Thought for the day

One of the toughest things in life is to make things simple:

16 Feb 2017

Reported Crimes


                                                   ¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

1] ¥Éưøï zÁ½ ¥ÀæPÀgÀtUÀ¼À ªÀiÁ»w :
ದಿನಾಂಕ 15/02/17 ರಂದು ನೀರಮಾನವಿ ಗ್ರಾಮದಲ್ಲಿ ಶ್ರೀ ಯಲ್ಲಮ್ಮ ದೇವಿಯ ಜಾತ್ರೆಯ ಅಂಗವಾಗಿ  ರಥೋತ್ಸವ ಜರುಗುತ್ತಿದ್ದು ಕಾರಣ  ಜಾತ್ರೆ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ರವರು ಗ್ರಾಮದಲ್ಲಿ ಮಧ್ಯ ನಿಷೇಧ ಆದೇಶವನ್ನು ಹೊರಡಿಸಿದ್ದು ಆದಾಗ್ಯೂ  ಸಹ  ಗ್ರಾಮದಲ್ಲಿ ಮಾನ್ಯ ಡಿ.ಸಿ. ಸಾಹೇಬರ ಆದೇಶವನ್ನು ಉಲ್ಲಂಘನೆ ಮಾಡಿ ಅನಧಿಕೃತವಾಗಿ ಸಿರವಾರ ರಸ್ತೆಯಲ್ಲಿ ಇರುವ ಹಿಟ್ಟಿನ ಗಿರಣಿಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ  ಸಾರ್ವಜನಿಕರಿಗೆ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಸಿಕ್ಕ ಮೇರೆಗೆ ಸಿ.ಪಿ. ZÀAzÀæ±ÉÃRgÀ gÀªÀgÀÄ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮದಲ್ಲಿ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಆರೋಪಿ ನಂ 1 ರಾಮಣ್ಣ ತಂದೆ ತಿಮ್ಮಪ್ಪ ವಯಾ 66 ವರ್ಷ ಜಾತಿ ಭೋವಿ : ಒಕ್ಕಲುತನ ಸಾ: ಸಿರವಾರ ರಸ್ತೆ ನೀರಮಾನವಿ   ಈತನ ಮೇಲೆ ದಾಳಿ ಮಾಡಿ ಹಿಡಿದು  ಸದರಿಯವನಿಗೆ ಮಧ್ಯ ಎಲ್ಲಿಂದ ತಂದಿರುವಿಮತ್ತು ಮಾರಾಟ ಮಾಡಲು ನಿನ್ನ ಹತ್ತಿರ  ಏನು ದಾಖಲೆ ಇದೆ , ನಿನಗೆ ಯಾರು ಮಾರಾಟ ಮಾಡಲು ಹೇಳಿರುತ್ತಾರೆ ‘’ ಅಂತಾ ಕೇಳಿದಾಗ ಅವನು  ‘’ ಇಂದು ನಮ್ಮೂರಿನಲ್ಲಿ ಶ್ರೀ ಯಲ್ಲಮ್ಮ ದೇವಿಯ ಜಾತ್ರೆ ಇದ್ದ ಕಾರಣ  ಮಧ್ಯ ನಿಷೇಧ  ಇರುವದರಿಂದ  ಮಾನವಿಯ .ಬಿ ಹತ್ತಿರವಿರುವ ರಾಜಶೇಖರ್ ವೈನ್ಸ ಶಾಪ್ ಮಾಲೀಕರು ತಮ್ಮ  ಶಾಪ್ ಮ್ಯಾನೇಜರವರಿಗೆ   ಹೊರಗಡೆಯಿಂದ ಮಾರಾಟ ಮಾಡಿಸುವಂತೆ ಹೇಳಿ ನನಗೆ ಸ್ಟಾಕ್ ಕೊಟ್ಟು ಪೌಚಿಗೆ  ಇಂತಿಷ್ಟು ಅಂತಾ ಕಮಿಷನ್ ಕೊಡುತ್ತೇನೆ ಅಂತಾ ಹೇಳಿದ್ದರಿಂದ ನಾನು ಕಮಿಷನ್ ಮೇಲೆ ಮಾರಾಟ ಮಾಡುತ್ತಿದ್ದೇನೆ’’ ಅಂತಾ ಹೇಳಿ ದ್ದು ಕಾರಣ ಸದರಿಯವನಿಗೆ ದಸ್ತಗಿರಿ ಮಾಡಿ                        1] 167  OLD TAVERN WHISKY ,    180  ML  ಪೌಚ್ ಗಳು ಇದ್ದು 1 ಪೌಚ್  ಬೆಲೆ  62/- ರೂ ಒಟ್ಟು  167  ಪೌಚಗಳ ಬೆಲೆ  ರೂ 10,354/- ಗಳಾಗುತ್ತದೆ. 2] 103  ORIGINAL CHOICE DELUXE WHISKY ,    180 ML  ಪೌಚ್ ಗಳು ಇದ್ದು 1 ಪೌಚ್  ಬೆಲೆ  53/- ರೂ ಒಟ್ಟು 103 ಪೌಚಗಳ ಬೆಲೆ  ರೂ 5459/- ಗಳಾಗುತ್ತದೆ. 3] 75  ORIGINAL CHOICE DELUXE WHISKY ,    90 ML  ಪೌಚ್ ಗಳು ಇದ್ದು 1 ಪೌಚ್  ಬೆಲೆ  26/- ರೂ ಒಟ್ಟು 75 ಪೌಚಗಳ ಬೆಲೆ  ರೂ 1950/- ಗಳಾಗುತ್ತದೆ. 4]  74 M.C RUM 180 ML ಪೌಚ್ ಗಳು ಇದ್ದು 1 ಪೌಚ್  ಬೆಲೆ  74/- ರೂ ಒಟ್ಟು 74 ಪೌಚಗಳ ಬೆಲೆ  ರೂ 5476/- ಗಳಾಗುತ್ತದೆ. 5]  30  M.C RUM 90 ML ಬಾಟಲ್ ಗಳು ಇದ್ದು 1 ಬಾಟಲ್   ಬೆಲೆ  37/- ರೂ ಒಟ್ಟು 30 ಪೌಚಗಳ ಬೆಲೆ  ರೂ 1110/- UÀ¼ÁUÀÄvÀÛzÉ. ಹೀಗೆ  ಒಟ್ಟು ಮಧ್ಯದ ಬೆಲೆ  ರೂ 24,349/- ರೂ ಗಳಾಗುತ್ತದೆ. CªÀÅUÀ¼À£ÀÄß ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂqÀÄ ªÁ¥À¸ï oÁuÉUÉ §AzÀÄ zÁ½ ¥ÀAZÀ£ÁªÉÄ ºÁUÀÆ ªÀÄÄzÉݪÀiÁ®Ä ªÀÄvÀÄÛ ¥ÀæPÀgÀt zÁR°¹PÉƼÀî®Ä eÁÕ¥À£À ¥ÀvÀæ ¤ÃrzÀÝgÀ ªÉÄðAzÀ J¸ï.ºÉZï.M. ªÀiÁ£À« ¥Éưøï oÁuÉ gÀªÀgÀÄ ಠಾಗುನ್ನೆ ನಂ  48/2017  ಕಲಂ 32,34, ಕೆ.. ಕಾಯ್ದೆ  & 188 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈPÉƼÀî¯ÁVzÉ.


