Thought for the day

One of the toughest things in life is to make things simple:

5 Nov 2015

Reported Crimes

¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ದಿನಾಂಕ 04-11-2015 ರಂದು 8.30 ಪಿಎಂ ಸುಮಾರಿಗೆ, ಗಂಗಾಧರ ತಂದೆ ಬಸೆಟ್ಟೆಪ್ಪ, ವಯಾ: 50 ವರ್ಷ, ಜಾ: ಲಿಂಗಾಯತ, ಉ:ಹೋಟೆಲ್ ವ್ಯಾಪಾರ, ಸ್ಪ್ಲೆಂಡರ್ ಪ್ಲಸ್  ಮೋಟಾರು ಸೈಕಲ್ ನಂ. ಕೆಎ-36-ಎಲ್-6358 ನೇದ್ದರ ಸವಾರ, ಸಾ:ಸೋಮಲಾಪೂರು FvÀ£ÀÄ  ತನ್ನ ಸ್ಪ್ಲೆಂಡರ್ ಪ್ಲಸ್  ಮೋಟಾರು ಸೈಕಲ್ ನಂ. ಕೆಎ-36-ಎಲ್-6358 ನೇದ್ದರ ಮೇಲೆ ಸೋಮಲಾಪೂರು ದಿಂದ ಸಿಂಧನೂರು ಕಡೆಗೆ ನಡೆಸಿಕೊಂಡು ಹೊರಟು ಗಂಗಾವತಿ – ಸಿಂಧನೂರು ಮುಖ್ಯ ರಸ್ತೆಯ ಮೇಲೆ ನ್ಯೂ ನ್ಯಾಷನಲ್ ಫ್ಯಾಮಿಲಿ ಡಾಭಾದ ಹತ್ತಿರದ ಪಂಚರ್ ಅಂಗಡಿಯ ಮುಂದಿನ ರಸ್ತೆಯ ಮೇಲೆ ಆರೋಪಿತನು ತನ್ನ ಮೋಟಾರು ಸೈಕಲ್ ನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಸ್ತೆಯ ಪಕ್ಕದಲ್ಲಿ ಮೋಟಾರು ಸೈಕಲ್ ಸಮೇತ ಕೆಳಗೆ ಬಿದ್ದಿದ್ದರಿಂದ ಆರೋಪಿತನ ತಲೆಗೆ, ಮೂಗಿಗೆ, ಹಣೆಗೆ, ಗದ್ದಕ್ಕೆ ಭಾರೀ ರಕ್ತಗಾಯಗಳು ಆಗಿದ್ದು ಅಲ್ಲದೇ ಕೈ ಕಾಲುಗಳಿಗೆ ಮತ್ತು ಮೈ ಕೈಗಳಿಗೆ ಒಳಪೆಟ್ಟುಗಳು ಆಗಿದ್ದವು. ಯಾರೋ 108 ಅಂಬ್ಯೂಲೆನ್ಸ್ ಗೆ ಫೋನ್ ಮಾಡಿದ್ದರಿಂದ ಅಂಬ್ಯೂಲೆನ್ಸ್ ಬಂದಿದ್ದು ಅಂಬ್ಯೂಲೆನ್ಸದಲ್ಲಿ ಹಾಕಿಕೊಂಡು 9.20 ಪಿಎಂ ಕ್ಕೆ ಸಿಂಧನೂರಿನ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ಗಂಗಾಧರನ ನಿರ್ಲಕ್ಷತನದಿಂದ ಈ ಅಪಘಾತವು ಜರುಗಿದ್ದು ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ಠಾಣಾ ಗುನ್ನೆ ನಂ. 301/2015 ಕಲಂ 279, 338 ಐಪಿಸಿ  ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
