Thought for the day

One of the toughest things in life is to make things simple:

9 Sept 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

                  ದಿನಾಂಕ 07 -09-2016 ರಂದು. ಸಿಂಧನೂರಿನ ಮಸ್ಕಿ ರಸ್ತೆಯ ಎಳೂರಾಗಿ ಕ್ಯಾಂಪಿನ ಕ್ರಾಸ್ ಹತ್ತಿರ ಗೂಡ್ಸ್ ಅಟೋ ನಂ ಕೆಎ37-5718 ನೆದ್ದರ ಚಾಲಕನಾದ ಅಮರೇಶ ವಯ 33 ಜಾ: ಬಣಜಿಗ ಸಾ: ಎಳೂರಾಗಿ ಕ್ಯಾಂಫ ಸಿಂದನೂರ ಇತನು ಸಿಂಧನೂರ ಕಡೆಯಿಂದ  ಗೂಡ್ಸ್ ಅಟೊವನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ಯಾವುದೆ ಸಿಗ್ನಲ್ ಮತ್ತು ಇಂಡಿಕೆಟರ್ ಬಳಸದೆ ಒಮ್ಮಲೆ ಎಳುರಾಗಿ ಕ್ಯಾಂಪ ಕಡೆ ತಿರುಗಿಸಲು ಮಸ್ಕಿ ಕಡೆಯಿಂದ ತಮ್ಮ ಮೊಟಾರ ಸೈಕಲ್ಲ ನಂ ಕೆಎ 06-ಎಕ್ಷ್-7074 ಸುಪರ್ ಸ್ಪೆಲೆಂಡರ  ಮೇಲೆ ಬರುತ್ತಿದ್ದ ಫಿರ್ಯಾದಿ ನಶಿಕಾಂತ &ಸವಾರ  ಪ್ರದಿಪ ಮಂಡಲ ರವರ ಮೋಟಾರ್ ಸೈಕಲ್ಲಗೆ ಟಕ್ಕರ ಕೊಟ್ಟ ಪರಿಣಾಮ ಫಿರ್ಯಾದಿ ನಶಿಕಾಂತನಿಗೆ ಬಲಗಾಲ ಮೋಣಕಾಲಿಗೆ ರಕ್ತಗಾಯ ಮತ್ತು ಗದ್ದಕ್ಕೆ ತೆರಚಿದ ಗಾಯ & ಪ್ರದಿಪ ಮಂಡಲನಿಗೆ ಎರಡು ಕಾಲಿನ ತೋಡೆ ಮತ್ತ ಮೋಣಕಾಲಿಗೆ ಭಾರಿ ಒಳಪೆಟ್ಟಾಗಿ ಮುರಿದ ಹಾಗೆ ಕಾನುತ್ತಿದ್ದ್ದು ಮತ್ತು ಎಡಕೈಗೆ ತೆರಚಿದ ಗಾಯವಾಗಿದ್ದು ಇರುತ್ತದೆ. ಅಂತಾ ಹೇಳಿಕೆ ಫಿರ್ಯಾಧಿ ಕೊಟ್ಟ ಸಾರಾಂಶದ ಮೇಲಿಂದ ಸಿಂಧನೂರು ಸಂಚಾರಿ ಪೊಲೀಸ್  ಠಾಣೆ ಗುನ್ನೆ ನಂ. 55/2016 ಕಲಂ 279,337,338 ಐಪಿಸಿ  ನೇದ್ದರಲ್ಲಿ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂrgÀÄvÁÛgÉ.
                ದಿ.2-9-16ರಂದು ಬೆಳಿಗ್ಗೆ 09-00ಗಂಟೆ ಸುಮಾರು ಪಿರ್ಯಾದಿ ಸಿದ್ರಾಮ ತಂದೆ ತಿಮ್ಮಾರೆಡ್ಡಿ ವಯ:39ವರ್ಷ ಜಾತಿ:ನಾಯಕ :ಗುಮಾಸ್ತ ಕೆಲಸ     ಸಾ:ಚಿಕ್ಕಬೂದೂರು,ತಾ:ದೆವದುರ್ಗ ಹಾ::ಸಿರವಾರ, ಮೊ.ನಂ-9901772357 FvÀನು ತನ್ನ ಮಗ ತನೋಜಕುಮಾರ ವಯ-9ವರ್ಷ ಇತನನ್ನು ಶಾಲೆಗೆ ಬಿಟ್ಟು ಬರಲೆಂದು ಮೋಟಾರ್ ಸೈಕಲ್ ನಂ-ಕೆ.-36 /.ಎಫ್-8774 ಮೇಲೆ ಕೂಡಿಸಿಕೊಂಡು ಮನೆಯಿಂದ ಮರಾಟ ಕ್ರಾಸ ಹಿಡಿದು ಶಾಲೆಗೆ ಹೋಗುವಾಗ ಮಾನವಿ ಕ್ರಾಸ ಕಡೆಯಿಂದ ಎದುರಾಗಿಬಂದ ಆರೋಪಿ ರಾಜು ತಂದೆ ಸಂಗಪ್ಪ ಮೋಟಾರ ಸೈಕಲ್ ನಂ:ಕೆ.-36/.ಜೆ-4336 ನೇದ್ದರ      ಸವಾರ ಸಾ:ಸಿರವಾರ gÀªÀgÀÄ vÀ£Àß ಮೋಟಾರ ಸೈಕಲ್ ನಂಬರ ಕೆ.