¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ರಸ್ತೆ ಅಪಘಾತ ಪ್ರಕರಣದ ಮಾಹತಿ.
ದಿನಾಂಕ 29-05-2017 ರಂದು 12.30 ಪಿ.ಎಂ. ಸುಮಾರಿಗೆ ಮೃತ ಡಿ.ಸೂರ್ಯಬಾಬು ಈತನು ಸ್ಕೂಟಿ ನಂ. ಕೆಎ-36-ಇಜೆ-1422 ನೇದ್ದನ್ನು ನಡೆಸಿಕೊಂಡು ಸಿಂಧನೂರು ರಸ್ತೆಯ
ಕಡೆಯಿಂದ ಕ್ಯಾಂಪಿನಲ್ಲಿರುವ ತನ್ನ ಮನೆಯ ಕಡೆಗೆ ಬಸವರಾಜ ಹಡಪದ ಈತನ ಕಟಿಂಗ್ ಶಾಪಿನ ಮುಂದುಗಡೆ
ರಸ್ತೆಯಲ್ಲಿ ಹೊರಟಿದ್ದಾಗ ಆರೋಪಿ ಪ್ರಸಾದ ಈತನು ಪಲ್ಸರ್ ಮೋಟಾರ ಸೈಕಲ್ ಚೆಸ್ಸಿ ನಂ. MD2A11CY1HWL12470 ನೇದ್ದರ ಹಿಂದುಗಡೆ ಗಾಯಾಳು ವೀರೇಶನನ್ನು
ಕೂಡಿಸಿಕೊಂಡು ಮಸ್ಕಿ ರಸ್ತೆಯ ಕಡೆಯಿಂದ ಸಿಂಧನೂರು ರಸ್ತೆಯ ಕಡೆಗೆ ಅತೀ ವೇಗ ಮತ್ತು
ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿ.ಸೂರ್ಯಬಾಬು ಈತನು
ನಡೆಸುತ್ತಿದ್ದ ಸ್ಕೂಟಿಗೆ ಎದುರುಗಡೆಯಿಂದ ಟಕ್ಕರ್ ಕೊಟ್ಟಿದ್ದು ಎಲ್ಲರೂ ರಸ್ತೆಯಲ್ಲಿ
ಬಿದ್ದಿದ್ದು ಡಿ.ಸೂರ್ಯಬಾಬು ಈತನಿಗೆ ಎಡಮೊಣಕಾಲಿನ ಕೆಳಗೆ ಎಲುಬು
ಮುರಿದು ಭಾರೀ ರಕ್ತಗಾಯವಾಗಿ, ತಲೆಗೆ ಒಳಪೆಟ್ಟಾಗಿ, ಮೈಕೈಗಳಿಗೆ ತೆರಚಿದ ಗಾಯಗಳಾಗಿ ಮಾತಾಡುವ
ಸ್ಥಿತಿಯಲ್ಲಿರಲಿಲ್ಲಾ. ಆರೋಪಿ ಪ್ರಸಾದ ಈತನ
ಎಡಹೆಬ್ಬೆರಳಿಗೆ ತೆರಚಿದ ಗಾಯ, ಎಡದವಡೆಗೆ ರಕ್ತಗಾಯ, ಬಲಗಡೆ ತಲೆಗೆ ರಕ್ತಗಾಯ, ಎಡಗೈ ಮುಂಗೈ ರಕ್ತಗಾಯವಾಗಿದ್ದು, ಗಾಯಾಳು ವೀರೇಶನ ಬಲಮೊಣಕಾಲ ಕೆಳಗೆ ರಕ್ತಗಾಯ, ಬಲಗಣ್ಣಿನ ಮೇಲೆ ಹಣೆಗೆ ರಕ್ತಗಾಯ, ಎಡಬೆನ್ನಿಗೆ ತೆರಚಿದ ಗಾಯವಾಗಿ ಸ್ಕೂಟಿ ಮತ್ತು
ಮೋಟಾರ ಸೈಕಲಗಳು ಜಖಂಗೊಂಡಿದ್ದವು. ಫಿರ್ಯಾದಿಯು ಗಾಯಾಳು
ಆರೋಪಿ ಪ್ರಸಾದ ಮತ್ತು ಮೃತ ಡಿ.ಸೂರ್ಯಬಾಬು ಇಬ್ಬರನ್ನು
ಖಾಸಗಿ ಕಾರಿನಲ್ಲಿ ಹಾಕಿಕೊಂಡು ಬಂದು ಸಿಂಧನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು
ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಡಿ.ಸೂರ್ಯಬಾಬು ಇವನನ್ನು
ಅಂಬ್ಯೂಲೆನ್ಸದಲ್ಲಿ ಹಾಕಿಕೊಂಡು ರಾಯಚೂರು ಕಡೆಗೆ ಪೋತ್ನಾಳ ಹತ್ತಿರ ಹೊರಟಿದ್ದಾಗ ಮಧ್ಯಾಹ್ನ 2.20 ಗಂಟೆಯ ಸುಮಾರಿಗೆ ದಾರಿಯಲ್ಲಿ ಮೃತಪಟ್ಟಿರುತ್ತಾನೆ
ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನ ನಂ. 117/2017 ಕಲಂ 279, 337, 338, 304(ಎ) ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ದಾರ್ಮಿಕ ಭಾವನೆಗಳಿಗೆ ದಕ್ಕೆಯುಂಟು ಮಾಡುವ ಪ್ರಕರಣದ ಮಾಹಿತಿ.
