Thought for the day

One of the toughest things in life is to make things simple:

8 May 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

PÀ¼ÀÄ«£À ¥ÀæPÀgÀtzÀ ªÀiÁ»w.
     ದಿನಾಂಕ: 06-05-2017  ರಂದು ರಾತ್ರಿ 1930 ಗಂಟೆಗೆ ಫಿರ್ಯಾದಿದಾರ  ºÉZï.PÉ.ªÀÄ°èPÁdÄð£À vÀAzÉ ºÀA¥ÀtÚ ªÀAiÀÄ:53 ªÀµÀð,°AUÁAiÀÄvÀ,MPÀÌ®ÄvÀ£À,¸Á|| »gÉÃPÉÆmÉßPÀ¯ï UÁæªÀÄ ºÁ||ªÀ|| ªÀÄ£É.£ÀA. ºÉZï.J¯ï.14 ¤Ãj£À mÁåAPï ºÀwÛgÀ ¤d°AUÀ¥Àà PÁ¯ÉÆä gÁAiÀÄZÀÆgÀÄ ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೇನಂದರೆ, ಯಾರೋ ಅಪರಿಚ ಕಳ್ಳರು ತಮ್ಮ ಮನೆಗೆ ನಕಲೀ ಬೀಗವನ್ನು ಉಪಯೋಗಿಸಿ  ಬಾಗಿಲು ತೆರೆದು ಒಳಗಡೆ ಪ್ರವೇಶ ಮಾಡಿ ಅಡುಗೆ ಮನೆಯಲ್ಲಿ ಇಟ್ಟಿದ್ದ, ಅಲಮಾರ ಮುರಿದು ಅಲಮಾರದಲ್ಲಿ ಇಟ್ಟಿದ್ದಂತಯ ಬಂಗಾರದ ಆಭರಣಗಳು ಮತ್ತು 2 ಮೊಬೈಲಗಳು ಒಟ್ಟು .ಕಿ.ರೂ.4,02,000/-  ಬೆಲೆ ಬಾಳುವವುಗಳನ್ನು ಹಾಗೂ ಕಾಗದ ಪತ್ರಗಳು ಯಾರೋ ಕಳ್ಳರು ದಿನಾಂಕ:04-05-2017 ರಂದು ರಾತ್ರಿ 2330 ಗಂಟೆಯಿಂದ ದಿನಾಂಕ:06-05-2017 ರಾತ್ರಿ 0300 ಗಂಟೆಯ ನಡುವಿನ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿದವರ ವಿರುದ್ದು ಕಾನೂನು ಕ್ರಮ ಜರುಗಿಸಿ ನನ್ನ ಸಾಮಾನುಗಳನ್ನು ಪತ್ತೆ ಮಾಡಿಕೊಂಡಬೇಕೆಂದು ನೀಡಿದ ದೂರಿನ ಮೇರೆಗೆ  ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 91/2017 ಕಲಂ 454,457.380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಯು.ಡಿ.ಆರ್. ಪ್ರಕರಣದ ಮಾಹತಿ.

ದಿನಾಂಕ 06/05/2017 ರಂದು 12-00 ಗಂಟೆಗೆ ಠಾಣೆಗೆ ಬಂದ ಪಿರ್ಯಾದಿದಾರರಾ ಯಂಕೋಬ ತಂದೆ ಸೋಮಪ್ಪ ಕಾವಲಿ ವಯಸ್ಸು 50 ವರ್ಷ ಜಾ:ನಾಯಕ ಉ:ಕೂಲಿಕೆಲಸ ಸಾ:ಬಾಗಲವಾಡ ತಾ:ಮಾನವಿ ರವರು ನೀಡಿದ ಲಿಖಿತ ಪಿರ್ಯಾದಿಯ ಸಾರಂಶವೆನೆಂದರೆ ಪಿರ್ಯಾದಿದಾರರು ಕಳೆದ 09 ವರ್ಷಗಳ ಹಿಂದೆ ತನ್ನ ಮಗಳು ದುರಗಮ್ಮಳಿಗೆ ಮದುವೆ ಮಾಡಿದ್ದು, ದುರಗಮ್ಮಳು ತನ್ನ ಗಂಡ ಮತ್ತು 03 ಜನ ಮಕ್ಕಳೊಂದಿಗೆ ಚನ್ನಾಗಿದ್ದು, ಆದರೆ ತನ್ನ ಗಂಡನು ತನ್ನ 03 ಎಕರೆ ಹೊಲದಲ್ಲಿ ಮತ್ತು ಲೀಜಿಗಿ ಮಾಡಿದ 07 ಎಕರೆ ಹೊಲದಲ್ಲಿ ಸರಿಯಾಗಿ ಬೆಳೆ ಬಾರದೇ ಇರುವದ್ದರಿಂದ ಸಂಸಾರವನ್ನು ಮತ್ತು ಮಾಡಿದ ಸಾಲವನ್ನು ಯಾವ ರೀತಿಯಾಗಿ ತೀರಿಸುತ್ತಾನೆ, ಅಂತಾ ತಿಳಿದು ತನ್ನ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 05/05/2017 ರಂದು ಸಂಜೆ 04 ರಿಂದ 05 ಗಂಟೆಯ ಅವಧಿಯಲ್ಲಿ ತನ್ನ ಗಂಡನ ಮನೆಯಲ್ಲಿ ಸೀರೆಯನ್ನು ಅಡುಗೆ ಕೊಣೆಯ ಮನೆಯ ಅಂಗುಲರ್ ಗೆ  ಹಾಕಿ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾಳೆ, ಮೃತ ದುರಗಮ್ಮಳ ಮರಣದಲ್ಲಿ ಯಾರ ಮೇಲಿಯು ಯಾವುದೇ ತರಹದ ಅನುಮಾನವಾಗಲಿ ಮತ್ತು ದೂರಾಗಲಿ ಇರುವದಿಲ್ಲ ಈ ವಿಷಯವನ್ನು ತಮ್ಮ ಸಂಬದಿಕರಿಗೆ ತಿಳಿಸಿ  ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಇದೆ ಅಂತಾ ಮುಂತಾಗಿ ಇದ್ದ ಲಿಖಿತ ಫಿರ್ಯಾದಿಯ ಮೇಲಿಂದ ಕವಿತಾಳ ಠಾಣೆಯ ಯುಡಿಅರ್ ನಂಬರು 07/2017 ಕಲಂ 174 ಸಿ ಅರ್ ಪಿಸಿ ರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

ದೊಂಬಿ ಪ್ರಕರಣದ ಮಾಹತಿ.                       
     ದಿ. 06-05-2017 ರಂದು ಮುಂಜಾನೆ 10-30 ಗಂಟೆಗೆ  ಪಿರ್ಯಾದಿದಾರನಾದ ಶೇಖರಪ್ಪ ತಂದೆ ಹನುಮಂತಪ್ಪ ಜಾತಿ:ಕಬ್ಬೇರ ವಯ-45ವರ್ಷ:ಒಕ್ಕಲುತನ,ಸಾ: ರವರು ಕಲ್ಲೂರು ಗ್ರಾಮದಲ್ಲಿ ತಮ್ಮ ಮನೆಯ ಹತ್ತಿರದ ಜಾಂಡಾ ಕಟ್ಟೆಯ ಹತ್ತಿರ ತನ್ನ ತಮ್ಮ ಭೀಮಣ್ಣನು ಅಲ್ಲಿಯೇ ಇದ್ದ ಆರೋಪಿ ಮಲ್ಲಪ್ಪನಿಗೆ ಹೊಲದ ಬದುವಿನ ಮೇಲೆ ಯಾಕೆ ಮಡಿಕೆ ಹೊಡೆಸಿದ್ದಿ ಅಂತಾ ಕೇಳಿದ್ದಕ್ಕೆ ನಿನ್ನ ಹೊಲದಲ್ಲಿ ಮಡಿಕೆ ಹೊಡೆದರೆ ನೀನೇನು ಸೆಂಟಾ ಕಿತ್ತಿಕೊಳ್ಳುತ್ತಿದ್ದಿ ಅಂತಾ ಅಲ್ಲಿಯೇ ಇದ್ದ ಆರೋಪಿತರೆಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಂದವರೆ ನಿಂದೇನಲೆ ಸೂಳೆಮಗನೆ ಅಂತಾ ಅವಾಚ್ಯವಾಗಿ ಬೈದಾಡಿ ಹನುಮಂತ್ರಾಯನು ಕಲ್ಲಿನಿಂದ ಭೀಮಣ್ಣನ ಎದೆಗೆ ಹೊಡೆದು ಗಾಯಗೊಳಿಸಿದ್ದು,ಶಂಕ್ರಪ್ಪನು ಕಟ್ಟಿಗೆಯಿಂದ ಬಲಸೊಂಟಕ್ಕೆ,ಬಲಗೈ ಹೆಬ್ಬೆಟ್ಟಿಗೆ ಹೊಡೆದು ಗಾಯಗೊಳಿಸಿ ಸೂಳೇಮಗನ್ನ ಜೀವಂತ ಸುಟ್ಟರೂ ಕೇಳುವವರಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದರಿಂದ  ಗಾಯಗೊಂಡ ಭೀಮಣ್ಣನನ್ನು ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಠಾಣೆಗೆ ಬಂದು ನೀಡಿದ ಹೇಳಿಕೆ  ಪಿರ್ಯಾದಿ ಸಾರಂಶದ ಮೇಲಿಂದ ಸಿರವಾ ಪೊಲೀಸ್ ಠಾಣೆ ಗುನ್ನೆ ನಂಬರ 105/2017 ಕಲಂ 143,147,148,323,324.504.506 ¸À»vÀ 149 L¦¹ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಮನುಷ್ಯ ಕಾಣೆ ಪ್ರಕರಣದ ಮಾಹಿತಿ.
