¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
AiÀÄÄ.r.Dgï. ¥ÀæPÀgÀtzÀ ªÀiÁ»w:-
ಫಿರ್ಯಾದಿ ¹zÀÝ°AUÀ¥Àà vÀAzÉ ªÀÄ®è¥Àà »gÉÃPÀÄgÀħgÀÄ, ªÀAiÀiÁ: 22 ªÀµÀð, eÁ:
PÀÄgÀħgÀÄ G: MPÀÌ®ÄvÀ£À ¸Á: AiÀÄ®UÀmÁÖ UÁæªÀÄ vÁ: °AUÀ¸ÀÄUÀÆgÀÄ FvÀನ ಅಣ್ಣನಾದ ಮೃತ ಸಿದ್ದಪ್ಪ ಈತನು ದಿನಾಲೂ ಕುಡಿಯುವ ಚಟದವನಿದ್ದು, ಬುದ್ದಿವಾದ ಹೇಳಿದರು ಕೇಳದೇ ದಿನಾಲು ಕುಡಿಯುತ್ತಿದ್ದು, ಅದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಹೊಲದಲ್ಲಿಯ ಮನೆಯ ಆ್ಯಂಗ್ಲರ್ ಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ಆತನ ಮರಣದ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ವಗೈರೆ ಇರುವುದಿಲ್ಲ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಲಿಖಿತ ಫಿರ್ಯಾದ್ ಸಾರಾಂಶದ ಮೇಲಿಂದ ºÀnÖ ¥ÉưøÀ oÁuÉ AiÀÄÄ.r.Dgï. £ÀA: 04/2017 PÀ®A 174 ¹.Cgï.¦.¹ CrAiÀÄ°è
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
C¥ÀºÀgÀt ¥ÀæPÀgÀtzÀ ªÀiÁ»w:-
ದಿನಾಂಕ; 09-05-2017 ರಂದು 7-00 ಪಿ.ಎಂ ಗಂಟೆಗೆ ಪಿರ್ಯಾದಿ AiÀÄ®è¥Àà
vÀAzÉ FgÀ¥Àà, ªÀ-38, eÁ:PÀ¨ÉâÃgï, G:PÀÆ°PÉ®¸À, ¸Á:UÁA¢ü£ÀUÀgÀ
vÁ:¹AzsÀ£ÀÆgÀÄ FvÀ£ÀÄ ಠಾಣೆಗೆ ಹಾಜರಾಗಿ ನೀಡಿದ ದೂರಿನ
ಸಾರಾಂಶವೇನೆಂದರೆ, ಪಿರ್ಯಾದಿಯ ಮಗಳಾದ
ಅಪ್ರಾಪ್ತೆ ಕು.ಅಮರಮ್ಮ ವ-17 ವರ್ಷ ಈಕೆಯು ದಿನಾಂಕ:07-05-2017
ರಂದು ಸಂಜೆ 6-30 ಗಂಟೆ ಸುಮಾರು ಮನೆಯಿಂದ ಗಾಂಧಿನಗರ ಶಿವಾಲಯ ದೇವಸ್ಥಾನಕ್ಕೆಂದು ಹೋಗಿದ್ದಾಗ
7-40 ಗಂಟೆ ಸುಮಾರು ಆರೋಪಿ ನಂ.1 ZÀAzÀÄæ vÀAzÉ ¨Á®¥Àà, ªÀ-22,
eÁ:ªÀiÁ¢UÀ, ¥ÉAlgï PÉ®¸Àಈತನು ಅರೋಪಿ ನಂ.2) gÀªÉÄñÀ
