Thought for the day

One of the toughest things in life is to make things simple:

26 Mar 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಪೊಲೀಸ್ ದಾಳಿ ಪ್ರಕರಣಗಳ ಮಾಹಿತಿ.
     ದಿನಾಂಕ 24.03.2017 ರಂದು ಬೆಳಿಗ್ಗೆ 11.15 ಗಂಟೆಗೆ ಹಟ್ಟಿ ಗ್ರಾಮದ ಸಂತೆ ಬಜಾರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತಳಾದ ಮಾಲಾಬೀ ಗಂಡ ಖಾಜಾಹುಸೇನ್ ವಯಾ 30 ವರ್ಷ, ಜಾ: ಮುಸ್ಲಿಂ, : ಮನೆಕೆಲಸ, ಸಾ: ಸರ್ವೆಂಟ್ ಕ್ವಾಟ್ರ್ಸ್ ಹಟ್ಟಿಕ್ಯಾಂಪ್ 2) ಅಕ್ಬರ್  ಸಾ: ಹಟ್ಟಿಗ್ರಾಮ (ಪರಾರಿ) ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರಾದ PÀÄ|| ±ÉʯÁ J¸ï. ¥Áån±ÉlÖgï ¦.J¸ï.L ºÀnÖ ¥ÉÆð¸ï oÁuÉ ರವರು ಮತ್ತು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವಳಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ಆರೋಪಿ ನಂ- 2) ಅಕ್ಬರ್  ಸಾ: ಹಟ್ಟಿಗ್ರಾಮ ನೇದ್ದವನಿಗೆ ಕೊಡುವುದಾಗಿ ತಿಳಿಸಿದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿ ಆಧಾರದ ಮೇಲಿಂದ ಹಟ್ಟಿ ಪೊಲಿಸ್ ಠಾಣೆ ಗುನ್ನೆ ನಂಬರ  77/2017 PÀ®A 78(111) PÉ.¦. PÁAiÉÄÝ  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
                                                                                       ಮರಳು ಜಪ್ತಿ ಪ್ರಕರಣಗಳ ಮಾಹಿತಿ.
     ¢£ÁAPÀ: 24-03-2017 gÀAzÀÄ ¦ügÁå¢zÁರರಾದ JA.«±Àé£ÁxÀ ¨sÀÆ «eÁÕ¤ UÀt ªÀÄvÀÄÛ ¨sÀÆ «eÁÕ£À E¯ÁSÉ gÁAiÀÄZÀÆgÀÄ ರವರಿಗೆ CªÀgÀ »jAiÀÄ C¢üPÁjUÀ¼ÀÄ zÉêÀzÀÄUÀðzÀ PÀȵÁÚ £À¢ ¥ÁvÀæzÀ UÁæªÀÄUÀ¼À°è CPÀæªÀÄ ªÀÄgÀ¼ÀÄ ¸ÁUÁl ªÀiÁqÀÄwÛzÁÝgÉ CAvÁ ¨Áwä EzÀÄÝ C£À¢üPÀÈvÀªÁV ªÀÄgÀ¼ÀÄ UÀtÂUÁjPÉ/¸ÁUÁtÂPÉ ªÀiÁqÀĪÀ ªÁºÀ£ÀUÀ¼À ªÉÄÃ¯É PÀæªÀÄ dgÀÄV¸ÀĪÀAvÉ ¸ÀÆa¹zÀ ªÉÄÃgÉUÉ, ¦ügÁå¢zÁgÀgÀÄ vÀªÀÄä E¯ÁSÉAiÀÄ ¹§âA¢,  UÀȺÀgÀPÀëPÀ ¹§âA¢ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ E¯ÁSÉAiÀÄ ªÁºÀ£ÀzÀ°è §AzÀÄ, zÉêÀzÀÄUÀð-gÁAiÀÄZÀÆgÀÄ ªÀÄÄRågÀ¸ÉÛAiÀÄ°è£À ¹gÀªÁgÀ PÁæ¸ï£À°è£À PÁAiÀÄÄwÛgÀĪÁUÀ zÉêÀzÀÄUÀð PÀqɬÄAzÀ MAzÀÄ mÁåPÀÖgï §A¢zÀÄÝ, ¸ÀzÀj mÁåPÀÖgÀ£ÀÄß UÀȺÀgÀPÀëPÀ ¹§âA¢AiÀÄÄ ¤°è¸ÀĪÀAvÉ PÉÊ ªÀiÁr ¤°è¹zÁUÀ, mÁåPÀÖgï ZÁ®PÀ£ÀÄ mÁåPÀÖgï£ÀÄß ¤°è¹ Nr ºÉÆÃVzÀÄÝ, mÁåPÀÖgï£ÀÄß ¥Àj²Ã°¹ £ÉÆÃrzÀÄÝ, mÁåPÀÖgï£À°è 2 PÀÆå©Pï «ÄÃlgï£ÀµÀÄÖ ªÀÄgÀ¼ÀÄ C.Q. 1400/-¨É¯É ¨Á¼ÀĪÀzÀ£ÀÄß vÀÄA©zÀÄÝ mÁåPÀÖgï £ÀA§gï £ÉÆÃqÀ®Ä CzÀPÉÌ AiÀiÁªÀÅzÉà £ÀA§gï ¥Éèmï E®èzÉ, ¸ÀégÁeï PÀA¥À¤AiÀÄ, 744 J¥sï.E mÁåPÀÖgï ZÉ¹ì £ÀA. WWCB 4060 61 36555 & Engine No.431020SPB02390 CAvÁ EzÀÄÝ, mÁåç°UÉ £ÀA§gÀ EgÀĪÀÅ¢¯Áè, ¸ÀzÀgÀ ªÀÄgÀ¼À£ÀÄß ¤®ªÀAf UÁæªÀÄzÀ PÀȵÁÚ £À¢ wÃgÀ¢AzÀ ¸ÁUÁl ªÀiÁqÀÄwÛgÀĪÀÅzÁV PÀAqÀħA¢zÀÝjAzÀ CPÀæªÀÄ ªÀÄgÀ¼ÀÄ ¸ÁUÁlzÀ°è vÉÆqÀVzÀ mÁåPÀÖgï ZÁ®PÀ ªÀÄvÀÄÛ ªÀiÁ®PÀ£À «gÀÄzÀÞ PÀæªÀÄ dgÀÄV¸ÀĪÀ PÀÄjvÀÄ ¥ÀAZÀ£ÁªÉÄ, ªÀÄÄzÉÝ ªÀiÁ®Ä ªÀÄvÀÄÛ ªÀgÀ¢AiÀÄ£ÀÄß ¤ÃrzÀÝgÀ DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ ಗುನ್ನೆ ನಂಬರ 47/2017  PÀ®A: 42, 43, 44 PÀ£ÁðlPÀ G¥ÀR¤d ¤AiÀĪÀÄ 1994 gÀ G¥À¤AiÀĪÀÄ, ªÀÄvÀÄÛ PÀ®A.4(1J),4(1),21 MMDR ACT  &  379 IPC. ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಎಸ್.ಸಿ/ಎಸ್.ಟಿ. ¥ÀæPÀgÀtUÀ¼À ªÀiÁ»w.