     ಫಿರ್ಯಾದಿಯಾದ ಪರಶುರಾಮಸಾ ತಂದೆ ಮೋತಿಲಾಲಸಾ ದಲಬಂಜನ್, 37 ವರ್ಷ, ಜಾ: ಸಾವಜಿ, : ರೆಸ್ಟೋರೆಂ ಕೆಲಸ, ಸಾ: ಬಸವೇಶ್ವರ ಬಜಾರ, ಹಗರಿಬೊಮ್ಮನಹಳ್ಳಿ, ಜಿ: ಬಳ್ಳಾರಿ,  ಅಕ್ಕನ ಗಂಡನಾದ ದೇವೆಂದ್ರಸಾ ಇವರು ಮೊದಲಿನಿಂದಲೂ ಕುಡಿಯುವ ಚಟಕ್ಕೆ ಬಿದ್ದಿದ್ದು ಇತ್ತಿಚಿಗೆ ಅವರಿಗೆ ಶೂಗರ ಕಾಯಿಲೆ ಇದ್ದುದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಶೂಗರ್ ಇದ್ದರು ಕೂಡಾ ಅವರು ಕುಡಿಯುವದನ್ನು ಮುಂದುವರೆಸಿದ್ದರು. ದಿನಾಂಕ: 02-05-2017 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಫಿರ್ಯಾದಿ ಅಕ್ಕಳಾದ ಹುಲಿಗೆಮ್ಮಳು  ದೆವೆಂದ್ರಸಾ ಇವರಿಗೆ ಕುಡಿಯುವದನ್ನು ಬಿಡು ಶೂಗರ ಇದೆ ಡಾಕ್ಟರ ಮಾತ್ರೆಗಳನ್ನು ಕೊಟ್ಟಿದ್ದಾರೆ ಅವುಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಬೇಕು ನೀನು ಈ ರೀತಿ ಕುಡಿದರೇ ನಿನ್ನ ಆರೋಗ್ಯದ ಗತಿ ಕೆಡುತ್ತದೆ ಎಂದು ಹೇಳಿದ್ದಕ್ಕೆ ಸಿಟ್ಟಾಗಿ ಮನೆಯಿಂದ ಹೊರಗೆ ಹೋದವರು ಇಲ್ಲಿಯವರೆಗೆ ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ ಅಂತಾ ಫಿರ್ಯಾದಿ ಹೇಳೀಕೆ ಸಾರಾಂಶದ ಮೇಲಿಂದಾ ¹AzsÀ£ÀÆgÀÄ £ÀUÀgÀ oÁuÉ ಗುನ್ನೆ ನಂ 101/2017 ಕಲಂ: ಮನುಷ್ಯ ಕಾಣೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಕೆ ಕೈಗೊಂಡಿದ್ದು ಇರುತ್ತದೆ.  
ಮಹಿಳೆಗೆ ಕುರುಕಳ ಪ್ರಕರಣದ ಮಾಹಿತಿ.
