Thought for the day

One of the toughest things in life is to make things simple:

3 Oct 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಕರ್ನಾಟಕ ದೇವದಾಸಿ ಪ್ರೋಹಿಬಿಷನ್ ಡೆಡಿಕೇಷನ್ ಯಾಕ್ಟ-1982 ಅಡಿಯಲ್ಲಿ zÁR°¹zÀ ಪ್ರಕರಣzÀ ªÀiÁ»w:-

              ದಿ.02.10.2016 ರಂದು ಬೆಳಿಗ್ಗೆ 10 ಗಂಟೆಗೆ ಪಿರ್ಯಾದಿ ಶ್ರೀ.ಗೋಪಾಲ ನಾಯಕ ಯೋಜನಾಧಿಕಾರಿಗಳು ದೇವದಾಸಿ ಪುನರ್ ವಸತಿ ಯೋಜನೆ ರಾಯಚೂರು gÀªÀರು ಕೊಟ್ಟ ಲಿಖಿತ ಪಿರ್ಯಾದಿಯ ಸಾರಾಂಶವೇನೆಂದರೆ, ಸಿದ್ರಾಮಪೂರು ಗ್ರಾಮದ ದೇವದಾಸಿ ಮಹಿಳೆಯಾದ ಸುಶೀಲಮ್ಮ ಇವರ ಮಗಳಾದ ಭೀಮಕ್ಕ ಇವರನ್ನು ದೇವದಾಸಿ ಪದ್ದತಿಗೆ ಸಮರ್ಪಣೆ ಮಾಡಿರುವದರ ಬಗ್ಗೆ ಅವರ ತಾಯಿ ಮತ್ತು ವಿಮೋಚನ ರಂಗದ ಕಾರ್ಯಾದರ್ಶಿ ಯಂಕಮ್ಮ ಅವರು ಬೇಟಿ ಕೊಟ್ಟಾಗ ಭೀಮಕ್ಕ ಈಕೆಯು ಕನಕಗಿರಿ(ಕನಕೆರಿ)ಗ್ರಾಮದ ಕನಕರಾಯ ದೇವಸ್ಥಾನದಲ್ಲಿ ದೇವದಾಸಿ ಪದ್ದತಿಗೆ ಸಮರ್ಪಣೆ ಮಾಡಲಾಗಿದೆಯೆಂದು ತಿಳಿದುಬಂದಿದ್ದು, ಭೀಮಕ್ಕ ಈಕೆಯು ತಾನು 10 ನೇ ತರಗತಿಯವರೆಗೆ ಓದಿದ್ದು, ಅಂಗವಿಕಲಳು ಇದ್ದುದ್ದರಿಂದ ತನ್ನನ್ನು ಯಾರೂ ಮದುವೆ ಮಾಡಿಕೊಳ್ಳುವುದಿಲ್ಲಾವೆಂದು ತಾನು ತನ್ನ ತಾಯಿಗೆ ಗೊತ್ತಾಗದೆ ದೇವದಾಸಿ ಪದ್ದತ್ತಿಗೆ ಸಮರ್ಪಣೆಯಾಗಿದ್ದೇನೆ ಅಂತಾ ತಿಳಿಸಿದ್ದು ಇರುತ್ತದೆ. ಇದು ಕರ್ನಾಟಕ ದೇವದಾಸಿ ಸಮರ್ಪಣ ನಿಷೇಧ ಕಾಯಿದೆ-1982 ಮತ್ತು 1984 ಕಾನೂನು ಪ್ರಕಾರ ಅಪರಾಧವಾಗಿದ್ದು. ಸದರಿ ಭೀಮಕ್ಕಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಠಾಣಾ ಅಪರಾಧ ಸಂಖ್ಯೆ 237/2016.ಕಲಂ.5.