     ದಿನಾಂಕ 23-3-17 ರಂದು 10-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ದುಳ್ಳಯ್ಯ ತಂದೆ ತಿಮ್ಮಯ್ಯ,   68 ವರ್ಷ,   ಜಾ: ನಾಯಕ, ಸಾ: ಚಿಕ್ಕ ಮಂಚಾಲಿ ಕ್ಯಾಂಪ್, ತಾ&ಜಿ: ರಾಯಚೂರು ತಮ್ಮೂರಿನ ತಾಯಮ್ಮ ಗುಡಿಗೆ ಹೋಗಿ ವಾಪಸ್ಸು ತಮ್ಮ ಮನೆಗೆ ಹೋಗುತ್ತಿರುವಾಗ ರಸ್ತೆಯಲ್ಲಿ ಆರೋಪಿ  ಶ್ರೀನಿವಾಸಗೌಡ ಇವನು ಬಂದು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಏನಲೇ ಬ್ಯಾಡರ ಜಾತಿ ಸೂಳೆ ಮಗನೇ ಬ್ಯಾಡರ ಜಾತಿ ಯವನಾಗಿದ್ದು ನಮ್ಮೂರ ಹಿರಿಯರೊಂದಿಗೆ ಸೇರಿ ನನಗೆ ಬುದ್ಧಿ ಮಾತು ಹೇಳುತ್ತೀಯೇನಲೇ ಅಂತಾ ಅವಾಚ್ಯವಾಗಿ ಬೈದಾಗ ಫಿರ್ಯಾದಿದಾರರು ಅದಕ್ಕೆ ನಾಲ್ಕು ಜನ ಹೇಳಿದಂತೆ ನಾನು ಹೇಳಿದ್ದು, ನೀನು ನನಗೆ ಯಾಕೆ ಜಾತಿ ಎತ್ತಿ ಬೈಯ್ಯುತ್ತೀ ಅಂತಾ ಹೇಳಿದಾಗ ಆರೋಪಿತನು ಒಮ್ಮೇಲೆ ಸಿಟ್ಟಿಗೆ ಬಂದು ನನಗೆ ಎದುರು ಮಾತನಾಡುತ್ತೀಯೇನಲೇ ಬ್ಯಾಡರ್ ಸೂಳೆ ಮಗನೇ ಅಂತಾ ಜಾತಿ ನಿಂದನೆ ಮಾಡಿ ತನ್ನ ಬಲಗಾಲು ಚೆಪ್ಪಲಿಯನ್ನು ತೆಗೆದು ಮೈಕೈಗೆ ಹೊಡೆದು ದುಃಖಪಾತಗೊಳಿಸಿದ್ದಲ್ಲದೇ ಜೋರಾಗಿ ದೂಕಿದಾಗ ಫಿರ್ಯಾದಿದಾರರು ಕೆಳಗೆ ಬಿದ್ದಿದ್ದು ಇದರಿಂದ ಫಿರ್ಯಾದಿ ತಲೆ  ಹಾಗು ಇನ್ನಿತರೆ ಕಡೆಗೆ ಒಳಪೆಟ್ಟಾಗಿ ರುತ್ತದೆ. ಆಗ ದಾರಿಯಲ್ಲಿ ಹೊರಟಿದ್ದ ಅಳ್ಳಮ್ಮ ಗಂಡ ತಿಮ್ಮಯ್ಯ ನಾಯಕ ಮತ್ತು ಉಪ್ಪಾರ ನಾಗಪ್ಪ ಬುಳ್ಳಾಪೂರು ಇವರು ಹೋಗಿ ಜಗಳ ಬಿಡಿಸಿದಾಗ ಆರೋಪಿತನು ಫಿರ್ಯಾದಿದಾರರಿಗೆ ಹೊಡೆಯುವುದನ್ನು ಬಿಟ್ಟು ಇಂದು ಉಳಿದಿಯಲೇ ಸೂಳೆ ಮಗನೇ ನೀನು ಇನ್ನೊಂದು ಸಲ ನನ್ನ ವಿಷಯಕ್ಕೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಇದ್ದ ಫಿರ್ಯಾದಿಯ ಸಾರಂಶದ ಮೇಲಿಂದ ಇಡಪನೂರು ಪೊಲೀಸ್ ಠಾಣೆ ಗುನ್ನೆ ನಂಬರ 34/2017 ಕಲಂ 341.323. 355. 504 ಐಪಿಸಿ & ಕಲಂ 3(1)(10) ಎಸ್.ಸಿ./ ಎಸ್.ಟಿ. (ಪಿ..) ಕಾಯ್ದೆ 1989 ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ರಸ್ತೆ ಅಪಘಾತಗಳ ಪ್ರಕರಣಗಳ ಮಾಹಿತಿ.

