Thought for the day

One of the toughest things in life is to make things simple:

1 Feb 2016

Reported Crimes


                               

¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-

                ¦üAiÀiÁ𢠱ÁAvÀªÀÄä UÀAqÀ £ÁUÀ¥Àà eÁ:PÀÄgÀħgÀÄ ªÀ:40, G:ºÉÆ® ªÀÄ£ÉPÉ®¸À ¸Á:PÉÆ¥ÀàgÀ FPÉAiÀÄ UÀAqÀ £ÁUÀ¥Àà FvÀ£À ºÉ¸Àj£À°è PÉÆ¥ÀàgÀ ¹ÃªÀiÁAvÀgÀzÀ°è ºÉÆ®zÀ ¸ÀªÉð £ÀA 214, EzÀgÀ°è 6 JPÀgÉ d«ÄãÀÄ EzÀÄÝ, F ºÉÆ®zÀ°è ºÀwÛ ªÀÄvÀÄÛ eÉÆüÀzÀ ¨É¼ÉAiÀÄ£ÀÄß ¨É¼É¢zÀÄÝ F ºÉÆ®zÀ°èzÀÝ ºÀwÛ ªÀÄvÀÄÛ eÉÆüÀzÀ ¨É¼É ¨É¼É¸ÀĪÀ ¸À®ÄªÁV ¥ÀæUÀw UÁ«ÄÃt ¨ÁåAPï PÉÆ¥ÀàgÀzÀ°è 1,30,000 gÀÆ¥Á¬Ä ºÁUÀÆ SÁ¹UÉAiÀiÁV 1,00,000 gÀÆ ºÀtªÀ£ÀÄß ¸Á®ªÁV ¥ÀqÉzÀÄPÉÆArzÀÄÝ F ºÀtªÀ£ÀÄß ¨É¼É ¨É¼É¸À®Ä UÉƧâgÀ, Qæ«Ä£Á±ÀPÀ OµÀzsÀPÁÌV, PÀÆ° PÉÆqÀ®Ä ºÀtªÀ£ÀÄß G¥ÀAiÉÆÃV¹zÀÄÝ ¸ÀjAiÀiÁV ¨É¼ÉAiÀÄÄ ¨ÁgÀzÉ ªÀÄvÀÄÛ vÁ£ÀÄ ¥ÀqÉzÀ ¸Á®ªÀ£ÀÄß wÃj¸À¯ÁUÀzÉà fêÀ£ÀzÀ°è £ÉÆAzÀÄ vÀªÀÄä ªÀÄ£ÉAiÀÄ°è ºÀUÀ΢AzÀ PÀÄwÛUÉUÉ £ÉÃtÄ ºÁQPÉÆAqÀÄ ¸ÀwÛzÀÄÝ, ªÀÄgÀtzÀ°è ¸ÀA±ÀAiÀÄ ªÀUÉÊgÉ EgÀĪÀÅ¢¯Áè ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä ¤ÃrzÀ °TvÀ zÀÆj£À DzsÁgÀ ªÉÄðAzÀ zÉêÀzÀÄUÀð oÁuÉ AiÀÄÄ.r.Dgï. £ÀA: 03/2016 PÀ®A 174 ¹Dg惡.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

