Thought for the day

One of the toughest things in life is to make things simple:

25 Nov 2016

Reported Crimes


                                       

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w ;-
AiÀÄÄ.r.Dgï. ¥ÀæPÀgÀtzÀ ªÀiÁ»w:-
           ದಿನಾಂಕ: 24/11/2016 ರಂದು 9-00 ಗಂಟೆಗೆ  ಠಾಣೆಗೆ ಹಾಜರಾದ ಪಿರ್ಯಾದಿಯು ಬಂದು ನೀಡಿದ ಹೇಳಿಕೆ ಪಿರ್ಯಾದಿಯ ಸಾರಂಶವೆನೆಂದರೆ ಪಿರ್ಯಾದಿ ಗೌರಮ್ಮ ಗಂಡ ವೆಂಕಟೇಶ ಚೆಲುವಾದಿ ವಯಸ್ಸು 27 ವರ್ಷ ಜಾ: ಚೆಲುವಾದಿ : ಕೂಲಿಕೆಲಸ ಸಾ:ಹಿರೇದಿನ್ನಿ ತಾ: ಮಾನವಿ FPÉಯ ಗಂಡನು ಈಗ್ಗೆ ಸುಮಾರು 6-8 ವರ್ಷಗಳಿಂದ ಕುಡಿಯುವ ಚಟವನ್ನು ಹೊಂದಿದ್ದು ದಿನಾಲು ಕುಡಿಯಲು ಹಣ ಕೇಳಿದಾಗ ಪಿರ್ಯಾದಿಯ ಮನೆಯವರು ಕುಡಿಯುವುದು ಒಳ್ಳೆಯದಲ್ಲ ಅಂತಾ ಸುಮಾರು ಸಲ ಬುದ್ದಿ ಮಾತು ಹೇಳಿದರೂ ಸಹ ಕೇಳದೇ  ನಿನ್ನೆ ದಿನಾಂಕ 23/11/2016 ರಂದು  ಬೆಳಿಗ್ಗೆ 11-30 ಗಂಟೆಯ ಅವಧಿಯಲ್ಲಿ ವೆಂಕಟೇಶನು  ತನಗೆ ಕುಡಿಯಲು ಹಣ ಕೊಟ್ಟಿಲ್ಲ ಅಂತಾ ಬೇಜಾರು ಮಾಡಿಕೊಂಡು ಕುಡಿದ ಅಮಲಿನಲ್ಲಿ ಮನೆಗೆ ಹೋಗಿ ತನ್ನ ಮನೆಯಲ್ಲಿದ್ದ  ಸೀಮೆ ಎಣ್ಣೆಯ ಭತ್ತಿ ಸ್ಟೌವು ನಲ್ಲಿದ್ದ ಸೀಮೆ ಎಣ್ಣೆಯನ್ನು ತನ್ನ ಮೇಲೆ ಸುರಿದುಕೊಂಡು ಬೆಂಕಿಯನ್ನು ಹಚ್ಚಿಕೊಂಡು ಚಿರಾಡುವಾಗ ಪಿರ್ಯಾದಿ ಮತ್ತು ಅವರ ಮನೆಯವರು ವೆಂಕಟೇಶನನ್ನು ಕರೆದುಕೊಂಡು ಸರಕಾರಿ ಆಸ್ಪತ್ರೆ ಕವಿತಾಳಕ್ಕೆ ಬಂದು ಕವಿತಾಳದಿಂದ ಹೆಚ್ಚಿನ ಇಲಾಜುಗಾಗಿ ರಾಯಚೂರು ರೀಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದಾಗ  ಆಸ್ಪತ್ರೆಯಲ್ಲಿ  ಇಲಾಜು ಫಲಕಾರಿಯಾಗದೇ ದಿನಾಂಕ 23/11/2016 ರಂದು ರಾತ್ರಿ 9-40, ಗಂಟೆಗೆ ವೆಂಕಟೇಶನು ತನಗಾದ ಮುಖ, ಎದೆಗೆ , ಕೈ ಕಾಲು ಎಲ್ಲ ಕಡೆಗೆ ಸುಟ್ಟ ಗಾಯಾಗಳಿಂದ ಮೃತ ಪಟ್ಟಿದ್ದು. ಘಟನೆಯ ಬಗ್ಗೆ ಯಾರ ಮೇಲಿಯು ಯಾವುದೇ ತರಹದ ದೂರು ಇರುವದಿಲ್ಲ. ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ಮುಂತಾಗಿ ನೀಡಿದ ಹೇಳಿಕೆ ಪಿರ್ಯಾದಿಯ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್‌‌ ಠಾಣೆಯ ಯುಡಿಆರ್‌‌ ನಂ: 16/2016 ಕಲಂ:174 ಸಿಆರ್‌‌ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¥Éưøï zÁ½ ¥ÀæPÀgÀtzÀ ªÀiÁ»w:-
.
           ದಿ;-22/11/2016 ರಂದು ಪಿ ಎಸ್.ಐ.ಬಳಗಾನೂರು ಪೊಲೀಸ್ ಠಾಣೆ gÀªÀgÀÄಠಾಣೆಯಲ್ಲಿರುವಾಗ ಲಕ್ಷ್ಮಿಕ್ಯಾಂಪಿನ ಮಲ್ಲಯ್ಯ ಗುಡಿಯ ಹತ್ತಿರ  ಇಸ್ಪೇಟ್ ಜೂಜಾಟ ನಡೆದಿದೆ ಅಂತಾ ಭಾತ್ಮಿ ಬಂದ ಮೇರೆಗೆ ಗ್ರಾಮಕ್ಕೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯರೊಂದಿಗೆ ಸರಕಾರಿ ಜೀಪ್ ನಂ.ಕೆ.ಎ.36-ಜಿ-211 ನೇದ್ದರಲ್ಲಿ ದಾಳಿ ಕುರಿತು ಲಕ್ಷ್ಮಿಕ್ಯಾಂಪಿನ ಮಲ್ಲಯ್ಯನ ಗುಡಿಯ ಹತ್ತಿರ ಜೀಪನ್ನು ಮರೆಯಾಗಿ ನಿಲ್ಲಿಸಿ  ಇಳಿದು ಸ್ವಲ್ಪ ಮುಂದೆ ಹೋಗಿ ಮರೆಯಾಗಿ ನಿಂತು ನೋಡಲಾಗಿ ಗುಡಿಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ 1) ಅಮರೇಶ ತಂದೆ ಶಿವಲಿಂಗಯ್ಯ 25 ವರ್ಷ ಜಂಗಮ
2]
ಬಸ್ಸಪ್ಪತಂದೆಶಿವಪ್ಪ56ವರ್ಷನಾಯಕ3]ಶೇಖರಪ್ಪತಂದೆಅಮರಪ್ಪ57ವರ್ಷಕುಂಬಾರ 4]ಯಂಕಪ್ಪ ತಂದೆ ಭೀಮಪ್ಪ 42 ವರ್ಷ ನಾಯಕ
5]
ಅಮೀರಅಲಿತಂದೆಪೀರನಾಯಕ45ವರ್ಷಮುಸ್ಲಿಂಸಾ:ಲಕ್ಷಿಕ್ಯಾಂಪ್ 6] ಹನುಮಂತ ತಂದೆ ಶಿವಪ್ಪ 55 ವರ್ಷ ಮಾದಿಗ ಸಾ: ಎಲ್ಲರೂ ಬಳಗಾನೂರುEªÀgÀÄUÀ¼ÀÄ ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ 06-ಜನರು ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದ ಆರೋಪಿತರಿಂದ ಮತ್ತು ಕಣದಿಂದ ನಗದು ಹಣ 1200/-ನಗದು ಹಣ ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಈ ದಿವಸ ದಿನಾಂಕ-23/11/2016 ರಂದು  ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ §¼ÀUÁ£ÀÆgÀÄ ಠಾಣಾ ಗುನ್ನೆ ನಂ-163/2016.ಕಲಂ.87.ಕೆ.ಪಿ..ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ                                                
