Thought for the day

One of the toughest things in life is to make things simple:

29 Jul 2017

Reported Crimes


                                                                         

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಗಾಯದ ಪ್ರಕರಣದ ಮಾಹಿತಿ:-

                   ದಿನಾಂಕ- 27/07/2017 ರಂದು ಸಂಜೆ 1830 ಗಂಟೆಗೆ ಪಿರ್ಯಾದಿ ಶ್ರೀಮತಿ ಪಿ.ಸುಬ್ಬಲಕ್ಷ್ಮೀ ಗಂಡ ದಿ.ಪಿ.ರಾಮಲು 65 ವರ್ಷ ಕಮ್ಮಾ ಮನೆಕೆಲಸ ಸಾ. ಬಾಲಯ್ಯಕ್ಯಾಂಪ  ತಾ. -ಸಿಂಧನೂರ ರವರು ಠಾಣೆಗೆ ಹಾಜರಾತಿ ಗಣಕಿಕೃತ ದೂರನ್ನು ಸಲ್ಲಿಸಿದ್ದು ಸಾರಾಂಶವೆನೆಂದರೆ ದಿನಾಂಕ-27/07/2017 ರಂದು ಬೆಳೆಗ್ಗೆ 7-30 ಗಂಟೆಗೆ ಪಿರ್ಯಾದಿದಾರಳು ತನ್ನ ಮನೆಯಲ್ಲಿರುವಾಗ 1] ಎನ್ ಸುಬ್ಬಾರಾವು ತಂದೆ ಸರ್ವರಾಯಡು 60 ವರ್ಷ ಕಮ್ಮಾ 2] ಎನ್ ಸಾವಿತ್ರಿ ಗಂಡ ಎನ್ ಸುಬ್ಬಾರಾವು 55 ವರ್ಷ ಕಮ್ಮಾ 3] ಎನ್ ಪವನ್ ಕುಮಾರ ತಂದೆ ಎನ್ ಸುಬ್ಬಾರಾವು 35 ವರ್ಷ ಕಮ್ಮಾ 4] ಪಿ.ನಾಗಲಕ್ಷ್ಮಿ ಗಂಡ ಬ್ರಹ್ಮಯ್ಯ 30 ವರ್ಷ ಕಮ್ಮಾ  ಸಾ:ಎಲ್ಲರೂ ಜಾ:ಕಮ್ಮಾ ಸಾ:ಬಾಲಯ್ಯ ಕ್ಯಾಂಪ್ ಇವರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಬಂದು ಪಿರ್ಯಾದಿ ಮನೆಯಲ್ಲಿ ಪ್ರವೇಶ ಮಾಡಿ ಕೈಯಲ್ಲಿ ಮಚ್ಚು ಕೊಡ್ಲಿ ಹಿಡಿದುಕೊಂಡು ಪಿರ್ಯಾದಿದಾರಳಿಗೆ ನಿನ್ನ ಮಗ ಬ್ರಹ್ಮಯ್ಯ ಎಲ್ಲಿದ್ದಾನೆ ಎಂದು ಗದ್ದರಿಸುತ್ತಾ ಮನೆಯಲ್ಲಿದ್ದ ಪಿರ್ಯಾದಿದಾರಳನ್ನು ಕೂದಲು ಹಿಡಿದು ಎಳೆದಾಡಿ ಹೊಟ್ಟೆಗೆ ಒದ್ದಿದ್ದು ಅಲ್ಲದೆ ಬಡಿಗೆಯಿಂದ ಬೆನ್ನಿಗೆ ಹೊಡೆದಿದ್ದರಿಂದ ಒಳಪೆಟ್ಟಾಗಿದ್ದು ನಂತರ ಪಿರ್ಯಾದಿದಾರಳನ್ನು ಸೀರೆ ಹಿಡಿದು ಎಳೆದು ಮೈಮುಟ್ಟಿ ಎಳೆದಿರುತ್ತಾರೆ ಆರೋಪಿತರು ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದು ನಂತರ ಆರೋಪಿತರು ಈ ದಿನ ನಿನ್ನನ್ನು ಬಿಟ್ಟಿದ್ದೇವೆ ಇನ್ನೊಂದು ಸಲ ನಿನ್ನ ರುಂಡವನ್ನು ಮಾರಕಾಸ್ತ್ರಗಳಿಂದ ಕತ್ತರಿಸುತ್ತೇವೆ ಅಂತಾ ಕೂಗುತ್ತಾ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಬಂದಿರುತ್ತಾರೆ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿದ್ದ ಗಣಕಿಕೃತ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ 168/17 ಕಲಂ 448.354.323.324,504,506(2) ಸಹಿತ 34 .ಪಿ.ಸಿ ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ.
