Thought for the day

One of the toughest things in life is to make things simple:

13 Apr 2016

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

UÁAiÀÄzÀ ¥ÀæPÀgÀtzÀ ªÀiÁ»w:-
ದಿನಾಂಕ;-12/04/2016 ರಂದು ರಾತ್ರಿ ಮುದಗಲ್ ಪಟ್ಟಣದಲ್ಲಿ ಅಡ್ಡ ಪಲ್ಲಕ್ಕಿ ಬಂದೋಬಸ್ತ ಕರ್ತವ್ಯದಲ್ಲಿರುವಾಗ ಚಿಕ್ಕಕಡಬೂರು ಗ್ರಾಮದಿಂದ ಪೋನ್ ಮೂಲಕ ಜಗಳದಲ್ಲಿ ಗಾಯಗೊಂಡ ಶ್ರೀ ಮೇರೆಪ್ಪ ತಾಯಿ ಹನುಮಮ್ಮ 32 ವರ್ಷ,ಜಾ;-ಹರಿಜನ,;-ಆಟೋ ಚಾಲಕ ಕೆಲಸ,ಸಾ;-ಚಿಕ್ಕಕಡಬೂರು,ತಾ;-ಸಿಂಧನೂರು ಈತನನ್ನು ಇಲಾಜು ಕುರಿತು ಮಸ್ಕಿ ಅನ್ನಪೂರ್ಣ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ರಾತ್ರಿ 8-30 ಗಂಟೆಗೆ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮೇರೆಪ್ಪನನ್ನು ವಿಚಾರಿಸಿ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದು ಸಾರಾಂಶವೇನೆಂದರೆ, 1).ಹನುಮಂತ ತಂದೆ ಗಿಡ್ಡಪ್ಪ @ ಹನುಮಂತಪ್ಪ 32 ವರ್ಷ,2).ಗಿಡ್ಡಪ್ಪ @ ಹನುಮಂತಪ್ಪ ತಂದೆ ದುರುಗಪ್ಪ 55 ವರ್ಷ, 3).ಲಚುಮಪ್ಪ ತಂದೆ ಗಿಡ್ಡಪ್ಪ @ ಹನುಮಂತಪ್ಪ 25 ವರ್ಷ,  4).ಮೌನೇಶ ತಂದೆ ಗಿಡ್ಡಪ್ಪ @ ಹನುಮಂತಪ್ಪ 20 ವರ್ಷ, ಹರಿಜನ,ಎಲ್ಲರೂ ಸಾ;-ಚಿಕ್ಕಕಡಬೂರು ತಾ:-ಸಿಂಧನೂರು.EªÀgÀÄUÀ¼ÀÄ ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ದೊಡ್ಡಪ್ಪನ ವಿರುದ್ದ ಸೋತಿದ್ದರಿಂದ ನಾನು ನನ್ನ ದೊಡ್ಡಪ್ಪನ ಸಂಗಡ ಚುನಾವಣೆಯಲ್ಲಿ ತಿರುಗಾಡಿದ್ದರಿಂದ ನನ್ನ ಮೇಲೆ ದ್ವೇಷ ಬೆಳಸಿಕೊಂಡಿದ್ದು ಇರುತ್ತದೆ.ಮೇಲ್ಕಂಡ ದಿನಾಂಕ, ಸಮಯ, ಸ್ಥಳದಲ್ಲಿ ನಾನು ನನ್ನ ಮಗನಿಗೆ ಸಮುದಾಯ ಭವನದ ಹತ್ತಿರ ದಡ್ಡಿಗೆ ಕೂಡಿಸಿ ನಿಂತು ಕೊಂಡಿರುವಾಗ ಆರೋಫಿತರೆಲ್ಲರೂ ಕೈಗಳಲ್ಲಿ ರಾಡು, ಬಡಿಗೆ ಹಿಡಿದುಕೊಂಡು ಬಂದವರೇ 'ಲೇ ಸೂಳೆ ಮಗನೇ ಈ ದಿವಸ ಸಿಕ್ಕಿದ್ದಲೇ ನಿನಗಾಗಿ ಚುನಾಣೆಯಿಂದ ಕಾಯುತ್ತ ಕುಳಿತಿದ್ದೇವೆ'' ನಮ್ಮ ವಿರುದ್ದ ಎಲೆಕ್ಷನ ಮಾಡುತ್ತಿಯಾ ಅಂತಾ ಜಗಳ ತೆಗೆದು ರಾಡಿನಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿದ್ದು ಅಲ್ಲದೆ ಬಡಿಗೆಯಿಂದ ಎಡಬುಜಕ್ಕೆ ,ಎರಡೂ ತೊಡೆಗಳಿಗೆ ಹೊಡೆದಿದ್ದರಿಂದ ಒಳಪೆಟ್ಟಾಗಿದ್ದು ಜಗಳ ಬಿಡಿಸಲು ಬಂದ ನನ್ನ ಹೆಂಡತಿ ಲಕ್ಷ್ಮಿ.