Thought for the day

One of the toughest things in life is to make things simple:

26 Aug 2017

Reported Crimes



                            ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

¥Éưøï zÁ½ ¥ÀæPÀgÀtzÀ ªÀiÁ»w:-
                   ದಿನಾಂಕ  24/08/2017 ಸಂಜೆ 5-00 ಗಂಟೆಗೆ ಹೊನ್ನಳ್ಳಿ ಗ್ರಾಮದ ಅಗಸಿ ಮುಂದೆ  ಫಿರ್ಯಾದಿ ²æà «.J¸ï. »gÉêÀÄoÀ ¹¦L °AUÀ¸ÀÄUÀÆgÀ ªÀÈvÀÛ gÀ«UÉ  ಮಟಕಾ ಜೂಜಾಟ ನಡೆಯುತ್ತಿದೆ ಅಂತಾ §AzÀ ಮಾಹಿತಿ ನೀಡಿದ ಮೇರೆಗೆ ಡಿ.ಎಸ್.ಪಿ ರವರ ಮಾರ್ಗದರ್ಶನದಲ್ಲಿ, ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಸಂಜೆ 5-30 ಗಂಟೆಗೆ ಹೋಗಿ ಹೊನ್ನಳ್ಳಿ ಗ್ರಾಮದ ಅಗಸಿ ಮುಂದೆ ಸಾರ್ವ ಜನಿಕ ಸ್ಥಳದಲ್ಲಿ ಮೇಲೆ ನಮೂದಿಸಿದ UÀdzÀAqÀAiÀÄå vÀAzÉ ¹zÀÝAiÀÄå ªÀAiÀiÁ: 52 ªÀµÀð eÁ: dAUÀªÀÄ G: MPÀÌ®ÄvÀ£À ¸Á: ºÉÆ£Àß½î FvÀ£ÀÄ ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿ ಮಾಡಿ ಹಿಡಿದು ಆರೋಪಿತನಿಂದ  2420/- ರೂಪಾಯಿ ಹಾಗೂ ಒಂದು ಮಟಕಾ ನಂಬರ ಬರೆದ ಪಟ್ಟಿ, ಒಂದು ಬಾಲ್ ಪೆನ್  ವಶಪಡಿಸಿಕೊಂಡು ಇದ್ದು, ಸದರಿ ದಾಳಿ ಪಂಚನಾಮೆ, ವರದಿ ಮೇಲಿಂದ ಆರೋಪಿತರ ವಿರುದ್ದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA; 301/2017 PÀ®A 78(3) PÉ.¦ DåPïÖ    CrAiÀÄ°è ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗಿದೆ.   
     ದಿನಾಂಕ: 24/08/2017 ರಂದು ಮದ್ಯಾಹ್ನ 1-30 ರಿಂದ 2-30 ರ ಅವಧಿಯಲ್ಲಿ ಆರೋಪಿಯಾದ ಆನಂದ ತಂದೆ ಭೀಮಣ್ಣ ಮಡಿವಾಳ ಇವರು ಅಮೀನಗಡ ಗ್ರಾಮದ ಅಂಬಯ್ಯ ತಾತ ಇವರ ಕಿರಾಣಿ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಪಿಎಸ್‌‌ಐ & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಫಿತನ ವಶದಿಂದ 1] ನಗದು ಹಣ 2180/- 2] 01 ಮಟಕಾ ನಂಬರ್‌‌ ಬರೆದ ಪಟ್ಟಿ 3] ಒಂದು ಬಾಲ್‌‌ಪೆನ್ನು ಇವುಗಳನ್ನು ಜಪ್ತಿ ಪಡಿಸಿಕೊಂಡು, ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ಆ. ನಂ 02 ಷಣ್ಮುಕಪ್ಪ ತಂದೆ ಭೀಮಪ್ಪ ಗೊಲ್ಲರ್ ಸಾ:ಕವಿತಾಳ ರವರಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಒಬ್ಬ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಕವಿತಾಳ ಪೊಲೀಸ್‌‌ ಠಾಣೆಯ ಗುನ್ನೆ ನಂ:165/2017, ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ
     ದಿನಾಂಕ 25.08.2017 ರಂದು ಬೆಳಗಿನ 11.50 ಗಂಟೆ ಸುಮಾರಿಗೆ ಹಟ್ಟಿಗ್ರಾಮದ ಪಾಮನಕಲ್ಲೂರು ಕ್ರಾಸ್ ಹತ್ತಿರ ಆರೋಪಿ ಗೇಮಣ್ಣ ತಂದೆ ಮಲ್ಲಪ್ಪ ರಾಠೋಡ್ ವಯಾ: 23 ವರ್ಷ ಜಾ: ಲಂಬಾಣಿ : ಟ್ರ್ಯಾಕ್ಟರ್ ಚಾಲಕ ಸಾ: ಗೌಡೂರು ತಾಂಡಾ (ಚಾಲಕ) ಈತನು ತನ್ನ ಮಾಲೀಕನ ಮೆಸ್ಸಿ ಫರಗುಸನ್ 1035 ಡಿ. ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ: ಎಮ್..6291ಬಿಜಿ2083036, ಇಂಜನ್ ನಂ ಎಸ್33770953 ನೇದ್ದನ್ನು ಮತ್ತು ಆರೋಪಿ ಅಮರೇಶ ತಂದೆ ಆದಪ್ಪ ಹುದ್ದಾರ ವಯಾ: 20 ವರ್ಷ ಜಾ: ನಾಯಕ : ಟ್ರ್ಯಾಕ್ಟರ್ ಚಾಲಕ ಸಾ: ಗೌಡೂರು ತಾಂಡಾ (ಚಾಲಕ) ಈತನು ತನ್ನ ಮಾಲೀಕನ ಸ್ವರಾಜ್ 843 ಎಕ್ಸ್.ಎಮ್ ಕಂಪನಿಯ ಚೆಸ್ಸಿ ನಂ: ಡಬ್ಲೂ.ವಾಯ್.ಟಿ.ಎಲ್ 79628121393, ಇಂಜನ್ ನಂ ಜಿ.ಎಫ್.ಆರ್.ಜೆ.ಎಫ್13089 ನೇದ್ದರ ಟ್ರ್ಯಾಲಿಗಳಲ್ಲಿ ಮರಳು ತುಂಬಿಕೊಂಡು ಯಾವುದೇ ದಾಖಲಾತಿಗಳು ಇಲ್ಲದೇ ರಾಜ್ಯ ಸರಕಾರಕ್ಕೆ ರಾಜಸ್ವವನ್ನು ಕಟ್ಟದೆ ಅನಧಿಕೃತವಾಗಿ ಕಳ್ಳತನದಿಂದ .ಕಿ.ರೂ 3000/- ರೂ ಬೆಲೆಬಾಳುವ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ ಬಗ್ಗೆ ಖಚಿತ ಬಾತ್ಮಿಬಂದ ಮೇರೆಗೆ ಫಿರ್ಯಾದಿದಾರರು ಮತ್ತು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಮರಳು ತುಂಬಿದ ಎರಡು ಟ್ರ್ಯಾಕ್ಟರ್ ಗಳು ಮತ್ತು ಅದರ ಚಾಲಕರು ಸಿಕ್ಕಿ ಬಿದ್ದಿದ್ದು ಇರುತ್ತದೆ ಅಂತಾ ಸಿಕ್ಕಿಬಿದ್ದ ಆರೋಪಿಗಳು , ಮರಳು ತುಂಬಿದ ಟ್ರ್ಯಾಕ್ಟರ್ ಗಳನ್ನು, ಜಪ್ತಿ ಪಂಚನಾಮೆಯೊಂದಿಗೆ ಪೊಲೀಸ್ ಠಾಣೆ ಬಂದು ಹಾಜರು ಪಡಿಸಿ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 266/2017 ಕಲಂ 379 L¦¹ & 4(1)(J), 21 PÉ.JªÀiï.JªÀiï.r.Dgï PÁAiÉÄÝ-1957 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.    