              ದಿನಾಂಕ 04-11-2015 ರಂದು 3.45 ಪಿಎಂ ಸುಮಾರು ಕೆಂಗಲ್ ಗ್ರಾಮದ ಮುಂದೆ ಇರುವ ತುಂಗಭದ್ರಾ ನದಿಯಲ್ಲಿ ಆರೋಪಿ ನಂ. 2) ಚಿದಾನಂದಪ್ಪ ತಂದೆ ಸಂಜೀವಪ್ಪ, ಟ್ರ್ಯಾಕ್ಟರ್ ನಂ. ಕೆಎ-36-ಟಿಬಿ-831 ಮತ್ತು ಟ್ರಾಲಿ ನಂ. ಕೆಎ-36-ಟಿಎ-1925 ನೇದ್ದರ ಮಾಲೀಕ, ಸಾ:ಹುಡಾ ತಾ:ಸಿಂಧನೂರು  4) ಸೈಯದ ಅನ್ವರ್ ಪೀರ ಖಾದ್ರಿ, ಜಾ:ಮುಸ್ಲಿಂ, ಟ್ರ್ಯಾಕ್ಟರ್ ನಂ. ಕೆಎ-36-ಟಿಸಿ-2578 ಮತ್ತು ನಂಬರ್ ಇಲ್ಲದ ಟ್ರಾಲಿಯ ಮಾಲೀಕ, ಸಾ:ಮುಕ್ಕುಂದ ಗ್ರಾಮ ತಾ:ಸಿಂಧನೂರು ರವರು ತಮ್ಮ ಟ್ರ್ಯಾಕ್ಟರ್ ಟ್ರಾಲಿಗಳಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬರಲು ಹೇಳಿ ಕಳಿಸಿದ ಪ್ರಕಾರ ಆರೋಪಿ ನಂ. 1] ಹನುಮಂತಪ್ಪ ತಂದೆ ಸಂಜೀವಪ್ಪ, ವಯಾ: 40 ವರ್ಷ, ಜಾ:ಉಪ್ಪಾರ, ಟ್ರ್ಯಾಕ್ಟರ್ ನಂ. ಕೆಎ-36-ಟಿಬಿ-831 ಮತ್ತು ಟ್ರಾಲಿ ನಂ. ಕೆಎ-36-ಟಿಎ-1925 ನೇದ್ದರ ಚಾಲಕ, ಸಾ:ಹುಡಾ ತಾ:ಸಿಂಧನೂರು  3) ಭಾಷಾ ತಂದೆ ಮೌಲಾಲಿ, ವಯಾ:22 ವರ್ಷ, ಜಾ:ಮುಸ್ಲಿಂ, ಟ್ರ್ಯಾಕ್ಟರ್ ನಂ. ಕೆಎ-36-ಟಿಸಿ-2578 ಮತ್ತು ನಂಬರ್ ಇಲ್ಲದ ಟ್ರಾಲಿಯ ಚಾಲಕ, ಸಾ:ಸಿಂಗಾಪೂರು  ತಾ:ಸಿಂಧನೂರು ರವರು ಕೆಂಗಲ್ ಗ್ರಾಮದ ಮುಂದೆ ಇರುವ ತುಂಗಭದ್ರಾ ನದಿಯಲ್ಲಿ ಮರಳನ್ನು ಟ್ರ್ಯಾಲಿಗಳಯಲ್ಲಿ ತುಂಬಿಕೊಂಡು ಹೊರಡುವ ತಯಾರಿಯಲ್ಲಿದ್ದಾಗ ಶ್ರೀ ಎಸ್.ಎಂ. ಪಾಟೀಲ್ ಪಿ.ಎಸ್.ಐ. ಗ್ರಾಮೀಣ ಪೊಲೀಸ್ ಠಾಣೆ ಸಿಂಧನೂರು. ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು 2 ಟ್ರ್ಯಾಕ್ಟರ್ ಮತ್ತು ಮರಳು ತುಂಬಿದ 2 ಟ್ರ್ಯಾಲಿಗಳನ್ನು ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯನ್ನು ಠಾಣೆಗೆ ತಂದು ಹಾಜರಪಡಿಸಿದ್ದು ಸದರಿ ಮರಳು ಜಪ್ತಿ ಪಂಚನಾಮೆಯ ಆಧಾರದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 300/2015 ಕಲಂ 43 KARNATAKA MINOR MINERAL CONSISTENT RULE 1994 & 379 IPC ರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-,
