Thought for the day

One of the toughest things in life is to make things simple:

19 Aug 2016

Reported Crimes


¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
    ¦üAiÀiÁð¢ ಶ್ರೀಮತಿ  ಕೃಷ್ಠಮ್ಮ ಗಂಡ ದೊಡ್ಡ ವೀರೇಶ ವಯಾ: 35 ವರ್ಷ ಜಾತಿ: ಹರಿಜನ :ಮನೆ ಕೆಲಸ ಸಾ: ಸ್ಷೇಷನ್ ಏರಿಯಾ ರಾಯಚೂರು. ಫಿರ್ಯಾದಿಯ ಅಕ್ಕಳಾದ ಈರಮ್ಮಳನ್ನು 17 ವರ್ಷಗಳ ಹಿಂದೆ ಆರೋಪಿ ದೊಡ್ಡಯ್ಯಸ್ವಾಮಿಯೊಂದಿಗೆ ಮದುವೆ ಮಾಡಿ ಕೊಟ್ಟಿದ್ದು ಇವರಿಗೆ ಶರಣಮ್ಮ 14 ವರ್ಷ, ತೇಜಯ್ಯಸ್ವಾಮಿ 11 ವರ್ಷ ಮಕ್ಕಳಿದ್ದು ಆರೋಪಿತನು ಕುಡಿಯುವ ಚಟಕ್ಕೆ ಬಿದ್ದು ಸಂಸಾರ ತಂದು ಹಾಕದೇ ಸರಿಯಾಗಿ ದುಡಿಯದೇ ತನ್ನ ಹೆಂಡತಿಗೆ ಕುಡಿಯಲು ಹಣ ಕೇಳುವುದು ಕೊಡದೇ ಇದ್ದರೆ ಹೊಡೆಬಡೆ ಮಾಡುವುದು ಹಾಗೂ ತನ್ನ ಹೆಂಡತಿಯ ಮೇಲೆ ಶೀಲದ ಬಗ್ಗೆ ಶಂಕಿಸುತ್ತಾ ಅನುಮಾನ ಪಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ದಿನಾಂಕ:17-08-2016 ರಂದು ರಾತ್ರಿ 8-30 ಗಂಟೆಗೆ 7ನೇ ಮೈಲ್ ಕ್ಯಾಂಪಿನಲ್ಲಿತನ್ನ ವಾಸದ ಮನೆಯಲ್ಲಿ ತನ್ನ ಹೆಂಡತಿ ಈರಮ್ಮಳಿಗೆ ಕುತ್ತಿಗೆಗೆ ನೂಲಿನ ಹಗ್ಗದಿಂದ ಬಿಗಿದು ಲೇ ಸೂಳೆ ಯಾರ ಜೊತೆ ಇದ್ದೀ ನೀನು ಹೇಳುತಿದ್ಯಾ ಇಲ್ಲ ಅಂತಾ ನೆಲಕ್ಕೆ ಕೆಡವಿದಾಗ ತನ್ನ ಮಗಳಾದ ಶರಣಮ್ಮಳು ಬಿಡಿಸಲು ಹೋದಾಗ ಆರೋಪಿತನು ಚಾಕು ತೋರಿಸಿ ಅಂಜಿಸಿ ಈರಮ್ಮಳನ್ನು ಕೆಳಗೆ ಬೋರಲಾಗಿ ಕೆಡವಿ ಸಾಯಿ ಮುಂಡೆ ಅಂತಾ ನೂಲಿನ ಹಗ್ಗವನ್ನು ಕುತ್ತಿಗೆಯ ಸುತ್ತ ಬಲವಾಗಿ ಬಿಗಿದು ಕೊಲೆ ಮಾಡಿದ್ದು ಇರುತ್ತದೆ. ಅಂತಾ ನೀಡಿದ ದೂರಿನ ಮೇಲಿಂದ ತುರುವಿಹಾಳ ಠಾಣೆ ಗುನ್ನೆ ನಂ:129/2016 ಕಲಂ:498(), 504, 506, 302 ಐಪಿಸಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