zÉÆA©ü ¥ÀæPÀgÀtzÀ ªÀiÁ»w:-

             ºÀ£ÀĪÀÄAvÀ vÀAzÉ CªÀÄgÀ¥Àà ªÀAiÀiÁ 50 ªÀµÀð ¸Á: zÉøÁ¬ÄzÉÆrØ UÀÄgÀÄUÀÄAmÁ  ºÁUÀÆ EvÀgÉ 7 d£ÀgÀÄ  ದಿನಾಂಕ: 30.01.2016 ರಂದು ಸಾಯಂಕಾಲ 5.30 ಗಂಟೆಯ ಸುಮಾರಿಗೆ ಫಿರ್ಯಾದಿ ²æà wªÀÄä¥Àà vÀAzÉ N§¼É¥Àà zÉøÁ¬Ä ªÀAiÀiÁ 28 ªÀµÀð, eÁ:£ÁAiÀÄPÀ,G: MPÀÌ®ÄvÀ£À, ¸Á: zÉøÁ¬ÄzÉÆrØ, UÀÄgÀÄUÀÄAmÁ FvÀನು  ತನ್ನ ಎರೆಹೊಲ ನೇದ್ದರಲ್ಲಿ ಕೆಲಸಕ್ಕೆ ಹೋಗಿ ಕೆಲಸ ಮಾಡುತ್ತಿದ್ದಾಗ, ಆರೋಪಿ 01 ನೇದ್ದವನು ಕುರಿ ಮೇಯಿಸಿಕೊಂಡು ಬರುತ್ತಾ ಫಿರ್ಯಾಧಿಯ ಜೋಳ ಬಿತ್ತಿದ ಹೊಲದಲ್ಲಿ ಕುರಿಗಳನ್ನು ಬಿಟ್ಟಿದ್ದು, ಫಿರ್ಯಾಧಿದಾರನು ಕೇಳಿದ್ದಕ್ಕೆ ನೀನೇನು ಕೇಳುತ್ತೀಯಲೇ ಸೂಳೇ ಮಗನೇ ಅಂತಾ ಅವ್ಯಾಛ್ಚವಾಗಿ ಬೈದು  ಅದೇ ಸಿಟ್ಟಿನಿಂದ ದೊಡ್ಡಿಗೆ  ಹೋಗಿ ಮೇಲೆ ನಮೂದಿಸಿದ ಅರೋಪಿ ನಂ 01 ರಿಂದಾ 07 ನೇದ್ದವರು ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ಅತಿಕ್ರಮಪ್ರವೇಶ ಮಾಡಿ ಲೇ ಸೂಳೇ ಮಗನೇ ಹೊಲದಲ್ಲಿ ನಿನ್ನದು ಏನಿದೆ ಅಂತಾ ಅವ್ಯಾಛ್ಚವಾಗಿ ಬೈದು, ಕೈಯಿಂದ ಮತ್ತು ಕಟ್ಟಿನಬಡಿಗೆ ಯಿಂದ  ಬಲಮೊಣಕಾಲ ಕೆಳಗೆ ಮತ್ತು ಬಲಕಿವಿಗೆ ಹೊಡೆದು ರಕ್ತಗಾಯಪಡಿಸಿ, ನಂತರ ಆರೋಪಿತರು ಕೋಣ ಕೆಡವಿಹಾಕೀವಿ ಅಂತಾ ಅನ್ನುತ್ತಾ ಹೊರಟು ಹೋಗುವ ಕಾಲಕ್ಕೆ ಆರೋಪಿ 01 ಈತನು ಸಾಯಿಸಿಬಿಟ್ಟರಾಯ್ತು ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ  ಇತ್ಯಾದಿಯಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ  ºÀnÖ ¥Éưøï oÁuÉ. UÀÄ£Éß £ÀA: 13/2016 PÀ®A : 143,147,148 447,323, 324,504,506 ¸À»vÀ 149 L¦¹ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

         DgÉÆævÀgÁzÀ   1]ತೇಜಪ್ಪ ತಂದೆ ಬಸ್ಸಯ್ಯ ನಾಯಕ 2)  ರಾಘವೇಂದ್ರ ತಂದೆ ತೇಜಪ್ಪ ನಾಯಕ 3) ನಾಗಪ್ಪ ತಂದೆ ಬಸ್ಸಯ್ಯ ನಾಯಕ 4) ರೆಡ್ಡೆಯ್ಯ ತಂದೆ ನಾಗಪ್ಪ ನಾಯಕ 5) ರಾಘು ತಂದೆ ನಾಗಪ್ಪ ನಾಯಕ 6) ಸಣ್ಣ ಭೀಮಯ್ಯ ತಂದೆ ಬಸ್ಸಯ್ಯ ನಾಯಕ ಎಲ್ಲಾರು ಸಾ: ಮುಷ್ಟೂರು.    ಮತ್ತು ಫಿರ್ಯಾದಿ ಶ್ರೀ ರಾಘವೇಂದ್ರ ನಾಯಕ ತಂದೆ ವೆಂಕಟಸ್ವಾಮಿ ನಾಯಕ ವಯಾ 28 ವರ್ಷ ಜಾತಿ ನಾಯಕ : ಒಕ್ಕಲುತನ ಸಾ: ಮುಷ್ಟೂರು gÀªÀgÀ ನಡುವೆ ತಮ್ಮ -ತಮ್ಮ ಹೊಲಗಳಿಗೆ ಹಳ್ಳದಿಂದ ಪಂಪಸೆಟ್ ಕೂಡಿಸಿ ನೀರು ಬಿಟ್ಟು ಕೊಳ್ಳುವ ಹಾಗೂ ಕರೆಂಟ್ ಅನ್ನು  ಹಾಕಿಕೊಳ್ಳುವ ವಿಷಯದಲ್ಲಿ ವೈ ಮನಸ್ಸು ಹೊಂದಿದ್ದು, ಅದೇ ವಿಷಯದಲ್ಲಿ ದಿನಾಂಕ 31-1-206 ರಂದು ಮುಂಜಾನೆ 11-30 ಗಂಟೆ ಸುಮಾರಿಗೆ ಆರೋಪಿತರು ಕೂಡಿ ಸಮಾನ ಉದ್ದೇಶದಿಂದ ಫಿರ್ಯಾದಿಯೊಂದಿಗೆ ಜಗಳಾ ತೆಗೆದು ಅವ್ಯಾಚ್ಚ ಶಬ್ದಗಳಿಂದ ಬೈದು  ಕೊಡಲಿ, ಸಲಿಕೆ, ಕಟ್ಟಿಗೆಗಳಿಂದ ಫಿರ್ಯಾದಿಯ ತಲೆಗೆ, ಎಡಗೈ ಮೊಣಕೈಗೆ, ಎಡಗೈ ಹೆಬ್ಬೆರಳಿಗೆ ಹಾಗೂ ಬಲಗೈ ಹೆಬ್ಬೆರಳು ಹತ್ತಿರ ಹೊಡೆದು ದುಖಾ:ಪಾತ ಗೊಳಿಸಿ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಫಿರ್ಯಾದಿ ಇದ್ದ ಮೇರೆಗೆ  ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 22/2016 ಕಲಂ 143 147 148 323 324 504 506  ಸಹಿತ 149  L¦¹ ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡೆನು.

