Thought for the day

One of the toughest things in life is to make things simple:

24 May 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:-   

CPÀ¹äPÀ    ¨ÉAQ C¥ÀWÁvÀ   ¥ÀæPÀgÀtzÀ ªÀiÁ»w:- 
      
      ದಿನಾಂಕ 21 -05-2015 ರಂದು ರಾತ್ರಿ 9-00 ಗಂಟೆಯ ಸಮಯದಲ್ಲಿ, ಮಿಟ್ಟಿ ಮಲ್ಕಾಪೂರ ಸೀಮಾದ ಹಂಪಯ್ಯ ಇವರ  ಹೊಲದಲ್ಲಿ ಹಾಕಿದ  ಫೀರ್ಯಾದಿ ತಿಮ್ಮಯ್ಯ ತಂದೆ ಹುಲಿಗಯ್ಯ  45 ವರ್ಷ  ಜಾ, ನಾಯಕ  ಉ- ಒಕ್ಕಲುತನ  ಸಾ,ಮಿಟ್ಟಿಮಲ್ಕಾಪೂರು FvÀ£À 8 ಟ್ರಾಲಿಯಷ್ಟು ಹುಲ್ಲಿನ ಬಣವೆ ಅ,ಕೀ,ರೂ 60,000/- ರಷ್ಡು ಲುಕ್ಸಾನ್ ಆಗಿದ್ದು, ಸದರಿ ಘಟನೆಯು ಆಕಸ್ಮಿಕವಾಗಿ ಜರಗಿದ್ದು, ಯಾರ ಮೇಲೆ ಯಾವುದೆ ಸಂಶಯ ಇರುವದಿಲ್ಲ ಅಂತಾ ಮುಂತಾಗಿ ಇದ್ದ ಹಿರಿಯರನ್ನು ವಿಚಾರಸಿಕೊಂಡು  ತಡವಾಗಿ ಬಂದ ಫೀರ್ಯಾದಿಯ ಮೇಲಿಂದ ಯರಗೇರಾ ಠಾಣೆ ಬೆಂಕ ಅಪಘಾತ ನಂ-07/2015 ನೆದ್ದರಲ್ಲಿ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¥Éưøï zÁ½ ¥ÀæPÀgÀtzÀ ªÀiÁ»w-

                  ದಿನಾಂಕ:23.05.2015 ರಂದು 13.30 ಗಂಟೆಗೆ ದೇವಸೂಗೂರಿನ ಪಿಯುಸಿ ಕಾಲೇಜಿನ ಹಿಂದಿನ ಬಯಲು ಜಾಗೆಯಲ್ಲಿ 1] CªÀÄgÀ¥Àà vÀAzÉ ªÀÄjUËqÀ, 51ªÀµÀð, eÁ:°AUÁAiÀÄvÀ, ¸Á:¯Éçgï PÁ¯ÉÆä zÉêÀ¸ÀÆUÀÆgÀ,  2)SÁzÀgï vÀAzÉ gÁeÁ¸Á§, 40ªÀµÀð, eÁ:ªÀÄĹèA, G:ªÉÄÃPÁ¤PÀ ¸Á:1£Éà PÁæ¸ï ±ÀQÛ£ÀUÀgÀ,  3)zÉÆqÀØ£ÀUËqÀ vÀAzÉ ±ÀAPÀæ¥Àà 60ªÀµÀð, eÁ:°AUÁAiÀÄvÀ, ¸Á:zÉêÀ¸ÀÆUÀÆgÀEªÀgÀÄUÀ¼ÀÄ  ಹಣವನ್ನು ಪಣಕ್ಕೆ ಹಚ್ಚಿ , ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಹರ್ ಎಂಬ ನಸೀಬದ ಜೂಜಾಟ ಆಡುತ್ತಿರುವಾಗ ಫಿರ್ಯಾದಿ ¦.J¸ï.L.±ÀQÛ£ÀUÀgÀ ¥ÉÆ°¸À oÁuÉ gÀªÀgÀÄ ಖಚಿತ ಬಾತ್ಮಿ ಮೇಲಿಂದ ಆರೋಪಿತರ ಮೇಲೆ ದಾಳಿ ಮಾಡಿ ಆರೋಪಿತರ ವಶದಲ್ಲಿದ್ದ ಇಸ್ಪೀಟ್ ಜೂಜಾಟಕ್ಕೆ ಸಂಬಂದಿಸಿದ ಹಣ ರೂ 5100/- ಹಾಗೂ 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಮತ್ತು ಮೂರು ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ದಾಳಿ ಪಂಚನಾಮೆ ಆದಾರದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಆರೋಪಿತರ ವಿರುದ್ದ ±ÀQÛ£ÀUÀgÀ oÁuÉ UÀÄ£Éß £ÀA: 54/2014 PÀ®A: 87 PÉ.¦. AiÀiÁPïÖ.    CrAiÀÄ°è     ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