ದಿನಾಂಕ 15/02/17 ರಂದು ನೀರಮಾನವಿ ಗ್ರಾಮದಲ್ಲಿ ಶ್ರೀ ಯಲ್ಲಮ್ಮ ದೇವಿಯ ಜಾತ್ರೆಯ ಅಂಗವಾಗಿ  ರಥೋತ್ಸವ ಜರುಗುತ್ತಿದ್ದು ಕಾರಣ  ಜಾತ್ರೆ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ರವರು ನೀರಮಾನವಿ ಹಾಗೂ ಸುತ್ತಮುತ್ತಲಿನ 8 ಕಿ.ಮೀ. ವ್ಯಾಪ್ತಿಯಲ್ಲಿ ಮಧ್ಯ ನಿಷೇಧ ಆದೇಶವನ್ನು ಹೊರಡಿಸಿದ್ದು ಆದಾಗ್ಯೂ  ಸಹ  ಗ್ರಾಮದಲ್ಲಿ ಮಾನ್ಯ ಡಿ.ಸಿ. ಸಾಹೇಬರ ಆದೇಶವನ್ನು ಉಲ್ಲಂಘನೆ ಮಾಡಿ ಅನಧಿಕೃತವಾಗಿ ಸಿರವಾರ ರಸ್ತೆಯಲ್ಲಿ ಇರುವ ಕೋಳಿ ಕ್ಯಾಂಪ್ ನಲ್ಲಿ ಆರೋಪಿತ£ÁzÀ ತ್ರಿಮೂರ್ತಲು ತಂದೆ ಸರ್ವೇಶರಾವ್, ಕಮ್ಮಾ ಸಾ: ಕೋಳಿ ಕ್ಯಾಂಪ್ FvÀ£ÀÄ vÀ£Àß ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ  ಸಾರ್ವಜನಿಕರಿಗೆ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಸಿಕ್ಕ ಮೇರೆಗೆ ²æÃ. f. ZÀAzÀæ±ÉÃRgÀ ಸಿ.ಪಿ. gÀªÀgÀÄ ªÀÄvÀÄÛ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮದಲ್ಲಿ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿ ದಾಗ ಸದರಿಯವನು ಓಡಿ ಹೋಗಿದ್ದು ಅಲ್ಲದೇ ಅಲ್ಲಿ ನಿಂತಿದ್ದ ಸಾರ್ವಜನಿಕರು ಸಹ ಓಡಿ ಹೋಗಿದ್ದು ಆಗ ಸ್ಥಳದಲ್ಲಿ ಇದ್ದ 1] 40 KING FISHER STRONG BEER BOOTLE 650 ML ಬಾಟಲಿಗಳು ಗಳು ಇದ್ದು 1 ಬಾಟಲ್  ಬೆಲೆ  120/- ರೂ ಇದ್ದು ಒಟ್ಟು 40 ಬಾಟಲ್ ಗಳ ಬೆಲೆ  ರೂ  4800/- ಗಳಾಗುತ್ತದೆ. 2] 20 KING FISHER STRONG TIN BEER 330 ML ಇದ್ದು 1 TIN   ಬೆಲೆ  68/- ರೂ ಇದ್ದು ಒಟ್ಟು 20 TIN ಗಳ ಬೆಲೆ  ರೂ  1360/- ಗಳಾಗುತ್ತದೆ. 3] 32  MC DOWELLS  DELUXE XXX RUM ,  180  ML  ಪೌಚ್ ಗಳು ಇದ್ದು 1 ಪೌಚ್  ಬೆಲೆ  74/- ರೂ ಒಟ್ಟು 32 ಪೌಚಗಳ ಬೆಲೆ ರೂ  2368/- ಗಳಾಗುತ್ತದೆ 4] 34  OLD TAVERN WHISKY ,  180  ML  ಪೌಚ್ ಗಳು ಇದ್ದು 1 ಪೌಚ್  ಬೆಲೆ  62/- ರೂ ಒಟ್ಟು 34 ಪೌಚಗಳ ಬೆಲೆ  ರೂ 2108/- ಗಳಾಗುತ್ತದೆ. 5] 52  ORIGINAL CHOICE DELUXE WHISKY ,    90 ML  ಪೌಚ್ ಗಳು ಇದ್ದು 1 ಪೌಚ್  ಬೆಲೆ  26/- ರೂ ಒಟ್ಟು 52 ಪೌಚಗಳ ಬೆಲೆ  ರೂ 1352/- ಗಳಾಗುತ್ತದೆ. 6] 34  MC DOWELLS  DELUXE XXX RUM ,  90  ML  ಬಾಟಲಿ ಗಳು ಇದ್ದು 1 ಪೌಚ್  ಬೆಲೆ  37/- ರೂ ಒಟ್ಟು 34 ಪೌಚಗಳ ಬೆಲೆ ರೂ  1258/- ಗಳಾಗುತ್ತದೆ CªÀÅUÀ¼Àನ್ನು ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಮೇರೆಗೆ ಮಾನವಿ ಠಾಣೆ ಗುನ್ನೆ ನಂ  49/2017  ಕಲಂ 32,34, ಕೆ.ಈ. ಕಾಯ್ದೆ  & 188 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈPÉƼÀî¯ÁVzÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w :