-36/.ಜೆ-4336 ಸವಾರನು ತನ್ನ ವಶದಲ್ಲಿದ್ದಮೋಟಾರ ಸೈಕಲನ್ನುಅತಿವೇಗವಾಗಿ ಅಲಕ್ಷತನದಿಂದ ನಡೆಸಿ ಕೊಂಡು ಬಂದವನೆ ಪಿರ್ಯಾದಿದಾರನು ನಡೆಸಿಕೊಂಡು ಹೊರಟಿದ್ದ ಮೋಟಾರ ಸೈಕಲಗೆ ಜೋರಾಗಿ ಟಕ್ಕರ ಕೊಟ್ಟಿದ್ದರಿಂದ  ಪಿರ್ಯಾದಿದಾರನ ಮಗನ ಎಡಗಾಲು ಪಾದದ 2 ಬೆರಳುಗಳು ಕಟ್ಟಾದಂತೆ ಆಗಿ ಪಾದಕ್ಕೆ ಭಾರಿ ರಕ್ತಗಾಯಗಳಾಗಿದ್ದರಿಂದ ಮಗನಿಗೆ ಚಿಕಿತ್ಸೆಗಾಗಿ ರಾಯಚೂರು ಸುರಕ್ಷಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ದಿವಸ ತಡವಾಗಿ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ¹gÀªÁgÀ ¥Éưøï oÁuÉ UÀÄ£Éß £ÀA: 172/2016  PÀ®A: 279,338,L.¦.¹.  CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
            ದಿನಾಂಕ 07-09-2016 ರಂದು ಮಧ್ಯಾಹ್ನ 1-15 ಗಂಟೆ ಸುಮಾರಿಗೆ ಫಿರ್ಯಾ¢ ವೀರೇಶ ತಂದೆ ಲಕ್ಷ್ಮಣ, 24 ವರ್ಷ, ಕಬ್ಬೇರ್, ಬೇಲ್ದಾರ್ ಕೆಲಸ, ಸಾ: ಅಶೋಕನಗರ, ಈಶ್ವರ ಗುಂಡು ಹತ್ತಿರ ರಾಯಚೂರು.Mo.9741590474 FvÀ£ÀÄ  ಮನೆಯಲ್ಲಿದ್ದಾಗ ವಿರೇಶ ಕೊರವರ್ ಎಂಬುವಾತನು ತನಗೆ ಫೋನ್ ಮಾಡಿ ನಿಮ್ಮ ಅಣ್ಣ ತಾಯಪ್ಪ ಈತನಿಗೆ K.S.R.T.C ಕ್ವಾರ್ಟರ್ಸ್ ಮುಂದೆ ಯಾವುದೋ ಮೋಟಾರ್ ಸೈಕಲ್ ಟಕ್ಕರ ಮಾಡಿ ಹೋಗಿದೆ, ಆತನು ರೋಡಿನ ಮೇಲೆ ಬಿದ್ದಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ತಾನು ಅಲ್ಲಿಗೆ ಹೋಗಿ ರೋಡಿನ ಮೇಲೆ ಬೋರಲಾಗಿ ಬಿದ್ದಿದ್ದ ತನ್ನ ಅಣ್ಣನನ್ನು ತಿರುಗಿಸಿ ಆತನಿಗೆ ಆದ ಗಾಯಗಳನ್ನು ಮತ್ತು ಆತನು ಪ್ರಜ್ಞೆ ಇಲ್ಲದಂತೆ ಇರುವುದನ್ನು ನೋಡಿದ್ದು ಅಲ್ಲಿದ್ದ ಪ್ರತ್ಯಕ್ಷದರ್ಶಿ ಭರತ್ ಎಂಬುವಾತನು ತನಗೆ ಮಧ್ಯಾಹ್ನ 1-00 ಗಂಟೆ ಸುಮಾರಿಗೆ ನಿಮ್ಮಣ್ಣ R.T.O. ಸರ್ಕಲ್ ಕಡೆಯಿಂದ K.S.R.T.C ಕ್ವಾರ್ಟರ್ಸ್ ಮುಂದೆ ರೋಡಿನ ಎಡಗಡೆ ಸೈಡಿನಲ್ಲಿ ನಡೆದುಕೊಂಡು ಬರುತ್ತಿದ್ದಾಗ B.R.B. ಸರ್ಕಲ್ ಕಡೆಯಿಂದ KA-36/EA-4951 ಮೋಟಾರ್ ಸೈಕಲ್ ಸವಾರನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಟಕ್ಕರ ಮಾಡಿದಾಗ ಆತನು ಬಲ ಮಗ್ಗಲಾಗಿ ರೋಡಿನ ಮೇಲೆ ಬಿದ್ದು ಗಾಯಗೊಂಡಿದ್ದು, ಟಕ್ಕರ ಮಾಡಿದವನು ಮೋಟಾರ್ ಸೈಕಲ್ ಸಮೇತ ಹೋಗಿದ್ದು ಇರುತ್ತದೆ ಅಂತಾ ತಿಳಿಸಿದ್ದು ನಂತರ ತಾನು ಮತ್ತು ತನ್ನ ಮಾವ ಈರಣ್ಣ ಸೇರಿ ಗಾಯಗೊಂಡ ತನ್ನ ಅಣ್ಣನನ್ನು ಬಾಡಿಗೆ ಅಟೋರಿಕ್ಷಾದಲ್ಲಿ ನಗರದ ನವೋದಯಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ನೋಡಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದು, ಆಗ ಮಧ್ಯಾಹ್ನ 1-35 ಗಂಟೆ ಆಗಿದ್ದು, ಕಾರಣ ಟಕ್ಕರಕೊಟ್ಟ ವಾಹನ ಸವಾರನನ್ನು ಪತ್ತೆ ಮಾಡಿ ಆತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಹೇಳಿಕೆ ಫಿರ್ಯಾದಿಯಲ್ಲಿ ನುಡಿದಿದ್ದು 15-45 ಗಂಟೆಗೆ ವಾಪಸ್ ಠಾಣೆಗೆ ಬಂದು ಹೇಳಿಕೆ ಆಧಾರದ ಮೇಲಿಂದ ನಗರ ಸಂಚಾರ ಪೊಲೀಸ್ ಠಾಣೆ ರಾಯಚೂರ.    ಅಪರಾಧ ಸಂಖ್ಯೆ  62/2016 ಕಲಂ 279, 304 [] I.P.C. ಮತ್ತು 187 IMV ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂrgÀÄvÁÛgÉ.

C¥ÀºÀgÀt ¥ÀæPÀgÀtzÀ ªÀiÁ»w:_
ದಿನಾಂಕ 22/08/16 ರಂದು ಬೆಳಿಗ್ಗೆ 07.00 ಗಂಟೆಗೆ ಫಿರ್ಯಾದಿ ಶ್ರೀಮತಿ ಬಾಲಮ್ಮ ಗಂಡ ದಿ. ಭೀಮಪ್ಪ ಜೇರಬಂಡಿ, 45 ವರ್ಷ, ನಾಯಕ, ಕೂಲಿ ಕೆಲಸ ಸಾ: ಮರಡಿ ಹಾ.. ನೀರಮಾನವಿ ಹಾಗೂ ಆಕೆಯ ತಮ್ಮನವರು ಕೂಲಿ ಕೆಲಸಕ್ಕೆ ಹೋಗಿದ್ದು ಮನೆಯಲ್ಲಿ , ಫಿರ್ಯಾದಿಯ ಅಪ್ರಾಪ್ತ ವಯಸ್ಸಿನ ಮಗಳಾದ ಶಾಂತಲಾ @ ಶಾಂತಮ್ಮ ಈಕೆಯು ಹಾಗೂ ಆಕೆಯ ಅಕ್ಕ ರೇಣುಕಾ ಮಾತ್ರ ಇದ್ದು ಶಾಂತಲಾ ಈಕೆಯು ತಮ್ಮ ಅಕ್ಕಳಿಗೆ ಬೆಳಿಗ್ಗೆ 10.30 ಗಂಟೆ ಸುಮಾರಿಗೆ ನಾನು ಕಲ್ಮಲಾ ಕರೆಪ್ಪ ತಾತನಿಗೆ ಕಾಯಿ ಹೊಡೆಯಿಸಿಕೊಂಡು ಬರುತ್ತೇನೆ ಹೋದವಳು ವಾಪಾಸ ಬಂದಿರುವದಿಲ್ಲ. ಮತ್ತು ಈಗ್ಗೆ 3 ತಿಂಗಳ ಹಿಂದೆ ಶಾಂತಲಾ ಈಕೆಯು ಬೆಂಗಳೂರಿನಲ್ಲಿ ದುಡಿಯಲು ಹೋದ ತನ್ನ ಅಕ್ಕ ಮತ್ತು ಮಾವನ ಮಕ್ಕಳಿಗೆ ನೋಡಿಕೊಳ್ಳಲು ಅಂತಾ ಬೆಂಗಳೂರಿಗೆ ಹೋದಾಗ ಅಲ್ಲಿ ಶಂಕರ್ ತಂದೆ ರಾಯಚೂರ ಹನುಮಂತ ಸಾ: ಚಿತಾಪೂರ ಎನ್ನುವವನೊಂದಿಗೆ ಸಲುಗೆಯಿಂದ ಇದ್ದು ಅದನ್ನು ನೋಡಿ ಶಾಂತಲಾಳ  ಕ್ಕ ಹಾಗೂ ಮಾವ ಬೈಯ್ದಿದ್ದು ಈಗ ಅವನು ಸಹ ಅಲ್ಲಿ ಕೆಲಸ ಬಿಟ್ಟು ಹೊಗಿದ್ದರಿಂದ ಅವನೇ ಅಪಹರಿಸಿಕೊಂಡು ಹೋಗಿರಬಹುದು ಕಾರಣ ಅಪ್ರಾಪ್ತ ವಯಸ್ಸಿನ ನನ್ನ ಮಗಳಾದ ಶಾಂತಲಾ @ ಶಾಂತಮ್ಮಳಿಗೆ  ಪತ್ತೆ ಮಾಡಿ  ಅಪಹರಣ ಮಾಡಿದವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 206/16  ಕಲಂ 363 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
C¥ÀºÀgÀtPÉÆ̼ÀUÁzÀ ºÀÄqÀÄVAiÀÄ  ºÉ¸ÀgÀÄ «¼Á¸À ºÁUÀÆ ZÀºÀgÉ. & ¨sÁªÀavÀæ & zsÀj¸ÀĪÀ GqÀÄ¥ÀÄUÀ¼ÀÄ
 
ಹೆಸರು :- ಶಾಂತಲಾ @ ಶಾಂತಮ್ಮ               ತಂದೆ ಹೆಸರು : ದಿ. ಭೀಮಪ್ಪ
ತಾಯಿ ಹೆಸರು : ಬಾಲಮ್ಮ                        
ವಯಸ್ಸು :- 16 ವರ್ಷ,                           
ಜಾತಿ :-
ನಾಯಕ                                     ವಿದ್ಯಾಭ್ಯಾಸ :- 2 ನೇ ತರಗತಿ ಓದಿರುತ್ತಾಳೆ
ಮಾತನಾಡುವ ಭಾಷೆಗಳು : ಕನ್ನಡ,  ತೆಲುಗು                             
ಎತ್ತರ  :- ಅಂದಾಜು 5  ಫೀಟ್         
 ಬಣ್ಣ       :-  ಎಣ್ಣೆಗೆಂಪು ಬಣ್ಣ               ಮೈಕಟ್ಟು :- ಸಾಧಾರಣ ಮೈಕಟ್ಟು
ಚಹರೆ :-  ಉದ್ದನೆಯ ಮು,                                               ಉಡುಪುಗಳು : ಪಂಜಾಬಿ ಡ್ರೆಸ್

zÉÆA©ü ¥ÀæPÀgÀtzÀ ªÀiÁ»w:-
      ದಿನಾಂಕ: 07-09-2016 ರಂದು ಮಧ್ಯಾಹ್ನ 1230 ಗಂಟೆಗೆ ಫಿರ್ಯಾದಿ eÁªÉzï vÀAzÉ ¨Á§Ä, 28 ªÀµÀð, G: QjAiÀÄ C©üAiÀÄAvÀgÀgÀÄ(«), ¸Á: ªÀÄ£É £ÀA. 1-12-155/124 ¦.¹.© PÁ¯ÉÆä gÁAiÀÄZÀÆgÀÄ, gÀªÀರು ಹಾಗೂ ಜೆಸ್ಕಾಂ ಇಲಾಖೆಯ ಸಿಬ್ಬಂದಿಯವರು ಚಂದ್ರಬಂಡಾ ಗ್ರಾಮದ ಗಣಮೂರು ರಸ್ತೆಯ ಕುಕ್ಕಲು ಭಾವಿ ಹತ್ತಿರ ಇದ್ದ ಮನೆಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದವರ ವೈರಗಳನ್ನು ಕಟ್ಟುಮಾಡುತ್ತಿದ್ದಾಗ ಆರೋಪಿ ನಂ. 1) zÀ¸ÀÛVj vÀAzÉ wªÀÄäAiÀÄå, ¸Á: ZÀAzÀæ§AqÁ2) ZÀAzÀÄæ vÀAzÉ ¥Á®åA ªÉAPÀl¥Àà, ¸Á: ZÀAzÀæ§AqÁ3) C¤¯ï vÀAzÉ ºÉÆ¼É dA§AiÀÄå, ¸Á: ZÀAzÀæ§AqÁ4) ZÀAzÀÄæ vÀAzÉ ªÀįÁÌ ¸ÉAZÀ¥Àà, ¸Á: ZÀAzÀæ§AqÁ5) gÁdÄ vÀAzÉ £ÁgÁAiÀÄt, ¸Á: ZÀAzÀæ§AqÁ6) ©üêÀÄ¥Àà vÀAzÉ £ÀgÀ¸ÀtÚ, ¸Á: ZÀAzÀæ§AqÁ7) «£ÉÆÃzsÀ vÀAzÉ wªÀÄäAiÀÄå, ¸Á: ZÀAzÀæ§AqÁ8) wªÀÄä¥Àà vÀAzÉ FgÀtÚ, ¸Á: ZÀAzÀæ§AqÁ ರವರು ಅಕ್ರಮಕೂಟ ರಚಿಸಿಕೊಂಡು ಬಂದು ಕರ್ತವ್ಯಕ್ಕೆ ಅಡೆತಡೆ ಮಾಡಿ ಅವಾಚ್ಯವಾಗಿ ಬೈದಿದ್ದಲ್ಲದೇ ಆರೋಪಿ ನಂ. 09 w¥ÀàgÁdÄ ºÀªÁ¯ÁÝgï ±Á¸ÀPÀgÀÄ gÁ.UÁæ«ÄÃt «zsÁ£À¸À¨sÁ PÉëÃvÀæ ರವರು ಫಿರ್ಯಾದಿದಾರರಿಗೆ ಎಡಕಪಾಳಕ್ಕೆ ಹೊಡೆದು ನಿಂದಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ AiÀiÁ¥À®¢¤ß ¥Éưøï oÁuÉ ಗುನ್ನೆ ನಂ. 