vÀAzÉ FgÉñÀ, ªÀ-20, eÁ:ªÀÄrªÁ¼À, ¥ÉAlgïPÉ®¸Àಮತ್ತು 3) E£ÉÆߧâ¤zÀÄÝ, CªÀ£À ºÉ¸ÀgÀÄ,
«¼Á¸À w½¢gÀĪÀÅ¢¯Áè. J®ègÀÆ
¸Á:UÁA¢ü£ÀUÀgÀ vÁ:¹AzsÀ£ÀÆgÀÄ ರವರ
ಪ್ರಚೋಧನೆ ಮೇರೆಗೆ ಯಾವುದೋ ಉದ್ದೇಶಕ್ಕಾಗಿ ಅಪ್ರಾಪ್ತೆ ಅಮರಮ್ಮಳಿಗೆ ಪುಸಲಾಯಿಸಿ ಗಾಂಧಿನಗರ
ಶಿವಾಲಯ ದೇವಸ್ಥಾನದ ಮುಂದೆ ಯಾವುದೋ ಒಂದು ಬೈಕ್ ನಲ್ಲಿ ಅಪಹರಿಸಿಕೊಂಡು ಹೋಗಿರುತ್ತಾನೆ. ಕಾರಣ
ಅಪಹೃತಳಾದ ತನ್ನ ಮಗಳನ್ನು ಪತ್ತೆ ಹಚ್ಚಿಕೊಡಬೇಕಾಗಿ ವಿನಂತಿ ಅಂತಾ ಇಂದು ತಡವಾಗಿ ಠಾಣೆಗೆ ಬಂದು
ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À
¥Éưøï ಠಾಣಾ ಗುನ್ನೆ ನಂ. 76/2017 ಕಲಂ 363,
366(ಎ) ಐಪಿಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂrgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ 10-5-2017 ರಂದು ರಾತ್ರಿ 02-00 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ಠಾಣಾ ವ್ಯಾಪ್ತಿಯ ಖರಾಬದಿನ್ನಿ ಗ್ರಾಮದ ಹಳ್ಳದಿಂದ ಕೆಲವರು ಟ್ರ್ಯಾಕ್ಟರ್ ಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಮಾರಾಟ ಮಾರಾಟ ಮಾಡುವ ಕುರಿತು
ಪೋತ್ನಾಳ ಮುಖಾಂತರ ಮಾನವಿ, ಕವಿತಾಳ ಕಡೆಗೆ ತೆಗೆದುಕೊಂಡು ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದರಿಂದ ¦.J¸ï.L. ªÀiÁ£À« gÀªÀgÀÄ ಸಿಬ್ಬಂದಿಯವರೊಂದಿಗೆ ಠಾಣೆಯ ಸರಕಾರಿ ಜೀಪ ನಂ ಕೆ.ಎ36/ಜಿ-281 ನೇದ್ದನ್ನು ತೆಗೆದುಕೊಂಡು ಠಾಣೆಯಿಂದ ಹೊರಟು ಬೆಳಗಿನ 0230 ಗಂಟೆಗೆ ಪೋತ್ನಾಳ ತಲುಪಿ ಅಲ್ಲಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ನಂತರ ಎಲ್ಲಾರು ಸೇರಿ ಪೋತ್ನಾಳ ಗ್ರಾಮದ ಪೆಟ್ರೋಲ್ ಬಂಕ್ ಮುಂದಿನ ಸಿಂದನೂರು-ಮಾನವಿ ಮುಖ್ಯ ರಸ್ತೆಯ ಮೇಲೆ ಮರಳು ಟ್ರ್ಯಾಕ್ಟರ್ ಗಳನ್ನು ಬರುವದನ್ನು ಕಾಯುತ್ತಾ ನಿಂತುಕೊಂಡಿರುವಾಗ್ಗೆ ಬೆಳಗಿನ 03-15 ಗಂಟೆ ಸುಮಾರಿಗೆ ಖರಾಬದಿನ್ನಿ ಗ್ರಾಮದ ಕೆನಾಲ್ ರಸ್ತೆ ಹಿಡಿದು ಪೋತ್ನಾಳ ಗ್ರಾಮದ ಪೆಟ್ರೋಲ್ ಬಂಕ ಕಡೆಗೆ 1) ಸೋನಾಲಿಕ ಕಂಪನಿಯ ನೀಲಿ ಬಣ್ಣದ ಡಿ.ಐ-42-ಆರ್ ಎಕ್ಷ ಟ್ರ್ಯಾಕ್ಟರ್, ಇಂಜಿನ್ ನಂ