ಮಾನಹಾನಿ ಪ್ರಕರಣದ ಮಾಹಿತಿ.
     ದಿನಾಂಕ:27.07.2017 ರಂದು ಸಂಜೆ 9.00 ಗಂಟೆಗೆ ಪಿರ್ಯಾದಿದಾರಳಾದ ¨ÉÆÃgÀªÀé UÀAqÀ ªÉÄʯÁgÀ¥Àà ªÉÄÃn ªÀAiÀĸÀÄì;43 ªÀµÀð eÁ:  PÀÄgÀħgÀ G: PÀÆ°PÉ®¸À ¸Á: PÉÆêÀÄ£ÀÆgÀÄ ಈಕೆಯು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ:25.07.2017 ರಂದು ಬೆಳಿಗ್ಗೆ 10.00 ಗಂಟೆಗೆ ಪಿರ್ಯಾದಿದಾರಳ ಮಗಳಾದ ವನೀತಾ ಈಕೆಯು ತನ್ನ ಮನೆಯ ಮುಂದೆ ಬಟ್ಟೆ  ತೊಳೆಯುತ್ತಿದ್ದಾಗ ಬಟ್ಟೆ ತೊಳೆದ ನೀರು ದಾರಿಗೆ ಬರುತ್ತದೆ ಅಂತಾ ಆರೋಪಿ ನಂ. 01 £ÁUÀªÀÄä UÀAqÀ ZÀAzÀ¥Àà ¨ÁzÀªÁqÀV ಈಕೆಯು ಪಿರ್ಯಾದಿ ಮಗಳಾದ ವನೀತಾ ಇವಳೊಂದಿಗೆ ಜಗಳ ಮಾಡುತ್ತಿದ್ದಾಗ ಬಾಯಿ ಮಾಡುವುದನ್ನು ಕೇಳಿ ಆರೋಪಿ ನಂ.02 CªÀÄgÉñÀ vÀAzÉ ZÀAzÀ¥Àà ¨ÁzÀªÁqÀV & 03 «zÁå UÀAqÀ CªÀÄgÉñÀ ¥À¯ÉèÃzÀ ¸Á: PÉÆêÀÄ£ÀÆgÀÄ ನೇದ್ದವರು  ತಮ್ಮ ಮನೆಯಿಂದ ಬಂದು  ಪಿರ್ಯಾದಿ ಮಗಳೊಂದಿಗೆ ಜಗಳ ಮಾಡುತ್ತಿದ್ದಾಗ ಪಿರ್ಯಾದಿದಾರಳು ಜಗಳ ಬಿಡಿಸಿಕೊಳ್ಳಲು ಹೋದಾಗ ಪಿರ್ಯಾದಿಗೆ ಎಲ್ಲರೂ ಸೇರಿ ಕೈಗಳಿಂದ  ಹೊಡೆದು ಅವಾಚ್ಯವಾಗಿ ಬೈದು ಅದರಲ್ಲಿ -2 ಇವನು ಪಿರ್ಯಾದಿಯ ಸೀರೆ ಜಂಪರ ಹಿಡಿದು ಏಳದಾಡಿ ಹರಿದು & ಕೂದಲು ಹೀಡಿದು ಏಳದಾಡಿ ಸಾರ್ವಜನಿಕ ಸ್ಥಳದಲ್ಲಿ  ಮಾನ ಹಾನಿ ಮಾಡಿದ್ದು ಇರುತ್ತದೆ. ಮತ್ತು ಇವರದು ಬಹಳ ಆಗಿದೆ ಇವತ್ತು ಮುಗಿಸಿ ಬೀಡ್ರಿ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ  ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
              ದಿನಾಂಕ 27.07.2017 ರಂದು ಬೆಳಿಗ್ಗೆ 9.30 ಗಂಟೆ ಸುಮಾರಿಗೆ ಫಿರ್ಯಾದಿ ಶ್ರೀಮತಿ ದೇವಮ್ಮ ಗಂಡ ಶಿವಪ್ಪ ವಯಾ: 20 ವರ್ಷ ಜಾ: ನಾಯಕ : ಮನೆಗೆಲಸ ಸಾ: ಯರಜಂತಿ ತಾ: ಲಿಂಗಸ್ಗೂರು ರವರುತನ್ನ ಮಗಳಿಗೆ ಆರಾಮ ಇಲ್ಲದ ಕಾರಣ ತನ್ನ ಗಂಡನಾದ ಶಿವಪ್ಪನೊಂದಿಗೆ ಆಕೆಯನ್ನು ತೋರಿಸುವದಕ್ಕಾಗಿ ಮೋಟಾರ್ ಸೈಕಲ್ ನಂ ಕೆ.36 ವಿ 0731 ನೇದ್ದರಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಮೋಟಾರ್ ಸೈಕಲ್ ನಂ ಕೆ.28 ಎಲ್ 