                ದಿನಾಂಕ : 23-05-2015 ರಂದು ಮದ್ಯಾಹ್ನ 12:30 ಗಂಟೆಗೆ ಗಬ್ಬೂರು ಗ್ರಾಮದ ಆನೆಗುಡಿಯ ಹತ್ತಿರ ±ÁAvÀ¥Àà vÀAzÉ ²ªÀeÁvÀ¥Àà ªÀ:40 eÁ:G¥ÁàgÀ G:PÀÆ° PÉ®¸À ¸Á:UÀ§ÆâgÀÄ FvÀ£ÀÄ  01 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಎಂದು ಜನರನ್ನು ನಂಬಿಸಿ ಜನರಿಂದ ಹಣ ಪಡೆದುಕೊಂಡು, ಹಣ ಕೊಟ್ಟವರಿಗೆ ಮಟಕಾ ನಂಬರ್ ಹತ್ತಿದ ಬಗ್ಗೆ ತಿಳಿಸಲಾರದೆ ಮತ್ತು ಸಾರ್ವಜನಿಕರಿಗೆ ಹಣ ಮರಳಿ ಕೊಡದೆ ಮೋಸ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿಯ ಮೇರೆಗೆ ಪಿರ್ಯಾದಿದಾರರು ಪಂಚರ ಸಮಕ್ಷಮ, ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿತನ ತಾಬಾದಿಂದ 01 ಮಟಕಾ ಚೀಟಿ, 01 ಬಾಲ್ ಪೆನ್ ಹಾಗೂ 2420/- ರೂಪಾಯಿ ನಗದು ಹಣವನ್ನು ಜಪ್ತಿ ಮಾಡಿಕೊಂಡಿದ್ದು, ಅಲ್ಲದೆ ಸದರಿ ಆರೋಪಿತನು ದಿನಾಂಕ : 19-05-2015 ರಂದು ಸಂಜೆ 05:00 ಗಂಟೆಗೆ cಚನ್ನಪ್ಪ ತಂದೆ ಹನುಮಂತಪ್ಪ ವ:55 ಜಾ:ಕುರಬರು ಸಾ:ಅಂದಾನಭಾವಿ ಹತ್ತಿರ ಗಬ್ಬೂರು ಎನ್ನುವವರಿಗೆ 01 ರೂ.ಗೆ 80 ರೂ.ಕೊಡುತ್ತೇನೆ ಎಂದು ನಂಬಿಸಿ ಅವರಿಂದ ಕ್ರಮವಾಗಿ 25 ರೂಪಾಯಿಗಳನ್ನು ಪಡೆದುಕೊಂಡು ಅವರಿಗೆ ನಂಬರ್ ಹತ್ತಿದ ಬಗ್ಗೆ ತಿಳಿಸದೆ ಹಾಗೂ ಅವರ ಹಣವನ್ನು ವಾಪಸ್ ಕೊಡದೆ ಮೋಸ ಮಾಡಿರುತ್ತಾನೆ ಎಂದು ಮುಂತಾಗಿ ಇದ್ದ ದಾಳಿ ಪಂಚನಾಮೆಯೊಂದಿಗೆ ಮುಂದಿನ  ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನ ಪತ್ರದ ಮೇಲಿನಿಂದ  UÀ§ÆâgÀÄ ¥Éưøï oÁuÉ.   C.¸ÀA.77/2015 PÀ®A: 78(3) PÉ.¦.PÁAiÉÄÝ ªÀÄvÀÄÛ 420 L¦¹ CrAiÀÄ°è   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

        ದಿನಾಂಕ 23.05.2015 ರಂದು ಮದ್ಯಾಹ್ನ 3.00 ಗಂಟೆಗೆ ಹಟ್ಟಿ ಗ್ರಾಮದ ಸಂತೆ ಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ಆದಪ್ಪ ತಂದೆ ಯಂಕಪ್ಪ ಗುಡದನಾಳ ವಯಾ: 41 ವರ್ಷ ಜಾ: ಉಪ್ಪಾರ ಉ: ಅಕ್ಕಿ ವ್ಯಾಪಾರ ಸಾ: ಸಂತೆ ಬಜಾರ ಹತ್ತಿರ ಹಟ್ಟಿ ಗ್ರಾಮ FvÀ£ÀÄ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮೋಸ ಮಾಡುತ್ತಿದ್ದು, ¦.J¸ï.L. ºÀnÖgÀªÀgÀÄ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮೇಲಿನ ಮುದ್ದೇಮಾಲುಗಳನ್ನು ಜಪ್ತಿ ಮಾಡಿಕೊಂಡಿದ್ದು, ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು, ಮಟಕಾ ದಾಳಿ ಪಂಚನಾಮೆಯ ಆಧಾರದ ಮೇಲಿಂದ ºÀnÖ oÁuÉ UÀÄ£Éß £ÀA: 70/2015 PÀ®A. 78(111) PÉ.¦. PÁAiÉÄÝ ºÁUÀÆ 420 L¦¹  PÁAiÉÄÝ CrAiÀÄ°è ಆರೋಪಿತನ ವಿರುದ್ದ  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