¢£ÁAPÀ 15-02-2017 gÀAzÀÄ ¨É½UÉÎ 11.30 UÀAmÉAiÀÄ ¸ÀĪÀiÁjUÉ, UÁAiÀiÁ¼ÀÄ CªÀÄgÉñÀ£ÀÄ vÀ£Àß ºÉAqÀw ±ÀgÀtªÀÄä, ªÀÄPÀ̼ÁzÀ zÀÄgÀÄUÀªÀÄä, ¹zÁÞxÀð EªÀgÀ ¸ÀAUÀqÀ vÀ£Àß ªÉÆÃmÁgÀ ¸ÉÊPÀ¯ï £ÀA. PÉJ-36-Ef-0350 £ÉÃzÀÝ£ÀÄß £ÀqɹPÉÆAqÀÄ ¹AzsÀ£ÀÆj¤AzÀ vÀ£Àß HjUÉ ºÉÆÃUÀÄwÛgÀĪÁUÀ ¹AzsÀ£ÀÆgÀÄ °AUÀ¸ÀÆÎgÀÄ ªÀÄÄRå gÀ¸ÉÛAiÀÄ°è, ¥ÀUÀqÀ¢¤ß ¥ÉÊ PÁåA¦£À ¸ÀPÁðj »jAiÀÄ ¥ÁæxÀ«ÄPÀ ±Á¯ÉAiÀÄ ªÀÄÄAzÀÄUÀqÉ gÀ¸ÉÛAiÀÄ°è ºÉÆgÀnzÁÝUÀ ºÀ£ÀĪÀÄAvÀ vÀAzÉ ©üêÀÄtÚ, PÁgÀ £ÀA. PÉJ-36-JA-7003 £ÉÃzÀÝgÀ ZÁ®PÀ, ¸Á:eÁ°ºÁ¼À vÁ:¹AzsÀ£ÀÆgÀÄ FvÀ£ÀÄ vÀ£Àß PÁgÀ £ÀA. PÉJ-36-JA-7003 £ÉÃzÀÝ£ÀÄß °AUÀ¸ÀÆÎgÀÄ gÀ¸ÉÛAiÀÄ PÀqɬÄAzÀ ¹AzsÀ£ÀÆgÀÄ PÀqÉUÉ Cwà ªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ªÉÃUÀªÀ£ÀÄß ¤AiÀÄAwæ¸À¯ÁUÀzÉà ªÉÆÃmÁgÀ ¸ÉÊPÀ¯ï ªÀÄÄAzÀÄUÀqÉ lPÀÌgï PÉÆnÖzÀÝjAzÀ UÁAiÀiÁ¼ÀÄUÀ¼ÀÄ ªÉÆÃmÁgÀ ¸ÉÊPÀ¯ï ¸ÀªÉÄÃvÀ gÀ¸ÉÛAiÀÄ°è ©zÀÄÝ gÀPÀÛUÁAiÀÄUÀ¼ÁVgÀÄvÀÛªÉ CAvÁ ¤ÃrzÀ ºÉýPÉAiÀÄ ¸ÁgÁA±ÀzÀ ªÉÄðAzÀ ¹AzsÀ£ÀÆgÀÄ UÁæ«ÄÃt ¥Éưøï oÁuÉ UÀÄ£Éß £ÀA. 22/2017 PÀ®A 279, 337, 338 L¦¹ gÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

