Thought for the day

One of the toughest things in life is to make things simple:

29 Jan 2016

Reported Crimes


¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀUÁvÀ ¥ÀæPÀgÀtzÀ ªÀiÁ»w:-

              ದಿನಾಂಕ : 28/01/16 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿದಾರರಾದ ಭೀಮಣ್ಣ ತಂದೆ ಏಣೇಪ್ಪ ಸಾ-ರಾಜಲಬಂಡಾ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರನ್ನು ಹಾಜರುಪಡಿಸಿದ್ದು, ಸದ್ರಿ ದೂರಿನ ಸಾರಾಂಶವೇನೆಂದರೆ ಪಿರ್ಯಾದಿದಾರನು ತನ್ನ ಅಣ್ಣನಾದ ಪ್ರಭುದಾಸ ಈತನು ತಮ್ಮ ಹಿರೋ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ನಂ.KA-36/EH-2377 ನೇದ್ದರ ಮೇಲೆ ಪ್ರಭುದಾಸ ಮತ್ತು ಆತನ ಅಳಿಯನಾದ ಶಾಂತರಾಜ ಇಬ್ಬರು ಕೆಲಸದ ನಿಮಿತ್ಯ ದಿ: 23/01/16 ರಂದು ಮಾನವಿಗೆ ಬಂದಿದ್ದು, ಕೆಲಸ ಮುಗಿಸಿಕೊಂಡು ರಾಜಲಬಂಡಾಕ್ಕೆ ಅದೇ ದಿವಸ ರಾತ್ರಿ ಶಾಂತರಾಜನು ಮೋಟಾರ್ ಸೈಕಲ್ ಹಿಂದುಗಡೆ ಪ್ರಭುದಾಸನನ್ನು ಕೂಡಿಸಿಕೊಂಡು ಕಪಗಲ್ ಕ್ರಾಸ್ ದಿಂದ ರಾಜಲಬಂಡಾ ಕಡೆಗೆ ರಸ್ತೆಯ ಎಡಬಾಜು ಬರುತ್ತಿರುವಾಗ ಗೋರ್ಕಲ್ ಕ್ರಾಸ್ ಹತ್ತಿರದ ಸರಕಾರಿ ಶಾಲೆಯ ಹತ್ತಿರ ರಾತ್ರಿ 8-00 ಗಂಟೆಗೆ ಬರುತ್ತಿರುವಾಗ ಅದೇ ವೇಳೆಗೆ ಎದುರಾಗಿ ಅಂದರೆ ರಾಜಲಬಂಡಾ ಕಡೆಯಿಂದ ಕಪಗಲ್ ಕ್ರಾಸ್ ಕಡೆಗೆ ಹಿರೋ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ನಂ.KA-36/EH-8029 ನೇದ್ದರ ಚಾಲಕ ತನ್ನ ಮೋಟಾರ್ ಸೈಕಲ್ ನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಸ್ತೆಯ ಎಡಬಾಜು ಹೋಗದೇ ಬಲಬಾಜು ರಸ್ತೆಯಲ್ಲಿ ರಾಂಗಸೈಡಿನಲ್ಲಿ ಬಂದು ತನ್ನ ಅಣ್ಣ ಕುಳಿತಿದ್ದ ಮೋಟಾರ್ ಸೈಕಲ್ ಗೆ ಎದುರಾಗಿ ಟಕ್ಕರ್ ಮಾಡಿದ್ದರಿಂದ ಪ್ರಭುದಾಸನಿಗೆ ತಲೆಗೆ ಭಾರಿ ಒಳಪೆಟ್ಟಾಗಿ ಕಿವಿಗಳಿಂದ ಮತ್ತು ಮೂಗಿನಿಂದ ರಕ್ತ ಬಂದಿದ್ದು, ಮೋಟಾರ್ ಸೈಕಲ್ ಚಾಲಕ ತನ್ನ ಮೋಟಾರ್ ಸೈಕಲ್ ನೊಂದಿಗೆ ಓಡಿ ಹೋಗಿದ್ದು ಗಾಯಗೊಂಡ ಪ್ರಭುದಾಸನನ್ನು ಇಲಾಜು ಕುರಿತು 108 ವಾಹನದಲ್ಲಿ ಹಾಕಿಕೊಂಡು ಮಾನವಿ ಸರಕಾರಿ ಆಸ್ಪತ್ರೆಗೆ ಇಲಾಜುಗಾಗಿ ಸೇರಿಕೆ ಮಾಡಿ ಚಿಕಿತ್ಸೆ ಪಡೆದು ಅಲ್ಲಿಂದ ರಾಯಚೂರು ರಿಮ್ಸ್ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿ ಇಲಾಜು ಪಡೆದು ವೈದ್ಯರ ಸಲಹೆಮೇರೆಗೆ ಪಿರ್ಯಾದಿದಾರನು ತನ್ನ ಅಣ್ಣ ಪ್ರಭುದಾಸನನ್ನು ಖಾಸಗಿ ಅಂಬ್ಯೂಲೆನ್ಸ್ ವಾಹನದಲ್ಲಿ ಹಾಕಿಕೊಂಡು ಹೆಚ್ಚಿನ ಇಲಾಜುಗಾಗಿ ಹೈದ್ರಾಬಾದ್ ಉಸ್ಮಾನಿಯ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿ ಇಂದು ದಿ: 28/01/16 ರಂದು ಸಂಜೆ 5-00 ಗಂಟೆಗೆ ಠಾಣೆಗೆ ಬಂದು ದೂರನ್ನು ನೀಡಿರುತ್ತೇನೆ. ಕಾರಣ ಮೋಟಾರ್ ಸೈಕಲ್ ಮತ್ತು ಚಾಲಕನನ್ನು ಪತ್ತೆ ಹೆಚ್ಚಿ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಲಿಖಿತ ಪಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.21/2016 ಕಲಂ 279, 338 ಐಪಿಸಿ & 187 ಐಎಂವಿ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

