Thought for the day

One of the toughest things in life is to make things simple:

9 Mar 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳ ಮಾಹಿತಿ.

     ದಿನಾಂಕ: 8-3-2017  ರಂದು  ಸಾಯಂಕಾಲ 7-00 ಗಂಟೆಗೆ  ಶ್ರೀ  ವಿಶ್ವನಾಥ Geologist  ರಾಯಚೂರ ರವರು  ಹಂಪನಾಳ  ಗ್ರಾಮಲೆಕ್ಕಾಧಿಕಾರಿಗಳೊಂದಿಗೆ  ಅಕ್ರಮ ಮರಳು ದಾಳಿ  ವರದಿಯೊಂದಿಗೆ ಠಾಣೆಗೆ ಬಂದು ಮರಳು ತುಂಬಿದ  Swaraj 843 xm Tractor no KA-36/TC-4689 ಮತ್ತು ಟ್ರಾಲಿ ನಂ.  ಇರುವದಿಲ್ಲಾ  ಇವುಗಳನ್ನು ಒಪ್ಪಿಸಿ  ಟ್ರಾಕ್ಟರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು   ವರದಿಯನ್ನು ನೀಡಿದ್ದು ಸದರಿ ಅಕ್ರಮ ಮರಳು ದಾಳಿ  ವರದಿಯ ಸಾರಾಂಶವೇನೆಂದರೆ, ಸದರಿ ಟ್ರಾಕ್ಟರ್ ನ ಚಾಲಕನು  ಸಾಯಂಕಾಲ 5-30 ಗಂಟೆಯ ಸುಮಾರು ಹಂಪನಾಳ ಹಳ್ಳದಲ್ಲಿ ಸರ್ಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತಾದ ಮರಳನ್ನು ತನ್ನ ಟ್ರಾಕ್ಟರ್ ಟ್ರಾಲಿಯಲ್ಲಿ ಕಳ್ಳತನದಿಂದ ತುಂಬಿಕೊಂಡು ರಾಜ್ಯ ಸರ್ಕಾರಕ್ಕೆ /ಪ್ರಾಧಿಕಾರಕ್ಕೆ ಯಾವುದೇ ರಾಜಧನ ತುಂಬದೇ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದಾಗ ಶ್ರೀ  ವಿಶ್ವನಾಥ Geologist  ರಾಯಚೂರ ರವರು  ಹಂಪನಾಳ  ಗ್ರಾಮಲೆಕ್ಕಾಧಿಕಾರಿಗಳೊಂದಿಗೆ ದಾಳಿ ಮಾಡಲು ಟ್ರಾಕ್ಟರ ಚಾಲಕನು ಸ್ಥಳದಿಂದ ಓಡಿಹೋಗಿದ್ದು ಸ್ಥಳದಲ್ಲಿದ್ದ  ಟ್ರಾಕ್ಟರ್ & ಮರಳು ತುಂಬಿದ ಟ್ರಾಲಿಯನ್ನು ವಶಕ್ಕೆ ತೆಗೆದುಕೊಂಡು ವಿವರವಾದ ದಾಳಿ ವರದಿ ಸಲ್ಲಿಸಿದ್ದುದರ ಆಧಾರದ ಮೇಲಿಂದ vÀÄgÀÄ«ºÁ¼À ಪೊಲೀಸ್ oÁuÉ ಗುನ್ನೆ ನಂಬರ 35/2017 ಕಲಂ. 42.43.44  KMMCR 1994 4(1), 4 (1A) 21, Mines And Minerals Regulation Of Development ACT 1957 And  , 379 IPC ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
                       ದಿನಾಂಕ: 09.03.2017 ರಂದು 0410 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಹಿರಿಯ ಭೂ ವಿಜ್ಞಾನಿಗಳಾದ ಶ್ರೀಮತಿ ಪುಷ್ಪಲತಾ ಎಸ್. ಕವಲೂರ ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಗಸ್ತು ಕರ್ತವ್ಯದಲ್ಲಿದ್ದಾಗ್ಗೆ ಬೈಪಾಸ್ ರಸ್ತೆಯಲ್ಲಿ ಮರ್ಚೆಡ್ ಕಡೆಯಿಂದ ಟಿಪ್ಪರಗಳ ಚಾಲಕರು ತಮ್ಮ ತಮ್ಮ ಮಾಲಕರ ಸ್ವಂತ ಲಾಭಕ್ಕಾಗಿ ಅರಿಶಿಣಗಿ ಸೀಮಾಂತರದ ಕೃಷ್ಣ ನದಿಯ ದಡದಿಂದ ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತ ಪರವಾನಿಗೆ ಪಡೆಯದೆ ಅಕ್ರಮವಾಗಿ ಮರಳು ಸಾಗಣೆಕೆ ಮಾಡುತ್ತಿರುವಾಗ್ಗೆ ಸದರಿ 1) ಟಿಪ್ಪರ್ ನಂ: ಕೆಎ34 ಎ 0033 ಮತ್ತು 2)ಟಿಪ್ಪರ್ ನಂ: ಕೆಎ34 ಎ 6338 ಗಳನ್ನು ಅವುಗಳಲ್ಲಿದ್ದ ಪ್ರತಿಯೊಂದರಲ್ಲಿ ಅಂದಾಜು 14 ಕ್ಯುಬಿಕ್ ಮೀಟರನಷ್ಟು ಅಂದಾಜು ಕಿಮ್ಮತ್ತು 9800/- ಬೆಲೆಯುಳ್ಳದ್ದು ಹೀಗೆ ಒಟ್ಟು 28 ಕ್ಯುಬಿಕ್ ಮೀಟರನಷ್ಟು ಒಟ್ಟು ಮೊತ್ತ 19600/- ರೂ. ಬೆಲೆಯುಳ್ಳ ಮರಳು ಸಮೇತ ಟಿಪ್ಪರಗಳನ್ನು ಠಾಣೆಗೆ ತಂದಿದ್ದು, ಸದರಿ 2 ಟಿಪ್ಪರಗಳ ಚಾಲಕರುಗಳನ್ನು ತಮ್ಮ ತಮ್ಮ ಟಿಪ್ಪರಗಳನ್ನು ಅಲ್ಲಿಯೇ ನಿಲ್ಲಿಸಿ ಓಡಿ ಹೋಗಿದ್ದು ಬಗ್ಗೆ ಸದರಿ ಟಿಪ್ಪರಗಳ ಚಾಲಕರು ಮತ್ತು ಮಾಲಕರ ವಿರುದ್ದ ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ UÁæ«ÄÃt ¥Éưøï oÁuÉ gÁAiÀÄZÀÆgÀÄ. UÀÄ£Éß £ÀA:41/17 PÀ®A: 379 ಐಪಿಸಿ ಮತ್ತು 42, 43, 44 ಕೆ.ಎಂ.ಎಂ.ಸಿ.ಆರ್. ಹಾಗೂ ಕಲಂ 4(1), 4(1) 21 MMDR ಆಕ್ಟ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

                ದಿನಾಂಕ 09-03-2017 ರಂದು ಬೆಳಿಗ್ಗೆ 8-30 ಗಂಟೆಗೆ ಫಿರ್ಯಾದಿ ²æà zË®vï J£ï.PÀÄj ¹.¦.L zÉêÀzÀÄUÀð gÀªÀರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಫಿರ್ಯಾದಿಯ ಸಾರಾಂಶವೇನೆಂದರೆ, ದಿನಾಂಕ 09-03-2017 ರಂದು ಬೆಳಿಗ್ಗೆ 7-00 ಗಂಟೆಗೆ ಅಮರಾಪೂರ ಕ್ರಾಸ್ ಹತ್ತಿರ ಹೋದಾಗ ನಿಲವಂಜಿ ಕೃಷ್ಣಾ ನದಿಯಿಂದ ಟ್ರ್ಯಾಕ್ಟರ್ SWARAJ 735 FE ಕಂಪನಿಯ KA-36 TC-2045 ನೇದ್ದರಲ್ಲಿಯ ಚಾಲಕ ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಸದರಿ ಟ್ರ್ಯಾಕ್ಟರ್ ಮೇಲೆ ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಮತ್ತು ಟ್ರ್ಯಾಕ್ಟರ್ ನ್ನು  ತಂದು ಹಾಜರು ಪಡಿಸಿದರ ಮೇಲಿಂದ ಓಡಿ ಹೋದ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕನ ವಿರುದ್ದ eÁ®ºÀ½î oÁuÉ   UÀÄ£Éß £ÀA. 33/2017  PÀ®A: 4(1A), 21 MMRD ACT  &  379 IPC ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.