UÁAiÀÄzÀ ¥ÀæPÀgÀtzÀ ªÀiÁ»w:_                                                     
     ಫಿರ್ಯಾದಿ ²æêÀÄw ¤Ã®ªÀÄä UÀAqÀ zÉêÀgÀd, ªÀAiÀÄ:40ªÀ, G:ºÉÆ®ªÀÄ£É PÉ®¸À, ¸Á:Dgï.ºÉZï.£ÀA.3, vÁ:¹AzsÀ£ÀÆgÀÄ FPÉAiÀÄ  ತಂದೆ ಭೀಮಪ್ಪನಿಗೆ ಈ ಹಿಂದೆ ಕುತ್ತಿಗೆ ಬೇನೆ ಇದ್ದಾಗ ಆರೋಪಿತನು ಸರಿಪಡಿಸುತ್ತೇನೆ ಅಂತಾ ಹೋದಾಗ ಫಿರ್ಯಾದಿದಾರಳ ತಂದೆ ಭೀಮಪ್ಪನು ಕುತ್ತಿಗೆ ಮುರಿದುಬಿಟ್ಟೀಯಾ ಬೇಡಾ ಅಂತಾ ಅಂದಿದ್ದಕ್ಕೆ «µÀÄÚªÀÄÆwð, ¸Á:gÉÊvÀ£ÀUÀgÀPÁåA¥ï, vÁ:¹AzsÀ£ÀÆgÀÄ FvÀ£ÀÄ  ಸಿಟ್ಟಿಗೆದ್ದು ನನ್ನನೇನು ತಿಳಿದಿರುವಿ ಎಂಥೆಂಥಾ ರೋಗ ಕಳೆದಿದ್ದೀನಿ ಟೈಮ್ ಬರಲಿ ನಿನ್ನನ್ನು ನೋಡಿಕೊಳ್ಳುತ್ತೇನೆ ಅಂತಾ ಅಂದು ಹೋಗಿದ್ದು, ಫಿರ್ಯಾದಿದಾರಳ ತಂದೆಗೆ ಕೆಲವು ದಿನಗಳ ಹಿಂದೆ ಚಿಕಿತ್ಸೆ ಕೊಡಿಸಿಕೊಂಡು ಮೂತ್ರ ಸರಾಗವಾಗಿ ಹೋಗಲು ಮೂತ್ರ ಹೋಗುವ ಜಾಗದಲ್ಲಿ ಪೈಪ್ ಹಚ್ಚಿಸಿಕೊಂಡು ಬಂದಿದ್ದು , ದಿನಾಂಕ:09-08-2017 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಆರ್.ಹೆಚ್.ನಂ.3 ರಲ್ಲಿ ಫಿರ್ಯಾದಿದಾರಳ ತಂದೆ ಭೀಮಪ್ಪನು ಫಿರ್ಯಾದಿದಾರಳ ಮನೆಯ ಮುಂದೆ ಕುಳಿತಿದ್ದಾಗ ಆರೋಪಿತನು ಬಂದು ಫಿರ್ಯಾದಿದಾರಳು ಮತ್ತು ಆಕೆಯ ತಂದೆ ಭೀಮಪ್ಪ ಇವರು ಬೇಡ ಅಂತಾ ಹೇಳಿದರೂ ಸಹ ಅವರ ಮಾತು ಲೆಕ್ಕಿಸದೇ ಬೆಕಂತಲೇ ಫಿರ್ಯಾದಿದಾರಳ ತಂದೆ ಭೀಮಪ್ಪನಿಗೆ ಮೂತ್ರ ಸರಾಗವಾಗಿ ಹೋಲು ವೈದ್ಯರು ಹಾಕಿದ್ದ ಪೈಪನ್ನು ಕಿತ್ತಿ, ರಕ್ತ ಸ್ರಾವವುಂಟು ಮಾಡಿ, ಗಾಯಗಳಾಗುವಂತೆ ಮಾಡಿದ್ದು ಇರುತ್ತದೆ ಅಂತಾ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದಾ ¹AzsÀ£ÀÆgÀÄ UÁæ«ÄÃt ¥Éưøï oÁuÉ UÀÄ£Éß £ÀA: 206/2017 U/S: 504, 323, 324, 506 Ipc  CrAiÀÄ°è ಗುನ್ನೆ ದಾಖಲಿಸಿಕೊಂಡಿರುತ್ತೇನೆ. 