ಫಿರ್ಯಾದಿಯ ಅನೀಸ್ ಫಾತೀಮಾ ಸಾ: ಹಟ್ಟಿ ಈಕೆಯು  ಆರೋಪಿ ಬಂದೇನವಾಜ ಈತನ ಹೆಂಡತಿಯಿದ್ದು, ಇಬ್ಬರ ನಡುವೆ ಸಂಸಾರದಲ್ಲಿ ಹೊಂದಾಣಿಕೆಯಾಗದೇ ಇದ್ದಾಗ ಆರೋಪಿ ನಂ 1, ಸಿರಾಜುದ್ದೀನ್ ನೇದ್ದವನು ಫಿರ್ಯಾದಿಗೆ ನಿನ್ನ ಸಂಸಾರ ಸರಿ ಮಾಡುತ್ತೇನೆ ಅಂತಾ ನ್ಯಾಯ ಬಗೆಹರಿಸುವ ಜವಾಬ್ದಾರಿಯನ್ನು ವಹಿಸಿಕೊಂಡು, ಆಕೆಯ ಜೊತೆ ಮಾತನಾಡುತ್ತಾ ನನ್ನ ಜೊತೆ ಒಂದು ರಾತ್ರಿ ಕಳೆಯಬೇಕು, ನನಗೆ ಸಂತೋಷಪಡಿಸಬೇಕು ಹಾಗೂ ಲೈಂಗಿಕವಾಗಿ ನನಗೆ ತೃಪ್ತಿಪಡಿಸಬೇಕು ಅಂತಾ ಆಕೆಗೆ ಕೇಳಿದ್ದು ಅದಕ್ಕೆ ಫಿರ್ಯಾದಿದಾರಳು ಆರೋಪಿ ನಂ 1 ಸಿರಾಜುದ್ದೀನ್ ನೇದ್ದವನಿಗೆ ನೀನು ನಮ್ಮ ಸಂಸಾರದಲ್ಲಿ ನ್ಯಾಯ ಮಾಡುವದು ಬೇಡ, ನಮ್ಮ ಜೊತೆ ದೇವರು ಇದ್ದಾನೆ ಅಂತಾ ಹೇಳಿದ್ದಕ್ಕೆ ಆತನು ಸಿಟ್ಟಿಗೆ ಬಂದು ನಿನ್ನ ಗಂಡ ನಿಗೆ ಸಿಗೋದಿಲ್ಲ ಹಾಗೆ ಮಾಡುತ್ತೇನೆ ಒದ್ದಾಡಿ ಒದ್ದಾಡಿ ಸಾಯಿಬೇಕು ನಿನಗೆ ಊರಲ್ಲಿ ಯಾರು ಸಹಾಯ ಮಾಡದ ಹಾಗೇ ನೋಡಿಕೊಳ್ಳುತ್ತೇನೆ ಅಂತಾ ಹೇಳಿದ್ದು ಆರೋಪಿ ನಂ 3 ಫಿರ್ಯಾದಿಯ ಗಂಡ ನೇದ್ದವನು ಫಿರ್ಯಾದಿಗೆ ಎಲೇ ಸೂಳೇ ನಿನ್ನನ್ನು ಯಾವುದೇ ಕಾರಣಕ್ಕೂ ನೆಮ್ಮದಿಯಿಂದ ಬಿಡುವದಿಲ್ಲ ಅಂತಾ ಅವಾಚ್ಯವಾಗಿ ಬೈದಾಡಿ ಕೈಗಳಿಂದ ಹೊಡೆದಿದ್ದು ಹಾಗೂ ಫಿರ್ಯಾದಿಯು ಆರೋಪಿ ನಂ 3 ಮತ್ತು ಆತನ ಮನೆಯವರ ವಿರುದ್ದ ದಿನಾಂಕ 27.04.2017 ರಂದು ದೂರು ಕೊಟ್ಟಿರುವ ವಿಷಯವನ್ನು ತಿಳಿದು ಆರೋಪಿ ನಂ 1 ನೇದ್ದವನುನೀನು ಗುರಗುಂಟಾ ಖಾಜಿ ಹತ್ತಿರ ಗಂಡನಿಂದ ಬಿಡುಗಡೆ ಮಾಡಿಕೊಂಡು ಆತನ ಮೇಲೆ ಕೇಸು ಮಾಡಿದ್ದೀಯಾ ಮುಂದಿನ ದಿನಗಳಲ್ಲಿ ನೀನು ನನ್ನ ಸೂಳೆಯಾಗಿ ಜೀವನ ಸಾಗಿಸಬೇಕು ಅಂತಾ ಅವಾಚ್ಯವಾಗಿ ಬೈದಿದ್ದು ಆರೋಪಿ ನಂ 1 ರಿಂದ 8 ನೇದ್ದವರು ಫಿರ್ಯಾದಿಗೆ ನಂಬಿಸಿ ಆಕೆಗೆ ಮೋಸ, ವಂಚನೆ ಮಾಡಿ ಆಕೆಯ ಗಂಡನಿಂದ ಅಪ್ರಮಾಣೀಕವಾದ ಬಿಡುಗಡೆ ಪತ್ರ ತಯಾರಿಸಿ ಆಕೆಯ ಕಿರ್ತಿಗೆ ಧಕ್ಕೆಯುಂಟು ಮಾಡಿದ್ದು ಇರುತ್ತದೆ ಅಂತಾ ಲಿಖಿತ ದೂರನ್ನು ಹಾಜರುಪಡಿಸಿದ್ದು ಸಾರಾಂಶದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 127/2017 ಕಲಂ  417, 420, 354(), 323, 504, 506, 149 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಕನ್ನ ಕಳುವು ಪ್ರಕರಣದ ಮಾಹಿತಿ:_

    ದಿನಾಂಕ: 06-05-2017  ರಂದು ರಾತ್ರಿ 1930 ಗಂಟೆಗೆ ಫಿರ್ಯಾದಿ ºÉZï.PÉ.ªÀÄ°èPÁdÄð£À vÀAzÉ ºÀA¥ÀtÚ ªÀAiÀÄ:53 ªÀµÀð,°AUÁAiÀÄvÀ,MPÀÌ®ÄvÀ£À,¸Á|| »gÉÃPÉÆmÉßPÀ¯ï UÁæªÀÄ ºÁ||ªÀ|| ªÀÄ£É.£ÀA. ºÉZï.J¯ï.14 ¤Ãj£À mÁåAPï ºÀwÛgÀ ¤d°AUÀ¥Àà PÁ¯ÉÆä gÁAiÀÄZÀÆgÀÄ ಈತನು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೇನಂದರೆ, ಯಾರೋ ಅಪರಿಚ ಕಳ್ಳರು ತಮ್ಮ ಮನೆಗೆ ನಕಲೀ ಬೀಗವನ್ನು ಉಪಯೋಗಿಸಿ  ಬಾಗಿಲು ತೆರೆದು ಒಳಗಡೆ ಪ್ರವೇಶ ಮಾಡಿ ಅಡುಗೆ ಮನೆಯಲ್ಲಿ ಇಟ್ಟಿದ್ದ, ಅಲಮಾರ ಮುರಿದು ಅಲಮಾರದಲ್ಲಿ ಇಟ್ಟಿದ್ದಂತಯ ಬಂಗಾರದ ಆಭರಣಗಳು ಮತ್ತು 2 ಮೊಬೈಲಗಳು ಒಟ್ಟು .ಕಿ.ರೂ.4,02,000/-  ಬೆಲೆ ಬಾಳುವವುಗಳನ್ನು ಹಾಗೂ ಕಾಗದ ಪತ್ರಗಳು ಯಾರೋ ಕಳ್ಳರು ದಿನಾಂಕ:04-05-2017 ರಂದು ರಾತ್ರಿ 2330 ಗಂಟೆಯಿಂದ ದಿನಾಂಕ:06-05-2017 ರಾತ್ರಿ 0300 ಗಂಟೆಯ ನಡುವಿನ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿದವರ ವಿರುದ್ದು ಕಾನೂನು ಕ್ರಮ ಜರುಗಿಸಿ ನನ್ನ ಸಾಮಾನುಗಳನ್ನು ಪತ್ತೆ ಮಾಡಿಕೊಂಡಬೇಕೆಂದು ನೀಡಿದ ದೂರಿನ ಮೇರೆಗೆ  gÁAiÀÄZÀÆgÀÄ ¥À²ÑªÀÄ oÁuÉ ಗುನ್ನೆ ನಂ 91/2017 ಕಲಂ 454,457.380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.



