¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ.19/02/017 ರಂದು ರಾತ್ರಿ 1030 ಗಂಟೆಗೆ
1)ಪಿರ್ಯಾದಿ ಹನುಮಂತ 2)ಸಾಬಣ್ಣ ತಂದೆ ಕರಿಯಪ್ಪ 3)ಸಾಬಣ್ಣ ತಂದೆ ತಿಮ್ಮಯ್ಯ 4)ರಂಗಪ್ಪ ತಂದೆ ಅಮರಯ್ಯ 50 ವರ್ಷ ಜಾತಿ ನಾಯಕ ಉ:ಕೂಲಿಕೆಲಸ ಎಲ್ಲರೂ ಸಾ:ಬೊಮ್ಮನಹಳ್ಳಿ ಇವರನ್ನು ಆರೋಪಿ ವೆಂಕಟೇಶ ಸಾ:ಬೊಮ್ಮನಹಳ್ಳಿ ಈತನು ಆಟೋದಲ್ಲಿ ಕೂಡಿಸಿಕೊಂಡು ಸೌಡಾಳ ಗ್ರಾಮಕ್ಕೆ ಆರಾಧನೆ ಇದ್ದ ಕಾರಣ ಅಲ್ಲಿ ಭಜನೆ ಮಾಡಲು ಹೋಗುತ್ತಿದ್ದಾಗ ತಿಂಥಣಿ ಬ್ರೀಡ್ಜನಲ್ಲಿ ಆಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ಆಟೋ ಪಲ್ಟಿಯಾಗಿ ಆಟೋದಲ್ಲಿ ಕುಳಿತ್ತಿದ್ದ 4 ಜನರಿಗೂ ತೀವ್ರ & ಸಾದಾ ಸ್ವರೂಪದ ಗಾಯಗಳಾಗಿದ್ದು ಈ ಬಗ್ಗೆ ದಿನಾಂಕ 20/2/17 ರಂದು 2000 ಗಂಟೆಗೆ ನೀಡಿದ ಫಿರ್ಯಾದಿ ಮೇಲಿಂದ eÁ®ºÀ½î oÁuÉ UÀÄ£Éß £ÀA.24/17
PÀ®A279, 337,338 L¦¹ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು, ಗಾಯಾಳುಗಳ ಪೈಕಿ ರಂಗಪ್ಪನು ಬಾಗಲಕೋಟೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಕಾರಿ ಆಗದೇ ಆಸ್ಪತ್ರೆಯಲ್ಲಿ ದಿನಾಂಕ 21/1/17 ರಂದು
1730 ಗಂಟೆಗೆ ಮೃತಪಟ್ಟಿದ್ದು ಕಲಂ 304(ಎ)
ಐಪಿಸಿ ಅಳವಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.