ದಿನಾಂಕ.15.02.2017 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿದಾgÀ£ÁzÀ ±ÉÃRgÀ¥Àà vÀAzÉ ²ªÀ¥Àà ªÀiÁ° UËqÀgï, 35 ªÀµÀð, eÁ-PÀ¨ÉâÃgï,              G-PÀnÖUÉ CqÉØAiÀÄ°è PÉ®¸À, ¸Á-AiÀÄgÀUÀÄqÀØ FvÀ£ÀÄ ಜಾಲಹಳ್ಳಿ ಗ್ರಾಮದ ಗಜೇಂದ್ರಗಡ ಬಟ್ಟೆ ಅಂಗಡಿಯ ಮುಂದೆ ನಿಂತಿದ್ದಾಗ ತಿಂಥಣಿ ಬ್ರೀಡ್ಜ್ ಕಡೆಯಿಂದ ಮೋಟಾರ್ ಸೈಕಲ್ ನಂ.ಕೆ. 33 ಜೆ.1762 ನೇದ್ದರ ಚಾಲಕ£ÁzÀ CAiÀÄåtÚ vÀAzÉ zÉêÀ¥Àà, eÁ-°AUÁAiÀÄvÀ,20 ªÀµÀð, G-ªÉƨÉÊ¯ï ±Á¥ï CAUÀrAiÀÄ°è PÉ®¸À, ¸Á-eÁ®ºÀ½î FvÀ£ÀÄ ತನ್ನ ಮೋಟಾರ್ ಸೈಕಲ್ಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ನಿಂತಿದ್ದ ಲಾರಿ ನಂ.ಕೆ..32 8181 ನೇದ್ದಕ್ಕೆ ಗುದ್ದಿದ್ದರಿಂದ ಚಾಲಕನಿಗೆ ಬಲಭಾಗದ ಹಣೆಯ ಮೇಲೆ ಭಾರಿ ರಕ್ತಗಾಯ,ಬಲಗಣ್ಣಿನ ಕೆಳಗಡೆ ಸಾದಾ ರಕ್ತಗಾಯ,ಬಲಗಾಲಿಗೆ ತರಚಿದ ಗಾಯವಾಗಿದ್ದು ಇರುತ್ತದೆ. ಅತಿವೇಗ ಮತ್ತು ಅಲಕ್ಚತನದಿಂದ ಮೋಟಾರ್ ಸೈಕಲ್ಲನ್ನು ನಡೆಸಿಕೊಂಡು ಬಂದು ನಿಂತಿದ್ದ ಲಾರಿಗೆ ಗುದ್ದಿದವನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಮನವಿ ಅಂತಾ ನೀಡಿದ ಲಿಖಿತ ಪಿರ್ಯಾದಿ ಸಾರಾಂಶದ ಮೇಲಿಂದ eÁ®ºÀ½î ¥Éưøï ಠಾಣಾ ಗುನ್ನೆ ನಂ.20/2017 ಕಲಂ.279.337,338 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ 15/02/17 ರಂದು ನೀರಮಾನವಿ  ಜಾತ್ರೆ ಇದ್ದ ಪ್ರಯುಕ್ತ  ಫಿರ್ಯಾದಿ ಗುಂಡಪ್ಪ ತಂದೆ ಸಿದ್ದಣ್ಣ ನಾಡಗೌಡರ್, 38 ವರ್ಷ, ಲಿಂಗಾಯತ, ಒಕ್ಕಲುತನ ಸಾ: ಕಲ್ಮಲಾ ತಾ: ರಾಯಚೂರು FvÀ£ÀÄ vÀ£Àß ಮೋಟಾರ್  ಸೈಕಲ್ ನಂ ಮೋಟಾರ್ ಸೈಕಲ್ ನಂ ಕೆ..36/ಆರ್-3761 ನೇದ್ದರ ಮೇಲೆ ತನ್ನ ಮಗನಿಗೆ ಹಾಗೂ ಆರೋಪಿತನಾದ  ಆನಂದನು ತನ್ನ ಮೋಟಾರ್ ಸೈಕಲ್ ನಂ ಕೆ..36/ವೈ-9678 ನೇದ್ದರ ಮೇಲೆ ಫಿರ್ಯಾದಿ ಅಣ್ಣನಾದ ಶರಣಬಸವ ಹಾಗೂ ಆತನ ಮಗನಾದ ಸತೀಶ ಮತ್ತು  ಫಿರ್ಯಾದಿ ಮಗಳಾದ ರಕ್ಷಿತಾ ಇವರಿಗೆ ಕೂಡಿಸಿಕೊಂಡು ಕಲ್ಮಲಾದಿಂದ ಕಲ್ಲೂರು ಮುಖಾಂತರ ನೀರಮಾನವಿಗೆ ಬರುವಾಗ ಕುರ್ಡಿ ಕ್ರಾಸ್ ಹತ್ತಿರ ಆನಂದನು ತನ್ನ ಮೋಟಾರ್ ಸೈಕಲ್ಲನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ನಿಯಂತ್ರಣಗೊಳಿಸಲಾಗದೇ  ರಸ್ತೆಯ ಎಡಬದಿಯಲ್ಲಿ ನಿಂತಿದ್ದ ಟ್ರಾಲಿಯೊಂದಕ್ಕೆ ಢಿಕ್ಕಿ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ªÉÄvÀ ಕೆಳಗೆ ಬಿದ್ದಿದ್ದರಿಂದ ಶರಣಬಸವ£À ತಲೆಗೆ ಭಾರಿ ರಕ್ತಗಾಯವಾಗಿದ್ದು ಮತ್ತು ಆನಂದ, ರಕ್ಷಿತಾ ಹಾಗೂ ಸತೀಶ ಇವರಿಗೆ ಸಾದಾಸ್ವರೂಪದ ಗಾಯಗಳಾಗಿದ್ದು ಕಾರಣ  ಆನಂದನು ರಕ್ಷಿತಾ ಹಾಗೂ ಸತೀಶ  ಇವರಿಗೆ ಕರೆದುಕೊಂಡು ಚಿಕಿತ್ಸೆ ಕುರಿತು ರಾಯಚೂರಿಗೆ ಹೊಗಿದ್ದು ಶರಣಬಸವನಿಗೆ 108 ವಾಹನದಲ್ಲಿ ಹಾಕಿಕೊಂಡು ಮಾನವಿ ಆಸ್ಪತ್ರೆಗೆ ತೆಗೆದುಕೊಂಡು ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯಾದಿಕಾರಿಗಳು ಮೃತಪಟ್ಟ ಬಗ್ಗೆ ತಿಳಿಸಿದ್ದು ಇರುತ್ತದೆ. ಕಾರಣ ಆನಂದನ ಮೇಲೆ  ಕಾನೂನು  ಕ್ರಮ ಜರುಗಿಸುವಂತೆ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 46/2017 ಕಲಂ 279,337,304 () .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