3100EL143F424678F3 ಮತ್ತು ನಂಬರ್ ಇಲ್ಲದ ಕೆಂಪು ಬಣ್ಣದ ಟ್ರ್ಯಾಲಿ 2) ಸೋನಾಲಿಕ ಕಂಪನಿಯ ನೀಲಿ ಬಣ್ಣದ ಡಿ.ಐ 740 ಟ್ರ್ಯಾಕ್ಟರ್, ನಂ ಕೆ.ಎ 36/ಟಿ.ಎ 3724 , ಮತ್ತು ನಂಬರ್ ಇಲ್ಲದ ನೀಲಿ ಬಣ್ಣದ ಟ್ರ್ಯಾಲಿ 3) ಮಹೇಂದ್ರ ಕಂಪನಿಯ ಕೆಂಪು ಬಣ್ಣದ 575 ಡಿ.ಐ ಟ್ರ್ಯಾಕ್ಟರ್ ಚಾಸಿ ನಂ NABOG1726 ಮತ್ತು ನಂಬರ್ ಇಲ್ಲದ ಕೆಂಪು ಬಣ್ಣದ ಟ್ರ್ಯಾಲಿ 4) ಸ್ವರಾಜ್ ಕಂಪನಿಯ ನೀಲಿ ಬಣ್ಣದ 843 XM ಟ್ರ್ಯಾಕ್ಟರ್ ಚಾಸಿ ನಂ EDRJP13328 ಮತ್ತು ನಂಬರ್ ಇಲ್ಲದ ನೀಲಿ ಬಣ್ಣದ ಟ್ರ್ಯಾಲಿ 5) ಸೋನಾಲಿಕ ಕಂಪನಿಯ ನೀಲಿ ಬಣ್ಣದ ಡಿ.ಐ 740(111) ಟ್ರ್ಯಾಕ್ಟರ್ ಇಂಜಿನ್ ನಂಬರ್
3100EL143A394079F3 ಮತ್ತು ನಂಬರ್ ಇಲ್ಲದ ಕೆಂಪು ಬಣ್ಣದ ಟ್ರ್ಯಾಲಿ ನೇದ್ದವುಗಳಲ್ಲಿ ಮರಳು ತುಂಬಿಕೊಂಡು
ಬರುವಾಗ ಪೆಟ್ರೋಲ್ ಬಂಕ ಮುಂದೆ ರಸ್ತೆಯ ಮೇಲೆ ಟ್ರ್ಯಾಕ್ಟರ್ ಗಳನ್ನು ಹಿಡಿದು ಧಾಳಿ ಮಾಡಿ 5 ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿ ಹಾಗೂ ಅವುಗಳಲ್ಲಿಯ ಒಟ್ಟು 10 ಘನಮೀಟರ್ ಮರಳು ಅ:ಕಿ ರೂ 7000/- ಬೆಲೆಬಾಳುವದನ್ನು ಜಪ್ತಿ ,ಮಾಡಿಕೊಂಡು ಚಾಲಕರನ್ನು ವಶಕ್ಕೆ ತೆಗೆದುಕೊಮಡು ವಾಪಾಸ್ಸು ಠಾಣೆಗೆ ಬೆಳಗಿನ 0600 ಗಂಟೆಗೆ ಬಂದು ಪಂಚನಾಮೆಯ ಆಧಾರದ ಮೇಲಿಂದ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಕರು ವಿರುದ್ದ ಮಾನವಿ ಠಾಣಾ ಗುನ್ನೆ ನಂ.151/2017 ಕಲಂ 3,42,43
ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957
& 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು
ತನಿಖೆಯನ್ನು ಕೈಕೊಂrgÀÄvÁÛgÉ.