ಕರ್ನಾಟಕ ದೇವದಾಸಿ ಪ್ರೋಹಿಬಿಷನ್ ಡೆಡಿಕೇಷನ್ ಯಾಕ್ಟ-1982 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                   ದಿನಾಂಕ: 02/10/2016 ರಂದು 05-30 ಗಂಟೆಯಿಂದ 06-30 ಗಂಟೆಯ ಅವಧಿಯಲ್ಲಿ  ಕವಿತಾಳ ಪೊಲೀಸ್‌‌ ಠಾಣಾ ವ್ಯಾಪ್ತಿಯ ಕವಿತಾಳ – ರಾಯಚೂರು ಮುಖ್ಯ ರಸ್ತೆಯಲ್ಲಿನ ಮಲ್ಲದಗುಡ್ಡ ಸರ್ಕಲ್ ನ  ಹತ್ತಿರ ಆರೋಪಿತರು (ºÉ¸ÀgÀÄ «¼Á¸À UÉÆwÛ®è) ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೇ ಅಕ್ರಮವಾಗಿ 1] MAHINDRA 475D1 ಕಂಪನಿಯ ಒಂದು ಟ್ರಾಕ್ಟರ್‌‌ ನ : ENGINE / CHASSIS NOZJXG03153 ಅಂತಾ ಇದ್ದ ಟ್ರಾಕ್ಟರ್ ಜೊತೆಯಲ್ಲಿದ್ದ ಟ್ರಾಲಿಗೆ ಇಂಜನ್ / ಚೆಸ್ಸಿ/ ನೋದಾಣಿ  ನಂಬರು ಇರುವದಿಲ್ಲ ಇವುಗಳ ಅ.ಕಿ.ರೂ.500000/-2] MAHINDRA 415D1 ಕಂಪನಿಯ ಒಂದು ಟ್ರಾಕ್ಟರ್‌‌ ನ ಇಂಜನ್ ನಂಬರು KA 36  TC 6007 ಅಂತಾ ಇದ್ದ ಟ್ರಾಕ್ಟರ್ ಜೊತೆಯಲ್ಲಿದ್ದ ಟ್ರಾಲಿ ಚೆಸ್ಸಿ ನಂಬರು MAEW/83-2016 ಇವುಗಳ ಅ.ಕಿ.ರೂ.500000/- 3]ಎರಡು ಟ್ರಾಲಿಗಳಲ್ಲಿ ಅಂದಾಜು 05 ಕ್ಯೂಬಿಕ್‌ ಮೀಟರ್‌‌ ಮರಳು ಇದ್ದು ಅದರ, ಅ.ಕಿ.ರೂ.3500/- ಬೆಲೆಬಾಳುವದನ್ನು ಹಾಕಿಕೊಂಡು ಹೋಗುತ್ತಿದ್ದಾಗ ತಡೆದು ನಿಲ್ಲಿಸಿ ವಿಚಾರಿಸಲಾಗಿ ತನ್ನ ಹತ್ತಿರ ಮರಳನ್ನು ತೆಗೆದುಕೊಂಡು ಹೋಗಲು ಯಾವುದೇ ಪರ್ಮಿಟ್‌ ಇರುವುದಿಲ್ಲ, ತಾನು ಖರಬ್ ದಿನ್ನಿ  ಹಳ್ಳದಿಂದ ಮರಳನ್ನು ತಂದಿರುವುದಾಗಿ ತಿಳಿಸಿದ್ದರ ಮೇರೆಗೆ ಪಿಎಸ್‌‌ಐರವರು ಪಂಚರ ಸಮಕ್ಷಮದಲ್ಲಿ ಎರಡು ಟ್ರಾಕ್ಟರ & ಟ್ರಾಲಿಗಳನ್ನು ಮರಳು ಸಮೇತ & ಇಬ್ಬರು ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರು ಪಡಿಸಿದ್ದರ ಮೇರೆಗೆ ಸದರಿ ಜಪ್ತಿ ಪಂಚನಾಮೆ ಮತ್ತು ವರದಿಯ ಆಧಾರದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ:109/2016 ಕಲಂ:3,42,43, ಕೆಎಂಎಂಸಿ ರೂಲ್ಸ್‌-1994 & ಕಲಂ:4,4[1-ಎ] ಎಂಎಂಡಿಆರ್‌-1957 & 379 ಐಪಿಸಿ ಮತ್ತು ಕಲಂ-181,  192 ಐಎಂವಿಯಾಕ್ಟ  ಪ್ರಕಾರ ತನಿಖೆ ಕೈಕೊಂಡಿದ್ದು ಇರುತ್ತದೆ.