            ದಿನಾಂಕ 27-01-2016 ರಂದು 18-00 ಗಂಟೆಯಿಂದ 18-15 ಗಂಟೆಯ ಅವಧಿಯಲ್ಲಿ ಪಿರ್ಯಾದಿ ಚಂದುಸಾಬ ತಂದೆ ಮಹಿಬೂಬ ಸಾಬ ಗೋಳ್ಳಮಂಡ್ಡಿಯವರು ವಯಸ್ಸು 34 ವರ್ಷ ಜಾ: ಮುಸ್ಲಿಂ ಸಾ: ಕವಿತಾಳ ತಾ: ಮಾನವಿ gÀªÀರು ತಮ್ಮ ಹೊಲಕ್ಕೆ ತಮ್ಮ ಮೋಟಾರು ಸೈಕಲ್ ಮೇಲೆ ಹೋಗುವಾಗ ದಾರಿಯಲ್ಲಿರುವ  ಕವಿತಾಳ ಗ್ರಾಮದ ಲಾಳೆ ಮಾಶಕ್ ದರ್ಗದ ಮುಂದಿನ ರಸ್ತೆಯ ಮೇಲೆ ಪಿರ್ಯಾದಿದಾರರು ತನ್ನ ಮೋಟಾರು ಸೈಕಲ್ ಮೇಲೆ ಕುಳಿತುಕೊಂಡು ತನ್ನ ಸಂಬಂದಿಕರೊಂದಿಗೆ ಮಾತಾನಾಡುತ್ತಾ ಇದ್ದಾಗ ಅಲ್ಲಗುಂಡ ತಂದೆ ಲಾಲುಸಾಬ ಬ್ಯಾಗವಾಟ್ ವಯಸ್ಸು 30 ವರ್ಷ  ಜಾ: ಮುಸ್ಲಿಂ ಸಾ: ಕವಿತಾಳ ತಾ: ಮಾನವಿ FvÀ£ÀÄ ತಾನು ನಡೆಸುತ್ತಿದ್ದ  ಟಂ ಟಂ ಎ/ಸಿ ಗಾಡಿ ಚೆಸ್ಸಿ ನಂಬರು- MAT445056CDN00488 .ಕಿ 150000 ರೂ ನೇದ್ದನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಪಿರ್ಯಾದಿಯ ಮೋಟಾರು ಸೈಕಲ್ ಗೆ ಟಕ್ಕರು ಕೊಟ್ಟಾಗ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ಕೆಳಗೆ ಬಿದ್ದಾಗ ಪಿರ್ಯಾದಿಗೆ ಎಡ ಕೈಗೆ ಎಡ ಮೊಣಕಾಲಿಗೆ ಮತ್ತು ತಲೆಗೆ ರಕ್ತಾಗಾಯ ಮಾಡಿದ್ದು ಮೋಟಾರು ಸೈಕಲ್ ಮುಂದಿನ ಡುಮ್ ಲೈಟ್  ಮುಂದಿನ ಗಾಲಿ ಮಡ್ಗಾಡ್ ಇತರೆ ಕಡೆಗೆ ಜಖಂಗೊಂಡಿದ್ದು ಇರುತ್ತದೆ. ವಿಷಯವಾಗಿ ತಮ್ಮ ಮನೆಯಲ್ಲಿ ವಿಚಾರಣೆ ಮಾಡಿಕೊಂಡು ಇಂದು ಲಿಂಗಸ್ಗೂರು ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ. ಟಂ ಟಂ ಎ/ಸಿ ಗಾಡಿ ಚಾಲಕನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಫಿರ್ಯಾದಿದಾರರ ಲಿಖಿತ ಪಿರ್ಯಾದಿಯ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 13/2016 ಕಲಂ 279.337.ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

AiÀÄÄ.r.Dgï. ¥ÀæPÀgÀtzÀ ªÀiÁ»w:-

          ¦üAiÀiÁð¢ C£ÀߥÀÆtð UÀAqÀ PÁ±À¥Àà ªÀÄlè 35ªÀµÀð, eÁ:£ÁAiÀÄPÀ,  G:PÀÆ°PÉ®¸À, ¸Á-ºÉêÀÄ£ÀÆgÀ ºÁ.ªÀ AiÀÄgÀªÀÄgÀ¸ï FPÉAiÀÄ UÀAqÀ PÁ±À¥Àà FvÀ¤UÉ FUÉÎ MAzÀĪÀgÉ wAUÀ¼ÀzÀ  »AzÉ ªÀiÁ£À¹PÀªÁV C±Àé¸ÀÜUÉÆArzÀÄÝ, FvÀ¤UÉ SÁ¸ÀVAiÀiÁV vÉÆÃj¹zÀgÀÆ PÀÆqÀ E¯Á¤AzÀ UÀÄtªÀÄÄR ºÉÆAzÀzÉ, DvÀ£ÀÄ fêÀ£ÀzÀ°è fUÀÄ¥Éì ºÉÆA¢ ºÉêÀÄ£ÀÆgÀ ¹ÃªÀiÁAvÀgÀzÀ ¹zÀÝgÁªÀÄ, ªÀÄvÀÄÛ zÁåªÀ¥Àà  vÀAzÉ gÀAUÀ¥Àà PÉÆ¥ÀàgÀ eÁ: ªÀiÁ¢UÀ EªÀgÀ ºÉÆ®zÀ°èAiÀÄ ¨Éë£À VqÀPÉÌ ¢£ÁAPÀ:-27/01/2016 gÀAzÀÄ gÁwæ 22-00 UÀAmɬÄAzÀ ¢;-28/01/2016 gÀ ¨É½UÉÎ 5-00 UÀAmÉAiÀÄ CªÀ¢üAiÀÄ°è. ºÀUÀ΢AzÀ PÀÄwÛUÉUÉ £ÉÃtÄ  ºÁQPÉÆAqÀÄ ¸ÀwÛzÀÄÝ, ªÀÄgÀtzÀ°è AiÀiÁgÀ ªÉÄÃ¯É AiÀiÁªÀ vÀgÀºÀzÀ ¸ÀA±ÀAiÀÄ ªÀUÉÊgÉ EgÀĪÀÅ¢¯Áè CAvÁ °TvÀ zÀÆj£À DzsÁgÀzÀ ªÉÄðAzÀ zÉêÀzÀÄUÀð oÁuÉ AiÀÄÄ.r.Dgï ¸ÀA: 02/2016 PÀ®A 174 ¹Dg惡.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-

                ¢£ÁAPÀ:26/01/2016 gÀAzÀÄ ªÀÄzÁåºÀß 4-00 UÀAmɬÄAzÀ 6-00 UÀAmÉ  CªÀ¢AiÀÄ°è  ¦üAiÀiÁð¢ AiÀiÁPÀÆ¨ï ¸Á§ ªÀÄÄRå UÀÄgÀÄUÀ¼ÀÄ ¸ÀgÀPÁj »jAiÀÄ ¥ÁæxÀ«ÄPÀ ±Á¯É  ªÀÄgÀPÀªÀÄ¢¤ß EªÀÀgÀÄ  ºÁUÀÆ G½zÀ ²PÀëPÀgÀÄ  ±Á¯É¬ÄAzÀ ºÉÆÃzÀ £ÀAvÀgÀ  AiÀiÁgÉÆà QrUÉüÀÄ  ±Á¯ÉAiÀÄ MAzÀÄ PÉÆÃuÉAiÀÄ°nÖzÀÝ £À°PÀ° ºÀ¼É zÁR¯ÁwUÀ¼À ªÉÄÃ¯É QlQAiÀÄ ¨ÁV®Ä vÉgÉzÀÄ ¨ÉAQ PÀrØ ºÀaÑ ©¸ÁQzÀÝjAzÀ ¸ÀÄlÄÖ ºÉÆÃVzÀÄÝ EgÀÄvÀÛzÉ. ¸ÀzÀj zÁR¯ÁwUÀ¼ÀÄ ºÀ¼É zÁR¯ÁwUÀ¼ÀÄ DVgÀÄvÀÛzÉ. C®èzÉ   ±Á¯ÉAiÀÄ PÀA¥ËAqï M¼ÀUÀqÉ §AzÀÄ ªÀÄ® ªÀÄÆvÀæ ªÀiÁqÀĪÀÅzÀÄ ªÀiÁqÀÄvÁÛgÉ ªÀÄÄA¢£À PÀæªÀÄ dgÀÄV¸À®Ä «£ÀAw. CAvÁ EzÀÝ °TvÀ zÀÆj£À ªÉÄðAzÀ UÀ§ÆâgÀÄ ¥Éưøï oÁuÉ DPÀ¹äPÀ ¨ÉAQ C¥ÀWÁvÀ ¸ÀASÉå:02/2016 £ÉÃzÀÝgÀ°è zÁR°¹PÉÆAqÀÄ PÀæªÀÄ PÉÊPÉÆArzÀÄÝ EzÉ.