72/2016 ಕಲಂ 143, 147, 323, 504, 353 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಮಡು ತನಿಖೆ ಕೈಗೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:_

          ದಿ:07-09-2016 ರಂದು ಮದ್ಯಾಹ್ನ 1-45 ಗಂಟೆಗೆ ¦.J¸ï.L. (PÁ &¸ÀÄ) ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಎಲ್.ಬಿ.ಎಸ್ ನಗರದ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ನಾನು ಮತ್ತು ಪಂಚರಾದ 1] ಬಿಲಾಲ್ 2] ಉರುಕುಂದಪ್ಪ ಹಾಗು ಸಿಬ್ಬಂದಿಯವರಾದ ಬಸವರಾಜ. ಪಿಸಿ-123, ಜೀಪ ಚಾಲಕ ಡಿ.ಶಿವಾಜಿರಾವ್ ಪಿ.ಸಿ. 151 ರವರೊಂದಿಗೆ ಎಲ್.ಬಿ.ಎಸ್ ನಗರದ ಝಂಡಾ ಕಟ್ಟೆ ಹತ್ತಿರ ಮದ್ಯಾಹ್ನ 2-45 ರಿಂದ 3-30 ಗಂಟೆಯವರೆಗೆ ದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಸೈಯದ್ ಮಹಿಬೂಬಪೀರ್ ತಂದೆ ಸೈಯದ್ ಮಹಿಬೂಬ, 26ವರ್ಷ, ಮುಸ್ಲಿಂ, ಸಾ: ಎಲ್.ಬಿ.ಎಸ್.ನಗರ ರಾಯಚೂರು ಅಂತಾ ತಿಳಿಸಿದ್ದು. ತಾನು ರಾಯಚೂರು ನಗರದ ವಿವಿಧ ವೈನ್ ಶಾಪಗಳಿಂದ ಖರೀದಿಸಿದ್ದು, ಅವುಗಳನ್ನು ಅನಧೀಕೃತವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವದಾಗಿ ತಿಳಿಸಿದನು. ಸದರಿಯವನಿಂದ ಒಂದು ಪ್ಲಾಸ್ಟಿಕ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ 1] 180 ಎಂ,ಎಲ್ ಪೌಚಿನ ಒ.ಟಿ. ವಿಸ್ಕಿ ಒಂದಕ್ಕೆ ರೂ: 62/-ಗಳು ಒಟ್ಟು 16 ಪೌಚಗಳು, ಅ.ಕಿ.ರೂ: 992/-, 2] 180 ಎಂ,ಎಲ್ ಪೌಚಿನ ಎಮ್.ಸಿ. ರಮ್ ಒಂದಕ್ಕೆ ರೂ: 74/-ಗಳು ಒಟ್ಟು 02 ಪೌಚಗಳು, ಅ.ಕಿ.ರೂ: 148/-, 3] 90 ಎಂ,ಎಲ್ ಪೌಚಿನ ಒ.ಸಿ ವಿಸ್ಕಿ ಒಂದಕ್ಕೆ ರೂ: 26/-ಗಳು ಒಟ್ಟು 36 ಪೌಚಗಳು, ಅ.ಕಿ.ರೂ: 936/-ಗಳು ಹೀಗೆ ಒಟ್ಟು ರೂ: 2076/-ಗಳ ಬೆಲೆಬಾಳುವದನ್ನು ತಾಬಾಕ್ಕೆ ತೆಗೆದುಕೊಂಡು 3 ರೀತಿಯ ಮದ್ಯದಿಂದ ರಸಾಯನಿಕ ಪರೀಕ್ಷೆಗೆ ಕಳುಹಿಸುವ ಕುರಿತು ತಲಾ ಒಂದರಂತೆ ಶಾಂಪಲಗಾಗಿ ತೆಗೆದು ಅವುಗಳಿಗೆ ಬಿಳಿ ಬಟ್ಟೆಯಿಂದ ಸುತ್ತಿ ಸಿ.ಎಸ್.