Thought for the day

One of the toughest things in life is to make things simple:

11 Nov 2016

Reported Crimes


                                       

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w ;-

J¸ï.¹./J¸ï.n. PÁAiÉÄÝ ¥ÀæPÀgÀtzÀ ªÀiÁ»w:-
    ದಿನಾಂಕ 09-11-2016 ರಂದು ಸಂಜೆ 6-00 ಗಂಟೆ ಸುಮಾರಿಗೆ ಶಕುಂತಲಮ್ಮ ಗಂಡ ಪ್ರಾಂಚೀಸ್ ವಯಾ-52 ವರ್ಷ ಜಾತಿ ಮಾದಿಗ ಸಾ:ಜಾಲಾಪುರು ಕ್ಯಾಂಪು  ಫಿರ್ಯಾದಿದಾರಳ ಮಗನಾದ ಎಲ್.ವಿ.ಸುರೇಶ ಈತನನ್ನು ಆರೋಪಿತಳು ಶ್ರೀಮತಿ ಅಂಬಿಕಾ ಅಲಿಯಾಸ್ ಅಮರಮ್ಮ ಗಂಡ ಪ್ರಕಾಶ ಸಾಲಿಮಠ 32 ವರ್ಷ, ಜಾತಿ ಜಂಗಮ ಸಾ:ನಾಲತವಾಡ ಹಾಗೂ ಇನ್ನಿತರೇ 3 ಜನರು .ಜಾಲಾಪುರು ಕ್ಯಾಂಪಿನ ಕಲ್ಯಾಣ ಮಂಟಪ ಹತ್ತಿರ ಪೋನ್ ಮಾಡಿ ಕರೆಯಿಸಿಕೊಂಡು ಫಿರ್ಯಾದಿದಾರಳ ಮಗನಿಗೆ ಆರೋಪಿತಳು ಹಾಗೂ ಇತರೇ 3 ಜನರು  ಕೂಡಿ ಕೈಗಳಿಂದ ಹೊಡೆದು ಸಣ್ಣ ಜಾತಿ ಮಾದಿಗ ಸೂಳೆ ಮಗನೆ ಏನು ಸುದ್ದಿ ಬಾರಲೇ ನಿಮ್ಮ  ಮನೆಯವರನ್ನು ಕೊಲೆ ಮಾಡಿಸಿಬಿಡುತ್ತೇನೆಂದು ಜಗಳ ತೆಗದಾಗ ಬಿಡಿಸಲು ಹೋದ ಫಿರ್ಯಾದಿ ಮತ್ತು ತನ್ನ ಸೊಸೆಗೆ ಕಾಲಿನಿಂದ ಒದ್ದಿರುತ್ತಾಳೆ, ಮತ್ತು ಜಾತಿ ನಿಂಧನೆ ಮಾಡಿರುತ್ತಾಳೆ ಅಂತಾ ತನ್ನ ಸಂಬಂದಿಕರು ಹಾಗೂ ಇತರರರೊಂದಿಗೆ ಕೂಡಿ ಠಾಣೆಗೆ ಬಂದು ಕೊಟ್ಟ ಲಿಖಿತ ದೂರಿನ ಸಾರಂಶದ ಮೇಲಿಂದ   ¹gÀªÁgÀ ¥ÉưøÀ oÁuÉ UÀÄ£Éß  £ÀA§gÀ 224/2016 PÀ®A :323.504.506 ¸À»vÀ 34 L.¦.¹. & 3(1)(10) J¸ï.¹./J¸ï/n.PÁAiÉÄÝ -1989  CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉPÉÊUÉÆArzÀÄÝ EgÀÄvÀÛzÉ.