        ಶ್ರೀಮತಿ ದೇವಮ್ಮ ಗಂಡ ಹನುಮೇಶ ,ಜಾತಿ:ಮಾದಿಗ, ವಯ-24ವರ್ಷ,   :ಮನೆಕೆಲಸ, ಸಾ:ನಾರಬಂಡಾ, ತಾ:ಮಾನವಿ ಫಿರ್ಯಾದಿದಾರಳು ಈಗ್ಗೆ 6 ವರ್ಷಗಳ ಹಿಂದೆ ಆರೋಪಿ ನಂ.1 1] ಹನುಮೇಶ ತಂದೆ ಬಸ್ಸಪ್ಪ [ ಗಂಡ ] 2] ದುರುಗಮ್ಮ ಗಂಡ ಬಸ್ಸಪ್ಪ  [ ಅತ್ತೆ ]  3] ಬಸ್ಸಪ್ಪ ತಂದೆ ಮಲ್ಲಯ್ಯ [ ಮಾವ ]   ಎಲ್ಲರೂ ಜಾತಿ:ಮಾದಿಗ ಸಾ:ನಾರಬಂಡಾ ಆರೋಪಿ ನಂ.1 ರವರೊಂದಿಗೆ ಮದುವೆಯಾಗಿ ಮದುವೆಯಾದ 2 ವರ್ಷದ ನಂತರ ಒಂದು ಹೆಣ್ಣು ಮಗು ಜನಿಸಿದ್ದು 9 ತಿಂಗಳಾದ ನಂತರ ಜ್ವರದಿಂದ ಬಳಲಿ ಮೃತಪಟ್ಟಿದ್ದು ನಂತರ ಮಕ್ಕಳಾಗದೆ ಇದ್ದರಿಂದ ತನ್ನ ಗಂಡನು  ದಿನಂಪ್ರತಿ ಕುಡಿದು ಬಂದು ಆರೋಪಿ ನಂ.1 ಮತ್ತು 2  ರವರೊಂದಿಗೆ ಸೇರಿಕೊಂಡು ಮಾನಸಿಕ ವಾಗಿ ದೈಹಿಕವಾಗಿ ಕಿರುಕುಳ ಕೊಟ್ಟಿದ್ದಲ್ಲದೆ ಈಗ್ಗೆ 3ತಿಂಗಳ ಹಿಂದೆ ದಿ.21-05-2016 ರಂದು ಆಗಿ ಹುಣ್ಣಿವೆ ದಿವಸ ಮುಂಜಾನೆ 10-00 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ನನ್ನ ಗಂಡನು ಹೊರಗಿನಿಂದ ಬಂದು ಎಲೆ ಸೂಳೆ ನಿನಗೆಷ್ಟು ಸಲ ಹೇಳ ಬೇಕಲೆ ಮನೆಬಿಟ್ಟು ಹೋಗಂದ್ರೆ ಹೋಗ ವಲ್ಲಿ ಅಂತಾ ಅಂದು ಕೈ ಹಿಡಿದು ಎಳೆದು ಹೊರಗೆ ಹಾಕಿ ಕಾಲಿನಿಂದ ಒದ್ದಿದ್ದು ಅತ್ತೆ ಮತ್ತು ಮಾವ ಸೂಳೇನ ಬಿಡಬ್ಯಾಡ ಇವತ್ತು ಒಂದು ಗತಿಕಾಣಿಸಿಬಿಡು ಅವಳ ಕೈ ಕಾಲು ಮುರಿದು ಹಾಕು ಅಂತಾ ಕೈಯಿಂದ ಹೊಡೆದಿದ್ದರಿಂದ  ಮನೆಯಲ್ಲಿದ್ದರೆ ತನ್ನ ಜೀವಕ್ಕೇನಾದರೂ ಅನಾಹುತ ಮಾಡಬಹುದೆಂದು ಅಂಜಿ ಕೊಂಡು ತವರು ಮನೆಗೆ ಹೋಗಿದ್ದು ನನ್ನ ತಾಯಿಗೆ ಅರಾಮ ಇಲ್ಲದ್ದರಿಂದ ದಿವಸ ತಡವಾಗಿ ಠಾಣೆಗೆ ಬಂದು ತನ್ನ ಹೇಳಿಕೆ ಪಿರ್ಯಾದಿ ನೀಡುತ್ತಿರುವು ದಾಗಿ ನೀಡಿರುವ ಹೇಳಿಕೆ ಮೇಲಿಂದ  ¹gÀªÁgÀ ¥ÉÆðøÀ oÁuÉ C¥ÀgÁzsÀ ¸ÀASÉå 146/2016 PÀ®A:498(J),323,504,506 ¸À»vÀ 34 L.¦.¹.CrAiÀÄ°è ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
