Thought for the day

One of the toughest things in life is to make things simple:

6 Jun 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
              ದಿನಾಂಕ 03/06/2017 ರಂದು ಮಧ್ಯಾಹ್ನ 12-45 ಗಂಟೆಗೆ ಫಿರ್ಯಾದಿ ಶ್ರೀಮತಿ ಫಕಿರಮ್ಮ ಗಂಡ ನಾಗಪ್ಪ ವ-37 ವರ್ಷ, ಜಾ-ನಾಯಕ ಉ-ಕೂಲಿ ಕೆಲಸ   ಸಾ: ಚೀಕಲಪರ್ವಿಕ್ಯಾಂಪ್ ತಾ-ಮಾನವಿ. EªÀgÀÄ ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು  ಅದರ ಸಾರಾಂಶವೇನೆಂದರೆ, ಫಿರ್ಯಾದಿಗೆ ಈಗ್ಗೆ 20 ವರ್ಷಗಳ ಹಿಂದೆ ನಾಗಪ್ಪ ತಂದೆ ದ್ಯಾವಪ್ಪ ವ-40 ವರ್ಷ ಜಾ-ನಾಯಕ್  ಉ-ಕೂಲಿಕೆಲಸ ಸಾ-ಚೀಕಲಪರ್ವಿ ಕ್ಯಾಂಪ್.Fತನೊಂದಿಗೆ ಮದುವೆಯಾಗಿದ್ದು ಫಿರ್ಯಾದಿಗೆ ಮದುವೆಯಾದ 16-17 ವರ್ಷಗಳವರೆಗೆ ಆರೋಪಿತನು ಫಿರ್ಯಾದಿಯೊಂದಿಗೆ ಚೆನ್ನಾಗಿದ್ದು ನಂತರ ಈಗ್ಗೆ 2-3 ವರ್ಷಗಳಿಂದ ಕುಡಿಯುವ ಚಟಕ್ಕೆ ಬಿದ್ದು, ದಿನಾಲು ಕುಡಿದು ಬಂದು ಅವಾಚ್ಯ ಶಬ್ಧಗಳಿಂದ ಬೈದು,ಕೈಗಳಿಂದ ಹೊಡೆ ಬಡೆ ಮಾಡುತ್ತಾ ಫಿರ್ಯಾದಿಯು ಕೂಲಿ ಮಾಡಿಕೊಂಡು ಬಂದ ದುಡಿದ ಹಣವನ್ನು ಕುಡಿಯಲು ಕೇಳಿದಾಗ ಹಣ ಕೊಡದಿದ್ದರೆ ಹೊಡೆ ಬಡೆ ಮಾಡುತ್ತಾ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆಯನ್ನು ನೀಡುತ್ತಾ ಬಂದು ದಿನಾಂಕ 2/06/2017 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಫಿರ್ಯಾದಿಯು ಮನೆಯಲ್ಲಿದ್ದಾಗ ಆರೋಪಿತನು ಕುಡಿದು ಬಂದು  ‘’ ಕುಡಿಯುವದಕ್ಕೆ ಹಣ ಕೊಡು’’ ಅಂತಾ ಕೇಳಿದಾಗ  ಫಿರ್ಯಾದಿಯು ‘’ನನ್ನಲ್ಲಿ ಹಣ  ಇಲ್ಲ, ನೀನಂತು ದುಡಿಯುವದಿಲ್ಲ, ನಾನು ದುಡಿದ ಹಣದಲ್ಲಿ ನಿನಗೆ ಹಣ ಕೊಟ್ಟರೆ ಮಕ್ಕಳಿಗೆ ಹೇಗೆ ಸಾಕಬೇಕು ‘’ ಅಂತಾ ಅಂದಿದ್ದಕ್ಕೆ ಆರೋಪಿತನು ಫಿರ್ಯಾದಿಯು  ‘’ ಏನಲೇ ಸೂಳೆ ನನಗೆ  ಎದುರಾಡ್ತೀಯೇನು ‘’ ಅಂತಾ ಅವಾಚ್ಯ ಶಬ್ಧಗಳಿಂದ ಬೈದು,ಕೈಗಳಿಂದ ಹೊಡೆ ಬಡೆ ಮಾಡಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 180/17 ಕಲಂ-498 (ಎ) ,504,323,506 ಐ.ಪಿ.ಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