 

PÀ¼ÀÄ«£À ¥ÀæPÀgÀtzÀ ªÀiÁ»w:-

   ದಿನಾಂಕ 28-01-2016 ರಂದು ಸಾಯಂಕಾಲ 06-15 ಗಂಟೆಗೆ ಫಿರ್ಯಾದಿದಾರರಾದ ಅಭಿಷೇಕರಾವ್ ಟಿ vÀAzÉ ನಾಗೇಶ್ವರರಾವ್ ಟಿ ವಯಾಃ 20 ªÀµÀð, ಜಾ:ಕಮ್ಮ ಉ:ಎಮ್, .ಬಿ.ಬಿ.ಎಸ್, 3 ನೇ ವರ್ಷ ಸಾ: ಬಳ್ಳಾರಿ. ಹಾ.ವ|| ನವೋದಯ ಬಾಯ್ಸ ಹಾಸ್ಟೇಲ್  ರಾಯಚೂರು .gÀವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ನೀಡಿದ್ದು ಸಾರಂಶವೆಂದರೆ ಫಿರ್ಯಾದಿದಾರರ  ತಂದೆಯ ಹೆಸರಿನಲ್ಲಿರುವ  ಕಪ್ಪು ಬಣ್ಣದ ಬಜಾಜ್ ಪಲ್ಸರ್ ನಂ ಕೆ. 34-ಇಬಿ 5496 Chassis No.  MD2A11CZXDCE42559 . Engine No   DHZCDE26692  .ಕಿ 45000/- ನೇದ್ದನ್ನು ದಿನಾಂಕ 12-12-2015 ರಂದು ಸಾಯಾಂಕಾಲ 07-30 ಗಂಟೆಯ ಸುಮಾರಿಗೆ ನವೋದಯ ಶಾಲೆಯ ಪಾರ್ಕಿಂಗ ಸ್ಥಳದಲ್ಲಿ ನಿಲ್ಲಿಸಿ ಸೆಂಟ್ರಲ್  ಲೈಬ್ರರಿಗೆ ಹೊಗಿ ಓದಿ ವಾಪಸ್ ರಾತ್ರಿ 08-30 ಗಂಟೆಗೆ ಬಂದು ನೋಡಲು ಮೋಟರ್ ಸೈಕಲ್ ಇರಲಿಲ್ಲ ನಂತರ  ಅಲ್ಲಲ್ಲಿ ಹುಡಕಾಡಲಾಗಿ ಸಿಕ್ಕಿರಲಿಲ್ಲ ನನಗೆ ಪರೀಕ್ಷೆಗಳು ಇದ್ದುದ್ದರಿಂದ ಕೇಸ್ ಮಾಡಿರಲಿಲ್ಲ ನೇತಾಜಿನಗರ ಪೊಲೀಸ್ ಠಾಣೆಯಲ್ಲಿ ಸಿಕ್ಕ ಬಗ್ಗೆ  ಗೊತ್ತಾಗಿ ಬಂದು ನೋಡಲು  ನಮ್ಮದೇ ಮೋಟರ್ ಸೈಕಲ ಇದ್ದು ದಿನಾಂಕ 15-12-2015 ರಂದು ಆರೋಪಿ ಅಜೀಂಪಾಷ ತಂದೆ ರಹೀಮತಸಾಬ್ ವಯಾಃ28 ಜಾತಿಃ ಮುಸ್ಲಿಂ ಉಃ ಕಿರಾಣಿ ಅಂಗಡಿ ವ್ಯಾಪರ ಸಾಃ ತಿಮ್ಮಾಪುರ ತಾಃಜಿಃ ರಾಯಚೂರು ರವರಿಂದ ಕಳ್ಳತನ ಮಾಡಿದ್ದನ್ನು ವಶಪಡಿಸಿಕೊಂಡಿದ್ದಾಗಿ ತಿಳಿದಿದದ್ದರಿಂದ ಪ್ರಕರಣ ದಾಖಲಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ ಗುನ್ನೆ ನಂ 05/2016 ಕಲಂ 379 .ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ

                   ದಿನಾಂಕ;- 28-01-2016 ರಂದು 1830 ಗಂಟೆಗೆ ಫಿರ್ಯಾದಿ «±Àé£ÁxÀ ¥ÀnÖ vÀAzÉ ±ÀAPÀæ¥Àà ¸Á-ªÀÄAUÀ¼ÀªÁgÀ¥ÉÃmÉ, gÁAiÀÄZÀÆgÀÄ (9591426117)gÀªÀರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ ಸಾರಾಂಶವೆನೇಂದರೆ, ಫಿರ್ಯಾದಿದಾರರು ಉಪನೊಂದಣಾಧಿಕಾರಿಗಳ ಕಾರ್ಯಾಲಯಕ್ಕೆ ತನ್ನ ಅಣ್ಣನ ಹೆಸರಿನಲ್ಲಿದ್ದ ಪ್ಲಾಟನ್ನು ಮಾರಾಟ ಮಾಡಿದ ಕಾಗದಪತ್ರಗಳಿಗೆ ಸಹಿ ಮಾಡಿದವರು ಮತ್ತು ಸಾಕ್ಷಿದಾರರು ಇದ್ದ ಕಾರಣ ನಾನು ಸಹಿ ಮಾಡಲು ಹೋಗಿ ನನ್ನ ಮೊಬೈಲ್ ನೊಂದಣಾಧಿಕಾರಿಗಳಾದ ಮಲ್ಲಿಕಾರ್ಜುನ್ ರವರ ಟೇಬಲ್ ಮೇಲೆ ಇಟ್ಟು ನಾನು ಸಹಿ ಮಾಡುವ ಸಂದರ್ಭದಲ್ಲಿ ನೊಂದಣಾಧಿಕಾರಿಗಳು ನನ್ನ ಮೊಬೈಲ್ ಫೋನ್ ಚೆನ್ನಾಗಿದೆ ಅಂತಾ ಹೇಳಿ ತೆಗೆದುಕೊಂಡರು ಮತ್ತು ನನ್ನ ಜೊತೆಯಲ್ಲಿ ಮಹೇಶ ಕುಮಾರ ರವರು ಇದ್ದರು.ನಾನು ಹತ್ತು ನಿಮಿಷಗಳ ನಂತರ ನೊಂದಣಾಧಿಕಾರಿಗಳ ಟೇಬಲ್ ಮೇಲೆ ಇಟ್ಟಿದ್ದ ನನ್ನ ಮೊಬೈಲ್ ನೊಡಲು ಸದರಿ ಮೊಬೈಲ್ ಕಾಣಲಿಲ್ಲ , ಸ್ಯಾಮಸಂಗ್ ಗ್ಯಾಲಕ್ಸಿ ಅಲ್ಫಾ ಮೊಬೈಲ್ ಅಕಿ ರೂ.41,000/- ಬೆಲೆ ಬಾಳುವುದನ್ನು ನೊಂದಣಾಧಿಕಾರಿಗಳೇ ಕಳ್ಳತನ ಮಾಡಿಕೊಂಡು ಇಟ್ಟುಕೊಂಡ ಬಗ್ಗೆ ಬಲವಾದ ಸಂಶಯ ರುತ್ತದೆ ಅಂತಾ ಮುಂತಾಗಿ ತಮ್ಮ ಲಿಖಿತ ದೂರನ್ನು ಸಲ್ಲಿಸಿದ್ದು ಪಶ್ಚಿಮ ಠಾಣೆ ಗುನ್ನೆ ನಂ. 18/2016 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

