಾಡಿದ್ದು ಮಳೆ ಸರಿಯಾಗಿ ಬರದೆ ಇದ್ದರಿಂದ ಮತ್ತು ನೀರು ಸರಬರಾಜು ಸರಿಯಾಗಿ ಇಲ್ಲದ್ದರಿಂದ  ಬೆಳೆಯು ಕುಂಠಿತವಾಗಿದ್ದು ಇದರಿಂದ ಫಿರ್ಯಾದಿದಾರನ ಮಾವ ಯಂಕಪ್ಪ ಈತನ ಮಗನಾದ ಬಸವರಾಜ ಈತನು ಬೇಜಾರು ಮಾಡಿಕೊಂಡು ತನ್ನ ತಂದೆ ಯಂಕಪ್ಪ ಈತನು   ಕೃಷಿ ಚಟುವಟಿಕೆಯ ಮೇಲೆ  ಪಡೆದ ಬ್ಯಾಂಕಿನ ಸಾಲ ಮತ್ತು ಊರಿನ ಜನರಿಂದ ಪಡೆದ ಸಾಲವನ್ನು ಬೆಳೆ ಸರಿಯಾಗಿ ಬಾರದೆ ಇದ್ದುದ್ದರಿಂದ ಸಾಲವನ್ನು ಕಟ್ಟಲು ಆಗದೆ ಇದ್ದುದ್ದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ದಿನಾಂಕ 09-09-2017 ರಂದು ಬೆಳಗಿನ ಜಾವ 4-00 ಗಂಟೆಯ ಸುಮಾರಿಗೆ  ಕ್ರಿಮಿನಾಶಕ ಔಷದವನ್ನು ತನ್ನ ಹೊಲದಲ್ಲಿ ಸೇವನೆ ಮಾಡಿದ್ದು ಇಲಾಜು ಕುರಿತು ಪೋತ್ನಾಳ ಆಸ್ಪತ್ರೆಗೆ  ಸೇರಿಕೆ ಮಾಡಿದ್ದು  ಅಲ್ಲಿಂದ ಹೆಚ್ಚಿನ  ಚಿಕಿತ್ಸೆ ಕುರಿತು ಸಿಂದನೂರು ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿದ್ದು ವೈಧ್ಯರು ಇಲಾಜು ಮಾಡಿ ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿ ವೀಮ್ಸ ಆಸ್ಪತ್ರೆಗೆ  ತೆಗೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ. ಬಸವರಾಜನನ್ನು ವೀಮ್ಸ ಆಸ್ಪತ್ರೆ ಬಳ್ಳಾರಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇಲಾಜು ಕಾಲಕ್ಕೆ ಬಸವರಾಜ ಈತನು ದಿನಾಂಕ 11-09-2017 ರಂದು ರಾತ್ರಿ 10-00 ಗಂಟೆಗೆ ಚಿಕಿತ್ಸ ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತದೆ. ಫಿರ್ಯಾದಿಯ ಅಳಿಯನು ಕೃಷಿ ಚಟುವಟಿಕೆಯ ಮೇಲೆ  ಪಡೆದ ಬ್ಯಾಂಕಿನ ಸಾಲ ಮತ್ತು ಊರಿನ ಜನರಿಂದ ಪಡೆದ ಸಾಲವನ್ನು ಬೆಳೆ ಸರಿಯಾಗಿ ಬಾರದೆ ಇದ್ದುದ್ದರಿಂದ ಸಾಲವನ್ನು ಕಟ್ಟಲು ಆಗದೆ ಇದ್ದುದ್ದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ಕ್ರೀಮಿನಾಶಕ ಔಷದಿ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ. ಕಾರಣ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆಯ ಫಿರ್ಯಾದಿಯ ಸಾರಂಶದ ಮೇಲಿಂದ ªÀiÁ£À« ¥ÉưøÀ oÁuÉ ಯು.ಡಿ.ಆರ್ ನಂ 28/2017 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು  ಕೊಂrgÀÄvÁÛgÉ.
