Thought for the day

One of the toughest things in life is to make things simple:

30 Mar 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

EvÀgÉ L.¦.¹. ¥ÀæPÀgÀtzÀ ªÀiÁ»w:-

1] ಮಲ್ಲಪ್ಪ ಸಾಹುಕಾರ ತಂದೆ ಶಿವಬಸ್ಸಣ್ಣ ಅರಕೇರಿ ಸಾ:ಸಿರವಾರ.2] ಶಿವಬಸ್ಸಣ್ಣ ತಂದೆ ಮಲ್ಲಪ್ಪಸಾಹುಕಾರ,    3] ಶಿವಶರಣ ತಂದೆ ವೀರಭದ್ರಪ್ಪ ಅರಕೇರಿ ಎಲ್ಲರೂ ಜಾತಿ:ಲಿಂಗಾಯತ,ಸಾ:ಸಿರವಾರ ಮತ್ತು ಪಿರ್ಯಾದಿ ಶ್ರೀಮತಿ ಅಮರಮ್ಮ ಗಂಡ ದಿ::ವೀರಭದ್ರಪ್ಪ ಅರಕೇರಿ ಜಾತಿ:ಲಿಂಗಾಯತ  ವಯ-62ವರ್ಷ,  :ಕಿರಾಣಿ ವ್ಯಾಪಾರಿ ಮತ್ತು ಮನೆಕೆಲಸ ಸಾ:ಸಿರವಾರ FPÉAiÀÄ  ಮಗಳು ಶ್ರೀಮತಿ ನಿರ್ಮಲಾ ಗಂಡ ಬಸವರಾಜ ಇವರ ನಡುವೆ ಸಿರವಾರ ಗ್ರಾಮದಲ್ಲಿರುವ ಪ್ಲಾಟ್ ನಂ.664/ ಸಂಬಂಧವಾಗಿ ಸಿವಿಲ್ ಧಾವೆ ನಡೆದು ನಿರ್ಮಲಾ ಇವರ ಪರವಾಗಿ ಆಗಿದ್ದು ಇದರಿಂದ ಆರೋಪಿತರು ಪಿರ್ಯಾದಿದಾರರ ಮೇಲೆ ಮತ್ತು ಪಿರ್ಯಾದಿಯ ಮಗಳು ಅಳಿಯನ ಮೇಲೆ ದ್ವೇಷ ಹೊಂದಿದ್ದು ಈಗ್ಗೆ ಒಂದು ತಿಂಗಳ ಹಿಂದಿನಿಂದ ಆಗಾಗ ಮದ್ಯ ರಾತ್ರಿ ವೇಳೆಯಲ್ಲಿ ಮನೆಗೆ ಕಲ್ಲು ಹೊಗೆ ಯುವುದು ಭಯವಾಗುವಂತೆ ಕೆಟ್ಟ ಧ್ವನಿಯಲ್ಲಿ ಚೀರುವುದು, ಮನೆಯ ಬಾಗಿಲು ಬಾರಿಸುವುದು,ಮತ್ತು ಟಿನಗಳಿಗೆ ಕಲ್ಲು ಹೊಗೆಯುತ್ತ ಬಂದಿದ್ದರು ಆಗ ನಾವು ಅವರೊಂದಿಗೆ ಯಾಕೆ ಜಗಳಾಡುವು ದೆಂದು ತಿಳಿದು ಸುಮ್ಮನಾಗಿದ್ದೆವು. ದಿ.29-03-2016 ರಾತ್ರಿ 01-00ಗಂಟೆಯ ಸುಮಾರು ರಾತ್ರಿ ನಮ್ಮ ಕಿರಾಣಿ ಅಂಗಡಿಗೆ ಮೇಲೆ ನಮೂದಿಸಿದ ಆರೋಪಿತರ ಬಂದು ಬೆಂಕಿ ಹೆಚ್ಚಿ ಹೋಗಿರುತ್ತಾರೆ ಅದರಲ್ಲಿದ್ದ ಕಿರಾಣಿ ಸಾಮಾನು ಇನ್ನಿತರೆ ಸಾಮಾನುಗಳನ್ನು ಸುಟ್ಟು ಸುಮಾರು 12,50,000=00 ರೂಪಾಯಿಗಳಷ್ಟು ಲುಕ್ಸಾನಗೊಳಿಸಿ ರುತ್ತಾರೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 52/2016 ಕಲಂ: 435,427 ಸಹಿತ 34 .ಪಿ.ಸಿ.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ¼ÀÄ«£À ¥ÀæPÀgÀtzÀ ªÀiÁ»w:-
                  ¢£ÁAPÀ:- 05-03-2016 gÀAzÀÄ gÁwæ 21-00 UÀAmÉAiÀÄ ¸ÀĪÀiÁjUÉ ¦ügÁå¢ SÁeÁ ºÀĸÉãï vÀAzÉ ºÀ¸À£ï zÉÆøïÛ ªÀ:67 eÁ:ªÀÄĹèA G:¤ªÀÈvÀÛ eÉF ¯ÉÆÃPÀ¥ÀAiÉÆÃV E¯ÁSÉ ¸Á:ªÀÄ£É.£ÀA 9-1-955 D±ÀæAiÀÄ PÁ¯ÉÆä zÉêÀzÀÄUÀð.FvÀ£ÀÄ  vÀªÀÄä ªÀÄ£ÉAiÀÄ ªÀÄÄA¢£À ¸ÉÖÃgï PÉøï PɼÀUÀqÉ vÀ£Àß »gÉÆ ºÉÆAqÁ ¸Éà÷èÃAqÀgï ¥Àè¸ï ªÉÆÃlgï ¸ÉÊPÀ¯ï £ÀA. PÉ.J. 33 ºÉZï-1872 £ÉÃzÀÝ£ÀÄß ¤°è¹ vÀªÀÄä ªÀÄ£ÉAiÀÄ°è ªÀÄ®VPÉÆArzÀÄÝ, £ÀAvÀgÀ ¢:06-03-2016 gÀAzÀÄ JzÀÄÝ ¨É½UÉÎ 06-00 UÀAmÉAiÀÄ ¸ÀĪÀiÁjUÉ vÀªÀÄä ªÀÄ£ÉAiÀÄ ªÀÄÄAzÉ ¸ÉÖÃgï PÉøï PɼÀUÀqÉ ¤°è¹zÀÝ ªÉÆÃmÁgï ¸ÉÊPÀ¯ï£ÀÄß £ÉÆÃqÀ¯ÁV CzÀÄ PÁtzÉ EzÀÄÝzÀÝjAzÀ zÉêÀzÀÄUÀð ¥ÀlÖtzÀ°è ºÁUÀÆ ¸ÀÄvÀÛªÀÄÄvÀÛ°£À ºÀ½îUÀ¼À°è ¦ügÁå¢ ºÁUÀÆ ¦ügÁå¢AiÀÄ ªÀÄUÀ ºÀÄqÀÄPÁrzÀgÀÄ PÀÆqÁ ¥ÀvÉÛAiÀiÁVgÀĪÀÅ¢¯Áè, ªÉÆÃmÁgï ¸ÉÊPÀ¯ï£À EAf£ï £ÀA. 05B15E44987, ZÉ¹ì £ÀA.  05B16F45449  EzÀÄÝ, EzÀÄ PÀ¥ÀÄà §tÚzÀÄÝ EzÀÄÝ EzÀ£ÀÄß AiÀiÁgÉÆà PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆÃVzÀÄÝ, PÀ¼ÀîvÀ£ÀªÁzÀ ªÉÆÃmÁgï ¸ÉÊPÀ¯ï ªÀÄvÀÄÛ DgÉÆæAiÀÄ£ÀÄß ¥ÀvÉÛªÀiÁqÀ®Ä vÀqÀªÁV oÁuÉUÉ §AzÀÄ ¤ÃrzÀ °TvÀ zÀÆj£À DzsÁgÀ ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Éß £ÀA; 77/2016.  PÀ®A. 379 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