ಸಂಬಂಧಿಕರಾದ ಲೋಕಮ್ಮ, ದೇವಮ್ಮ.ಇವರಿಗೆ ಕೈಹಿಡಿದು ಎಳೆದು ಸೀರೆ ಹಿಡಿದು ಎಳೆದಾಡಿ ಕೈಯಿಂದ ಹೊಡೆದಿದ್ದು ನಂತರ ಇವರೆಲ್ಲರೂ ಇನ್ನೊಮ್ಮೆ ಸಿಕ್ಕರೆ ನಿನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಜಗಳದಲ್ಲಿ ಲೋಕಮ್ಮ, ದೇವಮ್ಮ ಇವರ ತಾಳಿ ಮತ್ತು ನನ್ನ ಹೆಂಡತಿಯ ಬಂಗಾರದ ಡೋರಿ ಕಳೆದು ಹೋಗಿರುತ್ತವೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾದ ಸಂಖ್ಯೆ 43/2016.ಕಲಂ. 326, 324, 354, 323, 504, 506.ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ªÉÆøÀzÀ ¥ÀæPÀgÀtzÀ ªÀiÁ»w:-
                ಪಿರ್ಯಾದಿ ಸಿ.ಹೆಚ್‌‌.ಸತ್ಯನಾರಾಯಣ ತಂದೆ ರಾಮಲಿಂಗಯ್ಯ, 58ವರ್ಷ, ಜಾ:ಕಮ್ಮಾ, :ಒಕ್ಕಲುತನ, ಸಾ:ಗಂಗಾನಗರಕ್ಯಾಂಪ್‌, ತಾ:ಮಾನವಿ FvÀ£ÀÄ  ಪ್ರತಿ ವರ್ಷವು ತಾನು ತನ್ನ ಹೊಲದಲ್ಲಿ ಬೆಳೆದ ಭತ್ತವನ್ನು ಶ್ರೀಧರ್‌‌ ತಂದೆ ಸೂರ್ಯಾರಾವ್‌ ಇತನಿಗೆ ಮಾರಾಟ ಮಾಡುತ್ತಿದ್ದು ಅದೇ ರೀತಿಯಾಗಿ ಈ ವರ್ಷವು ಕೂಡ ತನ್ನ ಜಮೀನಿನಲ್ಲಿ ಬೆಳೆದ ಒಟ್ಟು 1000 ಚೀಲ ನೆಲ್ಲು ಒಂದೊಂದು 75 ಕೆ.ಜಿ. ಯುಳ್ಳವುಗಳು ಇದ್ದು ಒಟ್ಟು 1600000/-ರೂ.(ಹದಿನಾರು ಲಕ್ಷ) ಬೆಲೆಬಾಳುವುಗಳನ್ನು ಆರೋಪಿತನಿಗೆ ಮಾರಾಟ ಮಾಡಿದ್ದು ಆರೋಪಿತನು ಭತ್ತವನ್ನು ಮಾರಿ ಬಂದು ಹಣವನ್ನು ಕೊಡುವದಾಗಿ ಹೇಳಿ ತೆಗೆದುಕೊಂಡು ಹೋಗಿದ್ದು ಅದೇ ರೀತಿಯಾಗಿ ಜಿ.ಸತ್ಯಬಾಬು ಸಾ:ಹಿರೇದಿನ್ನಿಕ್ಯಾಂಪ್‌ ಈತನಿಗೆ ಸಂಬಂಧಿಸಿದ ಒಟ್ಟು 480 ಚೀಲ ನೆಲ್ಲು ಒಂದೊಂದು 75 ಕೆ.ಜಿ. ಯುಳ್ಳವುಗಳು ಇದ್ದು ಒಟ್ಟು 768000/- (ಏಳು ಲಕ್ಷ ಅರವತ್ತೇಂಟು ಸಾವಿರ) ರೂ.ಬೆಲೆಬಾಳುವುಗಳನ್ನು 2]ಸುರೇಂದ್ರ ಸಾ:ನಡುಗಡ್ಡೆಕ್ಯಾಂಪ್‌  ಈತನಿಗೆ ಸಂಬಂಧಿಸಿದ ಒಟ್ಟು 480 ಚೀಲ ನೆಲ್ಲು ಒಂದೊಂದು 75 ಕೆ.