ದಿನಾಂಕ 15-02-2017 ರಂದು 20.00 ಗಂಟೆ ಸುಮಾರು ನಂಬರ್ ಇರದ ಕೆಂಪು ಬಣ್ಣದ ಟ್ರಾಕ್ಟರ್ (ಮಹೇಂದ್ರಾ ಕಂಪನಿಯದ್ದು)ನೇದ್ದನ್ನು ಚಾಲನೆ ಮಾಡುತ್ತಿದ್ದ ªÀÄÈvÀ/ಆರೋಪಿತನು ¤AUÀ¥Àà  vÀAzÉ ºÀ£ÀĪÀÄAvÀ PÀÄj, 22 ªÀµÀð, PÀÄgÀħgÀÄ, PÀÆ° PÀ®¸À   ¸Á: ªÉÄâQ£Á¼À  FvÀ£ÀÄ ಅತೀ ಜೋರಾಗಿ ಮತ್ತು ಅಜಾಗರುಕತೆ ಯಿಂದ ನಡೆಸಿ ನಿಯಂತ್ರಣ ಮಾಡಲಾಗದೆ ಪಲ್ಟಿ ಮಾಡಿದ್ದರಿಂದ ¦üAiÀiÁð¢ zÉêÀgÁd vÀAzÉ ªÀÄÄzÀPÀ¥Àà vÀ¼ÀªÁgÀ, 18 ªÀµÀð, PÀÆ° PÉ®¸À ¸Á:ªÉÄ¢Q£Á¼À FvÀ¤UÉ ಎಡಗಾಲ ತೊಡೆ ಹತ್ತಿರ ಮುರಿದು, ಬಲಗಾಲಿಗೆ ಹಾಗೂ ಬಲಗೈಗೆ ರಕ್ತಗಾಯ ಹಾಗೂ ತೆರಚಿದ ಗಾಯವಾಗಿ ªÀÄvÀÄÛ DgÉÆævÀ¤UÉ ಎಡ ಹಾಗೂ ಬಲ ಪಕ್ಕಡಿಗೆ ಬಾರಿ ಒಳ ಗಾಯವಾಗಿ ಚಿಕಿತ್ಸೆ ಕುರಿತು ಆಸ್ಪತ್ರೆ ತಂದಾಗ ಚಿಕಿತ್ಸೆ ¥sÀಲಕಾರಿಯಾಗದೆ ಮೃತಪnÖgÀÄvÁÛ£É CAvÁ zÀÆj£À ªÉÄðAzÀ ªÀÄ¹Ì ¥Éưøï oÁuÉAiÀÄ°è UÀÄ£Éß £ÀA. 20/17 PÀ®A. 279, 338, 304(J) L.¦.¹ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.


CPÀæªÀÄ ªÀÄgÀ¼ÀÄ ¸ÁUÁtÂPÉ ªÀiÁ»w :

¢£ÁAPÀ: 16/02/2017 gÀAzÀÄ ¨É½UÉÎ 7-15 UÀAmÉUÉ CAZɸÀÆUÀÆgÀÄ UÁæªÀÄzÀ PÀȵÁÚ £À¢AiÀÄ wÃgÀzÀ PÀqɬÄAzÀ CPÀæªÀĪÁV PÀ¼ÀîvÀ£À¢AzÀ ¯ÁjAiÀÄ°è AiÀiÁªÀÅzÉà ¥ÀgÀªÁ¤UÉ E®èzÉ ªÀÄgÀ¼À£ÀÄß ¸ÁUÁl ªÀiÁqÀÄwÛzÁÝgÉ CAvÁ ¨Áwä §AzÀ ªÉÄÃgÉUÉ vÀºÀ¹Ã¯ÁÝgï zÉêÀzÀÄUÀð gÀªÀgÀ £ÉÃvÀÈvÀézÀ°è, GªÀiÁ¥Àw PÀAzÁAiÀÄ ¤jÃPÀëPÀgÀÄ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ ¸ÀgÀPÁj fÃ¥ï £ÀA. PÉJ.36 f.223 £ÉÃzÀÝgÀ°è ºÉÆÃV zÁ½ ªÀiÁrzÁUÀ CPÀæªÀÄ ªÀÄgÀ¼ÀÄ ¸ÁUÁlzÀ°è vÉÆqÀVzÀÝ ¯Áj £ÀA. PÉ.J. 02 r. 907 £ÉÃzÀÝgÀ ZÁ®PÀ£ÀÄ ¯ÁjAiÀÄ£ÀÄß ¤°è¹ ¸ÀܼÀ¢AzÀ Nr ºÉÆÃVzÀÄÝ ¯ÁjAiÀÄ°è CAzÁdÄ QªÀÄävÀÄÛ 10,000/- gÀÆ. ¨É¯É ¨Á¼ÀĪÀ ªÀÄgÀ¼ÀÄ vÀÄA©zÀÄÝ EzÀ£ÀÄß CAZɸÀÆUÀÆgÀÄ UÁæªÀÄzÀ PÀȵÁÚ £À¢AiÀÄ wÃgÀzÀ PÀqɬÄAzÀ AiÀiÁªÀÅzÉà ¥ÀgÀªÁ¤UÉ ¥ÀqÉAiÀÄzÉ PÀ¼ÀîvÀ£À¢AzÀ vÀÄA©PÉÆAqÀÄ §A¢gÀĪÀÅzÁV RavÀªÁVzÀÝjAzÀ ¥ÀAZÀgÀ ¸ÀªÀÄPÀëªÀÄzÀ°è ¯ÁjAiÀÄ£ÀÄß ªÀ±ÀPÉÌ vÉUÉzÀÄPÉÆAqÀÄ CPÀæªÀÄ ªÀÄgÀ¼ÀÄ ¸ÁUÁlzÀ°è vÉÆqÀVzÀ ¯ÁjAiÀÄ ZÁ®PÀ ªÀÄvÀÄÛ ªÀiÁ®PÀ£À «gÀÄzÀÞ PÀæªÀÄ dgÀÄV¸ÀĪÀ PÀÄjvÀÄ ¥ÀAZÀ£ÁªÉÄ ªÀÄvÀÄÛ ªÀÄÄzÉÝ ªÀiÁ®£ÀÄß ºÁdgÀÄ ¥Àr¹zÀ DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA 27/2017 ಕಲಂ. 4(1A), 21 MMDR Act  & 379  Ipc     CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

