Thought for the day

One of the toughest things in life is to make things simple:

19 Jul 2017

Reported Crimes


                                                                              

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁºÀw.
     ದಿನಾಂಕ:- 18-07-2017 ರಂದು ಮದ್ಯರಾತ್ರಿ 2-00 ಗಂಟೆ ಸುಮಾರಿಗೆ ಮೇಲ್ಕಂಡ ದೂರುದಾರ GªÉÄñÀ vÀAzÉ ¨Á®¥Àà ¨sÀdAwæ 32 ªÀµÀð GzÉÆåÃUÀ PÀÆ°PÉ®¸À ¸Á,ªÀÄgÀ½ ಒಂದು ಲಿಖಿತ ದೂರನ್ನು ತಂದು ಹಾಜರುಪಡಿಸಿದ್ದು ಸಾರಂಶವೆನೆಂದರೆ,  ನಿನ್ನೆ ದಿ.17-07-2017 ರಂದು ಸಂಜೆ 6-30 ಗಂಟೆ ಸುಮಾರಿಗೆ ತಾನು ತನ್ನ ಮನೆಯಲ್ಲಿರುವಾಗ ತನ್ನ ದೊಡ್ಡಪ್ಪ ಹುಲಗಪ್ಪ ಮತ್ತು ವಂದಾಲಿ ಗ್ರಾಮಾದ ಶರಣಪ್ಪಗೌಡ ರವರು ಕೂಡಿಕೊಂಡು ಟಾಟಾ ಎಸಿ ವಾಹನದಲ್ಲಿ ತನ್ನ ಅಣ್ಣ ಬಸವರಾಜನನ್ನು ಹಾಕಿಕೊಂಡು ಬರುವುದನ್ನು ನೋಡಿ, ಬಸವರಾಜನ ತಲೆಗೆ ರಕ್ತಗಾಯವಾಗಿರುವುದನ್ನು ನೋಡಿ ಏನಾಯಿತು ಎಂದು ತನ್ನ ದೊಡ್ಡಪ್ಪ ಹುಲಗಪ್ಪನನ್ನು ಕೇಳಿದಾಗ ಬಸವರಾಜನು ಮೋಟಾರ ಸೈಕಲ್ ನಂ ಕೆಎ-37/ಆರ್-9722 ನೇದ್ದನ್ನು ನಡೆಸಿಕೊಂಡು ತುರುಡಗಿ-ವಂದಾಲಿ ರಸ್ತೆಯ ಮೇಲೆ ನಿಮ್ಮ ಹೊಲದ ಹತ್ತಿರ ತುರುಡಗಿ ಕಡೆಯಿಂದ ಬರುತ್ತಿರುವಾಗ ಎದುರಿನಿಂದ ಯಾವುದೋ ಒಂದು ಟಾಟಾ ಎಸಿ ವಾಹನ ವೇಗವಾಗಿ ನಡೆಸಿಕೊಂಡು ಬಂದು ಬಸವರಾಜನ ಮೋಟಾರ ಸೈಕಲ್ಗೆ ಟಕ್ಕರ್ ಕೊಟ್ಟು ವಾಹನವನ್ನು ನಿಲ್ಲಿಸದೆ ಆಗೆಯೇ ನಡೆಸಿಕೊಂಡು ಹೋಗಿದ್ದು ಇರುತ್ತದೆ. ಅದರಿಂದ ಬಸವರಾಜನು ಗಾಯಗೊಂಡಿದ್ದರಿಂದ ಆತನನ್ನು ಶರಣಪ್ಪಗೌಡ ರವರ ಟಾಟಾ ಎಸಿ ವಾಹನದಲ್ಲಿ ಹಾಕಿಕೊಂಡು ಬಂದಿರುತ್ತೇವೆ ಎಂದು ತಿಳಿಸಿದನು. ನಂತರ ಎಲ್ಲರು ಕೂಡಿಕೊಂಡು ಚಿಕಿತ್ಸೆ ಕುರಿತು ನನ್ನ ಅಣ್ಣ ಬಸವರಾಜನನ್ನು ಚಿಕಿತ್ಸೆ ಕುರಿತು ಮೊದಲು ಮುದಗಲ್ ಮತ್ತು ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಲಿಂಗಸ್ಗೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಲಾಗಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 8-00 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆಂದು ಇದ್ದ ಸಾರಾಂಶದ ಮೇಲಿಂದ ಮುದಗಲ್ಲ್ ಪೊಲೀಸ್ ಠಾಣೆ ಗುನ್ನೆ ನಂಬರ 176/2017 PÀ®A 279, 304 () L¦¹ ªÀÄvÀÄÛ 187 LJªÀiï « PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡಿದ್ದು ಇರುತ್ತದೆ.

