Thought for the day

One of the toughest things in life is to make things simple:

24 Oct 2016

Reported Crimes


                                       

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w.

zÉÆA©ü ¥ÀæPÀgÀtzÀ ªÀiÁ»w:-
            ¢£ÁAPÀ;- 22/10/2016  gÀAzÀÄ  ªÀÄzsÁåºÀß 1-00  UÀAmÉAiÀÄ ¸ÀĪÀiÁjUÉ ¦AiÀiÁð¢ gÉÃtªÀÄä UÀAqÀ: ºÀ£ÀĪÀÄAiÀÄå CtÂUÉAiÀĪÀgÀÄ. ªÀ: 41ªÀµÀð, eÁ:£ÁAiÀÄPÀ, G:ºÉÆ®ªÀÄ£É PÉ®¸À.  ¸Á-CtÂUÉAiÀĪÀgÀzÉÆrØ (PÀjUÀÄqÀØ). vÁ-zÉêÀzÀÄUÀð.FPÉAiÀÄÄ vÀªÀÄä ªÀÄ£ÉAiÀÄ ªÀÄÄAzÉ EzÁÝUÀ, 1]©üêÀÄAiÀÄå vÀAzÉ CAiÀiÁå¼É¥Àà CtÂUÉAiÀĪÀgÀÄ.ºÁUÀÆ 09 d£ÀgÀÄ M«ÄäAzÉƪÀÄä¯É UÀÄA¥ÀÄUÁjPÉAiÀÄ£ÀÄß ªÀiÁrPÉÆAqÀÄ §AzÀÄ  DgÉÆævÀgÀ DqÀÄUÀ¼ÀÄ  ¦AiÀiÁð¢AiÀÄ vÉÆUÀj ¨É¼ÉAiÀÄ£ÀÄß  ªÉÄìĢzÀÝgÀ «µÀAiÀÄzÀ°è  DgÉÆævÀgÀ£ÀÄß  PÉýzÀÝPÉÌ ¦AiÀiÁð¢zÁgÀ½UÉ CªÁZÀå ±À§ÝUÀ½AzÀ ¨ÉÊzÀÄ, PÉʬÄAzÀ ªÉÄÊPÉÊUÉ ºÉÆqÉzÀÄ, PÀ°è¤AzÀ ¸ÉÆAlPÉÌ ªÀÄvÀÄÛ  §®UÉÊ  ªÉÆtPÉÊ PɼÀUÉ ºÉÆqÉzÀÄ  ¦AiÀiÁð¢AiÀÄ  ªÀÄPÀ̽UÀÆ PÀÆqÀ CªÁZÀå ±À§ÝUÀ½AzÀ ¨ÉÊzÀÄ, PÉʬÄAzÀ ºÉÆqɧqÉ ªÀiÁrzÀÄÝ C®èzÉ, £ÀªÀÄä DqÀÄUÀ¼À  ªÀÄvÀÄÛ  £ÀªÀÄä ºÉÆ®zÀ vÀAmÉUÉ §AzÀgÉ ¤£ÀߣÀÄß   fêÀ ¸À»vÀ ©qÀĪÀÅ¢®è CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ. CAvÁ ¤ÃrzÀ ºÉýPÉ ¦AiÀiÁ𢠸ÁgÁA±ÀzÀ ªÉÄðAzÀ. zÉêÀzÀÄUÀð  ¥Éưøï oÁuÉ UÀÄ£Éß £ÀA: 234/2016. PÀ®A. 143, 147, 148, 504, 323, 324, 506  ¸À»vÀ  149 L¦¹. £ÉÃzÀÝgÀ°è ¥ÀæPÀgÀtzÀ°è  CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-