J¸ï.¹./J¸ï.n. ¥ÀæPÀgÀtzÀ ªÀiÁ»w:-
ಫಿರ್ಯಾದಿ ²æêÀÄw ®Qëöä UÀAqÀ «gÉñÀ, 23 ªÀµÀð,
eÁ|| ªÀqÀØgÀÄ, G|| PÀÆ°PÉ®¸À, ¸Á|| CA¨ÉÃqÀÌgï £ÀUÀgÀ, gÁAiÀÄZÀÆgÀÄ FPÉAiÀÄ ತಂಗಿ ಹುಲಿಗೆಮ್ಮ ತಂದೆ ನಾಗಪ್ಪ 19 ವರ್ಷ ಈಕೆಗೆ ಎ-3) d»Ãgï
SÁ£ï ¸Á|| gÁAiÀÄZÀÆgÀÄ ರವರು ಎ-1)¤eÁªÀÄÄ¢Ýãï ನೇದ್ದವನೊಂದಿಗೆ ಮದುವೆ ಮಾಡಿಸುವುದಾಗಿ ನಂಬಿಸಿದ್ದರಿಂದ, ಎ-1 ಈತನೊಂದಿಗೆ ತಿರುಗಾಡುತ್ತಿದ್ದಳು. ದಿನಾಂಕ:07-05-2017 ರಂದು 1600 ಗಂಟೆಗೆ ಆರೋಪಿತರು ಫಿರ್ಯಾದಿದಾರಳ ಮನೆಯ ಹತ್ತಿರ ಬಂದು ಹುಲಿಗೆಮ್ಮಳಿಗೆ ಎ-1 ನೇದ್ದವನು ನಾನು ನಿನ್ನನ್ನು ಮದುವೆಯಾಗುವುದಿಲ್ಲ, ಮದುವೆ ಮಾಡಿಕೊಳ್ಳು ಅಂತಾ ಯಾಕೆ ನನಗೆ ಪೀಡಿಸುತ್ತೀಯಾ, ನೀವು ವಡ್ಡರು, ಕೀಳು ಜಾತಿಯವರು ನಮಗೆ ನಿಮಗೆ ಹೊಂದಿಕೆ ಆಗುವುದಿಲ್ಲ ಎ-1 ನೇದ್ದವನಿಗೆ ನೀನು ಯಾಕೆ ಮೂಲವಾಗಿದ್ದೀ, ಸೂಳೆ ನೀವು ವಡ್ಡರು ಕೀಳು ಜಾತಿಯವರು ಎಲ್ಲಾದರೂ ಬಿದ್ದು ಸತ್ತು ಹೋಗು ಅಂತಾ ಹೇಳಿದ್ದು ಎ-3 ಈತನು ಜೀವದ ಹೆದರಿಕೆ ಹಾಕಿ ಹೋಗಿದ್ದು, ದಿನಾಂಕ: 08-05-17 ರಂದು 1800 ಗಂಟೆಗೆ ಹುಲಿಗೆಮ್ಮಳು ಹಾಲು ತರುವುದಾಗಿ ಮನೆಯಿಂದ ಹೋದವಳು ತನ್ನ ಮೊಬೈಲ್ ನಿಂದ ಫೋನ್ ಮಾಡಿ ನಾನು ಖಾಸ ಬಾವಿ ಹತ್ತಿರ ಇದ್ದೇನೆ ಎ-1 ಈತನಿಂದ ನನ್ನ ಮರ್ಯಾದೆ ಹೋಗಿದೆ ನಮ್ಮ ಮನೆಯವರೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದಿದ್ದರಿಂದ ನನ್ನ ಮರ್ಯಾದೆ ಹೋಗಿದೆ. ನನಗೆ ಮಾನಸಿಕ ನೆಮ್ಮದಿ ಇಲ್ಲದಂತಾಗಿ ನಾನು ಬದುಕುವುದಿಲ್ಲ ಅಂತಾ ಹೇಳಿ ಫೋನ್ ಕಟ್ ಮಾಡಿದ್ದು, ಖಾಸ ಬಾವಿ ಹತ್ತಿರ ಹೋಗಿ ನೋಡಲಾಗಿ ಆಕೆಯ ಚಪ್ಪಲಿಗಳಿದ್ದು, ದಿನಾಂಕ: 09-05-17 ರಂದು 1030 ಗಂಟೆಗೆ ಹುಲಿಗೆಮ್ಮಳ ಶವವು ಸಿಕ್ಕಿದ್ದು ಇರುತ್ತದೆ. ಆರೋಪಿತರು ನನ್ನ ತಂಗಿಯ ಮರ್ಯಾದೆಗೆ ಕುಂದು ಉಂಟಾಗುವ ರೀತಿಯಲ್ಲಿ ವರ್ತಿಸಿ,ಎಲ್ಲಿಯಾದರೂ ಬಿದ್ದು ಸತ್ತು ಹೋಗು ಅಂತಾ ಪ್ರಚೋದನೆ
ನೀಡಿರುvÁÛgÉ CAvÁ EzÀÝ zÀÆj£À ªÉÄðAzÀgÁAiÀÄZÀÆgÀÄ ¥À²ÑªÀÄ
oÁuÉUÀÄ£Éß ¸ÀA.95/2017 PÀ®A 504, 506, 306, ¸À»vÀ 34 L.¦.¹ ªÀÄvÀÄÛ PÀ®A
3(1)(10)(11), 3(2)(5) ST/ST (P.A.) Act 1989 CrAiÀÄ°è ¥ÀæPÀgÀt zÁR°¹PÉÆAqÀÄ
vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ: 10.05.2017 ರಂದು
ಬೆಳಗ್ಗೆ 7.00 ಗಂಟೆಗೆ
ಯಾಪಲದಿನ್ನಿ ಗ್ರಾಮದ ಸರಕಾರಿ ಪ್ರೌಢ ಶಾಲೆ ಹತ್ತಿರ ಕಲವಲದೊಡ್ಡಿಗೆ ಹೋಗುವ ರಸ್ತೆಯ ಮೇಲೆ 1) CAiÀÄå¥Àà vÀAzÉ FzÀ¥Àà, 34 ªÀµÀð, eÁ: ªÀiÁ¢UÀ, G: PÀÆ°, ¸Á: UÀAd½î2) ªÀÄA¢¥À°è £ÀgÀ¹AºÀ®Ä vÀAzÉ ªÀiÁgÉ¥Àà, 36 ªÀµÀð, eÁ:
PÀ¨ÉâÃgÀ, G: PÀÆ° PÉ®¸À, ¸Á: PÉÆvÀÄðPÀÄAzÁ3) »gÉÆà ºÉÆAqÁ ¹.r r¯ÉPÀì ªÉÆÃmÁgï
¸ÉÊPÀ¯ï ZÉ¹ì £ÀA§gï MBLHA11EMA9D05518 ªÀÄvÀÄÛ EAf£ï £ÀA§gï HA11ECA9D13964 £ÉÃzÀÝgÀ
ZÁ®PÀ ಕರ್ನಾಟಕ ರಾಜ್ಯ ಸರಕಾರವು ಹೆಂಡ ಸರಾಯಿ ಮಾರಾಟ ಮಾಡುವದನ್ನು ನಿಷೇದಾಜ್ಞೆ
ಮಾಡಿದಾಗ್ಯೂ ತಮ್ಮಲ್ಲಿ ಯಾವುದೇ ತರಹದ ಲೈಸೆನ್ಸ ಕಾಗದ ಪತ್ರಗಳನ್ನು ಹೊಂದಿರದೇ ಅನಧಿಕೃತವಾಗಿ
ಮಾನವ ಜೀವಕ್ಕೆ ಅಪಾಯಕಾರಿಯಾಗುವ ಕಲಬೆರಕೆ ಹೆಂಡವನ್ನು ಕುಡಿದರೆ ಅವರ ಜೀವಕ್ಕೆ ಅಪಾಯವಿದೆ ಅಂತಾ