     ¢£ÁAPÀB-24-3-17 gÀAzÀÄ ಫಿರ್ಯಾದಿದಾರರಾದ CgÀÄqÀ¥Àà vÀAzÉ PÀAoÉ¥Àà      50 ªÀµÀð eÁ:ªÀiÁ¢UÀ G:PÀÆ°PÉ®¸À ¸ÁBvÀ¯ÉÃSÁ£À vÁB°AUÀ¸ÀÆÎgÀÄ ನೀಡಿದ ದೂರಿನ ಸಾರಂಶ ವೇನಂದರೆ. ªÀÄÈvÀ UÀÄgÀ¥Àà vÀAzÉ CgÀÄqÀ¥Àà 19 ªÀµÀð ªÀiÁ¢UÀ PÀÆ°PÉ®¸À ¸ÁBvÀ¯ÉÃSÁ£À vÁB°AUÀ¸ÀÆÎgÀÄ FvÀ£ÀÄ ªÉÆÃmÁgï ¸ÉÊPÀ¯ï £ÀA PÉJ36/EJ¯ï1304 £ÉÃzÀÝ£ÀÄß vÉUÉzÀÄ PÉÆAqÀÄ, ªÀPÁæt ¹ÃªÀiÁzÀ°è ºÁQgÀĪÀ vÀªÀÄä PÀÄjºÀnÖUÉ ºÉÆÃV, vÀªÀÄä aPÀÌ¥Àà£ÁzÀ ¥ÀQÃgÀ¥Àà FvÀ¤UÉ §ÄwÛAiÀÄ£ÀÄß PÉÆlÄÖ, ªÁ¥À¸Àì 1945 UÀAmÉAiÀÄ ¸ÀĪÀiÁjUÉ ªÀÄ£ÉUÉ §gÀÄwÛgÀĪÀ ªÀPÁætÂ-vÀ¯ÉÃSÁ£À ªÀÄÄRå gÀ¸ÉÛAiÀÄ vÀ¯ÉÃSÁ£À ±ÉÃRgÀUËqÀ FvÀ£À ºÉÆ®zÀ ºÀwÛgÀ EgÀĪÀ ©zÀÄÝUÀÄAr£À ºÀwÛgÀ ªÉÆÃmÁgï ¸ÉÊPÀ®è£ÀÄß CwÃeÉÆÃgÁV £ÀqɹPÉÆAqÀÄ ºÉÆÃV, ¤AiÀÄAvÀæt ªÀiÁqÀ¯ÁUÀzÉ, ¹ÌqÁØV ©¢ÝzÀÝjAzÀ, ªÀÄÈvÀ UÀÄgÀ¥Àà FvÀ¤UÉ vÀ¯ÉUÉ ¨sÁj UÁAiÀĪÁV, aQvÉì PÀÄjvÀÄ ಆಸ್ಪತ್ರೆಗೆ ಸೇರಿಕೆಯಾಗಿದ್ದು, ಚಿಕಿತ್ಸೆಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಇದ್ದ ದೂರಿನ ಸಾರಂಶದ ಮೇಲಿಂದ ªÀĹ̠oÁuÉ, 53/17 PÀ®A.279, 304(J) L.¦.¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

     ದಿನಾಂಕ : 24/03/2017 ರಂದು ಬೆಳಿಗ್ಗೆ 11-00 ಸುಮಾರಿಗೆ ಫಿರ್ಯಾದಿದಾರ §¸ÀªÀgÁd vÀAzÉ  wªÀÄäAiÀÄå  ªÀqÀØgÀ , 35ªÀµÀð,MPÀÌ®ÄvÀ£À ¸Á- ªÀĸÀgÀPÀ¯ï ಈತನು ತಮ್ಮ  ಮೊಟಾರು ಸೈಕಲ್ ನಂ.ಕೆ.