ನಿನ್ನೆ ದಿನಾಂಕ: 29.05.2017
ರಂದು 23.00 ಗಂಟೆಯ ಸುಮಾರಿಗೆ ಫಿರ್ಯಾದಿಗೆ ಕಟ್ಲಟ್ಕೂರು ಗ್ರಾಮದಲ್ಲಿ ಆರೋಪಿತನು ಎರಡು
ಕೋಮುಗಳ ಮಧ್ಯೆ ಮತೀಯ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಉದ್ದೇಶದಿಂದ
ಸಾಮಾಜಿಕ ಜಾಲತಾಣದಲ್ಲಿ ದೃಶ್ಯಾವಳಿಗಳನ್ನು ಸೃಷ್ಟಿಸಿ
ಪ್ರಸಾರ
/
ಹರಡಿಸುತ್ತಿರುವದಾಗಿ ಮಾಹಿತಿ ತಿಳಿದು ಬಂದ ಮೇರೆಗೆ ಫಿರ್ಯಾದಿದಾರರಾದ ಪಿ.ಎಸ್.ಐ. ರವರು ತಮ್ಮ
ಸಿಬ್ಬಂದಿಯೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಆರೋಪಿತನಾದ ನರಸಿಂಹಲು ತಂ: ತಾಯಪ್ಪ ವಯ: 31 ವರ್ಷ, ಜಾ: ಎಳವ ಉ:ವ್ಯಾಪಾರ
ಸಾ: ಕಟ್ಲಟ್ಕೂರು ತಾ: ರಾಯಚೂರು ಈತನನ್ನು ಮನೆಯಿಂದ ಗ್ರಾಮದ ಸರಕಾರಿ ಶಾಲೆಯ
ಹತ್ತಿರ ಕರೆಯಿಸಿ ವಿಚಾರಿಸಿ ಆತನಲ್ಲಿದ್ದ ಮೊಬೈಲನ್ನು ಚೆಕ್ ಮಾಡಲಾಗಿ ಸದರಿ ಮೊಬೈಲ್ ನಲ್ಲಿ
ಒಂದು ಕೋಮಿಗೆ ಸೇರಿದ ಪವಿತ್ರ/ ಧಾರ್ಮಿಕ ಸ್ಥಳಗಳ ಮೇಲೆ ಇನ್ನೊಂದು ಕೋಮಿಗೆ ಸೇರಿದ ದೇವರ
ಚಿತ್ರಪಟವನ್ನು ಆನಿಮೇಷನ್ ಮೂಲಕ ಸೃಷ್ಟಿಸಿ
ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿರುವುದು ಕಂಡು ಬಂದಿದ್ದು ಸದರಿಯವನು ಕೂಡ ವಿಚಾರಣೆಯಲ್ಲಿ
ತನ್ನ ತಪ್ಪೊಪ್ಪಿಗೆ ನೀಡಿದ್ದರಿಂದ ಸದರಿಯವನ ವಶದಲ್ಲಿದ್ದ ಒಂದು VIVO 4G ಮೊಬೈಲ್ ನ್ನು ವಶಕ್ಕೆ
ಪಡೆದುಕೊಂಡು ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಹಾಜರ ಪಡಿಸಿ ನೀಡಿದ ದೂರಿನ ಸಾರಂದ ರಾಯಚೂರು
ಗ್ರಾಮೀಣ ಪೊಲೀಸ್ ಠಾಣೆ ಗುನ್ನ ನಂಬರ 106/2017 PÀ®A.
295(ಎ) IPC
ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ
PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :30.05.2017 gÀAzÀÄ 32 ¥ÀææPÀgÀtUÀ¼À£ÀÄß ¥ÀvÉÛ ªÀiÁr 4700/- gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.