Thought for the day

One of the toughest things in life is to make things simple:

12 Jun 2016

Reported Crimes


  
¥ÀwæPÁ ¥ÀæPÀluÉ
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
         ದಿನಾಂಕ: 09.06.2016 ರಂದು ರಾತ್ರಿ 8.30 ಗಂಟೆ ಸುಮಾರಿಗೆ ತಾನು ಶಕ್ತಿನಗರದ 2ನೇ ಕ್ರಾಸ್ ಕಡೆಯಿಂದ ದೇವಸೂಗೂರು ಪಂಪ್ ಹೌಸ್  ಹತ್ತಿರ  ಹೋಗುವಾಗ ಹಿಂದಿನಿಂದ ಮೇಲ್ಕಂಡ ಆರೋಪಿತನು ತನ್ನ   ಮೋಟಾರ್ ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಟಕ್ಕರ್ ಕೊಟ್ಟಿದ್ದರಿಂದ ಸೊಂಟದ ಬಲಭಾಗಕ್ಕೆ ಭಾರಿ ಒಳಪೆಟ್ಟಾಗಿರುತ್ತದೆ, ಎಡಗೈ ಮೊಣಕೈ ಹತ್ತಿರ ತೆರಚಿದ ಗಾಯಗಳಾಗಿದ್ದು ಎಡ ಗಣ್ಣಿನ ಹತ್ತಿರ ತೆರಚಿದ ಗಾಯವಾಗಿರುತ್ತದೆ. ಸದರಿ ಮೋಟಾರ್ ಸೈಕಲ್ ಸವಾರನು ನಡೆಸುತ್ತಿದ್ದ ಮೋಟಾರ್ ಸೈಕಲ್ ನಂಬರ್ ನೋಡಲಾಗಿ ಎ.ಪಿ-22/ಎ.ಜಿ-7077 ಹಿರೋ ಹೊಂಡಾ ಫ್ಯಾಶನ್ ಪ್ರೊ ಮೋಟಾರ್ ಸೈಕಲ್ ಇರುತ್ತದೆ. ಗಾಯಗೊಂಡ ತನ್ನನ್ನು ತಮ್ಮ ಓಣಿಯ ಮಲ್ಲೇಶಿ ಮತ್ತು ಹೆಂಡತಿ ಮಹಾದೇವಿ 108 ಅಂಬುಲೆನ್ಸ್ ನಲ್ಲಿ ಹಾಕಿಕೊಂಡು ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಇಲಾಜಿಗಾಗಿ ಸೇರಿಸಿರುತ್ತಾರೆ. ಅಂತಾ ನರಸಿಂಹ ತಂದೆ ನರಸಪ್ಪ, ವಯಾ: 45 ವರ್ಷ, ಜಾ: ಕಬ್ಬೇರ್, ಉ: ಕೂಲಿ, ಸಾ: ಬಾಡಿಹಾಳ, ಹಾ:ವ: ಬಸವಣ ಗುಡಿ ಹತ್ತಿರ ಲೇಬರ್ ಕಾಲೋನಿ ದೇವಸೂಗೂರು.gÀªÀgÀÄ PÉÆlÖ zÀÆj£À ªÉÄðAzÀ   ±ÀQÛ£ÀUÀgÀ ¥ÉÆ°¸À oÁuÉ.    UÀÄ£Éß £ÀA:  45/2016 ಕಲಂ 279,338 ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