     ದಿನಾಂಕ;-18.07.2017 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ  ರವುಡಕುಂದಾ ಗ್ರಾಮದಲ್ಲಿ ಹೊಸದಾಗಿ ಕಟ್ಟುತ್ತಿರುವ ಗೊಬ್ಬರಕಲ್ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಮೆಟ್ಟಿಲು ಹತ್ತಿರ ಫಿರ್ಯಾದಿದಾರಳ ಶ್ರೀಮತಿ ಶಕುಂತಲಾ ಗಂಡ ಮಲ್ಲಯ್ಯ ಹಳೆಮನೆ, ವಯ:21, ಜಾ:ಕುರುಬರು, ಸಾ:ಗೊಬ್ಬರಕಲ್, ತಾ:ಸಿಂಧನೂರು  ಈಕೆಯ ಗಂಡನಾದ ಮಲ್ಲಯ್ಯ ಈತನು ನಿಂತಿದ್ದಾಗ ಸದರಿ ದೇವಸ್ಥಾನದ ಗರ್ಭಗುಡಿಯ ಕತ್ರಿಕಲ್ಲು ಎತ್ತಲು ಗುಡಿಯ ಹಿಂದುಗಡೆ ಆರೋಪಿತನಾದ ಬಾಷಾಸಾಬ್ ಕ್ರೇನ್ ನಂ.ಕೆಎ-36/ಬಿ-3271 ನೇದ್ದರ ಚಾಲಕ, ಸಾ:-ಸಿಂಧನೂರು ಮತ್ತು ತಾನು ಚಾಲನೆ ಮಾಡುತ್ತಿದ್ದ ಕ್ರೇನ್ ನಂ. ಕೆಎ-36/ಬಿ-3271 ನೇದ್ದನ್ನು ಸಮತಟ್ಟಾದ ನೆಲದಲ್ಲಿ ನಿಲ್ಲಿಸದೇ ನಿರ್ಲಕ್ಷ್ಯತನದಿಂದ ಕಲ್ಲನ್ನು ಕ್ರೇನದಿಂದ ಗರ್ಭಗುಡಿಯ ಮೇಲಕ್ಕೆ ಎತ್ತಿದಾಗ ಕ್ರೇನ್ ತೆಗ್ಗು ಇರುವ ಕಡೆಗೆ ಜೋಲಿಯಾಗಿ ಎಡಮಗ್ಗಲಾಗಿ ಪಲ್ಟಿಯಾಗಿದ್ದರಿಂದ ಕ್ರೇನ್ ಎತ್ತಿದ ಕಲ್ಲು ಮೆಟ್ಟಿಲು ಹತ್ತಿರ ನಿಂತಿದ್ದ ಮಲ್ಲಯ್ಯನ ಬಲಗಾಲು ಮತ್ತು ನಡುವಿನ ಮೇಲೆ ಬಿದ್ದು, ಬಲಗಾಲು ಕೀಲು ಹತ್ತಿರ ಭಾರಿ ರಕ್ತಗಾಯವಾಗಿ ಮುರಿದು, ನಡುವಿಗೆ ಒಳಪೆಟ್ಟಾಗಿ ಮಲ್ಲಯ್ಯನು ಅಲ್ಲಿಂದ ಕೆಳಗೆ ಬಿದ್ದು ತಲೆಗೆ ಕಲ್ಲು ಬಡಿದು ಹಣ್ಣೆತ್ತಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಮತ್ತು ಘಟನೆಯಲ್ಲಿ ಅಲ್ಲಿದ್ದ ಮಲ್ಲೇಶ್ ಈತನಿಗೂ ಗಾಯಗಾಳಗಿರುತ್ತವೆ ಅಂತಾ ಇದ್ದ ಲಿಖಿತಿ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ  ಗುನ್ನೆ ನಂಬರ 174/2017.