zÉÆA© ¥ÀæPÀgÀtzÀ ªÀiÁ»w:-
               ದಿನಾಂಕ 1-10-2016 ರಂದು ಸಾಯಂಕಾಲ 6-30 ಗಂಟೆಗೆ ನ್ಯಾಯಾಲಯದ ಪಿ. ಸಿ . 116 ರವರು ಮಾನ್ಯ ಹೆಚ್ಚುವರಿ ಪ್ರಥಮ ದರ್ಜೆಯ ನ್ಯಾಯಾಲಯದ ಸಿಂಧನೂರದಿಂದ ಖಾಸಗಿ ಫಿರ್ಯಾದು ಸಂಖ್ಯೆ 218/16 ನೇದ್ದನ್ನು ಮುಂದಿನ ಕ್ರಮಕ್ಕಾಗಿ ತಂದು ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ ನೀಡಿಗೋಳ ( ಭಾಸ್ಕರ ಕ್ಯಾಂಪಿನಲ್ಲಿ) ಫಿರ್ಯಾಧಿ  PÀjAiÀĪÀÄä UÀA ºÀ£ÀĪÀÄUËqÀ ªÀ. 25 G PÀÆ° ¸Á ¤rUÉÆüÀ (¨sÁ¸ÀÌgÀPÁåA¥À) vÁ ¹AzsÀ£ÀÆgÀ ಮತ್ತು 1 zÀÄgÀÄUÀªÀÄä UÀA ªÀÄÆPÀ¥Àà ªÀ. 26 ¸Á ¤rUÉÆüÀ (¨sÁ¸ÀÌgÀPÁåA¥À) 2 ªÀÄÆPÀ¥Àà vÀA AiÀĪÀÄ£À¥Àà ªÀ. 38 ¸Á ¤rUÉÆüÀ (¨sÁ¸ÀÌgÀPÁåA¥À) 3 AiÀÄAPÀ¥Àà vÀA §¼ÁîgÉ¥Àà ªÀ. 30 ¸Á ¤rUÉÆüÀ (¨sÁ¸ÀÌgÀPÁåA¥À) 4 ¥ÀA¥ÀtÚ ªÀ, 28 MPÀÌ®ÄvÀ£À ¸Á. UÀzÀælV5 ±ÀgÀt¥Àà ¸Á. UÀzÀælV ಮನೆಯು ಅಕ್ಕಪಕ್ಕದಲ್ಲಿದ್ದು ದಿನಾಂಕ 3-4-16 ರಂದು ಸಾಯಂಕಾಲ 6-30 ಗಂಟೆಯ ಸುಮಾರು ಆರೋಪಿ ನಂಬರ 01 ಈಕೆಯು ತನ್ನ ಮನೆಯ ಮುಂದಿನ ಕಸವನ್ನು ಬಳಿದು ಫಿರ್ಯಾಧಿದಾರಳ ಮನೆಯ ಮುಂದೆ ಹಾಕಿದ್ದು ಅದಕ್ಕೆ ಫಿರ್ಯಾಧಿದಾರಳು ಆರೋಪಿ ನಂಬರ 01 ನೇದ್ದವಳಿಗೆ ಈ ರೀತಿ ಕಸ ಹಾಕುವದು ಸರಿ ಅಲ್ಲಾ ಕಸವನ್ನು ತಿಪ್ಪೆಗೆ ತೆಗೆದುಕೊಂಡು ಹೋಗಿ ಹಾಕು ಅಂತಾ ಅಂದಿದ್ದಕ್ಕೆ ಅವಾಚ್ಯವಾದ ಶಬ್ದಗಳಿಂದ ಬೈದಿದ್ದು , ಆಗಾ ಆರೋಪಿ ನಂಬರ 2 ಈತನು ಬಂದವನೆ ಫಿರ್ಯಾಧಿಗೆ ಅವಾಚ್ಯವಾದ ಶಬ್ದಗಳಿಂದ ಬೈದು ಕಟ್ಟಿಗೆ ತೆಗೆದುಕೊಂಡು ಬೆನ್ನಿಗೆ ಹೊಡೆದಿದ್ದು,ಅಲ್ಲದೆ ಫಿರ್ಯಾಧಿದಾರಳ ಕೂದಲು ಸೀರೆ ಹಿಡಿದು ಎಳೆದಾಡಿ ಮತ್ತು ರವಿಕೆ ಹಿಡಿದು ಹರಿದು ಅವಮಾನ ಮಾಡಿದ್ದು , ಆಗಾ ಆರೋಪಿ ನಂ 3 ರೀಂದ 5 ನೇದ್ದವರು ಗುಂಪು ಕಟ್ಟಿಕೊಂಡು ಬಂದವರೆ ಫಿರ್ಯಾದಿದಾರಳಿಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದಿದ್ದು, ಆಗಾ ರಸ್ತೆಯಲ್ಲಿ ಹೋಗುತ್ತಿದ್ದವರು ಜಗಳವನ್ನು ಬಿಡಿಸಿದ್ದು ,ಆಗಾ ಆರೋಪಿತರು ಫಿರ್ಯಾಧಿದಾರಳಿಗೆ ಇವತ್ತು ನಿಮ್ಮನ್ನು ಸುಮ್ಮನೆ ಬಿಟ್ಟಿವಿ ಇನ್ನೊಮ್ಮೆ ಜಗಳಕ್ಕೆ ಬಂದರೆ ನಿಮ್ಮನ್ನು ಜೀವ ಸಹಿತ ಉಳಿಸುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ CAvÁ zÀÆj£À ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA;186/2016 PÀ®A.143, 147, 504, 323, 324 354 324 gÉ/« 149 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :02.10.2016 gÀAzÀÄ 23  ¥ÀææPÀgÀtUÀ¼À£ÀÄß ¥ÀvÉÛ ªÀiÁr  2,800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