ಬಿ ಎಂಬ ಇಂಗ್ಲೀಷ ಅಕ್ಷರದಿಂದ ಸೀಲ್ ಮಾಡಿ ನಮ್ಮ ಪಂಚರ ಸಹಿ ಚೀಟಿ ಅಂಟಿಸಿ, ಉಳಿದ ಮದ್ಯವನ್ನು ಅಬಕಾರಿ ಇಲಾಖೆಗೆ ಜಮಾ ಮಾಡಲು ತಾಬಾಕ್ಕೆ ತೆಗೆದುಕೊಂಡು ದಾಳಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಗು ಆರೋಪಿತನೊಂದಿಗೆ ಮದ್ಯಾಹ್ನ 3-45 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಕುರಿತು ಈ ವರದಿ ನೀಡಿದ್ದರ ಮೇಲಿಂದ ªÀiÁPÉðlAiÀiÁqÀð ¥Éưøï oÁuÉ ಗುನ್ನೆ ನಂ 119/2016 ಕಲಂ:  32.34 ಕೆ..ಆಕ್ಟ್ ನೇದ್ದರ ಪ್ರಕಾರ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
          ದಿನಾಂಕ: 07-09-2016 ರಂದು ಮಧ್ಯಾಹ್ನ 3-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ.ಅಮರಪ್ಪ ಎಸ್ ಶಿವಬಲ್ ಪಿಎಸ್ಐ[ಕಾಸು] ಮಾರ್ಕೆಟಯಾರ್ಡ ಠಾಣೆ ರವರು ಠಾಣೆಗೆ ಬಂದು ಮೂಲ ದಾಳಿ ಪಂಚನಾಮೆ ಮುದ್ದೆ ಮಾಲು ಮತ್ತು ಆರೋಪಿತನೊಂದಿಗೆ ಮುಂದಿನ ಕ್ರಮ ಜರುಗಿಸುವ ಕುರಿತು ವರದಿ ನೀಡಿದ್ದು, ಸಾರಾಂಶವೇಂದೆರೆ ತಾವು ದಿ:07-09-2016 ರಂದು ಮದ್ಯಾಹ್ನ 1-45 ಗಂಟೆಗೆ ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಎಲ್.ಬಿ.ಎಸ್ ನಗರದ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ನಾನು ಮತ್ತು ಪಂಚರಾದ 1] ಬಿಲಾಲ್ 2] ಉರುಕುಂದಪ್ಪ ಹಾಗು ಸಿಬ್ಬಂದಿಯವರಾದ ಬಸವರಾಜ. ಪಿಸಿ-123, ಜೀಪ ಚಾಲಕ ಡಿ.ಶಿವಾಜಿರಾವ್ ಪಿ.ಸಿ. 151 ರವರೊಂದಿಗೆ ಎಲ್.ಬಿ.ಎಸ್ ನಗರದ ಝಂಡಾ ಕಟ್ಟೆ ಹತ್ತಿರ ಮದ್ಯಾಹ್ನ 2-45 ರಿಂದ 3-30 ಗಂಟೆಯವರೆಗೆ ದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಸೈಯದ್ ಮಹಿಬೂಬಪೀರ್ ತಂದೆ ಸೈಯದ್ ಮಹಿಬೂಬ, 26ವರ್ಷ, ಮುಸ್ಲಿಂ, ಸಾ: ಎಲ್.ಬಿ.ಎಸ್.ನಗರ ರಾಯಚೂರು ಅಂತಾ ತಿಳಿಸಿದ್ದು. ತಾನು ರಾಯಚೂರು ನಗರದ ವಿವಿಧ ವೈನ್ ಶಾಪಗಳಿಂದ ಖರೀದಿಸಿದ್ದು, ಅವುಗಳನ್ನು ಅನಧೀಕೃತವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವದಾಗಿ ತಿಳಿಸಿದನು. ಸದರಿಯವನಿಂದ ಒಂದು ಪ್ಲಾಸ್ಟಿಕ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ 1] 180 ಎಂ,ಎಲ್ ಪೌಚಿನ ಒ.ಟಿ. ವಿಸ್ಕಿ ಒಂದಕ್ಕೆ ರೂ: 62/-ಗಳು ಒಟ್ಟು 16 ಪೌಚಗಳು, ಅ.ಕಿ.ರೂ: 992/-, 2] 180 ಎಂ,ಎಲ್ ಪೌಚಿನ ಎಮ್.ಸಿ. ರಮ್ ಒಂದಕ್ಕೆ ರೂ: 74/-ಗಳು ಒಟ್ಟು 02 ಪೌಚಗಳು, ಅ.ಕಿ.