UÉÆà ºÀvÉå ¥ÀæPÀgÀtzÀ ªÀiÁ»w:-
       ದಿನಾಂಕ:03-06-2017 ರಂದು 17.00 ಗಂಟೆಗೆ ಠಾಣೆಗೆ ಫಿರ್ಯಾದಿ ¸ÀAUÀªÉÄñÀ¸Áé«Ä vÀAzÉ «ÃgÀ¨sÀzÀæAiÀÄå ¸Á: £ÀA¢Ã±ÀégÀ UÀÄr, L.© gÉÆÃqï gÁAiÀÄZÀÆgÀÄ.EªÀರು ಠಾಣೆಗೆ ಹಾಜರಾಗಿ ಲಿಖಿತ  ದೂರು ಸಲ್ಲಿಸಿದ್ದರ ಸಾರಾಂಶ ‘’ ಈಗ್ಗೆ ದಿನಾಂಕ:26-05-2017 ರಂದು ಫಿರ್ಯಾದಿದಾರರಿಗೆ ಸಂಬಂಧಿಸಿದ ಕೆಂಪು ಕಲರಿನ  ಒಂದು ಆಕಳು ಒಂದು ಗಂಡು ಕರುವಿಗೆ ಜನ್ಮ ನೀಡಿದ್ದು, ಕರುವು ನಂದೀಶ್ವರ ಗುಡಿಯ ಸುತ್ತಾ-ಮುತ್ತಾ ಓಡಾಡುತ್ತಿದ್ದು, ಕರುವನ್ನು 1] R®AzÀgï vÀAzÉ ±ÉÃPÁëªÀ° ªÀAiÀÄ:28 ªÀµÀð, ªÀÄĹèA 2] ¸Á¢üPÀ vÀAzÉ ¯Á¯ï CºÀäzÀ 20 ªÀµÀð , ªÀÄl£À ªÁå¥ÁgÀ E§âgÀÄ ¸Á:PË¯ï §eÁgï ºÀwÛgÀ §¼Áîj,  ºÁªÀ: J.ªÀiÁgÉ¥Àà ªÀiÁf £ÀUÀgÀ ¸À¨sÉ CzsÀåPÀëgÀ ªÀÄ£ÉAiÀÄ ºÀwÛgÀ ©.Dgï.© ¸ÀPÀð¯ï, wªÀiÁä¥ÀÆgÀÄ ¥ÉÃn gÁAiÀÄZÀÆgÀÄ EªÀgÀÄUÀ¼ÀÄ ದಿನಾಂಕ:03-06-2017 ರಂದು ಸಂಜೆ 4.00 ಗಂಟೆಗೆ ಕಳ್ಳತನ ಮಾಡಿಕೊಂಡು ಹೋಗಿ ಯಾವುದೋ ಆಯುಧದಿಂದ  ಕರುವಿನ ಕುತ್ತಿಗೆ ಕೊಯಿದು , ಆಯುಧವನ್ನು ಕೆರೆಯಲ್ಲಿ ಬಿಸಾಕಿ, ಮೃತಪಟ್ಟ ಕರುವನ್ನು ಚಾಪಿಯಲ್ಲಿ ಮುಚ್ಚಿಕೊಂಡು ಹೋಗುತ್ತಿದ್ದಾಗ, ಆರೋಪಿತರಿಗೆ ಹಿಡಿದು ಮುಂದಿನ ಕಾನೂನು ಕ್ರಮ ಕೈಕೊಳ್ಳುವಂತೆ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.122/2017 ಕಲಂ.379 ಐಪಿಸಿ ಮತ್ತು  5,11 Karnataka Prevention of cow slaughter and cattle preservation act 1964 ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇದೆ.