ªÀÄlPÁ dÆeÁl ¥ÀæPÀgÀtzÀ ªÀiÁ»w:-
     ¢£ÁAPÀ :11-09-2017 gÀAzÀÄ ªÀÄzÁåºÀí 16-00 UÀAmÉUÉ gÁªÀÄzÀÄUÀð UÁæªÀÄzÀ J¸ï.©.L ¨ÁåAPï  ºÀwÛgÀ  ¸ÁªÀðd¤PÀ ¸ÀܼÀzÀ°è £À©¸Á§ vÀAzÉ ¨ÁµÀ ¸Á§ 34 ªÀµÀð, ¸Á- gÁªÀÄzÀÄUÀð  FvÀ£ÀÄ ªÀÄmÁÌ £ÀA§gÀ ºÀwÛzÀgÉ, 1 gÀÆ.UÉ 80 gÀÆ.PÉÆqÀÄvÉÛÃ£É JAzÀÄ vÀªÀÄä ¸ÀÄvÀÛªÀÄÄvÀÛ ¤AwzÀÝ d£ÀjAzÀ ºÀt ¥ÀqÉzÀÄPÉÆAqÀÄ ªÀÄlPÁ dÆeÁlzÀ°è ¤gÀvÀgÁV ªÀÄlPÁ dÆeÁlzÀ CzÀȵÀÖzÀ ¸ÀASÉåUÀ¼À£ÀÄß §gÉzÀÄPÉƼÀÄîwÛzÁÝUÀ ¦.J¸ï.L.gÀªÀgÀ ªÀiÁUÀðzÀ±Àð£ÀzÀ°è E¨Áæ»A ºÉZï.¹ 255 UÀ§ÆâgÀÄ ¥Éưøï oÁuÉ  gÀªÀgÀÄ ¥ÀAZÀgÀ ¸ÀªÀÄPÀëªÀÄ ºÁUÀÆ ¹§âA¢AiÀĪÀgÉÆA¢UÉ zÁ½ ªÀiÁr »rzÀÄ CªÀ¤AzÀ ªÀÄlPÁ dÆeÁlzÀ £ÀUÀzÀÄ ºÀt gÀÆ. 3850/-, MAzÀÄ ¨Á¯ï ¥É£ï ºÁUÀÆ MAzÀÄ ªÀÄlPÁ aÃnAiÀÄ£ÀÄß ªÀ±ÀPÉÌ ¥ÀqÉzÀÄPÉÆAqÀÄ, ªÀÄlPÁ dÆeÁlzÀ zÁ½ ¥ÀAZÀ£ÁªÉÄ ¸ÁgÁA±ÀªÀÅ C¸ÀAeÉÕÃAiÀÄ ¸ÀégÀÆ¥ÀzÁÝVzÀÝjAzÀ UÀ§ÆâgÀÄ ¥Éưøï oÁuÉ J£ï.¹. £ÀA. 17/2017 PÀ®A:78(3) PÉ.¦.PÁAiÉÄÝAiÀÄr ¥ÀæPÀgÀt zÁR°¹PÉÆAqÀÄ, DgÉÆævÀ£À «gÀÄzÀÝ J¥sï.L.Dgï. zÁR°¹PÉÆAqÀÄ vÀ¤SÉ PÉÊUÉƼÀî®Ä C£ÀĪÀÄwAiÀÄ£ÀÄß ¤ÃqÀ®Ä ªÀiÁ£Àå £ÁåAiÀiÁ®AiÀÄPÉÌ AiÀiÁ¢ §gÉzÀÄPÉÆAqÀÄ C£ÀĪÀÄw ¥ÀqÉzÀ AiÀiÁ¢AiÀÄ£ÀÄß ¦.¹.634 FvÀ£ÀÄ F ¢£À ¢£ÁAPÀ: 12/09/2017 gÀAzÀÄ 18-00 UÀAmÉUÉ vÀAzÀÄ ºÁdgÀÄ ¥Àr¹zÀÝgÀ ªÉÄÃgÉUÉ oÁuÉ UÀÄ£Éß £ÀA. 138/2017 PÀ®A;78(3) PÉ.¦.PÁAiÉÄÝ  ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
     ದಿನಾಂಕ.12-09-2017 ರಂದು ಸಂಜೆ 7-00 ಗಂಟೆಗೆ¸ಫಿರ್ಯಾದಿ ²æà ©.J¸ï.ºÉƸÀ½î ¦.J¸ï.L eÁ®ºÀ½î ¥Éưøï oÁuÉ gÀªÀರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೆನೆಂದರೆ, ದಿನಾಂಕ.12-09-2017 ಸಂಜೆ 5-45 ಗಂಟೆಗೆ ಬಸವೇಶ್ವರ ವೃತ್ತದ ಹತ್ತಿರ ಹೋಗುವಾಗ ಕರಡಿಗುಡ್ಡ ಕಡೆಯಿಂದ ಕೃಷ್ಣಾ ನದಿಯಿಂದ ಟ್ರ್ಯಾಕ್ಟರ್ ಚೆಸ್ಸಿಸ್ ನಂ. NJXGO1194 ನೇದ್ದರ ಟ್ರ್ಯಾಕ್ಟರ್ ಚಾಲಕನು ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಸದರಿ ಮೇಲ್ಕಂಡ ಟ್ರ್ಯಾಕ್ಟರ್ ಮೇಲೆ ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಮತ್ತು ಟ್ರ್ಯಾಕ್ಟರ್ ನ್ನು ತಂದು ಹಾಜರುಪಡಿಸಿದ ಮೇಲಿಂದ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕನ ವಿರುದ್ದ  eÁ®ºÀ½î ¥Éưøï oÁuÉ. UÀÄ£Éß £ÀA. 191/2017 PÀ®A:4(1A), 21 MMDR ACT  &  379 IPC CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.