ZÀÄ£ÁªÀuÉ ¤Ãw ¸ÀA»vÉ ¥ÀæPÀgÀtzÀ ªÀiÁ»w:-

            ದಿನಾಂಕ-30/01/2016 ರಂದು 12-30 ಗಂಟೆ ಸುಮಾರಿಗೆ ಗಬ್ಬೂರು ಹೋಬಳಿಯ ಮಸೀದಾಪೂರ ಕ್ರಾಸ್ ಹತ್ತಿರ ಇರುವ £ÁUÀgÀqÉØ¥Àà vÀAzÉ «gÀÄ¥ÀtÚ, ¸Á:UÀ§ÆâgÀÄ ಇವರ ಸ್ವಂತ ಜಮೀನು ಸರ್ವೇ ನಂ.656/2 ನೇದ್ದರ ತೋಟದಲ್ಲಿ ಸುಮಾರು 300 ರಿಂದ 350 ಜನರು ಸೇರಿ ಹಾಲಿನ ಡೈರಿ ಉದ್ಗಾಟನೆ ಹಮ್ಮಿಕೊಂಡಿರುವದಾಗಿ ತಿಳಿಸಿದ್ದು ಆದರೆ ದೇವದುರ್ಗ ತಾಲೂಕಿನ ವಿಧಾನ ಸಭೆ ಉಪ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡ ಚುನಾವಣೆ ಆಯೋಗದಿಂದ ಯಾವುದೇ ಅನುಮತಿಯನ್ನು ಪಡೆಯದೇ ತಾವೇ ಸ್ವvÀ: ಕಾರ್ಯಕ್ರಮವನ್ನು ಮಾಡಿ ಜನರನ್ನು ಸೇರಿಸಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ನಾಗರೆಡ್ಡೆಪ್ಪ ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಮುಂತಾಗಿ C±ÉÆÃPÀ  PÀ¯Á¯ï vÀAzÉ gÁdtÚ, 54ªÀµÀð, G:PÁAiÀÄð¤ªÁðºÀPÀ C©üAiÀÄAvÀgÀgÀÄ r.AiÀÄÄ.r.¹. f¯Áè¢üPÁjUÀ¼À PÀbÉÃj gÁAiÀÄZÀÆgÀÄ ¸ÀzÀå ¥sÉèöʬÄAUï ¸ÁÌqï UÀ§ÆâgÀÄ ºÉÆç½ 56-zÉêÀzÀÄUÀð(¥À.¥ÀA) G¥À ZÀÄ£ÁªÀuÉ gÀªÀgÀÄ PÉÆlÖ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ. ಗಬ್ಬೂರು ಠಾಣೆ ಗುನ್ನೆ ನಂಬರ್ 08/2016 ಕಲಂ: 188, 171 (ಹೆಚ್) ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

 

