Thought for the day

One of the toughest things in life is to make things simple:

20 May 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
 PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:_
          ದಿನಾಂಕ.17-05-17 ರಂದು 2200 ಗಂಟೆ  ಸುಮಾರು ಫಿರ್ಯಾಧಿ ಅಯ್ಯಪ್ಪ  ತಂದೆ ಸಿದ್ರಾಮಪ್ಪ ಆದಾಪೂರು  58 ವರ್ಷ ಜಾತಿ: ಲಿಂಗಾಯತ, :ಒಕ್ಕಲುತನ, ಸಾ:ಹೀರಾ gÀªÀgÀÄ ಊಟ ಮಾಡಿ ಕೊಂಡು ತನ್ನ ಮನೆಯವರ ಸಂಗಡ  ತನ್ನ ಮನೆಗೆ ಬೀಗ ಹಾಕಿಕೊಂಡು  ಮನೆಯ ಮಾಳಿಗೆಯ ಮೇಲೆ ಹೊಗಿ ಮಲಗಿಕೊಂಡಾಗ ಯಾರೋ ಕಳ್ಳರು ಫಿರ್ಯಾಧಿದಾರನ ಮನೆಬಂದು ಬಾಗಿಲಿಗೆ ಹಾಕಿದ ಪತ್ತವನ್ನು ಮುರಿದು ಮನೆಯ ಒಳಗಡೆ ಹೊಗಿ ಮನೆಯಲ್ಲಿದ್ದ  ಬೀರೊ ವನ್ನು ರಾಡಿನಿಂದ ಮುರಿದು ಅದರೊಳಗೆ ಜೆ,ಕೆ ಎಂಬ ಅಕ್ಷರದ ಬ್ಯಾಗಿನಲ್ಲಿದ್ದ ರೂ. 2,12,600 ಬೆಲೆ ಬಾಳುವ ಬಂಗಾರದ ಆಭರಣಗಳು ಮತ್ತು ನಗದು ಹಣ ರೂ.1,79,000 ಹೀಗೆ ಸೇರಿ ಒಟ್ಟು ರೂ 3,91,600/- ರೂಪಾಯಿಗಳು ಬೆಲೆಬಾಳುವಗಳನ್ನು ಕಳ್ಳತನ ಮಾಡಿ ಕೊಂಡು  ಹೊಗಿರುತ್ತಾರೆ.CAvÁ PÉÆlÖ zÀÆj£À ªÉÄðAzÀ ಸಿರವಾರ  ಠಾಣೆ ಗುನ್ನೆ ಸಂ. 119/2017 ಕಲಂ; 457. 380  .ಪಿ.ಸಿ. CrAiÀÄ°è ¥ÀæPÀgÀt zÀR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                  ದಿನಾಂಕ.17-05-2017 ರಂದು ಮುಂಜಾನೆ 11-30 ಗಂಟೆ ಸುಮಾರು ಪಿರ್ಯಾದಿ ಮಾರೆಪ್ಪ ತಂದೆ ಹನುಮಂತ ಜಾ; ಮಾದಿಗ 48 ಒಕ್ಕಲುತನ  ಸಾ; ಲಕ್ಕಂದಿನ್ನಿ FvÀ ಮಗ ಗಂಗಾದರ  ವಯಾ-25 ಈತನು ಸಿರವಾರದಿಂದ ತನ್ನ ಫ್ಯಾಶನ್ ಪ್ರೋ ಮೋಟಾರ್ ಸೈಕಲ್ ನಂ-ಕೆ--36-ಎಸ -2552 ನೇದ್ದರ ಮೇಲೆ ತಾನೂ ಮತ್ತು ತನ್ನ ಹೆಂಡತಿ  ಅನೀತಾ ಇವರನ್ನು ಕೂಡಿಸಿಕೂಂಡು ಸಿರವಾರ ದವಾಖಾನಗೆ ಬಂದು ತೂರಿಸಿಕೂಂಡು ವಾಪಸ್ ಲಕ್ಕಂದಿನ್ನಿಗೆ ಹೋಗುತ್ತಿದ್ದಾಗ  ಸಿರವಾರ-ಮಾನವಿ  ರಸ್ತೆಯ ಜಾಲಾಪೂರು ಕ್ಯಾಂಪಿನ  ವ್ಹೆಬ್ರಿಡ್ಜ ಹತ್ತಿರ  ಹೋಗುತ್ತಿದ್ದಾಗ  ಮಾನವಿ ಕಡೆಯಿಂದ ಎದುರಿಗೆ ಬರುತ್ತಿದ್ದ  ಟ್ರ್ಯಾಕ್ಟರ್ ನಂ-ಕೆ,-28- ಟಿ.