             ದಿನಾಂಕ 24-11-2016 ರಂದು ಬೆಳಿಗ್ಗೆ 09.15 ಗಂಟೆ ಸುಮಾರಿಗೆ ಮಾನವಿ ನಗರದ ಕೋನಾಪೂರಪೇಟೆಯಲ್ಲಿ ಇರುವ ಜಡೆಬಸಪ್ಪನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳ ಒಂದರಲ್ಲಿ ಮಟಕಾ ಜೂಜಾಟ ನೆಡೆದಿದೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಿ.ಎಸ್....ಐ ಸಾಹೇಬರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಮಟಕಾ ಜೂಜಾಟದಲ್ಲಿ ತೊಡಗಿದ್ ] ಹುಸೇನ್ ತಂದೆ ತಿಮ್ಮಪ್ಪ ಹರನಳ್ಳಿ , 32 ವರ್ಷ, ಹೆಳವರ್, ಒಕ್ಕಲುತನ ಸಾ: ಕೋನಾಪೂ ಪೇಟೆ ಮಾನವಿ  2] ಹನುಮಂತ ತಂದೆ ನರಸಪ್ಪ ಹರ್ನಳ್ಳಿ , 36 ವರ್ಷ, ಹೆಳವರ್, ಕೂಲಿ ಸಾ: ಕೋನಾಪೂರ ಪೇಟೆ ಜನತಾ ಕಾಲೋನಿ ಮಾನವಿ ಇವರ ಮೇಲೆ ಬೆಳಿಗ್ಗೆ 10.00 ಗಂಟೆಗೆ ದಾಳಿ ಮಾಡಿ ಸದರಿಯವನಿಂದ 1] ನಗದು ಹಣ ರೂ 1600/-   2] ಮಟಕಾ ನಂಬರ್ ಬರೆದ 1 ಚೀಟಿ  3] ಒಂದು ಬಾಲ್ ಪೆನ್ನು ಇವುಗಳನ್ನು  ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಇಬ್ಬರು ಆರೋಪಿಗಳು ಹಾಗೂ ಜಪ್ತು ಮಾಡಿದ ಮುದ್ದೆಮಾಲುವಿನೊಂದಿಗೆ ವಾಪಾಸ ಠಾಣೆಗೆ ಬೆಳಿಗ್ಗೆ 11.15 ಗಂಟೆಗೆ ಬಂದು ಆರೋಪಿಗಳು, ಮುದ್ದೆಮಾಲು ಹಾಗೂ ಮಟಕಾ ದಾಳಿ ಪಂಚನಾಮೆಯನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಇರುತ್ತದೆ. ಕಾರಣ ಆಪಾದಿತರು ಕಲಂ 78(3) ಕೆ.ಪಿ ಕಾಯಿದೆ ಅಡಿಯಲ್ಲಿ ಅಪರಾಧವೆಸಗಿದ್ದು ಸದರಿ ಕಲಂ ಅಸಂಜ್ಞೆಯ ಅಪರಾಧ ಆಗುತಿದ್ದು, ಕಾರಣ ಸದರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು    ªÀiÁ£À« ¥ÉưøÀ oÁuÉ ಗುನ್ನೆ ನಂ:285/16 PÀ®A 78(3) PÉ.¦.PÁ¬ÄzÉ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


zÉÆA© ¥ÀæPÀgÀtzÀ ªÀiÁ»w:-
