Thought for the day

One of the toughest things in life is to make things simple:

21 Feb 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
EvÀgÉ L.¦.¹. ¥ÀæPÀgÀtzÀ ªÀiÁ»w:-
               ದಿನಾಂಕ 20-02-2016 ರಂದು ರಾತ್ರಿ 9.00 ಗಂಟೆಗೆ ಪಿರ್ಯಾದಿ ªÀÄ®è¥Àà vÀAzÉ §¸À¥Àà ¤¯ÉÆÃUÀ¯ï, 33 ªÀµÀð, eÁ:°AUÁAiÀÄvÀ G:MPÀÌ®vÀ£À ¸Á: ¨ÉAqsÉÆÃt ಮತ್ತು ಆತನ ತಂದೆ ತಮ್ಮ ಮನೆಯ ಹತ್ತಿರ ಇರುವಾಗ ನಮೂದಿತ 1)¸ÀAUÀ¥Àà vÀAzÉ ¹zÀÝ¥Àà ¤¯ÉÆÃUÀ¯ï2)§¸À°AUÀ¥Àà vÀAzÉ ¹zÀÝ¥Àà ¤¯ÉÆÃUÀ¯ï E§âgÀÆ °AUÁAiÀÄvÀ ¸Á: ¨ÉAqsÉÆÃtÂgÀªÀgÀÄ ಬಂದು ಎಲೇ ಸೂಳೆ ಮಕ್ಕಳೆ ಬಸ್ಯಾ ಏನಲೇ ನಿಮ್ಮ ಹೊಲದಲ್ಲಿ ಸಪ್ಪೆಯನ್ನು ನಾವು ಸುಟ್ಟಿರುತ್ತೇವೆ ಅಂತಾ ಜನರ ಮುಂದೆ ಹೇಲುತ್ತಿಯಂತಲಲೇ ನೀನೇನು ನೋಡಿದ್ದಿಯಾ ಅಂತಾ ವಾಚ್ಯವಾಗಿ ಬೈದು ಆರೋಪಿ ನಂ 01 ನೇದ್ದವನು ಕಟ್ಟಿಗೆಯಿಂದ ಪಿರ್ಯಾದಿದಾರನ ತಂದೆಯ ತಲೆಗೆ ಮೊಳಕೈಗೆ, ತೊಡೆಗೆ ಹೊಡೆದು ಒಳಪೆಟ್ಟುಗೊಳಿಸಿದ್ದು ಆರೋಪಿ ನಂ 02 ನೇದ್ದವನು ಪಿರ್ಯಾದದಾರನ ಎಡಗೈ ರಿಂಗ್ ಬೆರಳಿಗೆ ಹೊಡೆದಿದ್ದು ಬಿಡಲಸು ಬಂದ ನೀಲಮ್ಮಳಿಗೆ ಅವಾಚ್ಯವಾಗಿ ಬೈದು ಆಕೆಯ ಕುಪ್ಪಸ ಹಿಡಿದು ಜಗ್ಗಾಡಿ ಮಾನಭಂಗ ಮಾಡಲು ಪ್ರಯತ್ನಸಿದ್ದು ನಂತರ ಇಬ್ಬರೂ ಸೇರಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಕೊಂದು ಹಾಕುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ್ದು ಸದ್ರಿ ನಾಲ್ಕು ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರಿನ ಮೇಲೆ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 41/2016  PÀ®A. 504, 324, 354, 506  ¸À»vÀ 34 L.¦.¹  ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.