AiÀÄÄ.r.Dgï. ¥ÀæPÀgÀtUÀ¼À ªÀiÁ»w.
     ದಿನಾಂಕ.19-08-2017 ರಂದು ಮದ್ಯಾಹ್ನ 12-00ಗಂಟೆಗೆ ಮೃತನು ಕಲ್ಲೂರು ಗ್ರಾಮದಲ್ಲಿ ತನ್ನ ಮನೆಯಲ್ಲಿದ್ದ ಹೆಂಡತಿಗೆ ಪಿರ್ಯಾದಿದಾರ ಶ್ರೀ ಭೀಮರಾಯ ತಂದೆ ವೆಂಕಟೇಶ, ಜಾತಿ: ನಾಯಕ, ವಯ-27 ವರ್ಷ,  : ಒಕ್ಕಲುತನ, ಸಾ:ಕಲ್ಲೂರು ಈತನ ತಾಯಿಯನ್ನು ಮದ್ಯಪಾನ ಮಾಡಲು ಹಣ ಕೇಳಿದಾಗ ಪಿರ್ಯಾದಿದಾರನ ತಾಯಿ ಮೃತನಿಗೆ ಮೊನ್ನೆ ಆಪರೇಶನ ಆಗಿದೆ ಕುಡಿಯುವುದು ಬೇಡ ಅಂತಾ ಹೇಳಿದ್ದಕ್ಕೆ ಮೃತನು ಬೇಜಾರಾಗಿ ತನ್ನ ಮನಸ್ಸಿಗೆ ಬೇಜಾರ ಮಾಡಿಕೊಂಡು ಕಲ್ಲೂರು ಗ್ರಾಮದಲ್ಲಿ ತಮ್ಮ ಮನೆಯೊಳಗಡೆ ಹೋಗಿ ಕ್ರಿಮಿನಾಶಕ ಔಷಧವನ್ನು ಸೇವಿಸಿ ಒದ್ದಾಡುತ್ತಿರುವಾಗ ಚಿಕಿತ್ಸೆ ಕುರಿತು ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಸೇರಿಕೆಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ವೆಂಕಟೇಶನು ಮೃತಪಟ್ಟಿರುವುದಾಗಿ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ  ರಾಯಚೂರು ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಹಾಜರಿದ್ದ ಮೃತನ ಮಗನ ಹೇಳಿಕೆ ಪಿರ್ಯಾ ದಿಯನ್ನು ಪಡೆದುಕೊಂಡು, ಪಿರ್ಯಾದಿ ಶಾರಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಯು.ಡಿ.ಆರ್. ನಂ 17/2017 ಕಲಂ 174 ಡಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 25.08.2017 gÀAzÀÄ 73 ¥ÀææPÀgÀtUÀ¼À£ÀÄß ¥ÀvÉÛ ªÀiÁr 15,200/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.