ಪಿರ್ಯಾದಿ wªÀÄäªÀé UÀAqÀ gÀAUÀAiÀÄå ºÀ¸ÀgÀwÛ ªÀAiÀÄ CAzÁdÄ 48 ªÀµÀð G-ºÉÆ®ªÀÄ£ÉPɸÀ ¸Á-ºÀįÉÃUÀÄqÀØ vÁ-zÉêÀzÀÄUÀð FPÉAiÀÄ  ಗಂಡನಾದ ಮೃತ gÀAUÀAiÀÄå vÀAzÉ ²ªÀ¥Àà ªÀAiÀÄ CAzÁdÄ 50 ªÀµÀð G-MPÀÌ®vÀ£À ¸Á-ºÀįÉÃUÀÄqÀØ vÁ-zÉêÀzÀÄUÀð FvÀ£ÀÄ ತನ್ನ 2 ಎಕರೆ 2 ಗುಂಟೆ ಹೊಲದಲ್ಲಿ ಭತ್ತದ ಬೆಳೆ ಹಾಕಿದ್ದು ಅದರ ಖರ್ಚಿಗಾಗಿ ವಿ.ಎಸ್.ಎಸ್.ಎನ್ ಬ್ಯಾಂಕ್ ಸುಣ್ಣದಕಲನಲ್ಲಿ 50,000/- ರೂ ಹಾಗು ಪ್ರಗತಿ ಕೃಷ್ಣಾ ಬ್ಯಾಕ್ ಗಲಗನಲ್ಲಿ 70,000/- ರೂ ಹಾಗು ಮಗಳ ಮದುವೆಗಾಗಿ ಹೊರಗಡೆ 2,00,000/- ರೂಗಳ ಸಾಲ ತೆಗೆದುಕೊಂಡಿದ್ದು, ಕೆನಲ್ ನೀರು ಬಂದ್ ಆಗಿದ್ದು ಬೆಳೆ ಕೈಗೆ ಬರುವದಿಲ್ಲ ಅಂತಾ ಚಿಂತೆ ಮಾಡುತ್ತಿದ್ದನು. ಇಂದು ಬೆಳಿಗ್ಗೆ 05-00 ಗಂಟೆಗೆ ಹೊಲಕ್ಕೆ ಹೋಗಿ ಬರುತ್ತೆನೆಂದು ಹೇಳಿ ಹೋದವನು ಮನೆಗೆ ಬಾರದಿದ್ದಾಗ ಪಿರ್ಯಾದಿದಾರಳು ಹಾಗು ಆಕೆಯ ಮಗ ಹೋಗಿ ಹೊಲಕ್ಕೆ ಹೋಗಿ ನೋಡಿದಾಗ ರಂಗಪ್ಪನು ಗಿಡದ ಕೆಳಗೆ ಕುಳಿತಿದ್ದು ಮಾತನಾಡಿಸಿದಾಗ ಬಾಯಿಯಿಂದ ಕ್ರಿಮಿನಾಶಕದ ವಾಸನೆ ಬರುತ್ತಿದ್ದು ಕೂಡಲೇ ರಂಗಪ್ಪನನ್ನು ಜಾಲಹಳ್ಳಿ ಸರಕಾರಿ ಆಸ್ಪತ್ರಗೆ ಸೇರಿಸಲಾಯಿತು.ಚಿಕಿತ್ಸೆ ಫಲಕಾರಿಯಾದೇ ¢£ÁAPÀ-05-11-2015 gÀAzÀÄ ಮದ್ಯಾಹ್ನ 12.00 ಗಂಟೆ ಸುಮಾರಿಗೆ ಮೃತಪಟ್ಟಿದ್ದು ನನ್ನ ಗಂಡನು ಸಾಲದ ಬಾದೆಯಿಂದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ.ಅಂತಾ ಇತ್ಯಾದಿಯಾಗಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ.ಯುಡಿಆರ್ ನಂ.10/15 ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 05.11.2015 gÀAzÀÄ 100 ¥ÀææPÀgÀtUÀ¼À£ÀÄß ¥ÀvÉÛ ªÀiÁr 19,600/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.