ಎ.36/X-2617 nEdfನೇದ್ದರ ಮೇಲೆ  ಶಿವರಾಜನನ್ನು ಕೂಡಿಸಿಕೊಂಡು ಬಂದು ಮಲ್ಲಿಕಾರ್ಜುನಗೌಡ ವರ ಹೊಲದ ಹತ್ತಿರ ರೋಡಿನ ಎಡಗಡೆ ಫಿರ್ಯಾದಿಯ ತಮ್ಮ ರಂಗನಾಥನೊಂದಿಗೆ ಮಾತನಾಡುತ್ತಾ ನಿಂತುಕೊಂಡಿದ್ದಾಗ, ದೇವದುರ್ಗ ಕಡೆಯಿಂದ ಬಂದ ಕಾರ ಚೆಸ್ಸಿ ನಂ MA3FJEB1S00A67755 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ  ನಡೆಯಿಸಿಕೊಂಡು ಬಂದು  ಶಿವರಾಜ ಮತ್ತು ರಂಗನಾಥನಿಗೆ ಟಕ್ಕರ ಕೊಟ್ಟು ಮೋಟಾರ ಸೈಕಲ್ ಗೆ ಗುದ್ದಿದ್ದರಿಂದ ಶಿವರಾಜನಿಗೆ  ಬಲಗಡೆ ತಲೆಗೆ ಮತ್ತು ಬಲಗಾಲು ಹಿಂಬಡಕ್ಕೆ  ಭಾರಿ ಸ್ವರೂಪದ ರಕ್ತ ಗಾಯ ಮತ್ತು ರಂಗನಾಥನಿಗೆ ತಲೆಗೆ ಮತ್ತು  ಬಲಗಾಲಿಗೆ  ರಕ್ತಗಾಯವಾಗಿದ್ದು, ಮತ್ತು ಮೋಟಾರ ಸೈಕಲನ ಮುಂದಿನ ಭಾಗ ಜಕಂಗೊಂಡಿದ್ದು ಇರುತ್ತದೆ. ಅಲ್ಲದೆ  ಕಾರನ ಎಡಗಡೆ ಭಾಗ ಜಕಂಗೊಂಡಿರುತ್ತದೆ.  ಕಾರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ  ಇದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಗಬ್ಬೂರು ಠಾಣಾ ಗುನ್ನೆ ನಂ-33/2017 ಕಲಂ-279,337,338 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ದೊಂಬಿ ಪ್ರಕರಣಗಳ ಮಾಹಿತಿ. 
     ದಿನಾಂಕ : 24.03.2017  ರಂದು  ರಾತ್ರಿ 7.30 ಗಂಟೆ ಸುಮಾರಿಗೆ ಫಿರ್ಯಾಧಿದಾರ ²ªÀ¥Àà vÀAzÉ wªÀÄätÚ ªÀAiÀiÁ 42 ªÀµÀð, eÁ: PÀ¨ÉâÃgÀ, G: ªÀiÁlgïªÀiÁå£ï PÉ®¸À, ¸Á:AiÀÄ®UÀmÁÖ, vÁ: °AUÀ¸ÀÄUÀÆgÀÄ ರವರು ಮನೆಯ ಹತ್ತಿರ ಆರೋಫಿ ¸ÀºÀzÉêÀ vÀAzÉ ¹zÀÝ¥Àà ªÀAiÀiÁ 30 ªÀµÀð eÁ: PÀ¨ÉâÃgÀ, ¸Á: AiÀÄ®UÀmÁÖ UÁæªÀÄ ಇತರೆ 5 ಜನರು  ಕೂಡಿಕೊಂಡು  ಫಿರ್ಯಾಧಿದಾರನ ಮನೆಗೆ ಹೋಗಿ ಸೂಳೇಮಗನೇ ನಮ್ಮ ಮನೆಯಮುಂದೆ ಮೇಲೆ ಮತ್ತೊಂದು ಮನೆಯನ್ನು ಕಟ್ಟುತ್ತೀಯಾ ಅಂತಾ ಅವ್ಯಾಛ್ಚವಾಗಿ ಬೈದು ತಾವು ತೆಗೆದುಕೊಂಡು ಬಂದಿದ್ದ ಚೂಪು ಕಲ್ಲು ಮತ್ತು ಟಿಂಬರ ಕಟ್ಟಿಗೆಯಿಂದಾ ಫಿರ್ಯಾಧಿಗೆ  ಬಲವಾಗಿ ಹೊಡದಿದ್ದು ಫಿರ್ಯಾಧಿಯ ಬಲಮುಂಗೈ ಮತ್ತು ಬಲಕೈ ಕಿರುಬೆರಳು ಮುರಿದಿದ್ದು, ಎಡಭುಜಕ್ಕ ಕಲ್ಲು ಎತ್ತಿ ಹಾಕಿರುತ್ತಾರೆ ಅಂತಾ ಹಾಗೂ ಫಿರ್ಯಾಧಿಯ ಹೆಂಡತಿ ಪಾರ್ವತೆಮ್ಮಳ ತಲೆಗೆ ರಕ್ತಗಾಯವಾಗಿದ್ದು, ಮಗಳಾದ  ಅಂಜನಮ್ಮಳಿಗೆ ಬಲಗೈ ಮೂರು ಬೆರಳಿಗೆ ಕಲ್ಲು ಎತ್ತಿಹಾಕಿದ್ದಾರೆ, ಇದಕ್ಕೆಲ್ಲಾ ಆರೋಪಿ ನಂ 06 ºÀ£ÀĪÀÄAvÀ ಜಗಳಕ್ಕೆ ಕುಮ್ಮಕ್ಕು ಇದ್ದು ಫಿರ್ಯಾಧಿಗೆ ಪೋಲಿಸ್ ಠಾಣಗೆ ಹೋಗಿ ಕೇಸ್ ಮಾಡಿಸಿದರೆ ನಿಮ್ಮನ್ನು ಜೀವಂತ ಸುಟ್ಟು ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದರಿಂದ, ಬಗ್ಗೆ ಹಿರಿಯರಲ್ಲಿ ವಿಚಾರಿಸಿ, ತಡವಾಗಿ ಲಿಖಿತ ಪಿರ್ಯಾದನ್ನು ಬರೆಯಿಸಿ ಕಳುಹಿಸಿಕೊಟ್ಟಿದ್ದು, ಕಾರಣ ಆರೋಪಿತರ ವಿರುಧ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಲಿಖಿತ ಫಿರ್ಯಾಧು ಸಾರಾಂಶದ ಮೇಲಿಂದ ºÀnÖ ¥Éưøï oÁuÉ ಗುನ್ನೆ ನಂಬರ 78/2017 PÀ®A 143, 147, 148, 324, 326, 504, 506, 109 ¸À»vÀ 149 L.¦.¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಮಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಮೋಸದ ಪ್ರಕರಣಗಳ ಮಾಹಿತಿ.
       ಶ್ರೀ ರಸೂಲ್ ಎಂ.ಆರ್.  ಸ್ಟೇಟ್ ಬ್ಯಾಂಕ್ ಆಪ್ ಮೈಸೂರ್ ಬ್ಯಾಂಕ್  ಮ್ಯಾನೇಜರ್  ಶಕ್ತಿನಗರ  ರವರಿ ಬ್ಯಾಂಕಿನಲ್ಲಿ ಗೋಲ್ಡ್ (ಬಂಗಾರ) ಆಭರಣಗಳನ್ನು ಮೌಲ್ಯಮಾಪನ ಮಾಡಿ ಪರಿಶೀಲನೆಗಾಗಿ ಆರೋಪಿ ರಾಜನ್ ಪಿ. ಅನ್ವೇಕರ್ ತಂದೆ ಪ್ರಕಾಶ್ ಅನ್ವೇಕರ್, ಸಾ:2ನೇ ಕ್ರಾಸ್ ಶಕ್ತಿನಗರ ಈತನನ್ನು   ನೇಮಿಸಿಕೊಂಡಿದ್ದು,   ದಿನಾಂಕ:05.01.2016 ರಂದು ಆರೋಪಿ ಅಶೋಕ್ ಕುಮಾರ್ ತಂದೆ ದತ್ತುರಾವ್ ಟೈಲಾರ್, ಸಾ:2ನೇ ಕ್ರಾಸ್ ದೇವಸೂಗೂರು ನೇದ್ದವನು ಎಸ್.ಬಿ.