¥Éưøï zÁ½ ¥ÀæPÀgÀtzÀ ªÀiÁ»w:-

                   ದಿನಾಂಕ 28-1-2016 ರಂದು ಬೆಳಿಗ್ಗೆ 11-15 ಗಂಟೆಗೆ ಪಿ.ಎಸ್..(ಕಾ.ಸು) ¸ÀzÀgÀ §eÁgï ರವರು ದಾಳಿಯಿಂದ ಸಿಬ್ಬಂದಿ ಮತ್ತು 1) ಇಬ್ರಾಹಿಂ ತಂದೆ ಬಾಷಾ 22 ವರ್ಷ, ಮುಸ್ಲಿಂ, ಮೋಟಾರ್ ವೈಂಡಿಂಗ್  ಕೆಲಸ, ಸಾಃ ಮನೆ ನಂ.4-2-143/45, ಪರಕೋಟಾ ರಾಯಚೂರು. ಎಂಬ ಆರೋಪಿತನೊಂದಿಗೆ ಠಾಣೆಗೆ ಬಂದು  ದಾಳಿಯಲ್ಲಿ ಜಪ್ತ್ ಪಡಿಸಿಕೊಂಡ ಮಟ್ಕಾ ಜೂಜಾಟದ ಹಣ ಮತ್ತು ಜೂಜಾಟದ ಸಾಮಗ್ರಿಗಳನ್ನು, ಇಬ್ರಾಹಿಂ ಈತನನ್ನು ಹಾಗೂ ದಾಳಿ ಪಂಚನಾಮೆಯನ್ನು ವರದಿಯೊಂದಿಗೆ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರ ಮೇಲಿಂದ ಠಾಣಾ ಎನ್.ಿ. 4/16 ಕಲಂ 78 (3) ಕೆ.ಪಿ.ಆಕ್ಟ್ ಪ್ರಕರಣ ದಾಖಲಿಸಿಕೊಂಡು ಈ ಪ್ರಕರಣವು ಅಸಂಜ್ಞೇಯ ಪ್ರಕರಣವಾಗುತ್ತಿದ್ದರಿಂದ ಇಬ್ರಾಹಿಂ ಮತ್ತು 2) ಹಾಜಿ ಅಂದಾಜು 30 ವರ್ಷ, ಮುಸ್ಲಿಂ, ಕಿರಾಣಿ ಅಂಗಡಿ ವ್ಯಾಪಾರ, ಹಳೆಯ ಜೂನಿಯರ್ ಕಾಲೇಜ್ ಮುಂದೆ, ಬೇರೂನ್ ಖಿಲ್ಲಾ ರಾಯಚೂರು.  ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲು ಅನುಮತಿ ನೀಡುವಂತೆ ಮಾನ್ಯ ನ್ಯಾಯಾಲಯಕ್ಕೆ ಮನವಿ ಪತ್ರವನ್ನು ಸಲ್ಲಿಸಿ ಅನುಮತಿ  ಪಡೆದುಕೊಂಡು 17-00 ಗಂಟೆಗೆ  ¸ÀzÀgï §eÁgï ¥Éưøï oÁuÉ ಅಪರಾಧ ಸಂಖ್ಯೆ 16/2016 ಕಲಂ 78 (3) ಕೆ.ಪಿ.ಆಕ್ಟ್  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  ಇದರೊಂದಿಗೆ  ದಾಳಿ ಪಂಚನಾಮೆಯ ಮೂಲ ಪ್ರತಿ ಲಗತ್ತಿಸಿ ನಿವೇದಿಸಿದೆ.

 

               ¢£ÁAPÀ: 27.01.2016 gÀAzÀÄ ¸ÀAeÉ 6.30 UÀAmÉUÉ PÉÆÃoÁ UÁæªÀÄzÀ CªÀÄgÉñÀ mÉîgï ªÀÄ£ÉAiÀÄ ºÀwÛgÀ EgÀĪÀ ¸ÁªÀðd¤PÀ ¸ÀܼÀzÀ°è ಆರೋಪಿತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ¦.J¸ï.L. ºÀnÖgÀªÀgÀÄ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ªÀÄlPÁ dÆeÁlzÀ £ÀUÀzÀ ºÀt gÀÆ. 830/- gÀÆ ªÀÄlPÁ aÃn CQgÀÆ E®èMAzÀÄ ¨Á¯ï ¥É£ï CQgÀÆ E®è ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತರನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 3/2016 ರಲ್ಲಿ ತೆಗೆದುಕೊಂಡು. ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ದಿನಾಂಕ 28.01.2016 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ  ºÀnÖ ¥Éưøï oÁuÉ.UÀÄ£Éß £ÀA: 11/2016 PÀ®A. 78(111) PÉ.¦. PÁAiÉÄÝ CrAiÀÄ°èಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

