Thought for the day

One of the toughest things in life is to make things simple:

19 Nov 2015

Reported Crimes

¥ÀwæPÁ ¥ÀæPÀluÉ


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

¢£ÁAPÀ: 18-11-2015 gÀAzÀÄ 19.00 UÀAmÉ ¸ÀĪÀiÁjUÉ °AUÀ¸ÀÄUÀÆgÀ-gÉÆÃqÀ®§AqÁ ªÀÄÄSÉå gÀ¸ÉÛAiÀÄ°è AiÀÄgÀUÀÄAn PÁæ¸ï ¸À«ÄÃ¥ÀzÀ°è ಒಬ್ಬ ವ್ಯಕ್ತಿಯು ಕುಡಿದು ಲಿಂಗಸಗೂರ ಕಡೆಗೆ ಬರುತ್ತಿದ್ದಾಗ ಯಾವುದೋ ವಾಹನದ ಚಾಲಕನು ತನ್ನ ಗಾಡಿಯನ್ನು ಅತೀವೇಗ ಹಾಗೂ ಅಲಕ್ಷನದಿಂದ ನಡೆಸಿಕೊಂಡು ಬಂದು ಪಾದ ಚಾರಿಗೆ ಟಕ್ಕರಕೊಟ್ಟು ಹಾಗೆಯೇ ಹೋಗಿದ್ದರಿಂದ ನಿಜಗುಣಯ್ಯ ತಂದೆ ಲಿಂಗಯ್ಯ ಈತನಿಗೆ ಬಲಗಾಲ ತೊಡೆ ಹತ್ತಿರ ಮುರಿದಿದ್ದಲ್ಲದೆ ಬಲಗೈ ಮುಂಗೈ ಹತ್ತಿರ ರಕ್ತಗಾಯವಾಗಿದ್ದು ಕೂಡಲೇ ಆಂಬುಲೆನ್ಸ್ ಗಾಡಿಗೆ ಪೋನ ಮಾಡಿ ತಿಳಿಸಿದ್ದರಿಂದ Cವರು ಬಂದು ಆತನಿಗೆ ಅದರಲ್ಲಿ ಹಾಖಿಕೊಂಡು ಲಿಂಗಸಗೂರ ಸರ್ಕಾರಿ ಆಸ್ಪತ್ರತೆಗೆ ತಂದು ಸೇರಿಕೆ ಮಾಡಿದ್ದು ನಾವು ಸಹ ಹಿಂದೆ ಬಂದಿದ್ದು ಇರುತ್ತದೆ.ಕಾರಣ ಯಾವುದೊ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷನದಿಂದ ನಡೆಸಿಕೊಂಡು ಬಂದು ಟಕ್ಕರಕೊಟ್ಟಿದ್ದರಿಂದ ಈ ಘಟನೆಯು ಜರುಗಿದ್ದು ಸದರಿ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡುವುದಲ್ಲದೆ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 290/15 PÀ®A. 279,338, L¦¹ & 187 LJªÀiï « DPïÖ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.