ರೂ: 148/-, 3] 90 ಎಂ,ಎಲ್ ಪೌಚಿನ ಒ.ಸಿ ವಿಸ್ಕಿ ಒಂದಕ್ಕೆ ರೂ: 26/-ಗಳು ಒಟ್ಟು 36 ಪೌಚಗಳು, ಅ.ಕಿ.ರೂ: 936/-ಗಳು ಹೀಗೆ ಒಟ್ಟು ರೂ: 2076/-ಗಳ ಬೆಲೆಬಾಳುವದನ್ನು ತಾಬಾಕ್ಕೆ ತೆಗೆದುಕೊಂಡು 3 ರೀತಿಯ ಮದ್ಯದಿಂದ ರಸಾಯನಿಕ ಪರೀಕ್ಷೆಗೆ ಕಳುಹಿಸುವ ಕುರಿತು ತಲಾ ಒಂದರಂತೆ ಶಾಂಪಲಗಾಗಿ ತೆಗೆದು ಅವುಗಳಿಗೆ ಬಿಳಿ ಬಟ್ಟೆಯಿಂದ ಸುತ್ತಿ ಸಿ.ಎಸ್.ಬಿ ಎಂಬ ಇಂಗ್ಲೀಷ ಅಕ್ಷರದಿಂದ ಸೀಲ್ ಮಾಡಿ ನಮ್ಮ ಪಂಚರ ಸಹಿ ಚೀಟಿ ಅಂಟಿಸಿ, ಉಳಿದ ಮದ್ಯವನ್ನು ಅಬಕಾರಿ ಇಲಾಖೆಗೆ ಜಮಾ ಮಾಡಲು ತಾಬಾಕ್ಕೆ ತೆಗೆದುಕೊಂಡು ದಾಳಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಗು ಆರೋಪಿತನೊಂದಿಗೆ ಮದ್ಯಾಹ್ನ 3-45 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಕುರಿತು ಈ ವರದಿ ನೀಡಿದ್ದರ ಮೇಲಿಂದ ಠಾಣಾ ಗುನ್ನೆ ನಂ 119/2016 ಕಲಂ:  32.34 ಕೆ..ಆಕ್ಟ್ ನೇದ್ದರ ಪ್ರಕಾರ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

            ¢£ÁAPÀ: 07.09.2016 gÀAzÀÄ  ಗದ್ವಲ್ ರೋಡನ ಕೊರವರ ಓಣಿ ಮಡ್ಡಿಪೇಟೆಯ ಅಂಜೀನಯ್ಯ ತಂದೆ ಲಕ್ಷ್ಮಯ್ಯ ಮತ್ತು ಈತನ ¥Àಕ್ಕದ ಮನೆ ತಿಮ್ಮಪ್ಪ ಗದ್ವಲ್ ರಸ್ತೆಯ ಕೊರವರ ಓಣಿಯಲ್ಲಿ ಮದ್ಯಾ ಮಾರಾಟವನ್ನು ಯಾವುದೇ ಲೈಸನ್ಸ ವಗೈರ ಇಲ್ಲದೆ ಹಾಗೂ ಇಂದು 3 ನೇ ದಿನದ ಗಣೇಶ ವಿರ್ಜನೆ ಸಂಬಂಧ ಮಾನ್ಯ ಜಿಲ್ಲಾಧಿಕಾರಿಗಳ ಮಧ್ಯ ಮಾರಾಟ ನಿಷೇಧ ಆಧೇಶ ವಿದ್ದರೂ ಸಹ ರಮ್, ವಿಸ್ಕಿ ಮಾರಾಟ ಮಾಡುತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ¦.J¸ï.L. (PÁ&¸ÀÄ) gÀªÀgÀÄ  ಮದ್ಯಾಹ್ನ 1-00 ಗಂಟೆಗೆ ದಾಳಿ ಮಾಡಿದ್ದು ದಾಳಿಯ ಸಮಯದಲ್ಲಿ ಆರೋಪಿತರು ಓಡಿಹೋಗಿದ್ದು ಸಿಕ್ಕ ರಮ್.ಮತ್ತು ವಿಸ್ಕಿ ನೇದ್ದವುಗಳನ್ನು ಪರಿಶೀಲಿಸಿ ಚಕ್ ಮಾಡಲು ಇವು 1) 90 ಎಮ್.ಎಲ್ ನ ಮ್ಯಾಕ್ ಡೋಲ್ ರಮ್ ಕಂಪನಿಯದ್ದು -68 -ಪ್ಲಾಸ್ಟಿಕ್ ಬಾಟಲಿಗಳು, ಒಂದು ಬಾಟಲಿನ ಅ.ಕಿ.ರೂ.37=00/- ಗಳು ಇವುಗಳ ಒಟ್ಟು ಕಿಮ್ಮತ್ತು 2516=00 2) 180 ಎಮ್.ಎಲ್.ನ  ಡ್ಯಟರಾ ಪ್ಯಾಕ್ ಓಲ್ಡ ಟವರಿನ್ ಕಂಪನಿಯದ್ದ ವಿಸ್ಕಿ ಒಟ್ಟು -28 ಒಂದು ಬಾಟಲಿನ ಅ.ಕಿ. ರೂ.62.00/- ಗಳು ಇವುಗಳ ಒಟ್ಟು ಕಿಮ್ಮತ್ತು 1736=00 ರೂಗಳು 3) 180 ಎಮ್.ಎಲ್.ನ  ಡ್ಯಟರಾ ಪ್ಯಾಕ್ ಕ್ರೌನ್ ಕಂಪನಿಯ ವಿಸ್ಕಿ ಒಟ್ಟು 07 ಒಂದು ಡ್ಯಟರಾ ಪ್ಯಾಕನ  ಅ.