¥Éưøï zÁ½ ¥ÀæPÀgÀtzÀ ªÀiÁ»w:-

¢£ÁAPÀ: 31.01.2016 gÀAzÀÄ ªÀÄzsÁåºÀß 3.15 UÀAmÉUÉ gÉÆÃqÀ®§AqÁ UÁæªÀÄzÀ ºÀ¯ÉAiÀÄ zÉêÀgÀÄ PÀÆqÀĪÀ ªÀÄÄA¢£À ¸ÁªÀðd¤PÀ ¸ÀܼÀzÀ°è ªÀiÁ£À¥Àà vÀAzÉ ºÀ£ÀĪÀÄ¥Àà ªÀAiÀiÁ: 45 ªÀµÀð eÁ: £ÁAiÀÄPÀ  G: MPÀÌ®ÄvÀ£À ¸Á: gÉÆÃqÀ®§AqÁ ºÁUÀÆ EvÀgÉ 3 d£ÀgÀÄ ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಜೂಜಾಟದಲ್ಲಿ ತೊಡಗಿರುವಾಗ ¦.J¸ï.L. ºÀnÖ oÁuÉ gÀªÀgÀÄ ಪಂಚರ ಸಮಕ್ಷಮ ಹಾಗೂ ಸಿಬ್ಬಂದಿಯವರ ಸಂಗಡ ದಾಳಿ ಮಾಡಿ ಹಿಡಿದು ಅವರಿಂದ ಇಸ್ಪೀಟ್ ಜೂಜಾಟದ ನಗದು ಹಣ 1440/- ರೂ.ಗಳನ್ನು ಹಾಗೂ 52 ಇಸ್ಪೀಟ್ ಎಲೆಗಳನ್ನು  ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆ, ಮುದ್ದೇಮಾಲು, ನಾಲ್ಕು ಜನ ಆರೋಪಿತರು ಹಾಗೂ ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು, ಇಸ್ಪೀಟ್ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತರ ವಿರುದ್ದºÀnÖ ¥Éưøï oÁuÉ.UÀÄ£Éß £ÀA: 14/2016 PÀ®A. 87 PÉ.¦ PÁAiÉÄÝ CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

 

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

               ದಿ: 31.01.2016 ರಂದು ಮದ್ಯಾಹ್ನ 3.30 ಗಂಟೆಯ ಸುಮಾರಿಗೆ ತನ್ನ ಮಗ ಮೋಹನಕುಮಾರ @ ಮೌನೇಶ ಈತನು ತನ್ನ ಮನೆಯಿಂದ ಹೊರಗೆ ಕಿರಾಣಿ ಅಂಗಡಿಗೆ ಹೋಗಿ ಬಿಸ್ಕೇಟ್ ತೆಗೆದುಕೊಂಡು ಬರುವಾಗ್ಗೆ ರಾಯಚೂರು ಕಡೆಯಿಂದ ಶಕ್ತಿನಗರ ಕಡೆಗೆ ಹೊರಟಿದ್ದ ಜಿತೇಂದ್ರ ತಂ: ಶ್ರೀರಾಮಸಿಂಗ್ ವಯ: 40 ವರ್ಷ, ಜಾ: ಪಟೇಲ್ ಕುರ್ಮಿ : ಲಾರಿ ನಂ: AP28 W 8355 ಚಾಲಕ, ಸಾ: ಡೇಲಾಜಾರ, ಪೋ:ಅಮಚೋರ, ಜಿ: ರೊಸ್ತಾಸ್, (ಬಿಹಾರ್) ಫೋ:8179292159 FvÀ£ÀÄ ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರಸ್ತೆಯ ಎಡಪಕ್ಕಕ್ಕೆ ಬರುತ್ತಿದ್ದ ತನ್ನ ಮಗನಿಗೆ ಟಕ್ಕರ್ ಕೊಟ್ಟಿದ್ದು ಇದರ ಪರಿಣಾಮವಾಗಿ ತನ್ನ ಮಗನಿಗೆ ಎಡತಲೆಗೆ ಭಾರಿ ರಕ್ತಗಾಯವಾಗಿ ಒಳಪೆಟ್ಟು ಆಗಿದ್ದು ಅಲ್ಲದೇ ಎಡಭಾಗದಲ್ಲಿ ಬಾಯಿಯ ಹತ್ತಿರ ರಕ್ತಗಾಯವಾಗಿದ್ದು ಮತ್ತು, ಎಡಗೈ ಹೆಬ್ಬೆರಳು, ಹಾಗೂ ಎಡಗಣ್ಣ ಕೆಳಗೆ, ಎದೆಯ ಮೇಲೆ ತರಚಿದ ಗಾಯವಾಗಿ, ಬಲಗಣ್ಣ ಹುಬ್ಬಿನ ಹತ್ತಿರ ಬಾವು ಬಂದಿದ್ದು ಸದರಿ ಗಾಯಗಳಿಂದಾಗಿ ತನ್ನ ಮಗನನ್ನು ರಿಮ್ಸ ಆಸ್ಪತ್ರೆಯಲ್ಲಿ ಇಲಾಜಿಗಾಗಿ ಸೇರಿಕೆಯಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 19/2016 PÀ®A. 279, 338 L.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.   