            ದಿನಾಂಕ: 26.03.2016 ರಂದು ಬೆಳಿಗ್ಗೆ 10.00 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ ಎಂ.ವಿಶ್ವನಾಥ ತಂ: ಮಾದಯ್ಯ ಜುವಾಲಜಿಸ್ಟ, ಮಿನರಲ್ ಜುವಾಲಜಿಸ್ಟ ಡಿಪಾರ್ಟಮೆಂಟ್, ಸ್ಟೇಷನ್ ಏರಿಯಾ ರಾಯಚೂರು ರವರು ಖುದ್ದಾಗಿ ಠಾಣೆಗೆ 2 ಟಿಪ್ಪರ್ ಹಾಗೂ  ಅವುಗಳ ಚಾಲಕರೊಂದಿಗೆ ಠಾಣೆಗೆ ಹಾಜರಾಗಿ ತಮ್ಮ ಲಿಖಿತ ಫಿರ್ಯಾದಿ ಮತ್ತು ಅದರೊಂದಿಗೆ ಪಂಚನಾಮೆಯನ್ನು ಹಾಜರ ಪಡಿಸಿದ್ದು ಅದರಲ್ಲಿ ತಾವು ಮತ್ತು ತಮ್ಮ ಸಿಬ್ಬಂದಿಯವರೊಂದಿಗೆ ದಿನಾಂಕ: 25.03.2016 ರಂದು ಶಕ್ತಿನಗರ – ರಾಯಚೂರು ರಸ್ತೆಯ ಚಿಕ್ಕಸ್ಗೂರು ಸೀಮಾಂತರದ ವಡ್ಲೂರು ಕ್ರಾಸ್ ಹತ್ತಿರ ಕರ್ತವ್ಯದಲ್ಲಿದ್ದಾಗ್ಗೆ ರಾತ್ರಿ 10.00 ಗಂಟೆಯ ಸುಮಾರಿಗೆ ಸಿದ್ರಾಮಪ್ಪ @ ಸಿದ್ರಾಮಯ್ಯ ತಂ; ವಿರೇಶ ವಯ: 29 ವರ್ಷ, ಜಂಗಮ : ಟಿಪ್ಪರ ನಂ: KA36 B 1288 ಡ್ರೈವರ್ ಸಾ: ಪೂರತಿಪ್ಲಿ.ತಾ: ಜಿ: ರಾಯಚೂರುರಾಮು ತಂ: ಬಾಲಸುಬ್ರಮಣ್ಯಂ ವಯ: 21 ವರ್ಷ, ಜಾ: ಬಣಜಿಗ, : ಟಿಪ್ಪರ್ ನಂ: KA36 A 4654 ಚಾಲಕ ಸಾ: ಆದೋನಿ, ಹಾ// ಪೋತಗಲ್ ರಾಯಚೂರು ತಮ್ಮ ತಮ್ಮ ಟಿಪ್ಪರ್ ಗಳಲ್ಲಿ ಅವುಗಳ ಮಾಲಕರ ಸ್ವಂತ ಲಾಭಕ್ಕಾಗಿ ಕೃಷ್ಣ ನದಿಯ ದಡದಿಂದ ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತ ಪರವಾನಿಗೆ ಪಡೆಯದೆ ಅಕ್ರಮವಾಗಿ ಮರಳು ಸಾಗಣೆಕೆ ಮಾಡುತ್ತಿರುವುದಾಗಿ ತಿಳಿಸಿದ್ದು, ಮೇರೆಗೆ ಮೇಲಿನ 2 ಟಿಪ್ಪರ್ ಮತ್ತು ಇಬ್ಬರು ಚಾಲಕರನ್ನು ಟಿಪ್ಪರನಲ್ಲಿದ್ದ 13+14 ಕ್ಯುಬಿಕ್ ಮೀಟರನಂತೆ ಒಟ್ಟು 27 ಕ್ಯುಬಿಕ್ ಮೀಟರನಷ್ಟು ಮರಳು, ಅದರ ಟಿಪ್ಪರನಲ್ಲಿದ್ದ ಮರಳು ಅಂದಾಜು ಬೆಲೆ 9100+9800 = 18900/- ಬೆಲೆಯುಳ್ಳ ಅಕ್ರಮ ಮರಳು ಸಮೇತವಾಗಿ ಠಾಣೆಗೆ ತಂದಿದ್ದು ಬಗ್ಗೆ ಕಾನೂನು ಕ್ರಮ ಜರುಗಿಸಲು ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ 56/2016 PÀ®A: 379 L¦¹ ºÁUÀÆ 42, 43, 44 KMMCR & 4(1)(1),21 ಎಂ.ಎಂ.ಆರ್.ಡಿ. ಆಕ್ಟ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

     UÁAiÀÄzÀ ¥ÀæPÀgÀtzÀ ªÀiÁ»w:-