zÉÆA©ü ¥ÀæPÀgÀtzÀ ªÀiÁ»w:-

             ದಿನಾಂಕ 28/01/2016 ರಂದು ದೊಡ್ಡನಗೌಡನ ಹೊಲದಲ್ಲಿದ್ದ ತೊಗರಿ ರಾಶಿ ಕಾಳನ್ನು  ತಿಂದಿದ್ದರಿಂದ ಫಿರ್ಯಾದಿ ºÀ£ÀĪÀĪÀÄä UÀAqÀ ¤AUÀ¥Àà ¨ÉAZÀªÀÄnÖ ªÀAiÀiÁ-28,eÁw-PÀÄgÀ§gÀ G-ªÀÄ£É UÉ®¸À ¸Á-LzÀ£Á¼À vÁ-°AUÀ¸ÀÄUÀÆgÀ.FPÉAiÀÄ ಗಂಡನಾದ ನಿಂಗಪ್ಪ ಈತನು ಅವುಗಳನ್ನು ಹೊಡೆದು ಅವರಿಗೆ ರೀತಿ ದನಗಳನ್ನು ಬಿಡಬಾರದು ಅಂತಾ ತಿಳಿಸಿ ಹೇಳಿದಕ್ಕೆ ಸೀಟ್ಟಿಗೆ ಬಂದ ಆರೋಫಿತರು 7-00 ಪಿಎಂಕ್ಕೆ ಫಿರ್ಯಾದಿದಾರನು ಶರಣಪ್ಪನ ಪಾನಶಾಪನ ಮುಂಧೆ ನಿಂತುಕೊಂಡಿದ್ದಾಗ 1)©ÃgÀ¥Àà vÀAzÉ DzÉ¥Àà §mÁ½ 2)ªÀiÁ¼À¥Àà vÀAzÉ DzÉ¥Àà 3)§¸À¥Àà vÀAzÉ DzÉ¥Àà 4)CAiÀÄå¥Àà vÀAzÉ §¸ÀªÀgÁd 5)§¸ÀªÀgÁd vÀAzÉ FgÀ¥Àà 6)CªÀÄgÉñÀ vÀAzÉ FgÀ¥Àà ªÀiÁ¼À£ÀªÀgÀ J®ègÀÆ ¸Á-LzÀ£Á¼À EªÀgÉ®ègÀÆ ಅಕ್ರಮ ಕೂಟ ರಚಿಸಿಕೊಂಡು ಬಂದು ಫಿರ್ಯಾದಿದಾರಳ ಗಂಡನಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆದಿದ್ದರಿಂದ ಸದನ್ನು ಕೇಳಲು ಹೋದ ಫಿರ್ಯಾದಿದಾರಳಿಗೂ ಮತ್ತು ಆದಮ್ಮಳಿಗೂ ಅವಾಚ್ಯ ಶಬ್ದಗಳಿಂದ ಬೈಯ್ದು,ಕೈಯಿಂದ ಹೊಡೆದು ಫಿರ್ಯಾದಿದಾರಳಿಗೆ ಮೈಕೈ ಮುಟ್ಟಿ ಕೂದಲು ಹಿಡಿದು ಜಗ್ಗಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಜೀವ ಬೆದರಿಕೆ ಹಾಕಿದ್ದು ಇರುತ್ತದೆ CAvÁ PÉÆlÖ zÀÆj£À ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 18/16 PÀ®A. 143,147,504,323,354,506, ¸À»vÀ 149 L.¦.¹  CrAiÀÄ°è ¥ÀæPÀgÀt zÁRÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  

            ದಿನಾಂಕ 28/01/2016 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ಜಾಗೀರ ನಂದಿಹಾಳ ಗ್ರಾಮದಲ್ಲಿ ಫಿರ್ಯಾದಿ ªÀĺÁzÉêÀªÀÄä UÀAqÀ ºÀÄ®UÀ¥Àà E¸ÁèA¥ÀÆgÀ ªÀAiÀiÁ-41,eÁw-PÀÄgÀ§gÀ,G-ºÉÆ®ªÀÄ£É PÉ®¸À, ¸Á-eÁVÃgÀ £ÀA¢ºÁ¼À,FPÉAiÀÄ ಮನೆಯ ಬೆನ್ನು ಗೋಡೆಗೆ ಹೊಂದಿಕೊಂಡು ಇದ್ದ ಚರಂಡಿಗೆ ಅಡ್ಡಲಾಗಿ ಮೇಲ್ಕಾಣಿಸಿದ ಆರೋಪಿತರು ಕಟ್ಟಿಗೆ ನೇಟ್ಟು ದೊಡ್ಡಿ ಮಾಡುತ್ತಿದ್ದಾಗ ಫಿರ್ಯಾದಿದಾರಳು ಜಾಗ ಯಾರಿಗೂ ಸಂಬಂದಿಸದಲ್ಲಾ ಯಾಕೇ ಕಟ್ಟುತ್ತಿರಿ ಅಂತಾ ಕೇಳಲು ಹೋದಾಗ 1)UÀzÉÝ¥Àà vÀAzÉ gÁAiÀÄ¥Àà ªÀAiÀiÁ-60ªÀµÀð,2)ªÀÄAdÄ vÀAzÉ §¸À¥Àà ªÀAiÀiÁ-203)gÁWÀ vÀAzÉ §¸À¥Àà ªÀAiÀiÁ-19,4)«dAiÀĪÀÄä vÀAzÉ §¸À¥Àà ªÀAiÀiÁ-18 5)CªÀÄgÀªÀÄä UÀAqÀ UÀzÉÝ¥Àà ªÀAiÀiÁ-50 J¯ÁègÀÄ eÁw-PÀÄgÀ§gÀ ¸Á-eÁVÃgÀ £ÀA¢ºÁ¼À EªÀgÀÄUÀ¼ÀÄ ಅಕ್ರಮ ಕೂಟ ರಚಿಸಿಕೊಂಡು ಫಿರ್ಯಾದಿದಾರಳಿಗೆ ತಡೆದು ನಿಲ್ಲಿಸಿ ಆಕೆಗೆ ಅವಾಚ್ಯ ಶಬ್ದಗಳಿಂದ ಬೈದಾಡಿ,ಕೊಡ್ಲಿ ಕಾವಿನಿಂದ ಹೊಡೆದು ಅಷ್ಟರಲ್ಲಿ ಅಲ್ಲಿಗೆ ಬಂದ ಆಕೆಯ ಗಂಡನಿಗೂ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದು ಇರುತ್ತದೆ. ಬಗ್ಗೆ ಫಿರ್ಯಾದಿದಾರಳು ಕೊಟ್ಟ ಫಿರ್ಯಾದಿ ಮೇಲಿಂದ  ಆರೋಪಿತರ ವಿರುದ್ದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 16/16 PÀ®A.143,147,148,341,504,323,324,506 ¸À»vÀ 149 L.¦.¹ CrAiÀÄ°è ಗುನ್ನೆ ದಾಖಲು ಮಾಡಿ ಕ್ರಮ ಕೈಗೊಂಡಿದ್ದು ಇರುತ್ತದೆ