              ದಿನಾಂಕ 20-02-2016 ರಂದು ರಾತ್ರಿ 9.00 ಗಂಟೆಗೆ ಪಿರ್ಯಾದಿ ¸ÀAUÀ¥Àà vÀAzÉ ¹zÀÝ¥Àà ¤¯ÉÆÃUÀ¯ï, 55 ªÀµÀð, eÁ:°AUÁAiÀÄvÀ G:MPÀÌ®vÀ£À ¸Á: ¨ÉAqsÉÆÃt FvÀ£ÀÄ ಮತ್ತು ಆತನ ತಮ್ಮಬಸಲಿಂಗಪ್ಪ ಇಬ್ಬರೂ ಕೂಡಿ 1)ªÀÄ®è¥Àà vÀAzÉ §¸À¥Àà ¤Ã¯ÉÆÃUÀ¯ï2)§¸Àì¥Àà vÀAzÉ §¸À°AUÀ¥Àà ¤¯ÉÆÃUÀ¯ï3)ºÀ£ÀĪÀÄ¥Àà vÀAzÉ »gÉÃUÀzÉÝÃ¥Àà UÀÆUÉ4)±ÀgÀt¥Àà vÀAzÉ ¹zÀÝ¥Àà PɸÀgÀnÖ J¯ÁègÀÆ ¸Á: ¨ÉAqsÉÆÃtÂEªÀgÀ ಮನೆಯ ಹತ್ತಿರ ಹೋಗಿ ಜೋಲದ ಸೊಪ್ಟಿ ಸುಟ್ಟಿದ್ದರ ಬಗ್ಗೆ ಕೇಳಲು ಹೋದಾಗ ಆರೋಪಿತರು ಎಲೇ ಸೂಳೆ ಮಕ್ಕಳೆ ನಿಮ್ಮನ್ನು ಬಿಟ್ಟರೆ ನಮ್ಮ ಸೊಪ್ಪಟಯನ್ನು ಯಾರು ಸುಡುತ್ತಾರೆಲೇ ಅಂತಾ ಅವಾಚ್ಯವಾಗಿ ಬೈದು ಆರೋಪಿ ನಂ 01 ನೇದ್ದವನು ಪಿರ್ಯಾದಿಯ ತಮ್ಮ ಬಸಲಿಂಗಪ್ಪನಿಗೆ ಕೊಡಲಿಯಿಂದ ಮತ್ತು ಆರೋಪಿ ನಂ 02 ನೇದ್ದವನು ಕಟ್ಟಿಗೆಯಿಂದ ಹೊಡೆದಿದ್ದರಿಂದ ಬಾರಿ ರಕ್ತಗಾಯವಾಗಿದ್ದು ಮತ್ತು ಒಳಪೆಟ್ಟಾಗಿದ್ದು, ಆರೋಪಿ ನಂ 03 ನೇದ್ದವನು ಕಟ್ಟಿಗೆಯಿಂದ ಪಿರ್ಯಾದಿದಾರನಿಗೆ ಹೊಡೆದಿದ್ದರಿಂಧ ಬಾವು ಬಂದಿದ್ದು ಬಿಡಿಸಲು ಬಂದು ಸವಿತಾ ಈಕೆಗೆ ಆರೋಪಿ ನಂ 04 ನೇದ್ದವನು ಯಾಕೆ ಅಡ್ಡ ಸೂಳೆ ಅಂತಾ ಅವಾಚ್ಯವಾಗಿ ಬೈದು ಕೂದಲು ಮತ್ತು ಸೀರೆ ಸೆರಗು ಹಿಡಿದು ಜಗ್ಗಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ಅಲ್ಲದೆ ಎಲ್ಲಾರು ಸೇರಿ ಸೂಳೆ ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಜೀವೆ ತೆಗೆಯುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ್ದು ಸದ್ರಿ ನಾಲ್ಕು ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರಿನ ಮೇಲೆ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 40/2016  PÀ®A. 504, 326, 324, 354, 506  ¸À»vÀ 34 L.¦.¹   CrAiÀÄ°è  ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ
zÉÆA©ü ¥ÀæPÀgÀtzÀ ªÀiÁ»w:-
              ¢£ÁAPÀ 20-02-2016 gÀAzÀÄ ¨É¼ÀV£À 5.00 UÀAmÉ ¦gÁå¢zÁgÀgÀ ªÀÄ£ÉAiÀÄ ºÀwÛgÀ aPÀÌ G¥ÉàÃj UÁæªÀÄzÀ°è §¸À£ÀUËqÀ vÀAzÉ UÀzÉÝÃ¥Àà PÀA§½ºÁUÀÆ EvÀgÉ 12 PÀÆr ದೋಂಬಿ ರಚಿಸಿಕೊಂಡು ಪಿರ್ಯಾದಿ ªÀiÁ¼ÀªÀÄä UÀAqÀ ºÀÄ®UÀ¥Àà ¨sÀAV 28 ªÀµÀð, PÀÄgÀħgÀÄ, ªÀÄ£ÀUÉ®¸À ¸Á: aPÀÄÌ¥ÉÃj FPÉ ಮನೆಯ ಹತ್ತಿರ ಬಂದು ಏನಲೇ ಹುಲಿಗೆಪ್ಪ ಅಲೀಮಾನ ಪಾನಡಬ್ಬಿಯನ್ನು ಬೆಂಕಿ ಹಚ್ಚಿ ಸುಟ್ಟಿರಿ ಅಲ್ಲಾಲೇ ಸುಳೆ ಮಕ್ಕಳೆ ಒರಗೆ ಬಾರಲೇ ಅಂತಾ ಬೈಯುತ್ತಿದ್ದಾಗ ಪಿರ್ಯಾದಿದಾರಳು ನನ್ನ ಗಂಡನಿಗೆ ಯಾಕೆ ಬೈಯುತ್ತಿರಿ ಅಂತಾ ಹೇಳಿದರು ಕೇಳದೆ ಆರೋಪಿ ನಂ 01 ನೇದ್ದವನು ನಿನ್ನ ಗಂಡನೆ ಸುಟ್ಟಿರೋದು ಎಲ್ಲಿದ್ದಾನೆ ಹೇಳು ಬಾ ಅಂತಾ ಕೈಹಿಡಿದು ಎಳೆದು ಮಾನಭಂಗ ಮಾಡಲು ಪ್ರಯತ್ನಿಸಿದ್ದು ಅಲ್ಲದೆ ಅಲಿಮಾ ಈಕೆಯು ಚಪ್ಪಲಿಯಿಂದ ಬೆನ್ನಿಗೆ ಹೊಡೆದಿದ್ದು ಉಳಿದವರೆಲ್ಲರೂ ನಿಮ್ಮ ಮನೆಗೆ ಬೆಂಕಿ ಹಚ್ಚಿ ಎಲ್ಲಾರನ್ನು ಸುಟ್ಟು ಬಿಡುತ್ತೆವೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. ಪಿರ್ಯಾದಿ ಗಂಡನಿಗೂ ಮತ್ತು ಅಲಿಮಾ ಈಕೆಗೂ ಈಗ್ಗೆ 03 ತಿಂಗಳ ಹಿಂದೆ ಪಿರ್ಯಾದಿ ಗಂಡನ ವಿರುದ್ದ ಕೇಸು ದಾಖಿಲಿಸಿದ್ದರಿಂದ ಅದೇ ವೈಮನಸ್ಸಿನಿಂದ ಆಕೆಯ ಗಂಡನಿಗೆ ಕೇಡು ಮಾಡುವ ಉದ್ದೇಶದಿಂಧ ತಾವೇ ತಮ್ಮ ಪಾನ ಡಬ್ಬಿಯನ್ನು ಸುಟ್ಟು ಆತನಿಗೆ ಹೊಡೆಯಲು ಬಂದು ವಿನಾಕಾರಣ ಜಗಳ ಮಾಡಿದ್ದು ಇರುತ್ತದೆ. ತನ್ನ ಮನೆಯಲ್ಲಿ ವಿಚಾರಿಸಿ ನಂತರ ತಡವಾಗಿ ಬಂದು ಹೇಳಿಕೆ ಪಿರ್ಯಾದಿ ನೀಡಿದ್ದರ ಮೇಲಿಂದ  °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 39/16 PÀ®A. 143, 147, 504, 354, 355 506, ¸À»vÀ 149 L.¦.¹ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.