                ದಿನಾಂಕ:22-10-2016 ರಂದು  17.00 ಗಂಟೆಗೆ ಫಿರ್ಯಾದಿಯು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ  ಫಿರ್ಯಾದು ಹಾಜರು ಪಡಿಸಿದ್ದು ಅದರ ಸಾರಾಂಶವು ಫಿರ್ಯಾಧಿ ಶ್ರೀಮತಿ ತ್ರಿವೇಣಿ ಗಂಡ ಗಿರೀಶ್ ವಯಾ; 22 ವರ್ಷ ಜಾತಿ: ನೇಕಾರ(ಸಾಳೇರ) : ಮನೆ ಕೆಲಸ ಸಾ: .ನಂ12-01-360/658 ಜಲಾಲ್ ನಗರ ನೀರಭಾವಿಕುಂಟಾ ಗಂಜ್ ಏರಿಯಾ ರಾಯಚೂರು.FPÉAiÀÄÄ ದಿನಾಂಕ:29-05-2013 ರಂದು ಆರೋಪಿ 1 ಗಿರೀಶನೊಂದಿಗೆ ರಾಯಚೂರದ ಸೀತಾರಾಮಾಂಜನೇಯ್ಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ  ಫಿರ್ಯಾಧಿಯ ತಂದೆ ಮದುವೆ ಮಾಡಿಕೊಟ್ಟು 3 ತೊಲೆ ಬಂಗಾರ ವರದಕ್ಷಿಣೆ ಅಂತಾ ಕೊಟ್ಟಿದ್ದು ಫಿರ್ಯಾಧಿ ಮದುವೆಯಾಗಿ ಒಂದು ತಿಂಗಳ ಒಳಗಾಗಿ 7 d£À ಆರೋಪಿತರೆಲ್ಲರೂ ಕೂಡ ಫಿರ್ಯಾದಿಗೆ ನಿಮ್ಮ ತಂದೆ ಹತ್ತಿರ 3 ಲಕ್ಷ ರೂಪಾಯಿ ತಂದೆ ವ್ಯಾಪಾರ ಮಾಡುತ್ತೇನೆ ಅಂತಾ ವರದಕ್ಷಿಣೆ ಕಿರುಕುಳ ನೀಡಿ ಹೊಡೆ ಬಡೆ ಮಾಡಿದಾಗ ಫಿರ್ಯಾಧಿಯು ವಿಷಯ ತಂದೆಯವರಿಗೆ ತಿಳಿಸಿದಾಗ ಫಿರ್ಯಾಧಿಯು 3 ಸಲದಲ್ಲಿ ಒಟ್ಟು 90000/- ರೂಪಾಯಿಗಳನ್ನು ಕೊಟ್ಟು ಫಿರ್ಯಾದಿಗೆ ಚಿತ್ರ ಹಿಂಸೆ ನೀಡಿದ್ದು   ನಂತರ ಆರೋಪಿ ನಂಬರ್ 01 ಈತನು ಫಿರ್ಯಾದಿಯನ್ನು ದಿನಾಂಕ:28-05-2016 ರಿಂದ ದಿನಾಂಕ:23-09-2016 ವರಗೆ ಪುನಾ ದಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡೋಣ ಅಂತಾ ಒಂದು ರೂಮ್ ಮಾಡಿಕೊಂಡಿದ್ದು ಅಲ್ಲಿಯು ಸಹ ಆರೋಪಿತನು ಫಿರ್ಯಾಧಿಗೆ  ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಹೊಡೆ ಬಡೆ ಮಾಡಿ ಚಾಕುವಿನಿಂದ ಕೊಲ್ಲಲು ಬಂದು ಜೀವದ ಬೆದರಿಕೆ ಹಾಕಿ ವರದಕ್ಷಣೆ ಕಿರುಕುಳ ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾಧಿ ಮೇಲಿಂದ ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 97/2016  ಕಲಂ  143.147.498(),323.504.506. ಸಹಿತ 149 ಐಪಿಸಿ ಮತ್ತು 3, 4 ಡಿಪಿ ಆಕ್ಟ್ ಪ್ರಕಾರ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