ಎಮ್. ಬ್ಯಾಂಕ್ ನಲ್ಲಿ  141.10 ಗ್ರಾಂ ಬಂಗಾರದ ಆಭರಣಗಳನ್ನು ಇಟ್ಟು ಲೋನ್ ಪಡೆದುಕೊಳ್ಳಲು ಬಂದಿದ್ದು,  ಸದರಿ ಬಂಗಾರದ ಆಭರಣಗಳನ್ನು ಆರೋಪಿ ನಂ 1 ರವರು ಮೌಲ್ಯಮಾಪನ ಮಾಡಿ ಆಭರಣಗಳು ಅಸಲು (ಓರಿಜಿನಲ್) ಬಂಗಾರದ ಆಭರಣಗಳು ಇರುತ್ತವೆ ಅಂತಾ ಪರಿಶೀಲನಾ ವರದಿ ಕೊಟ್ಟಿದ್ದು, ಮೇರೆಗೆ ಬ್ಯಾಂಕ್ ಮ್ಯನೇಜರ್ ಅವರು ಆರೋಪಿ ನಂ 2 ರವರಿಗೆ ತನ್ನ ಬಂಗಾರದ ಆಭರಣಗಳ ಮೇಲೆ ರೂ 2,21,000/- ಲೋನ್  ಮಂಜೂರಿ ಮಾಡಿ ಅಕೌಂಟ್ ನಂಬರ 64099563789 ನೇದ್ದಕ್ಕೆ ಮಂಜೂರು ಮಾಡಿದ್ದು ಇರುತ್ತದೆ, ನಂತರ ದಿನಾಂಕ: 04.01.2017 ರಂದು ಬ್ಯಾಂಕಿನಲ್ಲಿ ಇದ್ದ ಬಂಗಾರದ ಆಭರಣಗಳನ್ನು ಮರುಪರಿಶೀಲನೆಗಾಗಿ ಯಾದಗಿರಿ ಬ್ಯಾಂಕ್  ಬಂಗಾರ ಪರಿಶೀಸುವ ರಾಂಬಿಲಾಸ್ ಬಟ್ಟದ್ ಇವರಿಂದ ಮರುಪರಿಶೀಲನೆ ಮಾಡಿದಾಗ ಆರೋಪಿ ನಂ 2 ರವರು ಇಟ್ಟ ಬಂಗಾರದ ಆಭರಣಗಳು ಮೌಲ್ಯ ಶೂನ್ಯವಿರುತ್ತವೆ ನಕಲಿ ಬಂಗಾರ ಆಭರಣಗಳು ಇರುತ್ತದೆ ಅಂತಾ ವರದಿ ಕೊಟ್ಟಿರುತ್ತಾರೆ. ಆರೋಪಿ ನಂ 1 ನೇದ್ದವನು  ಬ್ಯಾಂಕಿಗೆ ಮೋಸ ಮಾಡುವ ಉದ್ದೇಶದಿಂದ ಆರೋಪಿ ನಂ 2 ನೇದ್ದವನ ನಕಲಿ ಬಂಗಾರದ ಆಭರಣಗಳನ್ನು,  ಅಸಲು (ಓರಿಜನಲ್) ಬಂಗಾರ ಆಭರಣಗಳು ಇರುತ್ತವೆ ಅಂತಾ ಪರಿಶೀಲಾನ ವರದಿ ಕೊಟ್ಟು ಬ್ಯಾಂಕಿನಿಂದ ಆರೋಪಿ ನಂ 2 ನೇದ್ದವನಿಗೆ ರೂ 2,21,000/- ಹಣವನ್ನು ಲೋನ್ ಮಂಜೂರಿಸಿ ಆರೋಪಿತರಿಬ್ಬರೂ ಬ್ಯಾಂಕಿಗೆ ಮೋಸ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾಧಿ ಗಣಕೀಕೃತ ದೂರಿನ ಮೇಲಿಂದ ±ÀQÛ£ÀUÀgÀ ¥ÉÆ°¸À oÁuÉ  ಗುನ್ನೆ ನಂಬರ 37/2017 PÀ®A: 417, 418, 420 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
     ಶ್ರೀ ರಸೂಲ್ ಎಂ.ಆರ್.  ಸ್ಟೇಟ್ ಬ್ಯಾಂಕ್ ಆಪ್ ಮೈಸೂರ್ ಬ್ಯಾಂಕ್  ಮ್ಯಾನೇಜರ್  ಶಕ್ತಿನಗರ  ರವರಿ ಬ್ಯಾಂಕಿನಲ್ಲಿ ಗೋಲ್ಡ್ (ಬಂಗಾರ) ಆಭರಣಗಳನ್ನು ಮೌಲ್ಯಮಾಪನ ಮಾಡಿ ಪರಿಶೀಲನೆಗಾಗಿ ಆರೋಪಿ 01 ನೇದ್ದವನನ್ನು ನೇಮಿಸಿಕೊಂಡಿದ್ದು,   ದಿನಾಂಕ:30.08.2013 ರಂದು ಆರೋಪಿ 2 ನೇದ್ದವನು ಎಸ್.