              ಫಿರ್ಯಾದಿ ²æêÀÄw ®Qëöä UÀAqÀ ªÀÄÄvÁå® ¸ÀtÚ ºÀ£ÀĪÀÄAvÀÄ, 45 ªÀµÀð, eÁ: £ÁAiÀÄPÀ, G: ªÀÄ£É PÉ®¸À, ¸Á: ¹AUÀ£ÉÆÃr, vÁ:f: gÁAiÀÄZÀÆgÀÄ gÀªÀgÀÄ ಮತ್ತು ಆರೋಪಿತರ ಮಧ್ಯ ಹೊಲದ ವಿಷಯದಲ್ಲಿ ತಂಟೆ ತಕರಾರು ಇದ್ದು, ದಿನಾಂಕ: 21-11-2016 ರಂದು ಬೆಳಗ್ಗೆ 08.30 ಗಂಟೆಗೆ ಫಿರ್ಯಾದಿಯು ತಮ್ಮ ಗ್ರಾಮದ ಜಂಬಪ್ಪನ ಅಂಗಡಿಗೆ ಹೋಗುತ್ತಿದ್ದಾಗ 1) wªÀÄä¥Àà vÀAzÉ PÉƪÀiÁäj £ÀgÀ¸ÀAiÀÄå2) ¥À¥ÀÄà wªÀÄä¥Àà vÀAzÉ ºÀÄ°UÉ¥Àà3) ¥ÀgÀ¸À¥Àà vÀAzÉ ¥À¥ÀÄà wªÀÄä¥Àà4) AiÀÄ®è¥Àà vÀAzÉ ¥À¥ÀÄà wªÀÄä¥Àà5) ªÀiÁgÉ¥Àà vÀAzÉ ªÀįÉèñÀAiÀÄå, ¸Á: ¹AUÀ£ÉÆÃr EªÀgÀÄUÀ¼ÀÄ ಅಕ್ರಮಕೂಟ ರಚಿಸಿಕೊಂಡು ಬಂದು ತಡೆದು ನಿಲ್ಲಿಸಿ, ಅವಾಚ್ಯವಾಗಿ ಬೈದು, ಕೈಗಳಿಂದ ಹೊಡೆಬಡೆ ಮಾಡಿದ್ದಲ್ಲದೇ ಫಿರ್ಯಾದಿಯ ಕೈಹಿಡಿದು ಎಳೆದಾಡಿ ಚಾರಿತ್ರ್ಯ ವಧೆ ಮಾಡಿದ್ದು ಮತ್ತು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 95/2016PÀ®A: 143, 147, 341, 323, 354, 504, 506 ¸À»vÀ 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                    gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-              
                       ದಿನಾಂಕ 23.11.2016 ರಂದು 1930 ಗಂಟೆಯ ಸುಮಾರಿಗೆ ರಾಯಚೂರು - 7ಮೈಲ್ ಕ್ರಾಸ್ ರಸ್ತೆಯಲ್ಲಿ ಫಿರ್ಯಾದಿ ರಂಗಪ್ಪ ತಂ:ಬಡ್ಡೆಪ್ಪ ವಯ: 38 ವರ್ಷ, ಜಾ: ಚಲುವಾದಿ, ಒಕ್ಕಲುತನ, ಸಾ:  ಮಾಡಿಗಿರಿ  ತಾ: ಮಾನ್ವಿ gÀªÀ ಅಣ್ಣನಾದ ತಿಮ್ಮಾರೆಡ್ಡಿ ಈತನು ತನ್ನ ಹೀರೋ HF ಡಿಲಕ್ಸ ಮೊಟಾರ ಸೈಕಲ್ ನಂ: ಕೆಎ36 ಇಎಫ್ 6043 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಗಾಯತ್ರಿ ದೇವಿ ಗುಡಿಯ ಹತ್ತಿರದ ರಸ್ತೆಯ ಎಡಬದಿಗೆ ರಸ್ತೆಯ ಮೇಲೆ ನಿಲ್ಲಿಸಿದ್ದ ಒಂದು ಟಾವೆರಾ ಕಾರ್ ನಂ: ಕೆಎ32 ಎಂ 5116 ನೇದ್ದಕ್ಕೆ ಹಿಂಬದಿಯಿಂದ ಟಕ್ಕರ್ ಕೊಟ್ಟಿದ್ದರಿಂದ ತನ್ನಣ್ಣನಿಗೆ ತಲೆಯಲ್ಲಿ ತೀವ್ರ ಒಳಪೆಟ್ಟಾಗಿದ್ದಲ್ಲದೇ ಹೊಟ್ಟೆಗೆ ರಕ್ತಗಾಯವಾಗಿದ್ದು