PÀ¼ÀÄ«£À ¥ÀæPÀgÀtzÀ ªÀiÁ»w:-
          ದಿನಾಂಕ  22/10/2016 ರಂದು ರಾತ್ರಿ  ಮಾನವಿ-ಸಿಂಧನೂರ  ರಸ್ತೆಯಲ್ಲಿರುವ  ಅಮರೇಶ್ವರ ಕ್ಯಾಂಪಿನ ತುಂಗಭದ್ರ ಎಡದಂಡೆ 76 ಉಪಕಾಲುವೆಯ ಹತ್ತಿರ ಟಾಟಾ ಕಂಪನಿಯ ಟಿಪ್ಪರ್ ನಂ ಕೆ..37/-1552 ಚಾಲಕ ನೇದ್ದರ ಚಾಲಕನು ತನ್ನ ಟಿಪ್ಪರನಲ್ಲಿ ತುಂಗಾಭಧ್ರಾ ನದಿಯಿಂದ ಕಳ್ಳತನದಿಂದ  ಅಕ್ರಮವಾಗಿ  ಮರಳನ್ನು ತುಂಬಿಕೊಂಡು ಮಾರಾಟ ಮಾಡುವ ಕುರಿತು   ಮಾನವಿ ಕಡೆಗೆ ತರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ನಾನು ಪಂಚರು ಹಾಗೂ ಸಿಬ್ಬಂದಿಯವರುನ್ನು ಕರೆದುಕೊಂಡು ಹೊಗಿ ರಾತ್ರಿ 22.45 ಗಂಟೆಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು ಟಿಪ್ಪರ್ ಚಾಲಕನು ಓಡಿಹೊಗಿದ್ದು ಟಿಪ್ಪರ ಸಿಕ್ಕಿದು ಪರಿಶೀಲಿಸಲಾಗಿ ಅದರಲ್ಲಿ 14 ಘನ ಮೀಟರ್ ಮರಳು ಇದ್ದು ಚಾಲಕನು ಓಡಿ ಹೊಗಿದ್ದು ನೋಡಿದರೆ ಅದರ ಮಾಲಿಕನು ಮರಳನ್ನು ಕಳ್ಳತನದಿಂದ ಅಕ್ರಮವಾಗಿ ತುಂಬಿಸಿ ಸರಕಾರಕ್ಕೆ ರಾಜಧನ ತುಂಬದೇ ಚಾಲಕನೊಂದಿಗೆ ಮರಳನ್ನು ನ್ನ ಲಾಭಕ್ಕೋಸ್ಕರ  ಸಾಗಾಣಿಕೆ ಮಾಡುತ್ತಿರುವದು ಕಂಡು ಬಂ ಕಾರಣ  ಪಂಚರ ಸಮಕ್ಷಮದಲ್ಲಿ ಟಿಪ್ಪರನ್ನು ರಳು ಸಹಿತ ಜಪ್ತು ಮಾಡಿಕೊಂಡು ಪಂಚನಾಮೆಯನ್ನು ಪೂರೈಸಿಕೊಂಡು ವಾಪಾಸ  ಠಾಣೆಗೆ  ಬಂದು ªÀiÁ£À« ¥ÉưøÀ oÁuÉ ಗುನ್ನೆ ನಂ  253/16 ಕಲಂ 3,42,43 ಕೆ.ಎಮ್.ಎಮ್.ಸಿ ರೂಪ್ಸ 1994 & 4, 4 (1-ಎ) ಎಮ್.ಎಮ್.ಡಿ.