5382 ನೇದ್ದರ ಚಾಲಕ UÉÆëAzÀ vÀAzÉ gÀAUÀ¥Àà ¥ÉÆ°Ã¸ï ¥ÁnÃ¯ï ªÀAiÀiÁ: 22 ªÀµÀð ¸Á: AiÀÄgÀdAw ಈತನು  ತನ್ನ ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಗಾಡಿಗೆ ಡಿಕ್ಕಿಪಡಿಸಿದ್ದರಿಂದ ಫಿರ್ಯಾದಿಗೆ ಸಾದಾ ಸ್ವರೂಪದ ಮತ್ತು ಆಕೆಯ ಗಂಡನಾದ ಶಿವಪ್ಪನಿಗೆ ತಲೆಗೆ ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ ಹೇಳಿಕೆ ಇದ್ದ ಮೇರೆಗೆ ºÀnÖ ¥Éưøï oÁuÉ. ಗುನ್ನೆ ನಂ: 223/2017 PÀ®A: 279, 337, 338, L¦¹ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ PÉÊಕೊಂಡಿರುತ್ತಾರೆ.

           ದಿ.28.07.2017 ರಂದು ಬೆಳಿಗ್ಗೆ 8.30 ಗಂಟೆಗೆ ಫಿರ್ಯಾದಿ gÁªÀÄtÚ vÀAzÉ ±ÀAPÀæ¥Àà gÁoÉÆÃqÀ, ªÀAiÀiÁ.27 ªÀµÀð, eÁw.®A¨Át G.SÁ¸ÀV ªÁºÀ£À ZÁ®PÀ ¸Á.§AiÀiÁå¥ÀÆgÀ vÁAqÁ. FvÀ£À ಮಗನಾದ ಮೃತ ದಿಲೀಪಕುಮಾರ ಈತನು ಬಯ್ಯಾಪೂರ ಗ್ರಾಮದಲ್ಲಿರುವ ಶ್ರೀ ಅನ್ನದಾನಗೌಡ ಪಾಟೀಲ ಆಂಗ್ಲ ಮಾದ್ಯಮ ಶಾಲೆಗೆ ಹೋಗಲು ನಾಗರಾಳ-ಬಯ್ಯಪೂರ ಮುಖ್ಯ ರಸ್ತೆಯಲ್ಲಿ ನಿಂತುಕೊಂಡಿದ್ದಾಗ, ಶಾಲಾ ಬಸ್ ನಂ.ಕೆಎ-19-ಬಿ-759 ನೇದ್ದರ ಚಾಲಕ ಮಂಜುನಾಥನು ಬಸ್ಸನ್ನು ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳಲು ನಿಲ್ಲಿಸಿದ್ದು, ಆಗ ¢°Ã¥ÀPÀĪÀiÁgÀ vÀAzÉ gÁªÀÄtÚ ªÀAiÀiÁ.5 ªÀµÀð, eÁw.®A¨ÁtÂ, ¸Á.§AiÀiÁå¥ÀÆgÀ vÁAqÁ.F ¨Á®PÀ£ÀÄ ಬಸ್ಸನ್ನು ಹತ್ತಲು ಬಸ್ಸಿನ ಮುಂದಿನಿಂದ ಹೋಗುತ್ತಿರುವಾಗ ಬಸ್ ಚಾಲಕ ಬಸ್ಸನ್ನು ಜೋರಾಗಿ ನಡೆಸಿಕೊಂಡು ಬಸ್ಸಿನ ಮುಂದೆ ಹೋಗುತ್ತಿರುವ ಬಾಲಕನಿಗೆ ಟಕ್ಕರ ಕೊಟ್ಟಿದ್ದರಿಂದ ಬಾಲಕನಿಗೆ ತಲೆಗೆ ಮತ್ತು ಕಾಲಿಗೆ ಭಾರಿ ರಕ್ತ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ.AvÁ EzÀÝ zÀÆj£À ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA: 183/2017 PÀ®A.279, 304(J) L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ಅಕ್ರಮ ಮರುಳು ಜಪ್ತಿ ಪ್ರಕರಣದ ಮಾಹಿತಿ.