     ¦üAiÀiÁð¢ ಶ್ರೀಮತಿ ಅಂಬಿಕಾ ತಂದೆ ಬಸ್ಸಯ್ಯ ಗುರುಮಠ ,ಜಾತಿ:ಜಂಗಮ ವಯ-31ವರ್ಷ,: ಖಾಸಗಿ ಶಾಲೆ ಶಿಕ್ಷಕಿ, ಸಾ: ನಾರಾಯಣಪೂರ, ತಾ:ಸುರಪೂರ ,ಜಿ:ಯಾದಗಿರಿ ,ಹಾಲಿವಸ್ತಿ: ಕರಡಿಗುಡ್ಡ ಕ್ರಾಸ ಮಾನವಿ.EªÀjUÉ DgÉÆævÀgÁzÀ 1] ಸುರೇಶ [2] ಆನಂದ [3] ಪ್ರಾನ್ಸೀಸ್ [4] ವೀರೇಶ 5] ಶಿವರಾಜ [6] ರಾಮಸ್ವಾಮಿ [7] ಸುರೇಶ ಅವರ ಚಿಕ್ಕಪ್ಪನ ಮಕ್ಕಳು ಹಾಗೂ ಇನ್ನುಳಿದ  8 ಜನರು ಎಲ್ಲರೂ ಸಾ:ಜಾಲಾಪೂರ ಕ್ಯಾಂಪು. J®ègÀÆ   4 ಲಕ್ಷ ರೂಪಾಯಿ ಕೊಡಬೇಕಾದ ಬಾಂಡ್ ಸಮಯ ಮುಗಿದಿದ್ದರಿಂದ ದಿ:09-11-2016 ರಂದು ಸಾಯಂಕಾಲ 5-30 ಗಂಟೆಗೆ ಪಿರ್ಯಾದಿದಾರರು ಜಾಲಾಪುರ ಕ್ಯಾಂಪಿಗೆ ಬಂದು ಹಿರಿಯರ ಸಮಕ್ಷಮದಲ್ಲಿ ಜಾಲಾಪೂರ ಕ್ಯಾಂಪಿನಲ್ಲಿರುವ ಕಲ್ಯಾಣ ಮಂಟಪದಲ್ಲಿ ಮಾತನಾಡುವಾಗ  ಆರೋಪಿತರೆಲ್ಲರೂ ಸೇರಿಕೊಂಡು ಸಮಾನ ಉದ್ದೇಶ ಹೊಂದಿ ಅಕ್ರಮ ಕೂಟ ಕಟ್ಟಿಕೊಂಡು ಕಟ್ಟಿಗೆ ಮತ್ತು ಚೇರಗಳಿಂದ ಸಿಕ್ಕಪಟ್ಟೆ ಹೊಡೆದು ಕುತ್ತಿಗೆ ಹಿಚುಕಿ ಕೆಳಗೆ ಹಾಕಿ ಕೆಡವಿ ಮರ್ಮಾಂಗಕ್ಕೆ ಕಾಲಿನಿಂದ ಒದ್ದು ಕುತ್ತಿಗೆಯ ಮೇಲೆ ಕಾಲಿಟ್ಟು ಕೊಲ್ಲಲು ಪ್ರಯತ್ನಿಸಿ ಕೊರಳಲ್ಲಿದ್ದ ತಾಳಿ ಮತ್ತು ಒಂದು ತೊಲೆ ಚೈನ್ ಕಿತ್ತುಕೊಂಡಿರುತ್ತಾರೆ ಮತ್ತು ಮೈಮೇಲಿನ ಸೀರೆಯನ್ನು ಹಿಡಿದು ಎಳೆದಾಡಿ ಹರಿದು ಹಾಕಿ ಲೇ ಸೂಳೇ ಚಿನಾಲಿ ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದಾರೆ ಅಂತಾ ಇದ್ದ ದೂರಿನ ಮೇಲಿಂದ  ¹gÀªÁgÀ ¥ÉưøÀ oÁuÉ UÀÄ£Éß  £ÀA§gÀ 223/2016 PÀ®A:143,147,148.323,324,354,395,504,506¸À»vÀ 149L¦¹ CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉPÉÊUÉÆArzÀÄÝ EgÀÄvÀÛzÉ.

        ದಿನಾಂಕ 08-11-2016 ರಂದು ರಾತ್ರಿ 9-30 ಗಂಟೆಗೆ ªÀįÉè±À vÀAzÉ gÀAUÀ¥Àà ªÀAiÀiÁB48 eÁwBPÀÄgÀħgÀÄ ¸ÁBºÀ£ÀĪÀiÁ£À mÁQeï gÉÆq ತಿಮ್ಮಾಪೂರ ಪೇಟೆ  gÁAiÀÄZÀÆgÀÄ ಫಿರ್ಯಾದಿದಾರರು ಠಾಣೆಗೆ ಬಂದು ಒಂದು ಲಿಖಿತ ಪಿರ್ಯಧಿ ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ, ಪಿರ್ಯಾದಿಯು ಆರೋಪಿತನಿಗ ªÀÄÄzÀÝ¥Àà vÀAzÉ £ÁUÀ¥Àà ªÀAiÀiÁB 65 ªÀµÀð eÁwB ªÀiÁ¢UÀ GBPÀÆ° ¸ÁB ZÁtPÀå ¥ÀÄgÀ ¯ÉOl gÁAiÀÄZÀÆgÀÄ.EªÀjUÉ ಗೋಪಾಲರೆಡ್ಡಿಯವರ ಗಂಜಿನ ಅಂಗಡಿಯಲ್ಲಿ ಜಾಮಿನುದಾರನಾಗಿ ರೂ. 50,000/- ಗಳನ್ನು ಕೊಡಿಸಿದ್ದು ನಂತರ ಕೃಷ್ಣ ಯಾದವ  ಇವರಿಂದ 50,000/- ರೂ. ಹಣವನ್ನು ಕುಟುಂಬದ ಅಡಚಣೆ ಸಲುವಾಗಿ ಕೊಡಿಸಿದ್ದು  ಮತ್ತೆ ಹಣ ಬೇಕೆಂದು ಕೇಳಿದಾಗ  ದಿನಾಂಕ 07-11-2016 ರಂದು ಸಾಯಾಂಕಾಲ 5-00 ಗಂಟೆಗೆ ಬೋಳಮಾನದೊಡ್ಡಿಯ ರೋಡನಲ್ಲಿ ಬಾಡಿಮನೆಯಲ್ಲಿ ವಾಸವಾಗಿರು ಆರೋಪಿತನ ಮನೆಯ ಹತ್ತಿರ ಬಂದ ಪಿರ್ಯಾದಿಯು ಆರೋಪಿತನಿಗೆ 1 ಲಕ್ಷ್ ಹಣವನ್ನು ನನ್ನಿಂದ ವಸೂಲು ಮಾಡಿದ್ದಾರೆ ಅದರಿಂದ ನನಗೆ  ಹಣ  ಕೊಡು ಎಂದು ಕೇಳಿದ್ದಕ್ಕೆ  ಆರೋಪಿತನು ಮತ್ತು ಆತನ ಮಗ ಪವನ ಹಣ ಕೊಡುವುದಿಲ್ಲ ಕುರುಬ ಸೂಳೇ ಮಗನೆ ಇನ್ನೋಮ್ಮೆ ಹಣ ಕೇಳಲು ಬಂದರೆ ನಿನನ್ನು ಸಾಯಿಸುಬಿಡುತ್ತೇನೆ. ಎಂದು ಬೈದು ಪಿರ್ಯಾದಿಗೆ ಹಲ್ಲೆ ಮಾಡಿ, ನಿನ್ನ ಮೇಲೆ ಕೇಸು ಮಾಡಿ ಜಾತಿ ನಿಂದನೆ ಕೇಸು ಮಾಡಿ ಬಿಡುತ್ತೇನೆ  ಅಂತಾ ಹೆದರಿಸಿ ಜೀವದ ಬೆದರಿಕೆ ಮಾಡಿದ್ದಾರೆ ಅಂತಾ ಮುಂತಾಗಿ ಲಿಖಿತ ದೂರು ನೀಡಿದ ಸಾರಾಂಶದ ಮೇಲೆ   £ÉÃvÁf £ÀUÀgÀ ¥Éưøï oÁuÉ   ಗುನ್ನೆ ನಂ. 109/2016 ಕಲಂ. 323,504,506 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