ಬಿ.ಎಮ್. ಬ್ಯಾಂಕ್ ನಲ್ಲಿ  70.8 ಗ್ರಾಂ ಬಂಗಾರದ ಆಭರಣಗಳನ್ನು ಇಟ್ಟು ಲೋನ್ ಪಡೆದುಕೊಳ್ಳಲು ಬಂದಿದ್ದು,  ಸದರಿ ಬಂಗಾರದ ಆಭರಣಗಳನ್ನು ಆರೋಪಿ ನಂ 1 ರವರು ಮೌಲ್ಯಮಾಪನ ಮಾಡಿ ಆಭರಣಗಳು ಅಸಲು (ಓರಿಜಿನಲ್) ಬಂಗಾರದ ಆಭರಣಗಳು ಇರುತ್ತವೆ ಅಂತಾ ಪರಿಶೀಲನಾ ವರದಿ ಕೊಟ್ಟಿದ್ದು, ಮೇರೆಗೆ ಬ್ಯಾಂಕ್ ಮ್ಯನೇಜರ್ ಅವರು ಆರೋಪಿ ನಂ 2 ರವರಿಗೆ ತನ್ನ ಬಂಗಾರದ ಆಭರಣಗಳ ಮೇಲೆ ರೂ 1,34,000/- ಲೋನ್  ಮಂಜೂರಿ ಮಾಡಿ ಅಕೌಂಟ್ ನಂಬರ 64036472159 ನೇದ್ದಕ್ಕೆ ಮಂಜೂರು ಮಾಡಿದ್ದು ಇರುತ್ತದೆ, ನಂತರ ದಿನಾಂಕ: 04.02.2017 ರಂದು ಬ್ಯಾಂಕಿನಲ್ಲಿ ಇದ್ದ ಬಂಗಾರದ ಆಭರಣಗಳನ್ನು ಮರುಪರಿಶೀಲನೆಗಾಗಿ ಮರ್ಚೇಡ್ ಬ್ಯಾಂಕಿನ ಬಂಗಾರ ಪರಿಶೀಸುವ ರಾಚಪ್ಪ ರವರಿಂದ ಮರುಪರಿಶೀಲನೆ ಮಾಡಿದಾಗ ಆರೋಪಿ ನಂ 2 ರವರು ಇಟ್ಟ ಬಂಗಾರದ ಆಭರಣಗಳು ಮೌಲ್ಯ ಶೂನ್ಯವಿರುತ್ತವೆ ನಕಲಿ ಬಂಗಾರ ಆಭರಣಗಳು ಇರುತ್ತದೆ ಅಂತಾ ವರದಿ ಕೊಟ್ಟಿರುತ್ತಾರೆ. ಆರೋಪಿ ನಂ 1 ನೇದ್ದವನು  ಬ್ಯಾಂಕಿಗೆ ಮೋಸ ಮಾಡುವ ಉದ್ದೇಶದಿಂದ ಆರೋಪಿ ನಂ 2 ನೇದ್ದವನ ನಕಲಿ ಬಂಗಾರದ ಆಭರಣಗಳನ್ನು,  ಅಸಲು (ಓರಿಜನಲ್) ಬಂಗಾರ ಆಭರಣಗಳು ಇರುತ್ತವೆ ಅಂತಾ ಪರಿಶೀಲಾನ ವರದಿ ಕೊಟ್ಟು ಬ್ಯಾಂಕಿನಿಂದ ಆರೋಪಿ ನಂ 2 ನೇದ್ದವನಿಗೆ ರೂ 1,34,000/- ಹಣವನ್ನು ಲೋನ್ ಮಂಜೂರಿಸಿ ಆರೋಪಿತರಿಬ್ಬರೂ ಬ್ಯಾಂಕಿಗೆ ಮೋಸ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾಧಿ ಗಣಕೀಕೃತ ದೂರಿನ ಮೇಲಿಂದ ±ÀQÛ£ÀUÀgÀ ¥ÉÆ°¸À oÁuÉ  ಗುನ್ನೆ ನಂಬರ 36/2017 PÀ®A: 417, 418, 420 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :25.03.2017 gÀAzÀÄ 215 ¥ÀææPÀgÀtUÀ¼À£ÀÄß ¥ÀvÉÛ ªÀiÁr 29,500 /- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.