     ದಿನಾಂಕ 27.07.2017 ರಂದು ಸಂಜೆ 6-15 ಗಂಟಗೆ ಆರೋಪಿ  ಕೆಂಪು ಬಣ್ಣದ ಮಹಿಂದ್ರಾ ಕಂಪನಿಯ ಟ್ರಾಕ್ಟರ್ 575 ಡಿಐ ಇಂಜೀನ್/ಚೆಸ್ಸಿಸ್ ನಂಬರ್ ZKZCO1146 ಇದಕ್ಕೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಟ್ರಾಲಿಯ ಚಾಲಕನು ಮುಕ್ಕುಂದ ಗ್ರಾಮದ ಹತ್ತಿರ ಇರುವ ತುಂಗಭದ್ರ ನದಿಯಿಂದ ಸರಕಾರಕ್ಕೆ ರಾಜಧನ ಪಾವತಿಸದೆ ಅನಧಿಕೃತವಾಗಿ ಮತ್ತು ಕಳ್ಳತನದಿಂದ ಮರಳನ್ನು ತುಂಬಿಕೊಂಡು ರೌಡಕುಂದ ಗ್ರಾಮದ ಮುಖಾಂತರ ಸಿಂಧನೂರಕ್ಕೆ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಪಿ.ಎಸ್. ರವರು ಸಿಬ್ಬಂದಿಯವರೊಂದಿಗೆ ಹೋಗಿ ರೌಡಕುಂದ ಕ್ರಾಸ ಅಂಬಾದೇವಿ ಕಮಾನ ಹತ್ತಿರ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ವಶಕ್ಕೆ ಪಡೆದುಕೊಂಡು ಬಂದಿದ್ದು ಆರೋಪಿ ಟ್ರಾಕ್ಟರ್ ಚಾಲಕನು ದಾಳಿ ಕಾಲಕ್ಕೆ ಓಡಿ ಹೋಗಿರುತ್ತಾನೆ. ಸದರಿ ಟ್ರಾಕ್ಟರ್ ಚಾಲಕನು ತಮ್ಮ ಮಾಲಿಕರು ಹೇಳಿದಂತೆ ಮರಳು ಸಾಗಾಣಿಕೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 181/2017. ಕಲಂ. 42, 44 ಕೆ.ಎಂ.ಎಂ.ಸಿ.ಅರ್.ರೂಲ್-1994, 4(1),4(1-) ಎಂ.ಎಂ.ಆರ್.ಡಿ, 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
    
      ದಿನಾಂಕ 27/07/2017 ರಂದು ರಂದು 15-00 ಗಂಟೆಯಿಂದ 16-00 ಗಂಟೆಯ ಅವಧಿಯಲ್ಲಿ  ಕವಿತಾಳ ಪೊಲೀಸ್‌‌ ಠಾಣಾ ವ್ಯಾಪ್ತಿಯ ಗುಡಿಹಾಳ್ ಗ್ರಾಮದ ಪಕ್ಕದಲ್ಲಿರುವ ಹಳ್ಳದಲ್ಲಿ ಆರೋಪಿ ವೀರೇಶ ತಂದೆ  ದುರಗಪ್ಪ ವಯಸ್ಸು 27 ವರ್ಷ ಜಾ: ಹರಿಜನ  ಉ: ಡ್ರೈವರ್ ಕೆಲಸ ಸಾ: ಸಾನಬಾಳ್ ತಾ: ಲಿಂಗಸ್ಗೂರು ಈತನು ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೇ ಅಕ್ರಮವಾಗಿ ಟ್ರ್ಯಾಕ್ಟರು ಟ್ರಾಲಿಯಲ್ಲಿ ಅರ್ದದಷ್ಟು ಮರಳನ್ನು ತುಂಬಿ ಇನ್ನು ತುಂಬುತ್ತಿರುವಾಗ ದಾಳಿ ಮಾಡಿ ಆರೋಪಿತನನ್ನು ಹಿಡಿದು ವಿಚಾರಿಸಿದಾಗ  ಮರಳನ್ನು ತೆಗೆದುಕೊಂಡು ಹೋಗಲು ಯಾವುದೇ ಪರ್ಮಿಟ್‌ ಇರುವುದಿಲ್ಲ, ಮತ್ತು ಟ್ರಾಕ್ಟರ್ ಮಾಲಕನ ಆದೇಶದಂತೆ ಮರಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುವುದಾಗಿ ತಿಳಿಸಿದ್ದರ ಮೇರೆಗೆ ಪಂಚರ ಸಮಕ್ಷಮದಲ್ಲಿ  ಟ್ರಾಕ್ಟರ & ಟ್ರಾಲಿಯನ್ನು ಮರಳು ಸಮೇತ & ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಪಂಚನಾಮೆಯನ್ನು ಹಾಜರು ಪಡಿಸಿದ್ದರ ಮೇರೆಗೆ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ: 127/2017 ಕಲಂ:3,42,43, ಕೆಎಂಎಂಸಿ ರೂಲ್ಸ್‌-1994 & ಕಲಂ:4,4[1-ಎ],21 ಎಂಎಂಡಿಆರ್‌-1957 & 379 ಐಪಿಸಿ ಮತ್ತು ಕಲಂ-181. ಐಎಂವಿಯಾಕ್ಟ  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಮಟ್ಕಾದಾಳಿ ಪ್ರಕರಣದ ಮಾಹಿತಿ.
     ದಿನಾಂಕ 27-07-2017 ರಂದು 18.10 ಗಂಟೆಗೆ ಮಸ್ಕಿ ದೇವಾಂಗ ಮಠದ ಹತ್ತಿರದ ಸಾರ್ವಜನಿಕ ಸ್ಥಳದ ವಿದ್ಯುತ್ತ ಲೈಟಿನ್ ಬೆಳಕಿನಲ್ಲಿ ತನ್ನ ಸ್ವಂತ ಲಾಭಕ್ಕಾಗಿ ಮಟಕಾ ಜೂಜಾಟದಲ್ಲಿ ತೊಡಗಿ ಸಾರ್ವಜನಕರಿಂದ ಹಣ ಪಡೆದುಕೊಳ್ಳುತ್ತಾ ಚೀಟಿ ಬರೆದುಕೊಡುತ್ತಿರುವದಾಗಿ ಬಾತ್ಮಿ ಬಂದ ಮೇರಗೆ ಪಿರ್ಯಾದಿದಾರರು  ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಸಿಪಿಐ ಸಾಹೇಬರ ಮಾರ್ಗದರ್ಶನದಲ್ಲಿ 19.00 ಗಂಟೆಗೆ ಸ್ಥಳಕ್ಕೆ ಹೋಗಿ ಆರೋಫಿ ಬಸವಂತಪ್ಪ ತಂದೆ ಅಂಬಣ್ಣ ಸಿಂಗಂಡಿ, 65 ವರ್ಷ, ದೇವಾಂಗ ಸಾ: ಪತ್ತಾರ ಓನಿ ಮಸ್ಕಿ ಈತನು ತನ್ನ ಸ್ವಂತ ಲಾಭಕ್ಕಾಗಿ ಮಟಕಾ ಜೂಜಾಟದಲ್ಲಿ ತೊಡಗಿ ಸಾರ್ವಜನಕರಿಂದ 01 ರೂಪಾಯಿಗೆ 80 ರೂ ಕೊಡುವದಾಗಿ ಕೂಗಿಹೇಳಿ ಜನರಿಂದ ಒಬ್ಬ ಹಣ ಪಡೆದುಕೊಂಡು ಚೀಟಿ ಬರೆದುಕೊಡುತ್ತಿದ್ದಾಗ ಸದ್ರಿ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಆತನಿಂದ ಮಟಕಾ ನಂಬರ್ ಬರೆದ ಒಂದು ಚೀಟಿ, ಒಂದು ಬಾಲ್ ಪೆನ್ ಹಾಗೂ ನಗದು ಹಣ 950/- ರೂ ದೊರೆತಿದ್ದು, ಪಂಚರ ಸಹಿ ಚೀಟಿಯೊಂದಿಗೆ ಜಪ್ತಿ ಮಾಡಿ ಆರೋಪಿ ವಿರುದ್ದ ಕ್ರಮ ಕೈಗೊಳ್ಳುವಂತೆ ಪಂಚನಾಮೆಯನ್ನು ಹಾಜರು ಪಡಿಸಿದ್ದರಿಂದ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 177/2017 ಕಲಂ 78 (111)  ಕೆ,ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
¸ÀAZÁgÀ ¤AiÀĪÀÄ G®èAWÀ£É,   ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.07.2017 gÀAzÀÄ 99 ¥ÀææPÀgÀtUÀ¼À£ÀÄß ¥ÀvÉÛ ªÀiÁr 18,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.