ಮತ್ತು ಮುಖ ಹಾಗೂ ಕೈಕಾಲು ಹಣೆ ವಗೈರೆಗಳಿಗೆ ತರಚಿದ ಗಾಯಗಳಾಗಿ ಮಾತಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ಘಟನೆಯನ್ನು ನೋಡಿದ ಹನುಮಂತ್ರಾಯ ಮತ್ತು ನಟರಾಜ್ ಎಂಬುವವರು ತನಗೆ ತಿಳಿಸಿದ ಮೇರೆಗೆ ತಾನು ರಿಮ್ಸ ಆಸ್ಪತ್ರೆಗೆ ಬಂದು ಗಾಯಗೊಂಡಿದ್ದ ತನ್ನಣ್ಣನಿಗೆ ನೋಡಿದ್ದು ಸದರಿ ಘಟನೆಯು ಮೇಲೆ ನಮೂದಿಸಿದ ಟವೇರಾ ಕಾರನ್ನು ಅದರ ಚಾಲಕನು ಅಲಕ್ಷ್ಯತನದಿಂದ ರಸ್ತೆಯ ಎಡಬದಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗುವಂತೆ ನಿಲ್ಲಿಸಿದ್ದರಿಂದ ಹಾಗೂ ತನ್ನಣ್ಣನು ಮೊಟಾರ ಸೈಕಲನ್ನು ಅತೀವೇಗ ಅಲಕ್ಷ್ಯತನದಿಂದ ನಡೆಸಿ ನಿಂತ ಕಾರಿಗೆ ಟಕ್ಕರ್ ಕೊಟ್ಟಿದ್ದರಿಂದ ಘಟನೆ ಜರುಗಿದ್ದು ಬಗ್ಗೆ ಹೇಳಿಕೆ ಸಾರಾಂಶ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 241/2016 PÀ®A. 283, 336, 279, 338 L.¦.¹ ಗುನ್ನೆ ದಾಖಲ ಮಾಡಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.   
             , ದಿ;-24.11.2016 ರಂದು ಬೆಳಿಗ್ಗೆ ಸಿಂಧನೂರಿನಲ್ಲಿ ಜಾಫರ್ ಜಾಗೀರದಾರ ಇವರ ಕೆಲಸಕ್ಕೆಂದು ಶ್ರೀ.ಮಂಜುನಾಥ ತಂದೆ ನಾಗಪ್ಪ ಮಡಿವಾಳ 23 ವರ್ಷ,ಜಾ;-ಮಡಿವಾಳ, ;-ಗೌಂಡಿ ಮತ್ತು ಮೇಸ್ತ್ರಿ ಕೆಲಸ.ಸಾ;-ಹುಡಾ.ತಾ;-ಸಿಂಧನೂರು ಈತನು ಮತ್ತು ಇಮಾಮಹುಸೇನ ಇಬ್ಬರು ಕೂಡಿಕೊಂಡು ತಮ್ಮ ಮೋಟಾರ್ ಸೈಕಲ್ ನಂ.ಕೆ..36-ಇಜಿ-9542 ನೇದ್ದನ್ನು ತೆಗೆದುಕೊಂಡು ಇಮಾಮ ಹುಸೇನನ್ನು ಹಿಂದೆ ಕೂಡಿಸಿಕೊಂಡು ಬೆಳಿಗ್ಗೆ 8-30 ಗಂಟೆಗೆ ಸಿಂಧನೂರಿಗೆ ಬರುತ್ತಿದ್ದೆವು. ಸಿಂಧನೂರು-ಸಿರಗುಪ್ಪ ಮುಖ್ಯ ರಸ್ತೆಯ ವೆಂಕಟೇಶ್ವರ ಕ್ಯಾಂಪ್ ದಾಟಿ ಸಿಂಧನೂರು ಕಡೆಗೆ ಸುಮಾರು ಅರ್ದ.ಕಿ.ಮಿ.ದೂರದಲ್ಲಿ ಜವಳಗೇರ ರಾಮರಾವು ಇವರ ಹೊಲದ ಹತ್ತಿರ ರಸ್ತೆಯ ಎಡಬಾಜು ಬರುತ್ತಿರುವಾಗ ಎದರುಗಡೆಯಿಂದ ಟಾಟಾ .