     ¦üAiÀiÁð¢AiÀÄ ²æêÀÄw CA©PÁ UÀAqÀ ±ÀgÀt¥Àà 35ªÀµÀð, £ÉÃPÁgÀ ºÉÆ®ªÀÄ£ÉPÉ®¸À ¸Á- »gÉçÆzÀÄgÀÄ.FPÉAiÀÄ UÀAqÀ  ±ÀgÀt¥Àà vÀAzÉ ZÀ£Àߧ¸À¥Àà 38ªÀµÀð, eÁ- £ÉÃPÁgÀ MPÀÌ®ÄvÀ£À ¸Á- »gÉà §ÆzÀÄgÀÄ FvÀ£ÀÄ  vÀ£Àß ºÉÆ®zÀ ªÉÄïɠ «.J¸ï.J¸ï.J£ï  ªÀĸÀgÀPÀ¯ï zÀ°è  MAzÀÄ ®PÀë ªÀÄvÀÄÛ  ºÉÆgÀUÀqÉ PÉÊ ¸Á® 2 jAzÀ 3 ®PÀë zÀµÀÄÖ ¸Á® ªÀiÁr ºÉÆ®zÀ°è ºÀwÛ ¨É¼É  ¨É¼ÉAiÀÄ£ÀÄß  ©vÀÛ£É ªÀiÁrzÀÄÝ DzÀgÉà ºÀwÛ ¨É¼É ¸ÀjAiÀiÁV £ÁnAiÀiÁVgÀĪÀÅ¢®è C®èzÉ gÉÆÃUÀ §A¢zÀÝjAzÀ  ¨É¼É ¸ÀjAiÀiÁV §gÀĪÀÅ¢®è ªÀiÁrzÀ ¸Á® wÃj¸ÀĪÀÅzÀÄ ºÉÃUÉ CAvÀ ªÀÄ£À £ÉÆAzÀÄ  fêÀ£ÀzÀ°è fUÀÄ¥ÉìUÉÆAqÀÄ ¢£ÁAPÀ- 17/08/2016 gÀAzÀÄ  ¨É½UÉÎ ªÀģɬÄAzÀ ºÉÆÃzÀªÀÅgÀÄ ¢£ÁAPÀ-18/08/2016 gÀAzÀÄ ¨É½UÉÎ 06-30 UÀAmÉ CªÀ¢AiÀÄ°è  Hj£À ±ÉÃR¥ÀàUËqÀ EªÀgÀ ºÉÆzÀ®è zÁjAiÀÄ vÀVΣÀ°è  AiÀiÁªÀÅzÉÆà Qæ«Ä£Á±ÀPÀ JuÉÚ PÀÄrzÀÄ ©zÀÄÝ ¸ÀwÛzÀÄÝ AiÀiÁgÀ ªÉÄÃ¯É ¸ÀA±ÀAiÀÄ EgÀĪÀÅ¢¯Áè CAvÁ ¤ÃrzÀ  ºÉýPÉ zÀÆgÀÄ ¸ÁgÁA±ÀzÀ ªÉÄðAzÀ UÀ§ÆâgÀÄ ¥Éưøï oÁuÉ AiÀÄÄ.r.Dgï £ÀA 13/2016 PÀ®A 174 ¹.Dgï.¦ ¹  CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.




¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :18.082016 gÀAzÀÄ  107  ¥ÀææPÀgÀtUÀ¼À£ÀÄß ¥ÀvÉÛ ªÀiÁr 16,800 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.