zÁ«ÄðPÀ PÉÌ ¸ÀA§AzsÀ¥ÀlÖ ¥ÀæPÀgÀtzÀ ªÀiÁ»w:-

                ದಿನಾಂಕ: 04-06-2017 ರಂದು ಬೆಳಿಗ್ಗೆ 08-00 ಗಂಟೆ ಸಮಾರಿಗೆ ಸಿಂಧನೂರು ನಗರದ ನಟರಾಜ್ ಕಾಲೋನಿಯಲ್ಲಿ ಪವನಸಿಂಗ್ ತಂದೆ ಗೋಪಾಲಸಿಂಗ್, ವಯ:17ವ, ಜಾ:ರಜಪೂತ್ ,ಉ:ವಿದ್ಯಾರ್ಥಿ, ಸಾ:ಕೂಡಲಸಂಗಮ ಟಾಕೀಸ್ ಹಿಂದುಗಡೆ ನಟರಾಜ್ ಕಾಲೋನಿ ಸಿಂಧನೂರು FvÀ£ÀÄ ತಮ್ಮ ಮನೆಯಲ್ಲಿರುವ ಸ್ಯಾಮಸಂಗ್ ಜೆ-2 ಮೊಬೈಲದಲ್ಲಿ ತನ್ನ ಮೊಬೈಲ್ ನಂ. 9148909556 ದಿಂದ ಚತ್ರಪತಿ ಶಿವಾಜಿ ಎಂಬ ಹೆಸರಿನ ಫೇಸ್ ಬುಕ್ ಖಾತೆಯನ್ನು ತೆಗೆದು ಸದರಿ ಖಾತೆಯ ಪಾಸವರ್ಡ್ pavansingh12 ಅಂತಾ ಇಟ್ಟಿದ್ದು, ಫೇಸ್ ಬುಕ್ ಖಾತೆಯಿಂದ ಮುಸ್ಲಿಂ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಮತ್ತು ಮಕ್ಕಾ ಮಸೀದಿಗೆ ಅಪವಿತ್ರಗೊಳಿಸುವ ಉದ್ದೇಶದಿಂದ ಮಕ್ಕಾ ಮಸೀದಿಯ ಚಿತ್ರದ ಮೇಲೆ ನಾಯಿ ಕಕ್ಕಸ್ ಮಾಡುವ ಚಿತ್ರವನ್ನು ಕವರ್ ಫೋಟೋ ಆಗಿ ಹಾಕಿ ಫೆಸ್ ಬುಕನಲ್ಲಿ ಪೋಸ್ಟ್ ಮಾಡಿದ್ದು ಇರುತ್ತದೆ ಅಂತಾ ಇದ್ದ ಸ್ವಂತ ಫಿರ್ಯಾದು ಮೇಲಿಂದಾ ಸಿಂಧನೂರು ನಗರ ಠಾಣೆ . ಗುನ್ನೆ ನಂ.126/2017, ಕಲಂ.295 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
PÀ£Áß PÀ¼ÀĪÀÅ ¥ÀæPÀgÀtzÀ ªÀiÁ»w:-
               ದಿನಾಂಕ:04-06-2017 ರಂದು ಬೆಳಿಗ್ಗೆ 07-00 ಗಂಟೆಗಿಂತ ಮುಂಚಿತ ಅವಧಿಯಲ್ಲಿ ಯಾರೋ ಕಳ್ಳರು ಸಿಂಧನೂರು ನಗರದ ನಟರಾಜ್  ಕಾಲೋನಿಯಲ್ಲಿರುವ ಫಿರ್ಯಾದಿದಾರರ ಮನೆಯ ಮುಖ್ಯ ಬಾಗಿಲಿನ ಚಿಲಕದ ಕೊಂಡಿಯನ್ನು ಮೀಟಿ ಅಲ್ಮರಾದ ಡೋರನ್ನು ಮೀಟಿ ತೆಗೆದು ಅದರಲ್ಲಿಟ್ಟಿದ್ದ 1)ಐದುವರೆ ತೊಲೆ ಬಂಗಾರದ ತಾಳಿ ಚೈನ್, 2)ಎರಡು ತೊಲೆ ಬಂಗಾರದ ರುದ್ರಾಕ್ಷಿ ಚೈನ್ ,3)ಅರ್ಧ ತೊಲೆ ಬಂಗಾರದ ಬೋರಮೊಳ ಸರ ಹೀಗೆ ಒಟ್ಟು 8 ತೊಲೆಯ ಬಂಗಾರದ ಆಭರಣಗಳು .ಕಿ.ರೂ.1,20,000/- ಮತ್ತು 40000/- ದಿಂದ 50000/- ನಗದು ಹಣ ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ  CAvÁ ಶ್ರೀಕಾಂತಯ್ಯ  vÀAzÉ «gÀÄ¥ÁPÀëAiÀÄå »gÉêÀÄoÀ, 48ªÀ, eÁ: °AUÁAiÀÄvï, G: J¦JªÀiï¹ AiÀÄ°è PÀ«ÄõÀ£ï KeÉAmï, ¸Á:£ÀlgÁeï PÁ¯ÉÆä ¹AzsÀ£ÀÆgÀÄ gÀªÀgÀÄ PÉÆlÖ zÀÆj£À ªÉÄðAzÀ ಸಿಂಧನೂರು () ಠಾಣೆ ಗುನ್ನೆ 125/2017 PÀ®A 457,380 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :05.06.2017 gÀAzÀÄ 13 ¥ÀææPÀgÀtUÀ¼À£ÀÄß ¥ÀvÉÛ ªÀiÁr 1400/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.