ಬಿ-8861 ನೇದ್ದರ ಚಾಲಕ  ಬಸ್ಸಪ್ಪತಂದೆ ಶಿವಪ್ಪ ಸಾ;ತಿಡಿಗುಂದಿ ಈತನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಸಿಕೂಂಡು ಬಂದು ಅಪಘಾತ ಪಡಿಸಿದ್ದರಿಂದ ಮೋಟಾರ್ ಸೈಕಲ್ ಮೇಲಿದ್ದ ಫಿರ್ಯಾದಿಯ ಮಗ ಗಂಗಾಧರ ಈತನು ರಸ್ತೆಯ ಎಡಮಗ್ಗಲಾಗಿ ಕೆಳೆಗೆ ಬಿದ್ದು ಎಡಗೈ ಮುರಿದು ಗಾಯವಾಗಿದ್ದು ,ಆತನ ಹೆಂಡತಿ ಅನೀತಳಿಗೆ ಸಣ್ಣಪುಟ್ಟಗಾಯಗಳಾಗಿದ್ದು ಅಪ ಘಾತದ ನಂತರ ಟ್ರ್ಯಾಕ್ಟರ ಚಾಲಕನು ಪರಾರಿಯಾಗಿರುತ್ತಾನೆ,ತನ್ನ ಮಗ ಗಾಯಾಳು ಗಂಗಾದರ  ಈತನನ್ನು ರಾಯಚೂರಿನ  ಬಾಲಂಕೋ  ಆಸ್ಪತ್ರೆಗೆ  ಸೇರಿಕೆ ಮಾಡಿ  ತಡವಾಗಿ ಬಂದು ದೂರು ನೀಡಿದ್ದರ ಮೇಲಿಂದ ಸಿರವಾರ ಪೊಲೀಸ್ ಠಾಣೆ120/2017 ಕಲಂ; 279.337.338  .ಪಿ.ಸಿ. ಹಾಗೂ 187 imv act CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
            ¦üAiÀiÁ𢠲æêÀÄw FgÀªÀÄä UÀAqÀ ¤AUÀ¥Àà, ªÀAiÀÄ: 58 ªÀµÀð, d: PÀÄgÀħgÀÄ, G: UÀÄgÀÄPÀÄ® ±Á¯ÉAiÀÄ°è DAiÀiÁ PÉ®¸À, ¸Á: §ÄPÀÌ£ÀnÖ vÁ: ¹AzsÀ£ÀÆgÀÄ, ºÁªÀ: EA¢gÁ £ÀUÀgÀ ¹AzsÀ£ÀÆgÀÄ. FPÉAiÀÄ  ªÀÄUÀ£ÁzÀ ªÀÄÈvÀ UÁ¢°AUÀ¥Àà ªÀAiÀÄ: 30 ªÀµÀð, FvÀ£ÀÄ ºÀªÀiÁ° PÉ®¸À ªÀiÁqÀÄwÛzÀÄÝ, ªÀÄÈvÀ£ÀÄ vÀ£ÀVzÀÝ ºÉÆmÉÖ £ÉÆë£À ¨ÁzÉ vÁ¼À¯ÁgÀzÉ ¢£ÁAPÀ 18-05-2017 gÀAzÀÄ ªÀÄzsÁåºÀß 12-50 UÀAmÉ ¸ÀĪÀiÁjUÉ ¹AzsÀ£ÀÆgÀÄ £ÀUÀgÀzÀ PÀĵÀÖV gÀ¸ÉÛAiÀÄ J¸ï.©.L ¨ÁåAPÀ JzÀÄjUÉ PÉ.ºÉZï.© PÁ¯ÉÆäAiÀÄ ºÀwÛgÀ ªÀÄÄRå gÀ¸ÉÛAiÀÄ ªÀĽUÉAiÀÄ ªÀÄÄAzÉ Qæ«Ä£Á±ÀPÀ ¸ÉêÀ£É ªÀiÁrzÀÝjAzÀ aQvÉì PÀÄjvÀÄ ¹AzsÀ£ÀÆgÀÄ ¸ÀgÀPÁj D¸ÀàvÉæUÉ ¸ÉÃjPÉ ªÀiÁrzÀÄÝ, ºÉaÑ£À aQvÉì PÀÄjvÀÄ zÉøÁ¬Ä PÁåA¦UÉ PÀgÉzÀÄPÉÆAqÀÄ ºÉÆÃUÀĪÁUÀ zÁjAiÀÄ°è 4-00 ¦.JªÀiï ¸ÀĪÀiÁjUÉ ªÀÄÈvÀ¥ÀnÖzÀÄÝ, ªÀÄÈvÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉ ¸ÀA±ÀAiÀÄ EgÀĪÀÅ¢®è CAvÁ EzÀÝ °TvÀ ¦üAiÀiÁðzÀÄ ¸ÁgÁA±ÀzÀ ªÉÄðAzÁ ¹AzsÀ£ÀÆgÀÄ £ÀUÀgÀ oÁuÉ.  AiÀÄÄrDgï £ÀA.09/2017, PÀ®A.174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆArzÀÄÝ EzÉ.