                  
ಮನುಷ್ಯಕಾಣೆ ಪ್ರಕರಣದ ಮಾಹಿತಿ:-
     ದಿನಾಂಕ: 12-09-2017 ರಂದು ಸಂಜೆ 6.00 ಗಂಟೆಗೆ ಫಿರ್ಯಾದಿ ಶ್ರೀಮತಿ ಲಕ್ಷ್ಮೀ ಗಟ್ಟು ಗಂಡ ಪಂಡಿತ ಬುಡ್ಡಯ್ಯ ವಯ 26 ವರ್ಷ, ಜಾತಿಃ  ನಾಯಕ ಉಃ ಮನೆಕೆಲಸ ಸಾಃ  ಪತ್ತಿಕೊಂಡ  ಚಿನ್ನುಉತ್ತಿ ಜಿಃ ಕರ್ನೂಲ ಹಾಃವಃ ಸಾಯಿ ಬಾಬಾ ಗುಡಿ ಹತ್ತಿರ ರಾಂಪೂರ ರಾಯಚೂರು  FPÉAiÀÄÄ  ಠಾಣೆಗೆ ಹಾಜರಾಗಿ  ಹಾಜರುಪಡಿಸಿದ ದೂರಿನ  ಸಾರಾಂಶವೇನಂದರೆ, ತನ್ನ ತವರು ಮನೆ ಪತ್ತಿಕೊಂಡ ಚಿನ್ನುಉತ್ತಿ ಜಿಃ ಕರ್ನೂಲ್  ಆಂದ್ರಪ್ರದೇಶ ಇದ್ದು ತನಗೆ ಈಗ್ಗೆ ಒಂದುವರೆ ವರ್ಷದ ಹಿಂದೆ  ಕಾಣೆಯಾದ ಪಂಡಿತ ಬುಡ್ಡಯ್ಯ   ಈತನೊಂದಿಗೆ  ಮದುವೆ ಮಾಡಿಕೊಂಡಿದ್ದು ಮದುವೆಯಾದ ನಂತರ ತನ್ನ ಗಂಡನ ಮನೆ ರಾಂಪೂರದಲ್ಲಿ ತಾವಿಬ್ಬರು ಅನುನ್ಯವಾಗಿ ಸಂಸಾಮಾಡಿಕೊಂಡಿದ್ದು  ನಂತರ ದಿನಾಂಕಃ 18-08-2017 ರಂದು ರಾತ್ರಿ 7.00 ಗಂಟೆಯ ಸುಮಾರಿಗೆ  ತನ್ನ ಗಂಡ  ಮನೆಯಿಂದ ಹೋದವನು ಇಲ್ಲಿಯವರೆಗೆ  ವಾಪಾಸ್ ಮನೆಗೆ ಬಂದಿರುವುದಿಲ್ಲಾ ಬಗ್ಗೆ ತನ್ನ ಗಂಡನ ಸಂಬಂಧಿಕರಲ್ಲಿ ಮತ್ತು ಕೆ,ಎಸ್,ಆರ್,ಟಿ,ಸಿ ಇಲಾಖೆಯಲ್ಲಿ ವಿಚಾರ ಮಾಡಲಾಗಿ ನನ್ನ ಗಂಡ£ÁzÀ ಪಂಡಿತ ಬುಡ್ಡಯ್ಯ ತಂದೆ ಜಂಬಯ್ಯ ವಯ 43 ವರ್ಷ, ಜಾತಿಃ ಚಲುವಾದಿ, ಉಃ ಕೆ.ಎಸ್.ಆರ್,ಟಿ.ಸಿ ಕಂಡೆಕ್ಟರ್ ಸಾಃ ಸಾಯಿ ಬಾಬಾ ಗುಡಿ ಹತ್ತಿರ ರಾಂಪೂರ ರಾಯಚೂರು EªÀgÀ ಪತ್ತೆಯಾಗಿರುವುದಿಲ್ಲಾ ಆದರಿದ್ದಂದ ಕಾಣೆಯಾದ ನನ್ನ ಗಂಡನನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ದೂರಿನ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 236/2017 ಕಲಂ ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುvÁÛgÉ. 


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 13.09.2017 gÀAzÀÄ 198 ¥ÀææPÀgÀtUÀ¼À£ÀÄß ¥ÀvÉÛ ªÀiÁr 25,600/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.