. PÀ£ÁßPÀ¼ÀĪÀÅ ¥ÀæPÀgÀtzÀ ªÀiÁ»w :
ದಿನಾಂಕ:  15-02-17 ರಂದು ಸಂಜೆ 18.45 ಗಂಟೆ ಸುಮಾರಿಗೆ ಪಿರ್ಯಾದಿದಾರ£ÁzÀ ²æäªÁ¸À vÀAzÉ ZÀ£ÀßAiÀÄå 37 ªÀµÀð ¸ÉPÀÆåjn ¸ÀÆ¥ÀgÀªÉʸÀgï wªÀiÁä¥ÀÄgÀ¥ÉmÉ gÁAiÀÄZÀÆgÀÄ. FvÀ£ÀÄ ಠಾಣೆಗೆ ಬಂದು ತಮ್ಮ ದೂರನ್ನು ಸಲ್ಲಿಸಿದ್ದು ಸಾರಾಂಶವೆನೆಂದರೆ, ದಿನಾಂಕ 14.02.17 ರಂದು ರಾತ್ರಿ 11.56 ಗಂಟೆಯಿಂದ ದಿನಾಂಕ 15.02.17 ಬೆಳಗಿನ ಜಾವ 12.45 ಗಂಟೆ ಸುಮಾರಿಗೆ ಯಾರೋ ಕಳ್ಳರು ಪಿರ್ಯಾದಿದಾರರು ಕೆಲಸ ಮಾಡುವ ಆಶಿಹಾಳ ತಾಂಡಾದಲ್ಲಿರುವ ಇಂಡಸ್ ಟವರಿನ ಪವರ್ ಪ್ಲಾಂಟಿನಲ್ಲಿರುವ ಶೇಲ್ಟರಿಗೆ ಹಾಕಿರುವ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿ ಶೇಲ್ಟರಿನಲ್ಲಿರುವ 04 ಮಾಡೇಲ್ಸಗಳನ್ನು ಮತ್ತು ಒಂದು ಪ್ಯೂಸ ,ಕಿ,ರೂ 48.000/- ಬೆಲೆಬಾಳುವ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೊಗಿದ್ದು ತಾವು ತಮ್ಮ ಅಧಿಕಾರಿಗಳೊಂದಿಗೆ ವಿಚಾರ ಮಾಡಿ ಈಗ ಬಂದು ದೂರನ್ನು ¸À°è¸ÀgÀÄವುದಾಗಿ ನೀಡಿ  zÀÆj£À ªÉÄðAzÀ ªÀÄÄzÀUÀ¯ï ಠಾಣಾ .ಸಂ 29/2017 ಕಲಂ 457.380 .ಪಿ.ಸಿ ಪ್ರಕಾರ ಕ್ರಮ ಜರುಗಿಸಿzÀÄÝ EgÀÄvÀÛzÉ.

AiÀÄÄ.r.Dgï. ¥ÀæPÀgÀtzÀ ªÀiÁ»w :

ಮೃತ ಮಹ್ಮದ್ ಖಾಸಿಂ ತಂ:ಮಹ್ಮದ್ ಹುಸೇನ್ ಸಾಬ್ ವಯ: 60 ವರ್ಷ, ಮುಸ್ಲಿಂ ಯರಮರಸ್ ಕ್ಯಾಂಪ್ ರಾಯಚೂರು FvÀ£ÀÄ ಈಗ್ಗೆ ಸುಮಾರು 1 ವರ್ಷದಿಂದ ವಡ್ಲೂರು ಕ್ರಾಸನಲ್ಲಿನ ಚಂದ್ರು ಬಾರ್ ಶಾಪಿನಲ್ಲಿ ಕೆಲಸ ಮಾಡಿಕೊಂಡಿದ್ದು, ಸದರಿಯವನು ಈಗ್ಗೆ 1 ತಿಂಗಳಿನಿಂದಾ ಮೈಯಲ್ಲಿ ಆರಾಮವಿಲ್ಲದೇ ಅಲ್ಲಿಯೂ ಕೂಡ ಕೆಲಸ ಬಿಟ್ಟು ನಮ್ಮ ಕ್ಯಾಂಪ್ ಕ್ರಾಸಿನಲ್ಲಿ ಅಲ್ಲಲ್ಲಿ ಕುಳಿತು ಹೊತ್ತು ಕಳೆಯುತ್ತಿದ್ದನು ಹಾಗೂ ರಾತ್ರಿ ಸದರಿ ಕ್ರಾಸಿನಲ್ಲಿರುವ ರೆಡ್ಡಿ ಡಾಭಾದ ಹತ್ತಿರ ಮಲಗುತ್ತಿದ್ದನು. ನಿನ್ನೆ ದಿನಾಂಕ: 11.02.2017 ರಂದು ಸಂಜೆಯು ಕೂಡಾ ಸದರಿಯವನು ರೆಡ್ಡಿಡಾಬಾದ ಹತ್ತಿರದಲ್ಲಿಯೇ ತಿರುಗಾಡಿಕೊಂಡಿದ್ದನು. ಯಾವುದೋ ರೋಗದಿಂದ ನರಳುತ್ತಾ ದಿನಾಂಕ: 11.02.2017 ರಂದು ರಾತ್ರಿ 9.30 ಗಂಟೆಯಿಂದ ಇಂದು ದಿನಾಂಕ: 12.02.2017 ರಂದು ಬೆಳಿಗ್ಗೆ 8.00 ಗಂಟೆಯ ಮಧ್ಯದವಧಿಯಲ್ಲಿ ರೆಡ್ಡಿಡಾಬಾ ಎಡಮಗ್ಗಲಿನ ಪಂಚರ್ ಡಬ್ಬಿ ಹಿಂಬದಿಯ ಬಯಲಿನಲ್ಲಿ ಮಲಗಿದ್ದಲ್ಲಿಯೇ ಸತ್ತಿ ಬಿದ್ದಿದ್ದಾಗಿ ತಿಳಿದು ಹೊರತು ಆತನ ಮರಣದಲ್ಲಿ ಬೇರಾವುದೇ ಸಂಶಯ ಇರುವದಿಲ್ಲ ಅಂತಾ ಮುಂತಾಗಿ ಫಿರ್ಯಾದಿದಾರನು ನೀಡಿದ ಹೇಳಿಕೆ ದೂರಿನ ಮೇರೆಗೆ UÁæ«ÄÃt ¥Éưøï oÁuÉ gÁAiÀÄZÀÆgÀÄ AiÀÄÄrDgï £ÀA 03/2017 ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈPÉÆArzÀÄÝ EgÀÄvÀÛzÉ.