 

EvÀgÉ L.¦.¹. ¥ÀæPÀgÀtzÀ ªÀiÁ»w:-

               ದಿನಾಂಕ 28/01/2016 ರಂದು ಸಾಯಂಕಾಲ 4-30 ಗಂಟೆಗೆ ಫಿರ್ಯಾದಿ ªÀÄAdÄ£ÁxÀ vÀAzÉ §¸À¥Àà dÆ®UÀÄqÀØ ªÀAiÀiÁ-22,eÁw-PÀÄgÀ§gÀ,G- PÀÆ° PÉ®¸À ¸Á-eÁVÃgÀ £ÀA¢ºÁ¼ÀFvÀನು ತಮ್ಮ ಮನೆಯ ಪಕ್ಕದಲ್ಲಿನ ತಮ್ಮ ಖಾಲಿ ಜಾಗೆಯಲ್ಲಿ ಬೆಳಸಿದ್ದ ಮಾವಿನ ಗಿಡ,ತೆಂಗಿನ ಗಿಡ,ಪೇರಲಗಿಡವನ್ನು ಯಾವುದಾದರೂ ಆಡು ಕುರಿಗಳು ತಿಂದು ಹೋಗುತತವೆ ಎಂದು ತಿಳಿದು ಕಟ್ಟಿಗೆ ನಡೆ ಹಾಕಿ ನೆರಕಿ ಕಟ್ಟುತ್ತಿರುವಾಗ 1)ºÀÄ®UÀ¥Àà vÀAzÉ ºÀÄ®è¥Àà ªÀAiÀiÁ-50,eÁw-PÀÄgÀ§gÀ2)ªÀĺÁzÉêÀªÀÄä UÀAqÀ ºÀÄ®UÀ¥Àà ªÀAiÀiÁ-41,eÁw-PÀÄgÀ§gÀ E§âgÀÆ ¸Á-eÁVÃgÀ £ÀA¢ºÁ¼À EªÀgÀÄ ಅಲ್ಲಿಗೆ ಬಂದು ಏನಲೇ ಸೂಳೆ ಮಗನೇ ಇಲ್ಲಿ ಯಾಕೇ ನೆರಕಿ ಕಟ್ಟಿತ್ತಿ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದು ಕಾಲಿನಿಂದ ಒದ್ದು,ಕಟ್ಟಿಗೆಯಿಂದ ಹೊಡೆದು ಮೂಕ ಪೆಟ್ಟುಗೊಳಿಸಿದ್ದು ಬಿಡಿಸಲು ಬಂದು ಫಿರ್ಯಾದಿದಾರರ ಅಮ್ಮ ಅಮರಮ್ಮಳಿಗೂ ಕೂಡ ಬೈದು,ಹೊಡೆದಿದ್ದು, ಅಲ್ಲದೆ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ,ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 17/16 PÀ®A. 504,323,324,506, ¸À»vÀ 34 L.¦.¹ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.    

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:29.01.2016 gÀAzÀÄ  138 ¥ÀææPÀgÀtUÀ¼À£ÀÄß ¥ÀvÉÛ ªÀiÁr 15,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.