,       ಫಿರ್ಯಾಧಿ UÉÆêÀzsÀð£ï vÀAzÉ FgÀtÚ, 26 ªÀµÀð, ªÀÄÄ£ÀÆßgÀÄPÁ¥ÀÄ, PÀÆ° PÉ®¸À, ¸Á: J¯ï.©.J¸ï.£ÀUÀgÀ gÁAiÀÄZÀÆgÀÄ,EªÀರು ದಿನಾಂಕ: 28-03-2016 ರಂದು ಎಂದಿನಂತೆ ಕೆಲಸಕ್ಕೆ ಹೋಗಿದ್ದು, ಕೆಲಸ ಮಾಡಿಕೊಂಡು 14-00 ಗಂಟೆಗೆ ಮನೆಗೆ ಊಟಕ್ಕೆ ಹೋಗುವಾಗ ದಾರಿಯಲ್ಲಿ ಚಂದ್ರಬಂಡಾ ರೋಡಿನಲ್ಲಿ ಇರುವ ಬಾರ್ ಶಾಪ್ ಹತ್ತಿರ ಇರುವ ಕುಡಿಯಲಿಕ್ಕೆ ಎಂದು ಹೋಗಿದ್ದು, ಆಗ  ಮೊದಲೇ ಅಲ್ಲಿಯೆ ಇದ್ದ ತನ್ನ ಪರಿಚಯಸ್ಥನಾದ ಗೋವರ್ಧನ ತಂದೆ ಈರಣ್ಣ, 26 ವರ್ಷ, ಮುನ್ನೂರುಕಾಪು, ಕೂಲಿ ಕೆಲಸ, ಸಾ: ಎಲ್ ಬಿ.ಎಸ್ ನಗರ ರಾಯಚೂರು ಈತನು ಫಿರ್ಯಾಧಿ ಹತ್ತಿರ ಬಂದು ಎನಲೇ ಸೂಳೆ ಮಗನೆ ನಾನು ನಿನಗೆ ಎಷ್ಟು ಸಲ ಕುಡಿಸು ಅಂದರೆ, ಕುಡಿಸುವುದಿಲ್ಲ ಹಾಗೂ ಕುಡಿಯಲು ಹಣ ಕೇಳಿದರೆ ಕೊಡುವುದಿಲ್ಲ, ಎಂದವನೆ ಒಮ್ಮೇಲೆ ಪಿರ್ಯಾಧಿಯ ಮೈಮೇಲೆ ಬಂದಾಗ ಫಿರ್ಯಾಧಿಯು ನನ್ನ ಹತ್ತಿರ ಹಣ ಇಲ್ಲ ಇನ್ನೊಮ್ಮೆ ಕುಡಿಸುತ್ತೇನೆ ಅಂತಾ ಎಷ್ಟು ಹೇಳಿದರೂ ತನ್ನ ಹತ್ತಿರ ಇರುವ ಚಾಕುವಿನಿಂದ ಫಿರ್ಯಾಧಿಗೆ ತಿವಿಯಲು ಹೋದಾಗ ತಾನು ತಪ್ಪಿಸಿಕೊಳ್ಳಲು ತಿರುಗಿದಾಗ ಬಲ ತೋಳಿಗೆ ಚಾಕು ತಗುಲಿ ಭಾರಿ ರಕ್ತಗಾಯವಾಗಿದ್ದು ಪುನಃ ಆರೋಪಿತನು ಚಾಕುವಿನಿಂದ ಹೊಡೆಯಲು ಬಂದಾಗ ಫಿರ್ಯಾಧಿಯು ತನ್ನ ಎಡಗೈಯನ್ನು ಅಡ್ಡ ಇಟ್ಟಾಗ ಚಾಕು ತನ್ನ ಎಡಗೈ ಮಣಿಕಟ್ಟಿನ ಮೇಲೆ ತಗುಲಿ ರಕ್ತಗಾಯವಾಗಿದ್ದು ಇರುತ್ತದೆ. ಇಷ್ಟಕ್ಕು ಬಿಡದೇ ಸೂಲೇ ಮಗನೇ ಇವತ್ತು ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಮುಗಿಸಿಯೆ ಬಿಡುತ್ತೇನೆ ಅಂತಾ ತನ್ನ ಮೇಲೆ ಬಂದಾಗ ಜಗಳವನ್ನು ನೋಡಿದ ಖಾನಸಾಬ ಈತನು ಜಗಳವನ್ನು ನೋಡಿ ಬಿಡಿಸಿ ತನ್ನನ್ನು ಮನೆಗೆ ಕರೆದುಕೊಂಡು ಹೋಗಿದ್ದು, ನಂತರ ಘಟನೆ ಬಗ್ಗೆ ತನ್ನ ಹೆಂಡತಿ ಮಕ್ಕಳಿಗೆ ತಿಳಿಸಿದ್ದು, ಫಿರ್ಯಾಧಿಯ ಹೆಂಡತಿ ಪರ್ವಿನಬಾನು ಹಾಗೂ ಮಗ ರಸೂಲ್ ಇವರಿಬ್ಬರೂ ಕೂಡಿ ತನ್ನನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ಕುರಿತು ರಿಮ್ಸ್ ಭೋಧಕ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ನನಗೆ ಸರಿಯಾಗಿ ಬರೆಯಲು ಬಾರದೇ ಇದ್ದುದ್ದರಿಂದ  ಹೇಳಿಕೆ ಫಿರ್ಯಾಧಿ ನೀಡಿದ್ದು, ನನಗೆ ಅವಾಚ್ಯವಾಗಿ ಬೈದು ಚಾಕುವಿನಿಂದ ಹೊಡೆದು ಭಾರಿ ರಕ್ತಗಾಯ ಮಾಡಿ ಜೀವದ ಬೆದರಿಕೆ ಹಾಕಿದ ಗೋವರ್ಧನ್ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾಧಿಯನ್ನು ಪಡೆದುಕೊಂಡು 19-30 ಗಂಟೆಗೆ ವಾಪಸ ಠಾಣೆಗೆ ಬಮದು ಸದರಿ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ªÀiÁPÉðAiÀiÁqÀð ¥Éưøï oÁuÉ gÁAiÀÄZÀÆgÀ. ಗುನ್ನೆ ನಂ. 44/2016, ಕಲಂ. 323, 324, 326, 504, 506 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ            
     
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
           ದಿನಾಂಕ 26-03-2016 ರಂದು ಸಾಯಂಕಾಲ 4-00 ಗಂಟೆಗೆ ಫಿರ್ಯಾದಿ  ²æêÀÄw ಸುಬ್ಬಲಕ್ಷ್ಮೀ ಗಂಡ ಶ್ರೀನಿವಾಸ್ ವಯಾ:44 ವರ್ಷ ಜಾತಿ:ಈಳಿಗೇರ  :ಮನೆಕೆಲಸ ಸಾ:ಕಡದಿನ್ನಿಕ್ಯಾಂಪ ತಾ:ಮಾನವಿ ಕಡದಿನ್ನಿ  ಕ್ಯಾಂಪಿನಲ್ಲಿ ತನ್ನ ಗಂಡನೊಂದಿಗೆ ತಮ್ಮ ಖಾಲಿ ಜಾಗದಲ್ಲಿ ಸ್ವಚ್ಚ ಮಾಡಿ ಟಿನ್ನುಗಳನ್ನು ಹಾಕುತ್ತಿದ್ದಾಗ ಮೇಲೆ ನಮೂದಿಸಿದ ಆರೋಪಿತರು ಫಿರ್ಯಾದಿದಾರರ ಹತ್ತಿರ ಬಂದವರೇ ಲೇ ಬೋಸೂಡಿ ಸೂಳೆ ಮಕ್ಕಳೆ ಜಾಗದಲ್ಲಿ ಯಾಕೆ ಸ್ವಚ್ಛ ಮಾಡುತ್ತೀರಲೇ ಅಂತಾ ಜಗಳ ತೆಗದು ಅವಾಚ್ಯಶಬ್ದಗಳಿಂದ  ಬೈದಾಡಿ ಮೇಲಿನ 3 ಜನರು ಕೈಗಳಿಂದ ಹೊಡೆದು ಅವರಲ್ಲಿ ಆರೋಪಿ ನಂ.1 ಅಯ್ಯಪ್ಪಗೌಡ ತಂದೆ ಈರಣ್ಣಗೌಡ ವಯಾ: 55 ಇವನು ಫಿರ್ಯಾದಿದಾರಳ  ಮೈ ಕೈ ಮುಟ್ಟಿ ಎಲೆದಾಡಿ ಕೈಗಳಿಂದ ಹೊಡೆದು ಮಾನ ಕಳೆದಿದ್ದು ಅಲ್ಲದೇ ಎಲೇ ಸೂಳೆ ಮಕ್ಕಳೆ ನೀವು ಜಾಗ ಖಾಲಿ ಮಾಡದಿದ್ದರೆ ನಿಮ್ಮನ್ನು ರಾತ್ರಿ ವೇಳೆ ಬಂದು ಸಿಮೇಎಣ್ಣೆ ಹಾಕಿ ಕೊಲ್ಲಿಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ, ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ದೂರಿನ ಸಾರಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 51/2016 ಕಲಂ;323.354.504.506 ಸಹಿತ 34 .ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