  ªÀgÀzÀPÀëuÉ ¥ÀæPÀgÀtzÀ ªÀiÁ»w:-
            ಶ್ರೀಮತಿ ಲಕ್ಷ್ಮೀ ಹೆಚ್.ಕೆ. ಗಂಡ ದಿ:: ರವಿಕುಮಾರ ಹೆಚ್.ಕೆ. ವಯ-30ವರ್ಷ ಜಾತಿ-ಕುರಬರು, ಮನೆಗೆಲಸ ಸಾ: ಸಿರವಾರ   ಫಿರ್ಯಾದಿದಾರಳಿಗೆ  ಈಗ್ಗೆ 8 ವರ್ಷಗಳಿಂದ  DgÉÆævÀgÁzÀ   1] ಬಸವರಾಜಪ್ಪ ತಂದೆ ಬೀರಪ್ಪ 50ವರ್ಷ,ಕುರಬರು, ಒಕ್ಕಲುತನ ಸಾ:ಸಿರವಾರ (ಮಾವ) 2] ಪದ್ಮಾವತಿ ಗಂಡ ಬಸವರಾಜಪ್ಪ 48ವರ್ಷ,ಕುರಬರು, ಮನೆಗೆಕಲಸ ಸಾ:ಸಿರವಾರ (ಅತ್ತೆ) 3] ಶ್ರೀಕಾಂತ ತಂದೆ ಬಸವರಾಜಪ್ಪ 30ವರ್ಷ,ಕುರಬರು,ಒಕ್ಕಲುತನ ಸಾ:ಸಿರವಾರ (ಮೈದುನ) 4] ಸಂದ್ಯಾ ಗಂಡ ಶ್ರೀಕಾಂತ 25 ವರ್ಷ, ಕುರಬರು,.ಮನೆಗೆಲಸ ಸಾ:ಸಿರವಾರ  ( ನಾದನಿ ) ಆರೋಪಿ ನಂ: 1 ರವರ ಮಗನೊಂದಿಗೆ ಮದುವೆಯಾಗಿದ್ದು ಮದುವೆ  ನಂತರ ತನ್ನ ಗಂಡ ಕ್ಯಾನ್ಸ್ರ ರೋಗದಿಂದ ತೀರಿಕೊಂಡ ನಂತರ ತನ್ನ  ಎರಡು ಮಕ್ಕಳೊಂದಿಗೆ ಗಂಡನ ಮನೆಯಲ್ಲಿ ವಾಸ ವಾಗಿದ್ದಳು ಫಿರ್ಯಾದಿದಾರಳ ಮನೆಯವರು ಮದುವೆಯ ಕಾಲಕ್ಕೆ ವರದಕ್ಷಣೆ ಯಾಗಿ 4 ತೊಲೆ ಬಂಗಾರ, 80,000/- ರೂ ಹಣವನ್ನು ಕೊಟ್ಟಿದ್ದು ನಂತರದ ದಿನಗಳಲ್ಲಿ ಫಿರ್ಯಾದಿದಾರಳ ಮಾವ, ಅತ್ತೆ,ಮೈದುನ, ನಾದನಿ ಕೂಡಿಕೊಂಡು ಆಕೆಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟು ನಿಮ್ಮ ತಂದೆಗೆ ಪಿಂಚಣಿಯಾಗಿದ್ದು ಇನ್ನೂ ಹೆಚ್ಚಿನ ಹಣ ತವರು ಮನೆಯಿಂದ ತರಬೇಕೆಂದು ಒತ್ತಾ ಯಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕುತ್ತಾ ಬಂದು ದಿನಾಂಕ 22-09-2016 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ಆರೋಪಿತರೆಲ್ಲರೂ ಸೇರಿ ಕೊಲೆ ಮಾಡುವ ಉದ್ದೇಶದಿಂದ  ಫಿರ್ಯಾದಿದಾರಳಿಗೆ ಫಿನಾಯಿಲ್ ಕುಡಿಸಿ ನಂತರ ಆಕೆಯ ಮೈಮೇಲೆ ಸಿಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಮರಣಾಂತಿಕ ಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ಫಿರ್ಯಾ ದಿದಾರಳು ನೀಡಿದ ಹೇಳಿಕೆ ಸಾರಂಶದ ಮೇಲಿಂದ    ¹gÀªÁgÀ ¥ÉưøÀ oÁuÉ UÀÄ£Éß  £ÀA§gÀ  186/2016 PÀ®A:498().504.506.307 ಸಹಿತ 34 .ಪಿ.ಸಿ.&3 ಮತ್ತು4 ವರದಕ್ಷಣೆ ನಿಷೇಧ ಕಾಯ್ದೆ ¥ÀæPÀgÀt zÁR¯ÁVzÀÄÝ EgÀÄvÀÛzÉ.  ದಿನಾಂಕ.09-11-2016 ರಂದು ಸಂಜೆ 5-00 ಗಂಟೆಗೆ ರಾಯುಚೂರು ರಿಮ್ಸ್ ಆಸ್ಪತ್ರೆಯಿಂದ ಫೋನ್ ಮೂಲಕ  ಮಾಹಿತಿ ಬಂದಿದ್ದೇನೆಂದರೆ ಪ್ರಕರಣದಲ್ಲಿ ಚಿಕಿತ್ಸೆ ಯನ್ನು ಪಡೆಯುತ್ತಿದ್ದ ಪಿರ್ಯಾದಿದಾರಳಾದ [ಗಾಯಾಳು] ಶ್ರೀಮತಿ ಲಕ್ಷ್ಮೀ ಹೆಚ್.ಕೆ.ಗಂಡ ದಿ::ರವಿ ಕುಮಾರ ಹೆಚ್.ಕೆ. ವಯ-30 ವರ್ಷ ಜಾತಿ-ಕುರಬರು,ಮನೆಗೆಲಸ ಸಾ:ಸಿರವಾರ ಇವರು ಚಿಕಿತ್ಸೆ ಪಡೆಯುವಾಗ ಚೇತರಿಸಿಕೊಳ್ಳದೆ ಇಂದು ಮದ್ಯಾಹ್ನ 2-15 ಗಂಟೆಗೆ ಮರಣ ಹೊಂದಿರುತ್ತಾಳೆಂದು ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ವಿಚಾರಣೆ ಮಾಡಿದ್ದು ಇರುತ್ತದೆ. ಸದರ ಪ್ರಕರಣದಲ್ಲಿ ಕಲಂ:498 [], 504, 506, 307 ಸಹಿತ 34 .ಪಿ.ಸಿ ಮತ್ತು ಕಲಂ: 3 ಮತ್ತು 4 ಡಿ.ಪಿ.ಕಾಯ್ದೆ ಜೊತೆಯಲ್ಲಿ ಕಲಂ:307 .ಪಿ.ಸಿ. ಬದಲಾಗಿ ಕಲಂ: 302 .ಪಿ.ಸಿ.ಯನ್ನು ಸೇರ್ಪಡೆ ಮಾಡಿಕೊಂಡು ತನಿಖೆ ಕೈಕೊಂಡು  ಇರುತ್ತದೆ.