ಕಿ ರೂ.44=00/- ಗಳು ಇವುಗಳ ಒಟ್ಟು ಕಿಮ್ಮತ್ತು 308=00 ರೂಗಳು, 4) 180 ಎಮ್.ಎಲ್.ನ  ಡ್ಯಟರಾ ಪ್ಯಾಕ್ 8 ಪಿ.ಎಸ್.ಕಂಪನಿಯದ್ದ ವಿಸ್ಕಿ ಒಟ್ಟು-07 ಒಂದು ಡ್ಯಾಟರ ಪ್ಯಾಕನ ಅ.ಕಿ ರೂ.62.00/- ಗಳು ಇವುಗಳ ಒಟ್ಟು ಕಿಮ್ಮತ್ತು 434=00 ರೂಗಳು, ಹೀಗೆ ಒಟ್ಟು 68+28+7+7=110 ಬಾಟಲಿಗಳು ಮತ್ತು ಡ್ಯಟರಾ ಪ್ಯಾಟ್ಗಳು ಇದ್ದು ಇವು 13 ಲೀಟರ್ 680 ಎಮ್.ಎಲ್ ಗಳು ಇದ್ದು ಇವುಗಳ ಅ.ಕಿ.ರೂ.4994/- ಗಳು, ಅಂತಾ ಮುಂತಾಗಿ ತೆಗೆದುಕೊಂಡು ವಾಪಸ್ ಠಾಣೆಗೆ ಬಂದು ಓಡಿ ಹೋದವರ ಮೇಲೆ ಮತ್ತು ಅಕ್ರಮವಾಗಿ ಮದ್ಯ ಮಾರಾಟ ಮಾಡುಲು ಕೊಟ್ಟ ಬಾರ ಮಾಲಿನ ಮೇಲೆ ಕಾನೂನು ಕ್ರಮ ಜರುಗಿಸಲು ಜ್ಞಾಪನ ಪತ್ರ ನೀಡಿದ್ದನು ಸ್ವೀಕರಿಸಿಕೊಂಡು £ÉÃvÁf£ÀUÀgÀ ¥Éưøï oÁuÉ, gÁAiÀÄZÀÆgÀÄ. ಗುನ್ನೆ ನಂ 76/2016 ಕಲಂ.32.34 ಕೆ.ಇ ಯ್ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ.   
PÀ¼ÀÄ«£À ¥ÀæPÀgÀtzÀ ªÀiÁ»w:-
                ದಿನಾಂಕ 07-09-2016 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ  ಶಬಿಲ್ ಅಹ್ಮದ್ ತಂದೆ ಅಬ್ದುಲ್ ಗಫೂರ್, ವಯಾ: 24 ವರ್ಷ, ಜಾತಿ: ಮುಸ್ಲಿಂ, ಉ: ವೈಧ್ಯಾರು, ಸಾ: ಮನೆ ನಂ. 149, ಕರವೆಂದವೃತ್ತಿ, ಫಾರೂಕ್ ಏರಿಯಾ, ಕಾಲಿಕಟ್, ರಾಜ್ಯ ಕೇರಳ. ಹಾ;ವ: ಮನೆ ನಂ. 4-4-100/5, ಯರಗೇರಾ ಲೇಔಟ್, ರಾಯಚೂರು ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ನೀಡಿದ್ದು ಅದರಲ್ಲಿ ದಿನಾಂಕ 04-09-2016 ರಂದು ಸಂಜೆ 5-00 ಗಂಟೆಯಿಂದ 9-00 ಗಂಟೆಯ ನಡುವಿನ ಅವಧಿಯಲ್ಲಿ ರಾಯಚೂರು ನಗರದ ಭಂಡಾರಿ ಆಸ್ಪತ್ರೆಯ ಮುಂದೆ ಇಟ್ಟಿದ್ದ ಬಿಳಿ ಬಣ್ಣದ ಹೋಂಡಾ ಯಾಕ್ಟಿವಾ ಮೋಟಾರ್ ಸೈಕಲ್ ನಂ. ಕೆ.ಎಲ್-11-ಎ.ಜೆ-9931, ಅ: ಕಿ: 25,000/- ರೂ: ಬೆಲೆಬಾಳುವುದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಕೊಟ್ಟ ಫಿರ್ಯಾದಿಯ ಮೇಲಿಂದ ಸದರ್ ಬಜಾರ್   ಠಾಣಾ ಅಪರಾಧ ಸಂಖ್ಯೆ 127/2016 ಕಲಂ 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :08.09.2016 gÀAzÀÄ 77 ¥ÀææPÀgÀtUÀ¼À£ÀÄß ¥ÀvÉÛ ªÀiÁr  14,200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