zÉÆA© ¥ÀæPÀgÀtzÀ ªÀiÁ»w :
FUÉÎ 03-04 wAUÀ¼À »AzÉ CAvÀgÀUÀAV UÁæªÀÄzÀ°è ªÁ°äQ dAiÀÄAw DZÀj¹zÀÄÝ D ¸ÀAzÀ¨sÀðzÀ°è ªÁ®äQ AiÀÄĪÀPÀ ¸ÀAWÀzÀ CzÀåPÀë ¸ÁÜ£ÀPÉÌ ¦gÁå¢ ¤Ã®ªÀÄä UÀAqÀ ªÀÄÄzÀPÀ¥Àà PÁªÀ¯ÉÃgÀ, 50 ªÀµÀð, eÁ:J¸ï.n.(¨ÉÃqÀgÀ) G:PÀÆ° PÉ®¸À ¸Á: CAvÀgÀUÀAV FPÉAiÀÄ  ªÀÄUÀ£ÁzÀ zÉêÀ¥Àà ¥ÉÊ¥ÉÆÃn ¤ÃrzÀÝ£ÀÄß £É¥ÀªÀiÁrPÉÆAqÀÄ ¦gÁå¢zÁgÀ¼À ªÀÄUÀ¤UÉ ¤Ã£ÉÆçâ£É EzÀÆÝ £ÀªÀÄä«gÀÄzÀÝ ¥ÉÊ¥ÉÆÃn ªÀiÁqÀÄvÉÛãÀ¯Éà CAvÁ wgÀĪÀįÉÃ¥Àà vÀAzÉ §¸À¥Àà ºÁUÀÆ EvÀgÉà 12 d£ÀgÀÄ ºÀUÉvÀ£É ¸Á¢ü¸ÀÄvÁÛ  ¸ÀĪÀÄä£É dUÀ¼À ªÀiÁqÀĪÀzÀÄ ªÀiÁqÀÄvÁÛ §AzÀÄ  ¢£ÁAPÀ 29-01-2017 gÀAzÀÄ gÁwæ 9.30 UÀAmÉ ¸ÀĪÀiÁgÀÄ ¦gÁå¢ü ªÀÄ£ÉAiÀÄ ºÀwÛgÀ §AzÀÄ agÁqÀÄvÁÛ PÀÆUÁqÀÄvÁÛ K¯Éà ¸ÀÆ¼É ªÀÄUÀ£ÉAiÉƼÀUÉ AiÀiÁPÉ CqÀVPÉÆAr¢Ý ºÉÆgÀUÉ ¨ÁgÀ¯Éà ¸ÀÆ¼É ªÀÄUÀ£É CAvÁ ¨ÉÊzÁUÀ ¦gÁå¢zÁgÀ¼ÀÄ CªÀjUÉ £À£Àß ªÀÄUÀ ªÀÄ£ÉAiÀÄ°è E¯Áè ¸ÀĪÉÄß AiÀiÁPÉ PÀÆUÁqÀÄwÛj CAvÁ PÉýzÁUÀ £À£ÀUÉ J¯ÁègÀÆ K£À¯Éà ¸ÀÆ¼É ¤£Àß ªÀÄUÀ¤UÉ °ÃqÀgÀQ ªÀiÁqÉÆÃPÉ ©nÖAiÉÄãÀ¯É CAvÁ ¨ÉÊzÁr £À£ÀUÉ ZÀ£ÀߥÀà£ÀÄ PÀÄwÛUÉ »rzÀÄ ºÉÆqÉzÀÄ, £ÁUÀ¥Àà ºÁUÀÆ §¸À°AUÀ¥Àà£ÀÄ £À£ÀUÉ PÁ°¤AzÀ MzÀÄÝ, £À£Àß ¸ÉÆ¸É ®°vÀªÀÄä½UÉ PÀj§¸À¥Àà, §¸À°AUÀ¥Àà, ºÁUÀÆ vÀÆPÉÃ¥Àà ªÀÄÆgÀÄ d£ÀgÀÄ ¸ÉÃj DPÉUÉ ªÀiÁ£À¨sÀAUÀ ªÀiÁqÀĪÀ GzÉÝñÀ¢AzÀ ¹ÃgÉ »rzÀÄ J¼ÀzÁr ªÀiÁ£À¨sÀAUÀ ªÀiÁr C¥ÀªÀiÁ£ÀUÉƽ¹ §¸ÀªÀgÁd vÀAzÉ wgÀĪÀįɥÀà£ÀÄ DPÉAiÀÄ PÀ¥Á¼ÀPÉÌ ºÉÆqÉzÀÄ, §¸À°AUÀ£ÀÄ vÁAiÀĪÀÄä, ±ÀgÀtªÀÄä, ºÀÄ°UɪÀÄä, PÀj§¸ÀªÀÄä, zÀÄgÀUÀªÀÄä EªÀgÀÄ £À£ÀUÉ ºÁUÀÆ £À£Àß ¸ÉƸÉUÉ PÉʬÄAzÀ UÀÄzÀÄÝvÁÛ, PÀ¥Á¼ÀPÉÌ §rAiÀÄÄvÁÛ, PÁ°¤AzÀ MzÀÄÝ  EªÀjUÉ ¸ÀĪÀÄä£É ©qÉÆÃzÀÄ ¨ÁåqÀ ¸Á¬Ä¹©qÉÆÃt CAvÁ ¨ÉÃzÀgÀQ ºÁQzÀgÀÄ DUÀ C°èAiÉÄà EzÀÝ ¥ÀPÀÌzÀ ªÀÄ£ÉAiÀÄ CªÀÄgÀ¥Àà, DvÀ£À ºÉAqÀw zÉêÀPÀªÀÄä, CªÀgÀ ªÀÄPÀ̼ÁzÀ zÉêÀ¥Àà §¸À¥Àà EªÀgÀ §AzÀÄ ©¹PÉÆArzÀÄÝ DUÀ ¸À¢æ J¯ÁègÀÆ ¸ÉÃj £ÀªÀÄUÉ F ¸ÀÆ¼É ªÀÄPÀÌ¼É ¤ªÀÄUÉ EªÀwÛVµÀÄÖ ¸ÁPÀÄ EªÀjUÉ E°è fêÀ£À ªÀiÁqÉÆÃPÉ DUÀ¨ÁgÀzÀÄ EªÀgÀ£ÀÄß ªÀÄÄAzÉ PÉÆ°è©qÉÆÃt ¸ÀÆ¼É ªÀÄPÀ̽UÉ CAvÀgÀUÀAVAiÀÄ°è ºÉÃUÉ fêÀ£À ªÀiÁqÀÄvÁÛgÉÆêÀiÁqÀ° fêÀ¸À»vÀ ©ÃqÉÆÃzÀÄ ¨ÁåqÀ CAvÁ ¨ÉÃzÀjPÉ ºÁQ ºÉÆÃzÀgÀÄ PÁgÀt ¸À¢æAiÀĪÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¹ £ÀªÀÄUÉ £ÁåAiÀÄ zÉÆgÀQ¹PÉÆqÀ¨ÉÃPÀÄ CAvÁ EzÀÝ zÀÆj£À ªÉÄÃ¯É ªÀĹ̠ ¥Éưøï oÁuÉ UÀÄ£Éß £ÀA. 19/17 PÀ®A. 143, 147, 504, 323, 354, 506 ¸À»vÀ 149 L.¦.¹     ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ. 