ಕಲಂ.304(),338  ಐಪಿಸಿ ಅಡಿಯಲ್ಲಿ ಪ್ರಕರಣ ದಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಅಪಹರಣ ಪ್ರಕರಣದ ಮಾಹಿತ.
     ದಿನಾಂಕ 17-07-2017 ರಂದು ಸಂಜೆ 5-00 ಗಂಟೆಗೆ ಮೇಲ್ಕಂಡ ದೂರುದಾರ ±ÀgÀt¥Àà vÀAzÉ ©üêÀÄ¥Àà zÁ¸ÀªÁ¼À 55 ªÀµÀð eÁw ªÁ°äÃQ GzÉÆåÃUÀ PÀÆ°PÉ®¸À ¸Á.ªÀÄgÀ½ ಒಂದು ಲಿಖಿತ ದೂರನ್ನು ತಂದು ಹಾಜರುಪಡಿಸಿದ್ದು ಸಾರಂಶವೆನೆಂದರೆ, ದಿನಾಂಕ 01-07-2017 ರಂದು ರಾತ್ರಿ 9-00 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿ ರೇಣುಕಮ್ಮ ಮತ್ತು ನನ್ನ ಮಗಳು ಶ್ರೀದೇವಿ ಮನೆಯಲ್ಲಿ ಊಟ ಮಾಡಿದ ನಂತರ ನಾನು ನನ್ನ ಹೆಂಡತಿ ಮನೆ ಮ್ಯಾಳಗಿ ಮೇಲೆ ಮಲಗಿಕೊಳ್ಳಲು ನನ್ನ ಮಗಳಿಗೆ ಬರಲು ಹೇಳಿ ಹೋದೇವು. ಬಹಳ ಹೊತ್ತಾದರು ನನ್ನ ಮಗಳು ಬರದಿದ್ದರಿಂದ ನಾನು ಕೆಳಗೆ ಇಳಿದು ನೋಡಲಾಗಿ ನನ್ನ ಮಗಳು ಮನೆಯಲ್ಲಿ ಇರಲಿಲ್ಲ. ನಂತರ ಅಲ್ಲಲ್ಲಿ ಹುಡಕಾಡಲಾಗಿ ಸಿಗಲಿಲ್ಲಾ. ಬೇರೆ ಬೇರೆ ಊರುಗಳಲ್ಲಿ ಹುಡುಕಾಡಿದರೂ ಸಿಗಲಿಲ್ಲಾ, ನನ್ನ ಮಗಳನ್ನು ಯಾರೋ ಅಪಹರಿಸಿಕೊಂಡು ಹೋಗಿರಬಹುದೆಂದು ಸಂಶಯವಿರುತ್ತದೆ.  ಕಾರಣ ನನ್ನ ಮಗಳನ್ನು ಪತ್ತೆಹಚ್ಚಿ ಕೊಡಲು ವಿನಂತಿ ಇರುತ್ತದೆ. ಅಂತಾ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ  175/2017 PÀ®A 366(J), L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.    

ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-
           ದಿನಾಂಕ 16-7-17 ರಂದು 1430 ಗಂಟೆ ಸುಮಾರಿಗೆ 1) ಬಸವರಾಜ ತಂದೆ ಹನುಮಂತ  2)ಚಂಗಳಮ್ಮ ಗಂಡ ಹನುಮಂತ 3)ಕ್ರಿಷ್ಣಮೂರ್ತಿ ತಂದೆ ಅಂಬಣ್ಣ   4) ವೀರಭದ್ರಪ್ಪ ತಂದೆ ಹನುಮಂತ 5)ಮುದುಕಪ್ಪ 6)ದುರುಗಮ್ಮ ಗಂಡ ಹನುಮಂತ ಸಾ:ಗೋನಾಳ     7) ಹನುಮಂತ ತಾಯಿ ದುರುಗಮ್ಮ ಸಾ: ಗೋನಾಳ   EªÀgÀÄUÀ¼ÀÄ ಸೇರಿ ಜಗಳ ತೆಗೆದು ಅವಾಚ್ಯ ಶಬ್ಗಗಳಿಂದ ಬೈದು  ಹೊಡೆ ಬಡೆ ಮಾಡಿ ತವರು ಮನೆಯಿಂದ ಹಣ ಬಂಗಾರವನ್ನು ತೆಗೆದುಕೊಂಡು ಬಾ ಇಲ್ಲವೆಂದರೇ ನೀನು ಮನೆ ಬಿಟ್ಟು ಹೊರಗೆ ಹೋಗು ಅಂತಾ ಬೈದಾಡುತ್ತಾ ಹೊಡೆದಿದ್ದರಿಂದ ಫಿರ್ಯಾದಿ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಾಗ ಮಸ್ಕಿ ಆಸ್ಪತ್ರಗೆ ದಾಖಲು ಮಾಡಿ, ಆಕೆಯ ತಾಯಿಗೆ ಪೋನ್ಮಾಡಿ ನಿನ್ನ ಮಗಳಿಗೆ ಲೋ ಬಿ.ಪಿ ಆಗಿದೆ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ ಬನ್ನಿ ಅಂತಾ ಹೇಳಿ ಕರೆಸಿಕೊಂಡಿದ್ದು, ಫಿರ್ಯಾದಿಗೆ ಪ್ರಜ್ಞೆ ಬಂದಾಗ ಗೊತ್ತಾಗಿದ್ದು, ಆಕೆಗೆ ಪ್ರಜ್ಞೆ ಬರಲಿ ಅಂತಾ ಮುಂಗೈ ಹತ್ತಿರ ಸಿಗರೇಟ್‌‌ನಿಂದ ಸುಟ್ಟಿದ್ದೇನೆ ಅಂತಾ ವೈಧ್ಯರ ಮುಂದೆ ಹೇಳಿದ್ದು, ಫಿರ್ಯಾದಿ ದಿನಾಂಕ 17-7-17 ರಂದು ಅಸ್ಪತ್ರೆಯಿಂದ ಬಿಡುಗಡೆ ಹೊಂದಿ ಆಕೆಯ ತಾಯಿಯೊಂದಿಗೆ  ತವರು ಮನೆ  ಅಮೀನಗಡ ಗ್ರಾಮಕ್ಕೆ ಹೋಗಿದ್ದು,  ಆಕೆ ತಾಯಿ ಮತ್ತು ಹಿರಿಯರೊಂದಿಗೆ ಚರ್ಚಿಸಿ ತಡವಾಗಿ ಬಂದು  ಪಿರ್ಯಾದಿ ನೀಡಿದ್ದು ಇರುತ್ತದೆ CAvÁ Ö  UÀAUÀªÀÄä @ ®Qëöäà UÀAqÀ §¸ÀªÀgÁeï 25 ªÀµÀð eÁw bÀ®ªÁ¢ ¸Á: §¸ÀªÀtÚ PÁåA¥ï vÁ: ªÀiÁ£À«. gÀªÀgÀÄ PÉÆlÖ zÀÆj£À ªÉÄðAzÀ PÀ«vÁ¼À oÁuÉ UÀÄ£Éß £ÀA.124/17 PÀ®A 323, 504,506, 498(J), ¸À»vÀ 149 L¦¹  & 3,4 r.¦. PÁAiÉÄÝ.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É,   ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 18.07.2017 gÀAzÀÄ 364 ¥ÀææPÀgÀtUÀ¼À£ÀÄß ¥ÀvÉÛ ªÀiÁr 63700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.