                  ದಿನಾಂಕ 09-03-2017 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿ²æà zË®vï J£ï.PÀÄj ¹.¦.L zÉêÀzÀÄUÀð gÀªÀgÀÄ ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಫಿರ್ಯಾದಿಯ ಸಾರಾಂಶವೇನೆಂದರೆ, ದಿನಾಂಕ 09-03-2017 ರಂದು ಬೆಳಿಗ್ಗೆ 9-15 ಗಂಟೆಗೆ ನವಿಲುಗುಡ್ಡದ ಬ್ರೀಡ್ಜ ಹತ್ತಿರ ಹೋದಾಗ ನಿಲವಂಜಿ ಕೃಷ್ಣಾ ನದಿಯಿಂದ ಟ್ರ್ಯಾಕ್ಟರ್ MAHINDRA 415 DI ಕಂಪನಿಯ ENJINE NO-ZJZC00153 ನೇದ್ದರಲ್ಲಿಯ ಚಾಲಕ ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಸದರಿ ಟ್ರ್ಯಾಕ್ಟರ್ ಮೇಲೆ ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಮತ್ತು ಟ್ರ್ಯಾಕ್ಟರ್ ನ್ನು  ತಂದು ಹಾಜರು ಪಡಿಸಿದರ ಮೇಲಿಂದ ಓಡಿ ಹೋದ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕನ ವಿರುದ್ದ eÁ®ºÀ½î ¥Éưøï oÁuÉ. UÀÄ£Éß £ÀA.34/2017  PÀ®A:4(1A),21 MMRD ACT  &  379 IPC ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.      

J¸ï.¹/J¸ï.n. ¥ÀæPÀgÀtzÀ ªÀiÁ»w:-
ದಿನಾಂಕ 7/3/17 ರಂದು 2030 ಗಂಟೆ ಸುಮಾರಿಗೆ ಗದ್ದೆಮ್ಮ ದೇವಿ ಜಾತ್ರೆಯ ಆಟಗಳ ಬಗ್ಗೆ ಆರೋಪಿತನಾದ CªÀÄgÉÃUËqÀ vÀAzÉ «ÃgÀ¨sÀzÀæ¥ÀàUËqÀ ªÀÄÆ°ªÀĤ  eÁ: °AUÁAiÀÄvï ¸Á: FZÀ£Á¼À EvÀgÉà 18 d£ÀgÀÄ ಫಿರ್ಯಾದಿಯಾದ §¸ÀªÀgÁd vÀAzÉ zÉÆqÀØ¥Àà aUÀÄj eÁ: £ÁAiÀÄPÀ, G: MPÀÌ®ÄvÀ£À ¸Á: FZÀ£Á¼À ಜೊತೆ ಜಗಳ ತೆಗೆದು ನಂತರ  ಎಲ್ಲಾ ಆರೋಪಿತರು ಸೇರಿ ಅಕ್ರಮ ಕೂಟ ರಚಿಸಿಕೊಂಡು ಕೈಯಲಿ ಬಡಿಗೆ, ಕಲ್ಲುಗಳನ್ನು ಹಿಡಿದು ಕೊಂಡು ಬಂದು ಫಿರ್ಯಾದಿಯ ಸಂಗಡ ಜಗಳ ತೆಗೆದು, ಜಾತಿ ನಿಂದನೆ ಮಾಡಿ, ಅವರಿಗೆ ಹೊಡೆಬಡೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದಾಡಿ, ಫಿರ್ಯಾದಿ ಮತ್ತು ಅಯ್ಯಪ್ಪ ತಂದೆ ಅಂಬಣ್ಣ ಇವರಿಗೆ ಗಾಯಗೊಳಿಸಿ,ಜೀವದ ಬೆದರಿಕೆ ಹಾಕಿ ಅವರ ಮನೆಗಳಿಗೆ ಹೋಗಿ ಅವರ ಹೆಂಡತಿ ಮಕ್ಕಳ ಮೇಲೆ ಕೈ ಮಾಡಿ, ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದಾರೆ ಅಂತಾ ಇದ್ದ ದೂರಿನ ಸಾರಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ, 65/2017 PÀ®A 143,147, 148, 504, 323,324, 354,506 ¸À»vÀ 149 L¦¹ ºÁUÀÆ 3 (1) (10) (11) J¸ï.¹/ J¸ï.n ¥Àæw§AzsÀPÀ PÁAiÉÄÝ 1989 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಪೊಲೀಸ್ ದಾಳಿ ಪ್ರಕರಣದ ಮಾಹಿತಿ:-