ಜಿ. ಯುಳ್ಳವುಗಳು ಇದ್ದು ಒಟ್ಟು 768000/- (ಏಳು ಲಕ್ಷ  ಅರವತ್ತೇಂಟು ಸಾವಿರ) ರೂ.ಬೆಲೆಬಾಳುವುಗಳನ್ನು ಮಾರಾಟ ಮಾಡಿಕೊಂಡು ಬಂದು ಒಂದು ವಾರದೊಳಗೆ ಹಣ ನೀಡುವುದಾಗಿ ಹೇಳಿ ನಂಬಿಸಿ ನೆಲ್ಲು (ಭತ್ತ) ಚೀಲಗಳನ್ನು ತೆಗೆದುಕೊಂಡು ಹೋಗಿದ್ದು ಇರುತ್ತದೆ. ಶ್ರೀಧರ್‌‌ ಈತನು ನಮಗೆ ನಂಬಿಸಿ ನೆಲ್ಲನ್ನು ವ್ಯಾಪಾರ ಮಾಡಿಕೊಂಡು ಹೋಗಿ ವಾಪಾಸು ಒಂದು ವಾರದೊಳಗೆ ಹಣವನ್ನು ನೀಡುವುದಾಗಿ ಹೇಳಿ  ªÀÄÆರು ಜನರಿಂದ ಒಟ್ಟು 1960 ಚೀಲ ನೆಲ್ಲನ್ನು ಅ.ಕಿ.ರೂ. 3136000/-(ªÀÄÆವತ್ತೊಂದು ಲಕ್ಷ ªÀÄÆವತ್ತಾರು) ರೂ.ಬೆಲೆಬಾಳುವುಗಳನ್ನು ಲಾರಿಗಳ ªÀÄÆಲಕ ತೆಗೆದುಕೊಂಡು ಹೋಗಿ ಅದರ ಹಣವನ್ನು ವಾಪಾಸು ನೀಡದೇ ನಂಬಿಸಿ, ಮೋಸ ಮಾಡಿದ್ದು ಇರುತ್ತದೆ. ಕಾರಣ ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ  ಹೇಳಿಕೆ ಫಿರ್ಯಾದಿAiÀÄ£ÀÄß ದಿನಾಂಕ :12-04-2016 ರಂದು PÉÆlÖ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:34/2016, ಕಲಂ, 406.420  ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
         ಶಾಖಾಪೂರು ಗ್ರಾಮದ  ನ್ಯಾಯ ಬೆಲೆ ಅಂಗಡಿ  ವಿತರಕನಾದ ಯಲ್ಲಪ್ಪ ತಂದೆ ಹನ್ಮಂತ ಶಾಖಾಪೂರು ಈತನು ಫಿರ್ಯಾದಿ ²æêÀÄw ¹ÃvÀªÀÄäUÀAqÀ  ¸ÀħâtÚ ®ªÀiÁt 55ªÀµÀð,eÁ- ®ªÀiÁt  PÀÆ°PÉ®¸À ¸Á- ZÀAzÀæ£ÁAiÀÄÌ vÁAqÀ  vÁ -zÉêÀzÀÄUÀð FPÉಯ ಊರಿಗೆ ಸಂಭಂದಿಸಿದ  ಆಹಾರ ದಾನ್ಯಗಳನ್ನು ಸರಿಯಾಗಿ ಹಂಚಿಕೆ ಮಾಡದೆ ಇದ್ದುದರಿಂದ ಫಿರ್ರ್ಯಾದಿ ಮತ್ತು ಊರಿನವರು ಸೇರಿ ತಹಶೀಲ್ದಾರರಿಗೆ ಮತ್ತು ಡಿ.ಸಿ ರವರಿಗೆ  ಬೇರೆ ವ್ಯಕ್ತಿಯನ್ನು ನೇಮಿಸುವಂತೆ ಕೇಳಿಕೊಂಡಿದ್ದರಿಂದ ದಿನಾಂಕ-11/04/2016 ರಂದು  ಮದ್ಯಾಹ್ನ 12-00 ಗಂಟೆ ಸುಮಾರಿಗೆ ತಹಶೀಲ್ದಾರರು ದೇವದುರ್ಗ ಮತ್ತು ನ್ಯಾಯ ಬೆಲೆ ಅಂಗಡಿ ವ್ಯವಸ್ಥಾಪಕರು ಮುಷ್ಟೂರು ಗ್ರಾಮದ ಪಂಚಾಯಿತಿಗೆ ಬಂದು ಯಲ್ಲಪ್ಪ ವಿತರಕನನ್ನು  ಕರೆಯಿಸಿ ವಿಚಾರಿಸುತ್ತಿದ್ದಾಗ ,ಊರಿನ ಜನೆ ಸೇರಿ ಫಿರ್ಯಾದಿಯು ತಹಶೀಲ್ದಾರರಿಗೆ ಯಲ್ಲಪ್ಪನ ಬಗ್ಗೆ ಹೇಳುತ್ತಿದ್ದಾಗ, 1) AiÀÄ®è¥Àà vÀAzsÉ  ºÀ£ÀäAvÀ ¸Á- ±ÁSÁ¥ÀÆgÀÄ ºÁUÀÆ EvÀgÉ 8 d£ÀgÀÄ PÀÆrಬಂದು ಫಿರ್ಯಾದಿಯ ಕೈ ಹಿಡಿದು ಕೈಯಿಂದ ಎಲ್ಲಾರು ಹೊಡೆದು ,ತಲೆಯ ಕೂದಲು  ಹಿಡಿದು ಕೈಯಿಂದ ಮುಖಕ್ಕೆ ಹೊಡೆದಿದ್ದರಿಂದ  ಮೂಗಿನಲ್ಲಿಯ ಮೂಗುತಿ ಮುತ್ತು ಕಳೆದು ಹೋಗಿದ್ದು, ಫಿರ್ಯಾದಿಯ ಮೈಮೇಲಿನ  ಬಟ್ಟೆ ಹಿಡಿದು  ಎಳೆದಾಡಿದ್ದರಿಂದ  ಹರಿದು ಹೋಗಿದ್ದು ಅಲ್ಲದೆ ಅವಾಚ್ಯವಾಗಿ ಬೈದಾಡಿದ್ದು ಇರುತ್ತದೆ. ಅಂತಾ ಇದ್ದ  ಗಣಿಕೀಕೃತ ಫಿರ್ಯಾದಿ ಸಾರಾಂಶದ ಮೇಲಿಂದ  ಗಬ್ಬೂರು ಠಾಣೆ ಗುನ್ನೆ ನಂಬರ್ 46/2016 ಕಲಂ: 143, 147, 323, 354,504, 506 ಸಹಿತ 149 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :13.04.2016 gÀAzÀÄ 89 ¥ÀææPÀgÀtUÀ¼À£ÀÄß ¥ÀvÉÛ ªÀiÁr 13,100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.  
                                                                       
 ನ ಜನೆ ಸೇರಿ ಫಿರ್ಯಾದಿಯು ತಹಶೀಲ್ದಾರರಿಗೆ ಯಲ್ಲಪ್ಪನ ಬಗ್ಗೆ ಹೇಳುತ್ತಿದ್ದಾಗ, 1) AiÀÄ®è¥Àà vÀAzsÉ  ºÀ£ÀäAvÀ ¸Á- ±ÁSÁ¥ÀÆgÀÄ ºÁUÀÆ EvÀgÉ 8 d£ÀgÀÄ PÀÆrಬಂದು ಫಿರ್ಯಾದಿಯ ಕೈ ಹಿಡಿದು ಕೈಯಿಂದ ಎಲ್ಲಾರು ಹೊಡೆದು ,ತಲೆಯ ಕೂದಲು  ಹಿಡಿದು ಕೈಯಿಂದ ಮುಖಕ್ಕೆ ಹೊಡೆದಿದ್ದರಿಂದ  ಮೂಗಿನಲ್ಲಿಯ ಮೂಗುತಿ ಮುತ್ತು ಕಳೆದು ಹೋಗಿದ್ದು, ಫಿರ್ಯಾದಿಯ ಮೈಮೇಲಿನ  ಬಟ್ಟೆ ಹಿಡಿದು  ಎಳೆದಾಡಿದ್ದರಿಂದ  ಹರಿದು ಹೋಗಿದ್ದು ಅಲ್ಲದೆ ಅವಾಚ್ಯವಾಗಿ ಬೈದಾಡಿದ್ದು ಇರುತ್ತದೆ. ಅಂತಾ ಇದ್ದ  ಗಣಿಕೀಕೃತ ಫಿರ್ಯಾದಿ ಸಾರಾಂಶದ ಮೇಲಿಂದ  ಗಬ್ಬೂರು ಠಾಣೆ ಗುನ್ನೆ ನಂಬರ್ 46/2016 ಕಲಂ: 143, 147, 323, 354,504, 506 ಸಹಿತ 149 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :13.04.2016 gÀAzÀÄ 89 ¥ÀææPÀgÀtUÀ¼À£ÀÄß ¥ÀvÉÛ ªÀiÁr 13,100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.