                ಫಿರ್ಯಾದಿ ²æêÀÄw ಶಬಾನಾಬೇಗಂ ಗಂಡ ಖಾಸೀಂಖಾನ, ವಯಾ: 32 ವರ್ಷ, ಜಾ:ಮುಸ್ಲೀಂ, : ,ಮನೆಗೆಲಸ, ಸಾ: ಸಗಮಕುಂಟಾ FPÉ ತಂಗಿ ಮೃತ ಪಟ್ಟಾಗಿನಿಂದ 1)C§ÄÝ® vÀAzÉ gÁeÁ¸Á§ 2) ±Á®A vÀAzÉ gÁeÁ¸Á§3) Dj¥sÁ UÀAqÀ ±Á®A J®ègÀÆ eÁ: ªÀÄĹèÃA, ¸Á: ¸ÀUÀªÀÄPÀÄAmÁ ನೇದ್ದವರು ಫಿರ್ಯಾದಿಗೆ ನಿಮ್ಮ ತಂಗಿ ಶಾಕೀರಾ ಬೇಗಂ ಸತ್ತು ಹೋಗಿದ್ದಾಳೆ ಆಕೆಯ ಮಕ್ಕಳ ಪಾಲನೆ ಪೋಷಣೆ ಮಾಡಲು ಈಗ ಆರೋಪಿ ನಂ 1 ನೇದ್ದವನಿಗೆ ನಿಮ್ಮ ಇನ್ನೊಬ್ಬ ತಂಗಿಯಾದ ಶಾಹಿನಳನ್ನು ಕೊಟ್ಟು ಲಗ್ನ ಮಾಡಿಕೊಡು ಅಂತಾ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಲ್ಲದೇ . ಗ್ರಾಮದಲ್ಲಿ ಎಲ್ಲಿ ನಿಂತರೂ ಫಿರ್ಯಾದಿಗೆ ಅವಾಚ್ಚವಾಗಿ ಬೈಯುವುದು ಮಾನಸಿಕವಾಗಿ ಚುಚ್ಚಿ ಮಾತನಾಡುವದು ಮಾಡುತ್ತಿದ್ದರು. ದಿನಾಂಕ 28.03.2016 ರಂದು ಮದ್ಯಾಹ್ನದ ಸಮಯದಲ್ಲಿ ಆರೋಪಿ ಆರಿಫಾ ಇವಳು ಬಾಯಿಗೆ ಬಂದಂತೆ ಬೈದಿದ್ದರಿಂದ ಮನಸ್ಸಿಗೆ ಹಚ್ಚಿಕೊಂಡು ಸಾಯುವದು ಸೂಕ್ತ ಅಂತಾ ನಿರ್ದರಿಸಿ ಮದ್ಯಾಹ್ನ 3.00 ಗಂಟೆ ಸುಮಾರಿಗೆ ತನ್ನ ಮನೆಯಲ್ಲಿದ್ದ ಸಿಲೆಂಡರ ಗ್ಯಾಸ್ ನಿಂದ ಸೀರೆಗೆ ಬೆಂಕಿ ಹಚ್ಚಿಕೊಂಡಿದ್ದರಿಂದ ಫಿರ್ಯಾದಿಯ ಸಂಪೂರ್ಣ ದೇಹದ ಭಾಗ ಸುಟ್ಟಿದ್ದು ಇರುತ್ತದೆ.  CAvÁ PÉÆlÖ zÀÆj£À ªÉÄðAzÀÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 17/2016PÀ®A: 504,498(J) ಸಹಿತ 34 L.¦.¹.CrAiÀÄ°è ¥ÀæPÀgÀ£À zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.03.2016 gÀAzÀÄ 169 ¥ÀææPÀgÀtUÀ¼À£ÀÄß ¥ÀvÉÛ ªÀiÁr 26,600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.