ಸಿ ವಾಹನದ ಚಾಲಕನು ತನ್ನ ಎದುರುಗಡೆ ಬರುತ್ತಿದ್ದ ಕಾರಿಗೆ ಸೈಡ ಕೊಟ್ಟು ಒಮ್ಮೇಲೆ ರಸ್ತೆಯ ಎಡಗಡೆಯ ರಾಂಗ್ ಸೈಡಿಗೆ ಬಂದು ತಮ್ಮ ಮೋಟಾರ್ ಸೈಕಲಿಗೆ ಮುಖಾಮುಖಿಯಾಗಿ ಟಕ್ಕರ ಕೊಟ್ಟನು ಮೋಟಾರ್ ಸೈಕಲ್ ಸಮೇತ ರಸ್ತೆಯ ಎಡಗಡೆಗೆ ಬಿದ್ದೆವು. ನೋಡಲಾಗಿ ತನಗೆ ಬಲಗಾಲು ತೊಡೆಗೆ, ಬಲಗಾಲು ಮೊಣಕಾಲು ಹತ್ತಿರ, ಎಲುಬು ಮುರಿದಂತಾಗಿ ರಕ್ತಗಾಯವಾಗಿಯಿತು. ಮೋಟಾರ್ ಸೈಕಲ್ ಹಿಂದೆ ಕುಳಿತುಕೊಂಡಿದ್ದ ಇಮಾಮಹುಸೇನ ಈತನಿಗೆ ನೋಡಲಾಗಿ ಎಡಗೈ ಮೊಣಕೈ ಹತ್ತಿರ ಮುರಿದಂತಾಗಿ ರಕ್ತಗಾಯವಾಗಿತ್ತು. ಹಣೆಗೆ, ಎಡಕಣ್ಣಿಗೆ, ತಲೆಯ ಹಿಂದೆ ಎರಡೂ ಕೈ ಮತ್ತು ಕಾಲುಗಳಿಗೆ ಬಲವಾದ ರಕ್ತಗಾಯಗಳಾಗಿದ್ದವು.ನಂತರ ನಮಗೆ ಟಕ್ಕರಕೊಟ್ಟ ಟಾಟಾ .ಸಿ.ನಂ.ಕೆ..36--5110 ನೇದ್ದರ ಚಾಲಕ ಶಿವಪ್ಪ ಈತನಿಗೆ ಮತ್ತು ಈತನ ಸಂಗಡ ಇದ್ದ ಬಸವರಾಜ ಇಬ್ಬರಿಗೆ ಎರಡೂ ಮೊಣಕೈ ಮತ್ತು ಬಲಗೈ ಮುಂಗೈ ಮೇಲೆ ಭಾರೀ ರಕ್ತಗಾಯಗಳಾಗಿದ್ದವು. ಎಡಕಪಾಳಕ್ಕೆ ಮತ್ತು ಗದ್ದಕ್ಕೆ ಅಲ್ಲಲ್ಲಿ ತೆರೆಚಿದ ರಕ್ತ ಗಾಯಾಗಳಾಗಿದ್ದವು. ಎಡಗಾಲು ಚೆಪ್ಪೆಗೆ ಒಳಪೆಟ್ಟಾಗಿತ್ತು, ಮತ್ತು ಇನ್ನೊಬ್ಬ ವಕೀಲ ತಂದೆ ಅಮರೇಶ ಈತನಿಗೆ ಸ್ವಲ್ಪ ಹಣೆಗೆ,ಬಲಗೈ ಮುಂಗೈ ಹತ್ತಿರ ತೆರೆಚಿದ ಗಾಯಗಳಾಗಿದ್ದವು.ಟಾಟಾ .ಸಿ.ಚಾಲಕ ಶಿವಪ್ಪ ಸಾ;-ಸುಕಲಪೇಟ್ ಸಿಂಧನೂರು ಈತನು ಸಿಂಧನೂರು ಕಡೆಯಿಂದ ಸಿರಗುಪ್ಪ ಕಡೆಗೆ ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಎಡಬಾಜು ನಡೆಸಿಕೊಂಡು ಹೋಗುತ್ತಿದ್ದ ತಮ್ಮ ಮೋಟಾರ್ ಸೈಕಲಿಗೆ ಟಕ್ಕರಕೊಟ್ಟಿದ್ದರಿಂದ ಘಟನೆ ಜರುಗಿದ್ದು ಇರುತ್ತದೆ. ಟಾಟಾ .ಸಿ ಚಾಲಕನ ಮೇಲೆ ಕ್ರಮ ತೆಗೆದುಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:276/2016. ಕಲಂ.279, 337, 338  ಐಪಿಸಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

ಕಳುವಿನ ಪ್ರಕರಣದ ಮಾಹಿತಿ:-