ಗೊತ್ತಿದ್ದರೂ ತಮ್ಮ ಸ್ವಂತ ಲಾಭಕ್ಕಾಗಿ ಸಿ.ಹೆಚ್. ಪೌಡರದಿಂದ ತಯಾರಿಸಿದ ಹೆಂಡವನ್ನು ಮಾರಾಟ ಮಾಡಲು ತೆಗೆದುಕೊಂಡು
ಹೋಗುತ್ತಿದ್ದಾಗ ಪಂಚರ ಸಮಕ್ಷಮ ದಾಳಿ ಮಾಡಿ »rzÀÄ CªÀjAzÀ
1) MAzÀÄ ¥Áè¹ÖPï UÉƧâgÀ aîzÀ°èzÀÝ MAzÀÄ
°ÃlgÀ£ÀµÀÄÖ ºÉAqÀ«zÀÝ 60 ºÉAqÀzÀ ¥Áè¹ÖPï aîUÀ¼ÀÄ C.Q.gÀÆ 1,200/-2) MAzÀÄ
¥Áè¹ÖPï UÉƧâgÀ aîzÀ°èzÀÝ MAzÀÄ °ÃlgÀ£ÀµÀÄÖ ºÉAqÀ«zÀÝ 60 ºÉAqÀzÀ ¥Áè¹ÖPï
aîUÀ¼ÀÄ C.Q.gÀÆ 1,200/-3) MAzÀÄ UÉÆÃt aîzÀ°èzÀÝ MAzÀÄ °ÃlgÀ£ÀµÀÄÖ ºÉAqÀ«zÀÝ
80 ºÉAqÀzÀ ¥Áè¹ÖPï aîUÀ¼ÀÄ C.Q.gÀÆ 1,600/-4) MAzÀÄ PÀ¥ÀÄà §tÚzÀ »gÉÆà ºÉÆAqÁ ¸Éà÷èAqÀgï £ÀA§gï J¦10/¦4729
C.Q.gÀÆ 6,000/-5) MAzÀÄ PÀ¥ÀÄà §tÚzÀ »gÉÆà ºÉÆAqÁ ¸Éà÷èAqÀgï ¥Àè¸ï £ÀA
PÉJ36/PÀÆå6917 C.Q.gÀÆ 10,000/- 6) MAzÀÄ PÉA¥ÀÄ §tÚzÀ »gÉÆà ºÉÆAqÁ ¹.r r¯ÉPÀì ªÉÆÃmÁgï ¸ÉÊPÀ¯ï ZÉ¹ì £ÀA§gï MBLHA11EMA9D05518 ªÀÄvÀÄÛ EAf£ï £ÀA§gï HA11ECA9D13964
C.Q.gÀÆ 15,000/- 7) ªÀÄÆgÀÄ 180 JªÀiï.J¯ï. ¨Ál°UÀ¼À°è vÉUÉzÀ
±ÁA¥À¯ï ¸ÉÃA¢ C.Q.gÀÆ E®è. EªÀÅUÀ¼À£ÀÄß d¦Û ªÀiÁrPÉÆAqÀÄ §AzÀÄ zÁ½
¥ÀAZÀ£ÁªÉÄAiÀÄ DzsÁgÀzÀ ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß
£ÀA: 60/2017 PÀ®A 273, 284 L¦¹ & 32. 34 PÉ.E PÁAiÉÄÝ CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ¼ÀÄ«£À ¥ÀæPÀgÀtzÀ ªÀiÁ»w:-
ದಿನಾಂಕ 09-05-2017