                 ದಿನಾಂಕ: 20-02-2016 ರಂದು ಸಾಯಂಕಾಲ 5-45 ಗಂಟೆ ಸುಮಾರಿಗೆ ಸಿಂಧನೂರು ನಗರದ ಪಿ.ಡಬ್ಲು.ಡಿ ಕ್ಯಾಂಪಿನಲ್ಲಿ ಕೆ.ಹಚ್.ಬಿ ಕಾಲೋನಿಯ ಹತ್ತಿರ ರಾಯಚೂರು ಮುಖ್ಯ ರಸ್ತೆಯ ಮೇಲೆ ಕಾಂಗ್ರೆಸ್ & ಜೆ.ಡಿ.ಎಸ್ ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ ನಡೆಯುತ್ತಿದೆ ಅಂತಾ ಸುದ್ದಿ ಕೇಳಿ ಫಿರ್ಯಾದಿ ಶಿವಪುತ್ರಧನಶೆಟ್ಟಿ ತಂದೆ ರಾಚಪ್ಪ, ವಯ:38, ಜಾ:ಲಿಂಗಾಯತ್, :ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಿಂಧನೂರು ವರದಿಗಾರರು, ಸಾ:ಬ್ರಾಹ್ಮಣರ ಓಣಿ ಸಿಂಧನೂರು  gÀªÀgÀÄ ಅಲ್ಲಿಗೆ ಹೋಗಿ ಪತ್ರಿಕೆಯ ವರದಿಗಾಗಿ ಫೊಟೋ ತೆಗೆಯುತ್ತಿದ್ದಾಗ ಜೆ.ಡಿ.ಎಸ್ ಪಕ್ಷದ ಕಾರ್ಯಕರ್ತರು ಗುಂಪು ಕಟ್ಟಿಕೊಂಡು ಬಂದು ಫಿರ್ಯಾದಿದಾರರಿಗೆ ಮುತ್ತಿಗೆ ಹಾಕಿ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದಾ  ಸಿಂಧನೂರು ನಗರ ಠಾಣೆ. ಗುನ್ನೆ ನಂ.21/2016, ಕಲಂ. 143,147,148,324 ಸಹಿತ 149 ಐಪಿಸಿ ರೀತ್ಯ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. 
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
         ದಿನಾಂಕ 20.02.2016 ರಂದು ಬೆಳಗ್ಗೆ 10.00 ಗಂಟೆ ಸುಮಾರಿಗೆ ಲಿಂಗಸ್ಗೂರು-ಕಲಬುರಗಿ ಮುಖ್ಯ ರಸ್ತೆಯ ಪೈದೊಡ್ಡಿ ಕ್ರಾಸ್ ಹತ್ತಿರ  ²æà Qj°AUÀ¥Àà vÀAzÉ ¥ÀgÀ£ÀUËqÀ £ÁqÀUËqÀ ªÀAiÀiÁ 30 ªÀµÀð, eÁ: °AUÁAiÀÄvÀ, G: DmÉÆÃZÁ®PÀ, ¸Á: °AUÀzÀ½î, ¸Á: zÉêÀzÀÄUÀð FvÀ£ÀÄ  ತನ್ನ ಟಂ ಟಂ ಮಹೀಂದ್ರಾ ಆಟೋ ನಂ ಕೆ.-36 -6830 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ರಸ್ತೆಯ ಎಡಬದಿಯಲ್ಲಿದ್ದ ದೊಡ್ಡದಾದ ಬಮಡೆಗಲ್ಲಿಗೆ ಡಿಕ್ಕಿಕೊಟ್ಟಿದ್ದರಿಂದ ಚಾಲಕನ ಎಡ ಮತ್ತು ಬಲಪಕ್ಕೆಲುಬುಗಳು ಮುರಿದಂತಾಗಿ, ಬೆನ್ನಿಗೆ ತೆರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ ²æà ªÀÄ°èPÁdÄð£À vÀAzÉ ¥ÀgÀ£ÀUËqÀ £ÁqÀUËqÀ ªÀAiÀiÁ 28 ªÀµÀð, eÁ: °AUÁAiÀÄvÀ, G: J¸ï.Dgï. ¥ÉmÉÆæÃ¯ï §APÀ£À°è PÉ®¸À, ¸Á: °AUÀzÀ½î, vÁ: zÉêÀzÀÄUÀð  gÀªÀgÀÄ ಲಿಖಿತ ಫಿರ್ಯಾ¢ PÉÆlÖ ªÉÄÃgÉUÉ ºÀnÖ oÀoÀuÉ UÀÄ£Éß £ÀA: 27/2016 PÀ®A: 279, 304(J) L¦¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 21.02.2016 gÀAzÀÄ 26 ¥ÀææPÀgÀtUÀ¼À£ÀÄß ¥ÀvÉÛ ªÀiÁr 3,200-/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.