j¯ÉÊAiÀÄ£ïì PÀA¥À¤AiÀĪÀgÀÄ gËqÀÄPÀÄAzÀ UÁæªÀÄzÀ°è ¸ÉÆêÀįÁ¥ÀÆgÀÄ UÁæªÀÄzÀ PÀqÉUÉ ºÉÆÃUÀĪÀ gÀ¸ÉÛAiÀÄ ¸À«ÄÃ¥À j¯ÉÊAiÀÄ£ïì lªÀgï C¼ÀªÀr¹zÀÄÝ CzÀPÉÌ G¥ÀPÀgÀtUÀ¼À£ÀÄß ªÀÄvÀÄÛ PÉç®UÀ¼À£ÀÄß eÉÆÃqÀuÉ ªÀiÁrzÀÄÝ EzÀgÀ G¸ÀÄÛªÁjAiÀÄ£ÀÄß J¸ï.¥ÀÄgÀĵÉÆÃvÀÛªÀÄqÀÄ ¦üïïØ EAf¤AiÀÄjAUï D¦üøÀgï ¨ÉAUÀ¼ÀÆgÀÄ ºÁ.ªÀ ¹AzsÀ£ÀÆgÀÄ EªÀgÀÄ £ÉÆÃrPÉƼÀÄîwÛzÀÄÝ ¸ÀwñÀ PÀĪÀiÁgï EAf¤AiÀÄgï EªÀgÀÄ lªÀgïUÉ C¼ÀªÀr¹zÀ PÉç®UÀ¼À£ÀÄß ¤ªÀðºÀuÉ ªÀiÁqÀÄvÁÛgÉ. ¢£ÁAPÀ 17-07-2016 gÀAzÀÄ ¥ÀÄgÀĵÉÆÃvÀÛªÀÄqÀÄ EªÀgÀÄ ¸ÀzÀj UÁæªÀÄzÀ lªÀgï ZÉPï ªÀiÁrzÁUÀ PÉç¯ï ªÀÄvÀÄÛ G¥ÀPÀgÀtUÀ¼ÀÄ ¸ÀjAiÀiÁVzÀÄÝ ¢£ÁAPÀ 18-07-2016 gÀAzÀÄ gÁwæ lªÀgï ¸ÀA¥ÀPÀð PÀrvÀUÉÆArzÀÝjAzÀ ¢£ÁAPÀ 19-07-2016 gÀAzÀÄ ¨É½UÉÎ 11.50 UÀAmÉAiÀÄ ¸ÀĪÀiÁjUÉ ¸ÀwõÀ PÀĪÀiÁgï EAf¤AiÀÄgï EªÀgÀÄ lªÀgï ZÉPï ªÀiÁqÀ®Ä ºÉÆÃzÁUÀ PÁ®A £ÀA. 7 gÀ°è £ÀªÀÄÆ¢¹zÀ PÀæ.¸À 1 jAzÀ 4 gÀ PÉç¯ï ªÉÊgï CA.Q gÀÆ. 1,08,705 ¨É¯É¨Á¼ÀĪÀ PÉç®UÀ¼ÀÄ EgÀ°¯Áè. ¢£ÁAPÀ 18-07-2016 gÀAzÀÄ gÁwæ AiÀiÁgÉÆà PÀ¼ÀîgÀÄ ¸ÀzÀj lªÀgï UÉ C¼ÀªÀr¹zÀ PÉç®UÀ¼À£ÀÄß AiÀiÁgÉÆà PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ CAvÁ ºÁdgÀÄ¥Àr¹zÀ °TvÀ zÀÆj£À ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA. 275/16 U/s 379 IPC gÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.



     ¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :24.11.2016 gÀAzÀÄ 72 ¥ÀææPÀgÀtUÀ¼À£ÀÄß ¥ÀvÉÛ ªÀiÁr 8600/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.