               ದಿನಾಂಕ:10/06/2016ರಂದು ಬೆಳಿಗ್ಗೆ 11:30ಗಂಟೆಗೆ ಫಿರ್ಯಾ ದಿ ಸೈಯದ್ ಖಾಸಿಂ ತಂದೆ ಸೈಯದ್ ಅಬ್ದುಲ್ ಖಾದರ್ ವಯ:43ವರ್ಷ, ಜಾ:ಮುಸ್ಲಿಂ, :ಖಾಸಗಿ ಕೆಲಸ, ಸಾ:ಮೊತಿ ಮಸ್ಜಿದ್ ಹತ್ತಿರ ಬೆರೂನ್ನಖಿಲ್ಲಾ ರಾಯಚೂರು FvÀನು ಪಿ.ವಿ.ಸಿ ಪೈಪ್ ಆರ್ಡರ್ ತರಲು ರಾಯಚೂರು ಬಸ್ಸು ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ.ಬಸ್ಸ ನಂ. ಕೆಎ:36/ಎಫ್-902 ನೆದ್ದರಲ್ಲಿ ಕುಳಿತುಕೊಂಡು ಬಂದಿದ್ದು ಅದರ ಚಾಲಕ ಹುಸೇನ ಸಾಬ್  ಸಾ:ಹಳೆ ಪೇಟೆ ಮುದಗಲ್ಲ ತಾ:ಲಿಂಗಸೂಗುರು ಇತನು ನೀರಮಾನವಿ ದಾಟಿದನಂತರ ಬಸ್ಸನ್ನು ಅತೀ ವೇಗವಾಗಿ ಮತ್ತು ಆಲಕ್ಷ್ಯತನದಿಂದ ನಡೆಸಿಕೊಂಡು ಚಿಮ್ಲಾಪೂರ್ ಕ್ರಾಸ್ ಬಸ್ಸು ನಿಲ್ದಾಣದ ಹತ್ತಿರ ರಸ್ತೆ ಬಲಬಾಜು ವೇಗವನ್ನು ನಿಯಂತ್ರಿಸಲಾಗದೆ ಪಲ್ಟಿ ಮಾಡಿದನು ಇದರಿಂದ ಬಸ್ಸಿನಲ್ಲಿ ಕುಳಿತ ಫಿರ್ಯಾದಿ ಹಾಗೂ ರಂಜಾನ ಸಾಬ್, ರೇಣುಕ,ಮಲ್ಲಮ್ಮ,ಶರಣಪ್ಪ ಇವರಿಗೆ ಸಾದಾ ಮತ್ತು ತಿವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಅಪಘಾತವು ಬಸ್ಸು ಚಾಲಕ ನಿರ್ಲಕ್ಷ್ಯತನದಿಂದ ನಡೆದಿದ್ದು ಆತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡು ವಾಪಸ್ಸು ಠಾಣೆಗೆ ಸಂಜೆ:4:30ಗಂಟೆಗೆ ಬಂದು ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 126/16 ಕಲಂ.279,337,338 .ಪಿ.ಸಿ. ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
                          ದಿನಾಂಕ 09-06-2016 ರಂದು ರಾತ್ರಿ 7-00 ಗಂಟೆಗೆ ಫಿರ್ಯಾ ¢ ನರೇಶ್ ತಂದೆ ಆಂಜಿನಯ್ಯ, ವಯಾ: 23 ವರ್ಷ, ಜಾತಿ: ಮುನ್ನುರುಕಾಪು, ಉ: ಮೆಡಿಕಲ್   ಶಾಪ್ ನಲ್ಲಿ ಕೆಲಸ, ಸಾ:ವೀರಾಂಜನಯ್ಯ ದೇವಸ್ಥಾನದ ಎದುರುಗಡೆ, ಗದ್ವಾಲ್ ರೋಡ್  ರಾಯಚೂರು.
