Thought for the day

One of the toughest things in life is to make things simple:

2 Feb 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

zÉÆA© ¥ÀæPÀgÀtzÀ ªÀiÁ»w:-
              ಪಿರ್ಯಾದಿ ಶ್ರೀ ಬಸ್ಸಣ್ಣ ತಂದೆ ಈರಣ್ಣ 50 ವರ್ಷ ಜಾ:ಕುರುಬರು ಸಾ:ಜವಳಗೇರಾ ತಾ;ಸಿಂಧನೂರು. EªÀರ ಹೊಲಗಳು ಆರ್ ಎನ್ ನಗರ ಕ್ಯಾಂಪ್ ಕಾಲೂವೆಯ ಪಕ್ಕದಲ್ಲಿ ಇದ್ದು ಪಿರ್ಯಾದಿ ಹೊಲದ ಪಕ್ಕದಲ್ಲಿ ಸಿಂಢಿಕೇಟ್ ಕ್ಯಾಂಪಿನ ಸರಕಾರಿ ಶಾಲೆ ಇರುತ್ತದೆ. ಈ ಶಾಲೆಗೆ ಪಿರ್ಯಾದಿದಾರ ಕರೆಯ ನೀರನ್ನು ಉಪಯೋಗಿಸುತ್ತಿದ್ದು ಮತ್ತು ಸಾರ್ವಜನಿಕರು ಸಹ ಉಪಯೋಗಿಸುತ್ತಿದ್ದರು. ಪಿರ್ಯಾದಿ ಹೊಲದ ಪಕ್ಕದಲ್ಲಿ ಆರೋಪಿತರ ಹೊಲ ಇರುವದರಿಂದ ಪಿರ್ಯಾದಿದಾರರಿಗೆ ಮತ್ತು DgÉÆævÀgÁzÀ 1] ಕರಿಯಪ್ಪ ತಂದೆ ಬ್ಯಾಲಪ್ಪ 50 ವರ್ಷ ªÀÄvÀÄÛ EvÀgÉ 10 d£ÀgÀ £ÀqÀÄªÉ ಕಾಲೂವೆ ನೀರಿನ ವಿಷಯದಲ್ಲಿ ಎರಡು ಮೂರು ಬಾರಿ ಬಾಯಿ ಮಾತಿನಿಂದ ಜಗಳವಾಗಿದ್ದು ಸಹಿಸಿಕೊಂಡು ಸುಮ್ಮನಿದ್ದರು. ದಿನಾಂಕ-22/01/17 ರಂದು ಕಾಲೂವೆಗೆ ನೀರು ಬಿಟ್ಟಿದ್ದರಿಂದ ನೀರಾವರಿ ಇಲಾಖೆಯವರ ಅನುಮತಿ ಪಡೆದುಕೊಂಡು ಪಿರ್ಯಾದಿದಾರರು ಕಾಲೂವೆ ನೀರನ್ನು ತಮ್ಮ ಕೆರೆಗೆ ಬಿಟ್ಟುಕೊಳ್ಳುತ್ತಿರುವಾಗ ಮೇಲ್ಕಂಡ ದಿನಾಂಕ ಸಮಯ ಸ್ಥಳದಲ್ಲಿ ಆರೋಪಿತರು ಕೈಗಳಲ್ಲಿ ಕಟ್ಟಿಗೆ ರಾಡು ಹಿಡಿದುಕೊಂಡು ಬಂದವರೆ ಪಿರ್ಯಾದಿದಾರರಿಗೆ  ಕೆರೆಯ ನೀರನ್ನು ತುಂಬಿಸಿಕೊಳ್ಳುವದನ್ನು ನಿಲ್ಲಿಸಿದ್ದರು ಆಗ ಪಿರ್ಯಾದಿದಾರರು ಬೆಳೆಗ್ಗೆ 5-00 ಗಂಟೆಯ ತನಕ ನೀರನ್ನು ತುಂಬಿಸಿಕೊಳ್ಳುತ್ತೇವೆ ಸಾರ್ವಜನಿಕರ ಉಪಯೋಗಕ್ಕೆ ಬರುತ್ತದೆ, ನಂತರ ನೀವುಗಳು ಗದ್ದೆಗೆ ಬಿಟ್ಟುಕೊಳ್ಳಲು ಹೇಳಿದ್ದರು, ಆಗ ಕರಿಯಪ್ಪನು ಈ ಸೂಳೆ ಮಕ್ಕಳದು ಎನೂ ಕೆಳೂತ್ತಿರಿ ತಮ್ಮ ಗದ್ದೆಗೆ ಬಿಡಿ ಅಂತಾ ಜಗಳ ಮಾಡುತ್ತಾ ಈ ಸೂಳೆ ಮಕ್ಕಳದು ಬಹಾಳ ಆಗಿದೆ ಜೀವಂತ ಉಳಿಸುವದು ಬೇಡ ಅಂತಾ ಲಾರಿಯಲ್ಲಿದ್ದ ಕೂಡಗೋಲು ಕಟ್ಟಿಗೆ ತಂದು ಅಕ್ರಮ ಕೂಟ ರಚಿಸಿಕೊಂಡು ಬಂದು  ಮಾರಣಾಂತಿಕ ಹಲ್ಲೆ ಮಾಡಿ ಕೋಲೆ ಮಾಡುವ ಉದ್ದೇಶದಿಂದ ಕರಿಯಪ್ಪ ಈತನು ಕೊಡಲಿಯಿಂದ ಮಲ್ಲಪ್ಪ ಈತನು ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಅಲ್ಲದೆ ಉಳಿದ ಆರೋಪಿತರೆಲ್ಲರೂ ರಾಡು ಮತ್ತು ಕಟ್ಟಿಗೆಯಿಂದ ಪಿರ್ಯಾದಿದಾರನಿಗೆ ಮತ್ತು ಮಲ್ಲಪ್ಪ ಈತನಿಗೆ ಹೊಡೆದಿದ್ದರಿಂದ ಭಾರಿ ಒಳಪೆಟ್ಟಾಗಿದ್ದು ಅಲ್ಲದೆ ಬೀರಪ್ಪ ಈತನಿಗೆ ಬಲಗೈಗೆ ರಕ್ತಗಾಯವಾಗಿದ್ದು ಲಚ್ಚುಮಪ್ಪ ಈತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರಿಂದ ಪಾರ್ಷವಾಯು ಹೊಡೆದಿರುತ್ತದೆ. ನಂತರ ಆರೋಪಿತರೆಲ್ಲರೂ ಲೇ ಸೂಳೆ ಮಕ್ಕಳೆ ಇವತ್ತು ಉಳಿದುಕೊಂಡಿದ್ದಿರಿ ಇನ್ನೊಮ್ಮೆ ಕಾಲೂವೆ ನೀರಿನ ವಿಷಯಕ್ಕೆ ಬಂದರೆ ಜೀವಂತ ಉಳಿಸುವದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ, ಗಾಯಾಳುಗಳು ಖಾಸಗಿ ವಾಹನದಲ್ಲಿ ಹೋಗಿ ಸಿಂಧನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಊರಿನ ಮತ್ತು ಜಾತಿ ಮುಂಖಂಡರ ಸಮಕ್ಷಮದಲ್ಲಿ ಪಂಚಾಯತಿ ಮಾಡುವ ಬಗ್ಗೆ ವಿಚಾರಿಸಿದ್ದಾಗ ಪಿರ್ಯಾದಿದಾರು ಅದಕ್ಕೆ ಒಪ್ಪಿಕೊಂಡು ಸುಮ್ಮನಿದ್ದು ಆರೋಪಿತರು ಪಿರ್ಯಾದಿದಾರರ ಮೇಲೆ ಕೇಸು ದಾಖಲಿಸಿದ್ದರಿಂದ ಈಗ ತಡಾಗಿ ಪಿರ್ಯಾದಿ ನೀಡಿದ್ದು ಇರುತ್ತದೆ ಅಂತಾ ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ-15/2017 ಅಂತಾ ಕಲಂ. 143,147,148,324,307,504,506, ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
                                 

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :01.02.2017 gÀAzÀÄ 715 ¥ÀææPÀgÀtUÀ¼À£ÀÄß ¥ÀvÉÛ ªÀiÁr 98,400/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.