 

            ¢:31-01-2016 gÀAzÀÄ ¦üAiÀiÁð¢ zÁªÀ®¸Á§ vÀAzÉ UÀįÁªÀiï ¸Á¨ï ªÀ:30 eÁ:ªÀÄĹèA G:UÁgÉPÉ®¸À ¸Á:eÁ¯Á¥ÀÄgÀ(¹gÀªÁgÀ ºÀwÛgÀ) vÁ:ªÀiÁ£À« ºÁUÀÆ ¦üAiÀiÁð¢AiÀÄ vÀAV ºÁUÀÆ vÀAVAiÀÄ E§âgÀÄ ªÀÄPÀ̼À£ÀÄß vÀ£Àß ªÉÆÃmÁgï ¸ÉÊPÀ¯ï £ÀA PÉJ-36/FºÉZï-1021 £ÉÃzÀÝgÀ°è PÀÆr¹PÉÆAqÀÄ PÉÆAUÀAr UÁæªÀÄ¢AzÀ eÁ¯Á¥ÀÄgÀzÀ PÀqÉUÉ §gÀ¨ÉÃPÉAzÀÄ §gÀÄwÛgÀĪÁUÀ zÉêÀzÀÄUÀð- CgÀPÉÃgÁ ªÀÄÄRågÀ¸ÉÛAiÀÄ°è UÀrØ«ÄnÖ vÁAqÁzÀ PÁæ¸ÀzÀ ºÀwÛgÀ vÀ£Àß JzÀÄgÀÄUÀqɬÄAzÀ §AzÀ ªÉÆÃmÁgï ¸ÉÊPÀ¯ï £ÀA PÉJ-33/Dgï-4438 £ÉÃzÀÝgÀ ZÁ®PÀ£ÀÄ ªÉÆÃmÁgï ¸ÉÊPÀ¯ï£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɬĹ ¤AiÀÄAvÀæt ªÀiÁqÀzÉà ¦üAiÀiÁð¢AiÀÄ ªÉÆÃmÁgï ¸ÉÊPÀ¯ïUÉ C¥ÀWÁvÀ ¥Àr¹zÀÝjAzÀ J¯ÁègÀÆ ªÉÆÃmÁgï ¸ÉÊPÀ¯ï ¸ÀªÉÄÃvÀ PɼÀUÉ ©¢ÝzÀÄÝ ¦üAiÀiÁ𢠺ÁUÀÆ EvÀgÀjUÉ ¸ÁzÁ ªÀÄvÀÄÛ ¨sÁj ¸ÀégÀÆ¥ÀzÀ UÁAiÀÄUÀ¼ÁVzÀÄÝ E¯ÁdÄ PÀÄjvÀÄ ¸ÀPÁðj D¸ÀàvÉæ zÉêÀzÀÄUÀðzÀ°è ¸ÉÃjPÉAiÀiÁVzÀÄÝ, ¸ÀzÁݪÀÄ FvÀ£ÀÄ E¯Áf¤AzÀ UÀÄtªÀÄÄR ºÉÆAzÀzÉ ªÀÄzsÁåºÀß 03-00 UÀAmÉAiÀÄ ¸ÀĪÀiÁjUÉ ªÀÄÈvÀ¥ÀnÖzÀÄÝ EgÀÄvÀÛzÉ. ZÁ®PÀ ±ÀgÀt¥Àà vÀAzÉ ªÀÄj°AUÀ¥Àà PÉÆqÀ« ¨sÉÆë eÁ:PÀ§â°UÀ ¸Á:zÉëPÉgÉ vÁ:¸ÀÄgÀ¥ÀÄgÀ. FvÀ£À  «gÀÄzÀÞ PÁ£ÀÆ£ÀÄ PÀæªÀÄ dgÀÄV¸ÀĪÀ PÀÄjvÀÄ ¤ÃrzÀ ºÉýPÉ ¦üAiÀiÁ𢠸ÁgÁA±ÀzÀ ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Éß £ÀA:  33/2016  PÀ®A. 279, 337, 338, 304(J), L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು

                                       

PÉÆ¯É ¥ÀæPÀgÀtzÀ ªÀiÁ»w:-

 

           ದಿನಾಂಕ 31-01-2016 ರಂದು ಸಂಜೆ 7-00 ಗಂಟೆಗೆ ಪಿರ್ಯಾದಿ ©©Ã ¥ÁwêÀiÁ UÀAqÀ £À© gÀ¸ÀÆ¯ï ªÀÄPÁ¶ ªÀAiÀiÁ 34 ªÀµÀð, eÁw ªÀÄĹèA, ºÉÆ®ªÀÄ£ÉPÉ®¸À, ¸Á.PÀÄAmÉÃgÀ Nt ªÀÄÄzÀUÀ¯ï  FPÉAiÀÄÄ ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಮುದ್ರಿಸಿದ ಒಂದು ದೂರನ್ನು ತಂದು ಹಾಜರುಪಡಿಸದ್ದು ಸಾರಂಶವೇನೆಂದರೆ ತನ್ನ ಗಂಡ ಮೃತ ನಬಿರಸೂಲ್ ನು ದಿನಾಲು ತನ್ನೊಂದಿಗೆ ರಾತ್ರಿ ಜಗಳ ಮಾಡುತ್ತಾ ಬಾಯಿಗೆ ಬಂದಂತೆ ಅವಾಚ್ಯಾವಾಗಿ ಬೈಯ್ದು, ತೊಂದರೆ ಕೊಡುತ್ತಿದ್ದನು. ತಾನು ಮತ್ತು ತನ್ನ ತಮ್ಮ ಕೂಡಿಕೊಂಡು ಬುದ್ದಿವಾದ ಹೇಳಿದರು ಸಹಿತ ತನ್ನ ಗಂಡನು ಬದಲಾವನೆಯಾಗಿರುವುದಿಲ್ಲ. ಅಲ್ಲದೆ ದಿನಾಂಕ 31-01-2016 ರಂದು ಸಂಜೆ 6-00 ಗಂಟೆ ಸುಮಾರಿಗೆ  ತಾನು ತನ್ನ ಮನೆಯಲ್ಲಿರುವಾಗ ತನ್ನ ಗಂಡ ಮೃತ ನಬಿರಸೂಲ್ ನು ಎಂದಿನಂತೆ ಬಂದು ತನ್ನೊಂದಿಗೆ ಜಗಳ ತೆಗೆದು ಬಾಯಿಗೆ ಬಂದಂತೆ ಬೈಯ್ದು, ಕೈಯಿಂದ ಹೊಡೆಯ ಹತ್ತಿದ್ದಾಗ ತನ್ನ ತಮ್ಮ ಆರೋಪಿ ಬಂದೆನವಾಜ್ ನು ಅಲ್ಲಿಗೆ ಬಂದು ದಿನಾಲು ನಿಂದು ಇದೆ ಆಯಿತು ಇವತ್ತು ನಿನ್ನನ್ನು ಕೊಲೆ ಮಾಡುತ್ತೇನೆಂದು ತನ್ನ ಕೈಯಲ್ಲಿರುವ ಕೊಡಲಿಯಿಂದ ತನ್ನ ಗಂಡ ಮೃತ ನಬಿ ರಸೂಲ್ ತಲೆಯ ಹಿಂದೆ, ಕುತ್ತಿಗೆಗೆ, ಗದ್ದಕ್ಕೆ ಜೋರಾಗಿ ಹೊಡೆದು ಭಾರಿ ರಕ್ತಗಾಯ ಪಡಿಸಿದನು. ಆಗ ತನ್ನ ಗಂಡ ನಬಿರಸೂಲ್ ನಿಗೆ ತಲೆಯಿಂದ ಭಾರಿ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅಂತಾ ಇದ್ದ ದೂರಿನ ಸಾರಂಶದ ಮೇಲಿಂದ  ªÀÄÄzÀUÀ¯ï UÀÄ£Éß £ÀA: 20/2016 PÀ®A 302 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

 

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:01.02.2016 gÀAzÀÄ  129 ¥ÀææPÀgÀtUÀ¼À£ÀÄß ¥ÀvÉÛ ªÀiÁr 16,100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.