       ದಿನಾಂಕ: 08/03/2017 ರಂದು 20-15 ರಿಂದ 21-30 ರ ಅವಧಿಯಲ್ಲಿ ಆರೋಪಿ ತಿಮ್ಮಮ್ಮ ತಂದೆ ಹನುಮಂತ ಗೊಲ್ಲರ್ ಇವರ ಕವಿತಾಳದ ತನ್ನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಮತ್ತು ಮೊಬೈಲ್ ನಲ್ಲಿ ತೊಡಗಿದ್ದಾಗ, ಮಟಕಾ ನಂಬರು ಬರೆದುಕೊಳ್ಳುತ್ತಿದ್ದವಳು ಮತ್ತು ಮಟಕಾ ನಂಬರು ಬರೆಯಿಸಿದ ಹಣವನ್ನು ಪಡೆಯುತ್ತಿದ್ದವರ ಮೇಲೆ ಇಬ್ಬರು ಗಂಡು ಮತ್ತು ಒಬ್ಬ ಮಹಿಳಾ ಪಂಚರ ಸಮಕ್ಷಮದಲ್ಲಿ ಪಿಎಸ್‌‌ಐ & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಇಬ್ಬರು ಮಹಿಳಾ ಆರೋಫಿತರಾದ 1) ತಿಮ್ಮಮ್ಮ ತಂದೆ ಹನುಮಂತ ಗೊಲ್ಲರ್ ವಯಸ್ಸು 20 ವರ್ಷ 2) ಕರಿಯಮ್ಮ ಗಂಡ ಹನುಮಂತ 40 ವರ್ಷ ಇಬ್ಬರು ಜಾ:ಗೊಲ್ಲರ್ ಉ:ಕೂಲಿ ಸಾ:ಕವಿತಾಳ ತಾ:ಮಾನವಿ  3) ಹಟ್ಟಿ ನಿಂಗಪ್ಪ EªÀgÀ ವಶದಿಂದ 1]ಜೂಜಾಟದ ನಗದು ಒಟ್ಟು ಹಣ 5450/-ರೂ 2]01 ಮಟಕಾ ಪಟ್ಟಿ ಅ.ಕಿ ಇಲ್ಲ 3]ಒಂದು ಬಾಲ್ ಪೇನ್ನು ಅ.ಕಿ ಇಲ್ಲ 4)ಒಂದು ಸಣ್ಣ  Karbonn K9  ಕಂಪನಿಯ MOBIL ನ ಪರಿಶೀಲಿಸಿ ನೋಡಲಾಗಿ ಅದರ IMEI NO- 1:911394405621561 ಮತ್ತು IMEI NO- 2: 911394405621579 ಇತ್ತು ಇದರ ಮೊಬೈಲ್ ಸೆಟ್ ನಲ್ಲಿ ಇದ್ದ ಐಡಿಯಾ ಸಿಮ್ ನಂಬರು–9535990268 ಮತ್ತು ಎರ್ ಟೇಲ್ ಸಿಮ್ ನಂಬರು–8550802164 ಅಂತಾ ಈ ಮೊಬೈಲ್ ಅ.ಕಿ 400 ರೂ/-ಇವುಗಳನ್ನು ಜಪ್ತಿ ಪಡಿಸಿಕೊಂಡು, ಸಿಕ್ಕಿ ಬಿದ್ದವರು ತಾವು ಬರೆದುಕೊಂಡು ಮಟಕಾ ಪಟ್ಟಿಯನ್ನು ಹಟ್ಟಿ ನಿಂಗಪ್ಪ ರವರಿಗೆ ಕೊಡುತ್ತೇವೆ ಅಂತಾ ತಿಳಿಸಿದ್ದು ಇದೆ. ಸಿಕ್ಕಿ ಬಿದ್ದ ಇಬ್ಬರು ಮಹಿಳಾ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರು ಪರವಾನಿಗೆಯನ್ನು ದಿನಾಂಕ 09-03-2017 ರಂದು 01-45 ಗಂಟೆಗೆ ಪಡೆದುಕೊಂಡು ಬಂದು ಕವಿತಾಳ ಪೊಲೀಸ್‌‌ ಠಾಣೆಯ ಗುನ್ನೆ ನಂ:25/2017, ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :09.03.2017 gÀAzÀÄ 124  ¥ÀææPÀgÀtUÀ¼À£ÀÄß ¥ÀvÉÛ ªÀiÁr 14,100/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.