ಮೋಸದ ಪ್ರಕರಣದ ಮಾಹಿತಿ:-
     ದಿನಾಂಕ 6-5-2017 ರಂದು ಸಂಜೆ 5-00 ಗಂಟೆಗೆ ಕೋರ್ಟ್ ಕರ್ತವ್ಯ ಮಾಡುತ್ತಿರುವ ಪಿ.ಸಿ.438 ಇವರು ಮಾನ್ಯ ಜೆ.ಎಂ.ಎಫ್.ಸಿ.2 ನೇ ನ್ಯಾಯಾಲಯ ರಾಯಚೂರುನಿಂದ ಉಲ್ಲೇಖಿತಗೊಂಡಿರುವ ಖಾಸಗಿ ದೂರು ನಂ. 101/2017 ನ್ನು ಹಾಜರುಪಡಿಸಿದ್ದು ಇದರಲ್ಲಿರುವ ಸಾರಾಂಶವೇನೆಂದರೆ,  ಆರೋಪಿ ನಂ.1 1) Smt.Dilnaaz Alias Zahida W/O Late Shaik Mohiuddin Alia   S.M.Nayeem, Aged 48 Years, House Wife, R/O Flat No.204 AGAnd JB Residencym Beside Jamiya Masjid Rehmat Nagar  Bangalore.ಮತ್ತು 2 2) Miss Afreen D/O Late Shaik Mohiuddin Alias,  S.M.Nayeem,Age 21 Years, Student, R/O Flat No.204 Ag And Jb Residencym Beside Jamiya Masjid Rehmat Nagar  Bangalore.ಹಾಗೂ ಸಾಕ್ಷಿದಾರ ಎಂ.ವಹೀದುದ್ದೀನ್ ಇವರ ನಡುವೆ ಮಾನ್ಯ ಹೆಚ್ಚುವರಿ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ, ರಾಯಚೂರು ನಲ್ಲಿ ಓ.ಎಸ್.ನಂ.96/2013 ರ ಪ್ರಕಾರ ಸಿವಿಲ್ ನಡೆದಿದ್ದು ಇರುತ್ತದೆ.  ಆರೋಪಿ ನಂ. 1 ಮತ್ತು 2 ಇವರು ಆರೋಪಿ ನಂ.3   3) Sri B.K.R.Krishna Murthy Advocate And Notary (Reg No. 1351  Govt. Of India) City Court Complex,Bangalore-9.  ಈತನೊಂದಿಗೆ ಸೇರಿಕೊಂಡು ಫಿರ್ಯಾದಿ ಎಂ.ಸಲಾಹುದ್ದೀನ್ ತಂದೆ ದಿಃಎಂ.ಬಶೀರುದ್ದೀನ್ 53 ವರ್ಷ, ವ್ಯಾಪಾರ,  ಸಾಃ ಕರ್ನೂಲ್, ಹಾ:ವ: ಮನೆ ನಂ. 5-7-89/2, ನೇತಾಜಿ ನಗರ,ರಾಯಚೂರು,ಈತನ ಮೃತ ಸಹೋದರನಾದ ದಿಃಎಂ.ಬಶೀರುದ್ದೀನ್ ಈತನ ಆಸ್ತಿಯನ್ನು  ಮೋಸದಿಂದ ಪಡೆದುಕೊಳ್ಳುವ ಉದ್ದೇಶದಿಂದ ಮೃತ ದಿಃಎಂ.ಬಶೀರುದ್ದೀನ್ ಇವರ ಹೆಸರಿನಲ್ಲಿ ಸುಳ್ಳು ಮಾಹಿತಿಯುಳ್ಳ DECLARATION OF ORAL HIBA (GIFT) DEED  ನ್ನು ಸೃಷ್ಟಿಸಿ ಅದರಲ್ಲಿ ಮೃತ ದಿಃಎಂ.ಬಶೀರುದ್ದೀನ್ ಈತನ ನಕಲಿ ಸಹಿಯನ್ನು ಮಾಡಿ ಈ ರೀತಿ ತಾವು ತಯಾರಿಸಿದ ನಕಲಿ ದಾಖಲೆಯನ್ನು ದಿನಾಂಕ 5-7-2016 ರಂದು ಮೇಲ್ಕಾಣಿಸಿದ ಓ.ಎಸ್.ನಂ.96/2013 ಪ್ರಕರಣಕ್ಕೆ ಸಂಬಂಧಿಸಿ ಮಾನ್ಯ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಿ ಅಪರಾಧವೆಸಗಿರುತ್ತಾರೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ¸ÀzÀgï §eÁgï ¥Éưøï oÁuÉ, ಅಪರಾಧ ಸಂಖ್ಯೆ 62/2017 ಕಲಂ 420, 465, 468, 471 ಐ.ಪಿ.ಸಿ.ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                                                                 
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :07.05.2017 gÀAzÀÄ 163 ¥ÀææPÀgÀtUÀ¼À£ÀÄß ¥ÀvÉÛ ªÀiÁr 24900/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.