AiÀÄÄ.r.Dgï. ¥ÀæPÀgÀtzÀ ªÀiÁ»w:-

ಫಿರ್ಯಾದಿ ಈರಮ್ಮ ಗಂಡ ಈರಣ್ಣ, ವಯಾ: 30 ವರ್ಷ, ಜಾ:ಉಪ್ಪಾರ, ಉ:ಹೊಲಮನೆಗೆಲಸ ಸಾ:ರೌಡುಕುಂದ ಗ್ರಾಮ ತಾ:ಸಿಂಧನೂರು FvÀನ ಗಂಡ ಮೃತ ಈರಣ್ಣ ತಂದೆ ಯಂಕೋಬ ಕಾರಟಗಿ, ವಯಾ: 38 ವರ್ಷ, ಜಾ:ಉಪ್ಪಾರ, ಉ:ಒಕ್ಕಲುತನ, ಸಾ:ರೌಡುಕುಂದ ಗ್ರಾಮ ತಾ:ಸಿಂಧನೂರು FvÀ£ÀÄ ದಿನಾಂಕ 16-11-2015 ರಂದು ತಮ್ಮ ಹೊಲಕ್ಕೆ ಹೋಗಿ 10 ಎಎಂ ದಿಂದ ಸಂಜೆ 4 ಗಂಟೆಯ ಮಧ್ಯದ ಅವಧಿಯಲ್ಲಿ ಹೊಲದಲ್ಲಿಯ ಭತ್ತದ ಬೆಳೆಗೆ ಕ್ರಿಮಿನಾಶಕ ಔಷಧಿಯನ್ನು ಸಿಂಪಡಿಸುತ್ತಿರುವಾಗ ಆಕಸ್ಮಿಕವಾಗಿ ಕ್ರಿಮಿನಾಶಕ ಔಷಧಿಯು ಗಾಳಿಯ ಮೂಲಕ ಮೂಗಿನಿಂದ ಹೊಟ್ಟೆಯ ಒಳಗೆ ಹೋಗಿದ್ದು ತಲೆ ಸುತ್ತಿದಂತೆ ಆಗಿದ್ದು ಅಲ್ಲದೇ ನಂತರ ಮನೆಗೆ ಹೋಗಿ ಕೈ ಸರಿಯಾಗಿ ತೊಳೆಯದೇ ಊಟ ಮಾಡಿದ್ದರಿಂದ ದಿನಾಂಕ 17-11-2015 ರಂದು 6 ಎಎಂ ಸುಮಾರಿಗೆ ತಲೆ ಸುತ್ತಿದಂತೆ ಆಗಿ ಕುಸಿದು ಬಿದ್ದಿದ್ದು ವೈದ್ಯಕೀಯ ಉಪಚಾರ ಕುರಿತು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇಲಾಜು ಪಡೆಯುತ್ತಿರುವ ಕಾಲಕ್ಕೆ ಗುಣಮುಖ ಹೊಂದದೇ ದಿನಾಂಕ 17-11-2015 ರಂದು 8.45 ಪಿಎಂ ಕ್ಕೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಮರಣದಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ಇರುವುದಿಲ್ಲಾ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆಯ ಮೇಲಿಂದ ¹AzsÀ£ÀÆgÀ UÁæ«ÄÃt ಠಾಣಾ ಯು.ಡಿ.ಆರ್. ನಂ. 40/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

PÀ¼ÀÄ«£À ¥ÀæPÀgÀtzÀ ªÀiÁ»w:-

ದಿನಾಂಕ 19-11-2015 gÀAzÀÄ ಬೆಳಿಗಿನ ಜಾವ 12-30 ಗಂಟೆಯಿಂದ 1-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಮೋಟಾರು ಸೈಕಲ್ ಗಳ ಮೇಲೆ ಬಂದು ಕಪ್ಪು ಬಣ್ಣದ ಜಾರ್ಕಿನ್ ಹಾಕಿಕೊಂಡು ಕಳ್ಳತನ ಮಾಡುವ ಉದ್ದೇಶದಿಂದ ಶ್ರೀ ದೊಡ್ಡ ಗಂಗಾಧರ ತಂದೆ ಲಿಂಗಪ್ಪ ಕಂಬಳ್ಳತ್ತಿಯವರು ವಯಸ್ಸು 42 ವರ್ಷ ಜಾಃ ಕುರುಬರು ಉಃ ಒಕ್ಕಲತನ ಸಾಃ ಹಿರೇಬಾದರದಿನ್ನಿ ಮೋ ನಂ 9901103258 gÀªÀgÀ ಮನೆಯ ಬಾಗಿಲನ್ನು ಮುರಿದು ಮನೆಯೊಳಗೆ ಹೋಗಿ ಟ್ರಂಕ್ ನಲ್ಲಿ ಬಟ್ಟೆಗಳನ್ನು ಚಲ್ಲಾಪಿಲ್ಲಿ ಮಾಡಿ ಮನೆಯ ಮುಂದೆ ನಿಲ್ಲಿಸಿದ ಒಂದು ಹಿರೋ ಹೋಂಡಾ ಸ್ಪ್ಲೇಂಡರ್ ಪ್ರೂ ಮೋಟಾರು ಸೈಕಲ್ ನಂಬರು ಕೆ ಎ 36 ಇ ಡಿ 3020 ರ ಅ.ಕಿ 45000/- (ನಲವತ್ತು ಐದು ಸಾವಿರ) ರೂ ಬೆಲೆ ಬಾಳುವದು ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಕಳುವಾದ ಮೋಟಾರು ಸೈಕಲ್ ನ್ನು ಹುಡುಕಾಡಿದರೂ ಸಿಗದಿದ್ದರಿಂದ ಇಂದು ತಡವಾಗಿ ಠಾಣೆಗೆ ಬಂದು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಲಿಖಿತ ಪಿರ್ಯಾದಿಯ ಸಾರಂಶದ ಮೇಲಿನಿಂದ ಕವಿತಾಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 121/2015 ಕಲಂ 457 380 511 379 ಐ ಪಿ ಸಿ ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.



¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- .

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.11.2015 gÀAzÀÄ 09 ¥ÀææPÀgÀtUÀ¼À£ÀÄß ¥ÀvÉÛ ªÀiÁr 900/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.