¸ÀÄ°UÉ ¥ÀæPÀgÀtzÀ ªÀiÁ»w :
ಫಿರ್ಯಾದಿ ಶ್ರೀ.ಜಂಬನಗೌಡ ತಂದೆ ಹನುಮಂತ, 28 ವರ್ಷ, ಒಕ್ಕಲುತನ & ವ್ಯಾಪಾರ ಸಾ: ಕಡಗಂದೊಡ್ಡಿ ತಾ:ಜಿ: ರಾಯಚೂರು.   FvÀ£ÀÄ ದಿನಾಂಕ; 06.02.2017 ರಂದು ದೇವರು ಮಾಡುತ್ತಿದ್ದು, ತಮ್ಮ ಕೂಲಿ ಕಾರ್ಮಿಕರ ಸಲುವಾಗಿ ತನ್ನ ಅಂಗಡಿಯಿಂದ 12 ಮಧ್ಯದ ಬಾಟಲಿಗಳನ್ನು ತೆಗೆದುಕೊಂಡು ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದಾಗ್ಗೆ ದಾರಿ ಮಧ್ಯ17.00 ಗಂಟೆಗೆ ಎಲ್.ಬಿ.ಎಸ್.ನಗರ ದಾಟಿ ಇರುವ ತನ್ನ ಪೆಟ್ರೋಲ್ ಬಂಕ್ ಮೋಟಾರ್ ಸೈಕಲ್ ಗೆ ಪೆಟ್ರೋಲ್ ಹಾಕಿಸಿಕೊಳ್ಳುವ ನಿಂತಾಗ್ಗೆ   ಅಪಾದಿತನು ವಿಚಾರಿಸಿದ್ದರಿಂದ ತಾನು ಮಧ್ಯ ಖರೀದಿಸಿದ ಬಿಲ್ ತೋರಿಸಲಾಗಿ ಲೇ ಲಂಗಾ ಸೂಳೇ ಮಗನೇ ನಿನ್ನ ಬಿಲ್ ಯಾರಿಗೆ ಬೇಕಾಗಿದೆ ನನಗೆ ರೂ. 50,000/- ಹಣವನ್ನು ನೀಡಿದರೆ ಸರಿ ಇಲ್ಲವಾದಲ್ಲಿ ಇಡೀ ಪೊಲೀಸ್ ಇಲಾಖೆ ನನ್ನ ಕೈಯಲ್ಲಿದೆ, ನಿನ್ನ ಮತ್ತು ನಿನ್ನಣ್ಣನ ಮೇಲೆ ಮೊದಲು ಕೊಲೆ ಪ್ರಯತ್ನ ಮಾಡಿರುವುದಾಗಿ ಮಾಡಿಸಿದ ಸುಳ್ಳು ಕೇಸಿನಂತೆ ಮತ್ತೆ ಈಗ ಸುಳ್ಳು ಕೇಸು ಮಾಡಿಸುತ್ತೇನೆ ಅಂತ ವಗೈರೆ ಬೈದು ಕೈಯಿಂದ ಕಪಾಳಕ್ಕೆ ಹೊಡೆದು, ಕಾಲಿನಿಂದ ಜೋರಾಗಿ ತೊಡೆಗೆ ಒದ್ದು ಜೀವದ ಬೆದರಿಕೆ ಹಾಕಿದ್ದಲ್ಲದೇ ತನ್ನಲ್ಲಿದ್ದ ಮಧ್ಯವನ್ನು ತೆಗೆದುಕೊಂಡು ಹೋVzÀÄÝ EgÀÄvÀÛzÉ, CAvÁ ನ್ಯಾಯಾಲಯದಸಗಿ ದೂj£À ªÉÄðAzÀ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 35/2017 PÀ®A: 323 504 506 392 ಐಪಿಸಿ CrAiÀÄ°è ¥ÀæPÀರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :16.02.2017 gÀAzÀÄ   164  ¥ÀææPÀgÀtUÀ¼À£ÀÄß ¥ÀvÉÛ ªÀiÁr   23800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.