           ಫಿರ್ಯಾದಿ ²æêÀÄw £ÁUÀªÀÄä UÀAqÀ DzÀ¥Àà ºÀÄAaVqÀ ªÀAiÀiÁ: 55 ªÀµÀð, eÁ: ªÀqÀØgÀ G: PÀÆ°PÉ®¸À ¸Á: gÉÆÃqÀ®§AqÁ (vÀ) UÁæªÀÄ vÁ: °AUÀ¸ÀÆÎgÀÄ FPÉAiÀÄ ಗಂಡನಾದ ಮೃತ ಆದಪ್ಪ ಈತನು ಒಂದು ವರ್ಷದಿಂದ ಯತಾ ರೀತಿಯಿಂದ ಮಾನಸಿಕವಾಗಿ ಅಸ್ವಸ್ತನಾಗಿದ್ದು, ಖಾಸಗಿ ಮತ್ತು ಮಾನಸಿಕ ಆಸ್ಪತ್ರೆ ಧಾರವಾಡದಲ್ಲಿ ಸಾಕಷ್ಟು ಬಾರಿ ತೋರಿಸಿದರು ಸಂಪೂರ್ಣ ಗುಣಮುಖವಾಗಿರಲಿಲ್ಲ. ಈಗಿರುವಾಗ ದಿನಾಂಕ: 16.05.2017 ರಂದು ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಮನೆಯಲ್ಲಿ ವಿಚಿತ್ರ ವರ್ತಿಸುತ್ತಾ ಸೀಮೆಎಣ್ಣೆ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರಿಂದ ಮೈಎಲ್ಲಾ ಸುಟ್ಟು ಗಾಯಗಳಾಗಿದ್ದು, ಚಿಕಿತ್ಸೆ ಕುರಿತು ಲಿಂಗಸ್ಗೂರು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಅಲ್ಲಿ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆ ಕುರಿತು ರಾಯಚೂರು ರಿಮ್ಸ್ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದು, ಅದೇ ದಿನ ರಿಮ್ಸ್ ಆಸ್ಪತ್ರೆ ರಾಯಚೂರಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ದಿನಾಂಕ: 18.05.2017 ರಂದು ಬೆಳಿಗ್ಗೆ 11.00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ.
       ಕಾರಣ ಈತನ ಮರಣದಲ್ಲಿ ಯಾವುದೇ ಸಂಶಯ, ಫಿರ್ಯಾಧಿ ವಗೈರೆ ಇರುವದಿಲ್ಲಾ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಲಿಖಿತ ಫಿರ್ಯಾದ್ ಸಾರಾಂಶದ ಮೇಲಿಂದ. ºÀnÖ ¥ÉưøÀ oÁuÉ AiÀÄÄ.r.Dgï.£ÀA: 06/2017 PÀ®A  174  ¹.Cgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :19.05.2017 gÀAzÀÄ 86 ¥ÀææPÀgÀtUÀ¼À£ÀÄß ¥ÀvÉÛ ªÀiÁr 12700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.