ಆರ್. ಕಾಯ್ದೆ 1957 ಮತ್ತು 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ದಿನಾಂಕ 20/10/2016 ರಂದು 22-55 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿದಾರರು ನೀಡಿದ ಹೇಳಿಕೆ ಪಿರ್ಯಾದಿಯ ಸಾರಂಶವೆನೆಂದರೆ  ದಿನಾಂಕ 20/10/2016 ರಂದು 18-00 ಗಂಟೆಯಿಂದ 18-15-00 ಗಂಟೆಯ ಅವಧಿಯಲ್ಲಿ ಸೂಗಯ್ಯಸ್ವಾಮಿ ಇವರು ತನ್ನ ಟಿ ವಿ ಎಸ್ ಮೋಟಾರು ಸೈಕಲ್ ಮೇಲೆ ಬಾಗಲವಾಡಕ್ಕೆ ಹೋಗುತ್ತೀರುವಾಗ  ರಮೇಶ ತಂದೆ ಹುಲಿಗಪ್ಪ ಜಾ:ಕುರುಬರು ಸಾ:ಬಾಗಲವಾಡ ಇತನು ಬಾಗಲವಾಡ ಕಡೆಯಿಂದ ಹಿರೇ ಹಣಗಿ ಕಡೆಗೆ ತನ್ನ ಮೋಟಾರು ಸೈಕಲ್ ನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ರಸ್ತೆಯ ಎಡ ಬದಿಯಲ್ಲಿ ಹೋಗುತ್ತಿದ್ದ ಸೂಗಯ್ಯಸ್ವಾಮಿ ಮೋಟಾರು ಸೈಕಲ್ ಗೆ ಆರೋಫಿತನು ಟಕ್ಕರು ಕೊಟ್ಟಿದ್ದರಿಂದ ಎರಡು ಮೋಟಾರು ಸೈಕಲ್ ಗಳು ಕೆಳಗೆ ಬಿದ್ದಾಗ  ಸೂಗಯ್ಯ ಸ್ವಾಮಿಗೆ ಎಡ ಕಾಲು ಮೊಣಕಾಲು ಮುರಿದಿದ್ದು, ಬಲಗೈ ಮುಂಗೈ ಸಹ ಮುರಿದಿತ್ತು . ಅಲ್ಲದೆ ಅತನ ಬಲ ಹಣೆಗೆ ಭಾರಿ ಗಾಯವಾಗಿತ್ತು. ಆರೋಫಿತನಿಗು ಸಹ ತಲೆಗೆ ಮುಖಕ್ಕೆ ಹಾಗು ಇತರೆ ಕಡೆಗೆ ಒಳಪೇಟ್ಟು ಮತ್ತು ರಕ್ತಗಾಯಗಳು ಅಗಿದ್ದರಿಂದ ಆರೋಫಿತನು ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆಗಾಗಿ ಮಾನವಿಗೆ ಕಳುಹಿಸಿ ಮತ್ತು ಸೂಗಯ್ಯ ಸ್ವಾಮಿಯನ್ನು 108 ಗಾಡಿಯಲ್ಲಿ ಹಾಕಿಕೊಂಡು ಮಾನವಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಕೆ ಮಾಡಿದಾಗ ಆಸ್ಪತ್ರೆಯಲ್ಲಿ ವೈದ್ಯರು ಸೂಗಯ್ಯಸ್ವಾಮಿ ಇತನು ಮೃತ ಪಟ್ಟ ಬಗ್ಗೆ ಖಚಿತ ಪಡಿಸಿದ್ದು ಇರುತ್ತದೆ. ಅಪಘಾತಕ್ಕೆ ಕಾರಣವಾಗಿ ರಮೇಶ ತಂದೆ ಹುಲಗಪ್ಪ ಸಾ:ಬಾಗಲವಾಡ ಇತನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ.ಅಂತಾ ಇದ್ದ ಹೇಳಿಕೆ ಪಿರ್ಯಾದಿಯ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ. 118/2016 ಕಲಂ 279.338.304(ಎ) ಐ ಪಿ ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