FvÀ£ÀÄ ತನ್ನ ಸ್ನೇಹಿತರಾದ ಪೋಗುಲ ಗೋಪಾಲ್ ಮತ್ತು ಜಿನಗಾರ್ ಕೃಷ್ಣ ಇವರೊಂದಿಗೆ ಗೋಶಾಲ ರಸ್ತೆಯಲ್ಲಿರುವ ಎಂ.ಎಸ್.ಐ.ಎಲ್ ಮಧ್ಯದ ಅಂಗಡಿಯಲ್ಲಿ ಮಧ್ಯ ತೆಗೆದುಕೊಂಡು ಹೋಗುತ್ತಿರುವುದನ್ನು ರವಿ ಅಗಸರ್ ಜಲಾಲ್ ನಗರ ಎಂಬುವಾತನು ನೋಡಿದ್ದು ಈ ಹಿಂದೆ ಫಿರ್ಯಾಧಿದಾರನಿಗೂ ರವಿ ಅಗಸರ್ ಈತನಿಗೂ ಜಗಳ ಆಗಿದ್ದರಿಂದ ರವಿ ಅಗಸರ್ ಈತನು ಫಿರ್ಯಾಧಿದಾರನ ಮೇಲೆ ದ್ವೇಷ ಇಟ್ಟುಕೊಂಡಿದ್ದು ಇರುತ್ತದೆ. ನಂತರ ಮಧ್ಯ ತೆಗೆದುಕೊಂಡ ಫಿರ್ಯಾಧುದಾರ ಮತ್ತು ಆತನ ಇಬ್ಬರು ಗೆಳೆಯರು ಮಂಚಲಾಪೂರ್ ರಸ್ತೆಯಲ್ಲಿ ಗ್ಯಾಸ್ ಗೋಡಾನ್ ಹತ್ತಿರ ಬಲಯ ಜಾಗೆಯಲ್ಲಿ ಕುಳಿತಿದ್ದಾಗ ರಾತ್ರಿ 7-30 ಗಂಟೆ ಸುಮಾರಿಗೆ  ಅಲ್ಲಿಗೆ 4 ಮೋಟರ್ ಸೈಕಲಗಳ ಮೇಲೆ 8 ಜನ ಗಂಡು ಮಕ್ಕಳು ಬಂದು ಕುಡಿಯಲು ಕುಳಿತುಕೊಂಡು 5-10 ನಿಮಿಷಗಳಾದ ನಂತರ ಅವರಲ್ಲೊಬ್ಬನು ಪೋಗುಲ ಗೋಪಾಲ್ ಈತನಿಗೆ ಮೊಬೈಲ್ ಕೊಡು ಮಾತನಾಡುವುದಿದೆ ಅಂತಾ ಕೇಳಿದಾಗ ಆತನು ಕರೆನ್ಸಿ ಇಲ್ಲಾ ಅಂತಾ ಹೇಳಿದ್ದು ಆಗ ಇನ್ನೊಬ್ಬನು ಗೋಪಾಲ್ ಈತನಿಗೆ ಲೇ ಸೂಳೇ ಮಗನೇ ಮೊಬೈಲ್ ಕೊಡು ಅಂದರೆ ಕರೆನ್ಸಿ ಇಲ್ಲ ಅಂತಾ ಹೇಳ್ತಿ ಏನಲೇ ಅಂತಾ ಅವಾಚ್ಯವಾಗಿ ಬೈದು ಬೀಯರ್ ಬಾಟಲಿಯಿಂದ ಹೊಡೆಯಲು ಹೋದಾಗ ಫಿರ್ಯಾಧುದಾರರ ಅಡ್ಡ ಹೋಗಿ ಯಾಕೇ ಹೊಡೆಯುತ್ತೀ ಅಂತಾ ಅನ್ನುವಷ್ಟರಲ್ಲಿ ಅವನು ಬಾಟಲಿಯಿಂದ ಫಿರ್ಯಾಧಿದಾರನ ಬಲಗಡೆ ತಲೆಗೆ ಹೊಡೆದಿದ್ದು, ಇನ್ನೊಬ್ಬನು ಕರಾಟೆ ಚೈನ್ ನಿಂದ ಫಿರ್ಯಾಧಿದಾರನ ತಲೆಯ ಮುಂಭಾಗಕ್ಕೆ ಮತ್ತು ಗೋಪಾಲ್ ಈತನ ತಲೆಗೆ ಹೊಡೆದಿದ್ದು ಇನ್ನುಳಿದ ಜನರು ಫಿರ್ಯಾಧಿದಾರನಿಗೆ ಮತ್ತು ಗೋಪಾಲ, ಹಾಗೂ ಕೃಷ್ಣ ಇವರಿಗೆ ಕೈಗಳಿಂದ ಹೊಡೆದಿದ್ದು, ಅಲ್ಲದೇ ಅವರಲ್ಲೊಬ್ಬನು ಲೇ ಸೂಳೇ ಮಕ್ಕಳೇ ಇನ್ನೊಂದು ಸಲ ರವಿ ಅಗಸರ್ ಇವನ ತಂಟೆಗೆ ಬಂದರೆ ನಿಮ್ಮನ್ನು ಜೀವಸಹಿತ ಉಳಿಸುವುದಿಲ್ಲ ಅಂತಾ ಬೆದರಿಕೆ ಹಾಕಿದ್ದು ಇರುತ್ತದೆ. ನಮಗೆ ಹೊಡೆದ ಜನರು ಯಾರು ಅಂತಾ ನನಗೆ ಗೊತ್ತಿರುವುದಿಲ್ಲ ಅವರು ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದರು ಅವರೆಲ್ಲರೂ ರವಿ ಅಗಸರ್ ಈತನ ಪ್ರಚೋದನೆಯ ಮೇರೆಗೆ ತಮ್ಮೊಂದಿಗೆ ಉದ್ದೇಶಪೂರ್ವಕವಾಗಿ ಜಗಳ ತೆಗೆದು ಹೊಡೆಬಡೆ ಮಾಡಿರುತ್ತಾರೆ ಅಂತಾ ಮುಂತಾಗಿ ಇದ್ದ ಸಾರಾಂಶ ಮೇಲಿಂದ ಸದರ್ ಬಜಾರ್   UÀÄ£Éß £ÀA: 87/2016 ಕಲಂ 143, 147, 148, 109, 504, 324, 323, 506 ಸಹಿತ 149 ಐ.ಪಿ.ಸಿ.CrAiÀÄ°è   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
PÀ£Áß PÀ¼ÀĪÀÅ ¥ÀæPÀgÀtzÀ ªÀiÁ»w:-
         ಮಹ್ಮದ್ ಇಲಿಯಾಸ್ ಅಹ್ಮದ್ ತಂದೆ ಮಹ್ಮದ್ ಯುನುಸ್ ಹುಸೇನ್, ವಯಾ: 29 ವರ್ಷ, ಜಾ: ಮುಸ್ಲಿಂ, ಉ: ಕೆಪಿಸಿ ನೌಕರ, ಸಾ: ಮ.ನಂ: ಟೈಪ್-5/77 ಆರ್.ಟಿ.ಪಿ.ಎಸ್. ಕಾಲೋನಿ ಶಕ್ತಿನಗರ., FvÀ£ÀÄ ದಿನಾಂಕ: 06.06.2016 ರಂದು ರಾತ್ರಿ 10.00 ಗಂಟೆಗೆ ಕೆಪಿಸಿ ಕಂಪನಿಯಲ್ಲಿ ಕೆಲಸಕ್ಕೆ ಹೋಗಿದ್ದು ಪುನಃ ದಿನಾಂಕ: 07.06.2016 ರಂದು ಬೆಳಗಿನ ಜಾವ 06.00 ಗಂಟೆ ಸುಮಾರಿಗೆ ತಮ್ಮ ಮನೆಗೆ ಬಂದು ನೋಡಲಾಗಿ ತಮ್ಮ ಮನೆಯ ಮುಂದಿನ ಬೀಗ ಮುರಿದು ಯಾರೋ ಕಳ್ಳರು ಒಳಹೊಕ್ಕು ಮನೆಯ ಹಾಲ್ ನಲ್ಲಿ 1] ಒಂದು ಮೈಕ್ರೊಮ್ಯಾಕ್ಸ್ ಎಲ್.ಇ.ಡಿ ಟಿ.ವಿ ಎಫ್.ಹೆಚ್.ಡಿ ಅ.ಕಿ. 25,000/-ರೂ.2] ಸ್ಪೀಕರ್ ಸಿಸ್ಟಮ್ ಅ.ಕಿ. 3000/-ರೂ.3] ಬಾಟ್ ಮೆಂಟನ್ ರಾಕೇಟ್ ಅ.ಕಿ. 10,000/-ರೂ.\4] ಬಾಟ್ ಮೆಂಟರ್ ಕಿಟ್ ಅ.ಕಿ. 1000/-ರೂ. ಒಟ್ಟು 39,000/-ರೂ. ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ಕೊಟ್ಟ ಲಿಖಿತ ಫಿರ್ಯಾದಿಯ ಆಧಾರದ ಮೇಲಿಂದ   ±ÀQÛ£ÀUÀgÀ ¥ÉÆ°¸À oÁuÉ. UÀÄ£Éß £ÀA; 47/2016 PÀ®A: 457, 380 ಐಪಿಸಿ  CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
    
    
                                          ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :11.06.2016 gÀAzÀÄ  73 ¥ÀææPÀgÀtUÀ¼À£ÀÄß ¥ÀvÉÛ ªÀiÁr  14,900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.