ರಂದು ಫಿರ್ಯಾದಿ ಜಿ. ವೆಂಕಟರಮಣ
ತಂದೆ ರಾಮಕೃಷ್ಣ , ಗಾರುಪಾಟಿ, ವಯ: 40 ವರ್ಷ, ಜಾ: ಕಮ್ಮಾ, ಉ: ಒಕ್ಕಲುತನ ಸಾ: ಬೂದಿವಾಳ್ ಕ್ಯಾಂಪ ತಾ: ಸಿಂಧನೂರು. EªÀgÀÄ ತಮ್ಮ ಎಕೋ ಸ್ಪೋರ್ಟ್ಸ್ ಕಾರ್ ನಂ ಕೆಎ-36 ಎನ್-4118
ನೇದ್ದನ್ನು ತೆಗೆದುಕೊಂಡು ಸಿಂಧನೂರಿಗೆ ಬಂದು, ಸಿಂಧನೂರು ನಗರ ಬಪ್ಪೂರ್ ಕ್ರಾಸ್ ಹತ್ತಿರ ಇರುವ
ಹೆಚ್.ಡಿ.ಎಫ್.ಸಿ ಬ್ಯಾಂಕಿಗೆ ಹೋಗಿ ರೂ 3,00,000/-
ಗಳನ್ನು ಡ್ರಾ ಮಾಡಿಕೊಂಡಿದ್ದು,
ಈ ಹಣದ ಪೈಕಿ ರೂ 2,00,000/-
ರೂ ಗಳನ್ನು ತಮ್ಮ ಪ್ಯಾಂಟಿನ ಜೇಬಿನಲ್ಲಿಟ್ಟುಕೊಂಡಿದ್ದು, ಉಳಿದ ಹಣ ರೂ 1,00,000/-
ಗಳನ್ನು ಒಂದು ಪ್ಲಾಸ್ಟೀಕ್ ಕ್ಯಾರಿ ಬ್ಯಾಗನಲ್ಲಿಟ್ಟು ಕಾರಿನ
ಹಿಂದಿನ ಸೀಟಿನಲ್ಲಿ ಇಟ್ಟುಕೊಂಡು ಸಿಂಧನೂರು ನಗರ ಗಂಗಾವತಿ ರಸ್ತೆಯಲ್ಲಿರುವ ಆನಂದ ಮೋಟಾರ್ಸ್
ಮುಂದುಗಡೆ ಕಾರನ್ನು ನಿಲ್ಲಿಸಿ ಗ್ಲಾಸ್ ಎರಿಸಿ,
ಡೋರ್ ಲಾಕ್ ಮಾಡಿಕೊಂಡು 1-00
ಪಿ.ಎಮ್ ಕ್ಕೆ ಸದರಿ ಆನಂದ ಮೋಟಾರ್ಸ್ ಗೆ ಹೋಗಿ ಕೆಲಸ ಮುಗಿಸಿಕೊಂಡು
ವಾಪಸ್ 1-15 ಪಿ.ಎಮ್ ಕಾರಿನ ಹತ್ತಿರ ಬಂದು ನೋಡಲು ಯಾರೋ ಕಳ್ಳರು ಕಾರಿನ ಬಲಗಡೆಯ
ಹಿಂದಿನ ಸೀಟಿನ ಡೋರ್ ನ ಗ್ಲಾಸ್ ವಡೆದು ಅದರಲ್ಲಿದ್ದ ರೂ 1,00,000/-
ಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಇದ್ದ
ಗಣಕೀಕೃತ ದೂರಿನ ಸಾರಾಂಶ ಮೇಲಿಂದ ಸಿಂಧನೂರು ನಗರ ಠಾಣೆ ಗುನ್ನೆ ನಂ 108/2017
ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ
:10.05.2017 gÀAzÀÄ 58 ¥ÀææPÀgÀtUÀ¼À£ÀÄß ¥ÀvÉÛ ªÀiÁr 8000/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.