              ಪಿರ್ಯಾದಿ ದೂದಪೀರ ತಂದೆ ಮೀರಾಸಾಬ 44 ವರ್ಷ ಮುಸ್ಲಿಂ ಒಕ್ಕಲುತನ ಸಾ: ಪುಲದಿನ್ನಿಮೋ.ನಂ-9901101757 FvÀ£À ಚಿಕ್ಕಪ್ಪನ ಮಗನಾದ ಸದ್ದಾಂ ಈತನು ದಿನಾಂಕ-22/10/16 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಪುಲದಿನ್ನಿಯಿಂದ ರಾಗಲಪರ್ವಿಗೆ ಪಿಗ್ಮಿ ಹಣ ಎತ್ತಲು ತನ್ನ ಮೋಟರ್ ಸೈಕಲ್ ನಂ ಕೆ.ಎ 36ಈಡಿ1932 ನೇದ್ದನ್ನು ನಡೆಸಿಕೊಂಡು ಹೋಗುತ್ತಿರುವಾಗ ರಾಗಲಪರ್ವಿ ಕಡೆಯಿಂದ ವಿರೇಶ ತಂದೆ ಯಂಕೋಬ ಜಾಲಿಹಾಳ ನಾಯಕ ಮಹೆಂದ್ರಾ ಟ್ರಾಕ್ಟರ್  ನಂ- ಕೆ.ಎ-36 ಟಿ.ಬಿ 1547 ರ ಚಾಲಕ ಸಾ: ಪುಲದಿನ್ನಿ   FvÀ£ÀÄ ತಾನು ನಡೆಸುತಿದ್ದ ಮಹೇಂದ್ರ ಟ್ರಾಕ್ಟರ್ ನಂ- ಕೆ.ಎ-36ಟಿ.ಬಿ1547  ಮತ್ತು ನಂಬರ್ ಇಲ್ಲದ ಟ್ರಾಲಿ ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಪುಲದಿನ್ನಿ ಕಡೆಗೆ ನಡೆಸಿಕೊಂಡು ಬರುತ್ತಿರುವಾಗ ರಸ್ತೆಯ ಮೇಲೆ ಟ್ರಾಕ್ಟರನ್ನು ನಿಯಂತ್ರಣಗೋಳಿಸದೆ ರಸ್ತೆಯ ಎಡಗಡೆ ನಡೆಸಿಕೊಂಡು ಹೊಗುತಿದ್ದ ಸದ್ದಾಂ ಇತನ ಮೋಟರ್ ಸೈಕಲಗೆ ಮುಂದಿನಿಂದ ಡಿಕ್ಕಿ ಪಡಿಸಿದ್ದರಿಂದ ಸದ್ದಾಂ ಈತನಿಗೆ ಬಲಗಾಲು ಮಣಕಾಲಿಗೆ ಭಾರಿ ರಕ್ತಗಾಯವಾಗಿದ್ದು ಅಲ್ಲದೆ ಮೋಟರ್ ಸೈಕಲ್ ಡೂಮ್ ಮತ್ತು ಲೈಟ್ ಜಖಂಗೋಂಡಿದ್ದು ಆರೋಪಿ ಟ್ರಾಕ್ಟರ್ ಚಾಲಕನು ಅಫಘಾತ ಪಡಿಸಿದ ನಂತರ ಟ್ರಾಕ್ಟರ ಸಮೇತ ಓಡಿಹೋಗಿದ್ದು ಅಫಘಾತದ ನಂತರ ಸದ್ದಾಂ ಈತನನ್ನು ಇಲಾಜು ಕುರಿತು ಖಾಸಗಿ ವಾಹನದಲ್ಲಿ ಸಿಂಧನೂರನ ಸುದನರಾಯ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ನಂತರ ಹೆಚ್ಚಿನ ಇಲಾಜು ಕುರಿತು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ. ಸದ್ದಾಂ ಈತನನ್ನು ಆಸ್ಪತ್ರೆಗೆ ಕಳೂಹಿಸಿ ಈಗ ಬಂದು ದೂರು ನೀಡಿರುತ್ತೇನೆ.  ಅಂತಾ  ಮುಂತಾಗಿ ಸಲ್ಲಿಸಿದ ಲಿಖಿತ ಫಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 151/2016 ಕಲಂ,279,338 ಐಪಿಸಿ ಮತ್ತು 187 ಐ ಎಂ ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.