gÀ¸ÉÛ C¥ÀWÁvÀÀ ¥ÀæPÀgÀtzÀ ªÀiÁ»w:-
       ದಿನಾಂಕ 09-11-2016 ರಂದು ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ನರಸಿಂಹಲು ಈತನು ತನ್ನ ಮೋಟಾರ್ ಸೈಕಲ್ ನಂ.ಕೆಎ.36 ಇಕೆ-3387 ನೇದ್ದರ ಮೇಲೆ ನರಸಮ್ಮಳನ್ನು ಕೂಡಿಸಿಕೊಂಡು ರಾಯಚೂರು-ಮಂತ್ರಾಲಯ ರೋಡಿನ ಮೇಲೆ ಗಿಲ್ಲೆಸ್ಗೂರು ಕಡೆಗೆ ಹೊರಟಿದ್ದು ಗುಂಜಳ್ಳಿ ದಾಟಿದ ಮೇಲೆ ತಿರುವಿನಲ್ಲಿ ನರಸಿಂಹಲು ಈತನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ಹಿಂದೆ ಕುಳಿತ ನರಸಮ್ಮಳ ಸೀರೆಯ ಸೆರಗು ಮೋಟಾರ್ ಸೈಕಲ್ ಹಿಂದಿನ ಗಾಲಿಗೆ ಸಿಕ್ಕಿಹಾಕಿಕೊಂಡಿದ್ದರಿಂದ ನರಸಮ್ಮಳ ಕೆಳಗೆ ಬಿದ್ದಿದ್ದು ತಲೆಯ ಹಿಂದೆ ಭಾರಿ ರಕ್ತಗಾಯವಾಗಿದ್ದು ಮುನಿಯಪ್ಪ ಮತ್ತು ನರಸಿಂಹಲು ಯಾವುದೋ ಆಟೋದಲ್ಲಿ ಹಾಕಿಕೊಂಡು ಗುಂಜಳ್ಳಿಯ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿದ್ದು ಮುನಿಯಪ್ಪನು ಫಿರ್ಯಾದಿದಾರರಿಗೆ ವಿಷಯ ತಿಳಿಸಿದ್ದು ಫಿರ್ಯಾದಿದಾರರು ಮತ್ತು ನಾಗೇಶ ಆಸ್ಪತ್ರೆಗೆ ಬಂದಿದ್ದು ವೈದ್ಯರು ಹೆಚ್ಚಿನ ಉಪಚಾರ ಕುರಿತು ರಾಯಚೂರಿಗೆ ಹೋಗಲು ತಿಳಿಸಿದ್ದದ್ದರಿಂದ 108 ವಾಹನದಲ್ಲಿ ರಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ವೈದ್ಯರು ಚಿಕಿತ್ಸೆ ನೀಡಿದ್ದು ಉಪಚಾರದಿಂದ ಗುಣಮುಖಳಾಗದೆ ಸಾಯಂಕಾಲ 5-30 ಗಂಟೆಯ ಸಮಯದಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ   ಯರಗೇರಾ ಪೊಲೀಸ ಠಾಣೆ ಠಾಣಾ ಗುನ್ನೆ ನಂ.202/2016 ಕಲಂ. 279.304() ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.


     ¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :10.11.2016 gÀAzÀÄ 30 ¥ÀææPÀgÀtUÀ¼À£ÀÄß ¥ÀvÉÛ ªÀiÁr  6,000 /- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.