zÉÆA©ü ¥ÀæPÀgÀtzÀ ªÀiÁ»w:-

                 ಫಿರ್ಯಾದಿ ಶ್ರೀ ಶ್ರೀಹರಿ @ ಹರಿಬಾಬು ತಂದೆ ಶಿವುಕುಮಾರ ವಯ:39ವರ್ಷ ಜಾತಿ:ಕಮ್ಮಾ  :ಒಕ್ಕಲುತನ ಸಾ:ಬಲ್ಲಟಗಿ ಬಸವಣ್ಣ ಕ್ಯಾಂಪ FvÀ£ÀÄ ದಿ 22-5-2015ರಂದು ಸಾಯಾಂಕಾಲ 7-00ಗಂಟೆ ಸುಮಾರು ಬಲ್ಲಟಗಿ ಬಸವಣ್ಣ ಕ್ಯಾಂಪನಲ್ಲಿರುವ ಹಾಲಿನ ಡೈರಿ ಮುಂದೆ ತಾನು ಮತ್ತು ತಮ್ಮ ಕ್ಯಾಂಪಿನ ಗಂಗಣ್ಣ ಸಾಹುಕಾರ,ಬಿ.ವಿ.ವಿ ಸತ್ಯನಾರಾಯಣ ತಂದೆ ಸುಬ್ಬರಾವ,ನಾಗಬಾಬು,ಸಾಯಿರಾಮ ಕೂಡಿ ಮಾತನಾಡುತ್ತಾ ಲೈಟಿನ ಬೆಳಕಿನಲ್ಲಿ ಕುಳಿತಿದ್ದಾಗ 1] ಶಿವರಾಜ ತಂದೆ ಹಂಪಯ್ಯ ಮ್ಯಾಕಲ್     [2] ನಾಗರಾಜ ತಂದೆ ಹಂಪಯ್ಯ ಮ್ಯಾಕಲ್  3] ರವಿಕುಮಾರ ತಂದೆ ಈರಣ್ಣ ಬುಕ್ಕಿಟಗೇರ್ [4] ಪಂಪಾಪತಿ ತಂದೆ ಬಸವರಾಜ ಮುಳ್ಳುರು  5] ಹನುಮಂತರಾಯ ತಂದೆ ದುರುಗಪ್ಪ ಆಲ್ದಾಳ [6] ಅಯ್ಯಪ್ಪ ತಂದೆ ಸಾಬಯ್ಯ ದೇವತಗಲ್   7] ವಿರೇಶ ತಂದೆ ಶರಣಯ್ಯ ತಾತ ಎಲ್ಲರೂ ಸಾ:ಬಲ್ಲಟಗಿ ಹಾಗು ಬಸವಣ್ಣ ಕ್ಯಾಂಪ ಗುಂಪು ಕಟ್ಟಿಕೊಂಡು ಬಂದವರೆ ನಮ್ಮನ್ನು ಕಂಡು ಲೇಲಂಗಾ ಸೂಳೇಮಕ್ಕಳೆ ಇಲ್ಲಿ ಕುಳಿತು ಏನು ಮಾತ ನಾಡುತ್ತಿದ್ದಿರಲೆ ಅಂತಾ ಅಂದು  ಕೈಗಳಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ನಮ್ಮ ಹೊಗೆದಾಗ ತಾವು ತಪ್ಪಿಸಿಕೊಳ್ಳಲು ಪ್ರಯತ್ನಿ ಸಿದರೂ ಸಹ ಮುಂದೆ ಹೊಗದಂತೆ ತಡೆದು ಅಡ್ಡಗಟ್ಟಿ ನಿಲ್ಲಿಸಿ ಕಲ್ಲು ಹೊಗೆದಾಗ ಆ ಕಲ್ಲುಗಳು ಹಾಲಿನ ಡೈರಿ ಮೇಲೆ ಬಿದ್ದು  ಹಾಲಿನ ಡೈರಿ 3 ಸಿಮೇಂಟಿನ ಟಿನಗಳು ಹೊಡೆದು ಸುಮಾರು 5000/- ರೂ ದಷ್ಟು ಲುಕ್ಸನಾಗಿದ್ದು ನಂತರ ಆರೋಪಿತರೆಲ್ಲರು. ಕೇ,ಕೇ ಹಾಕುತ್ತಾ ಹೇಗೆ ಗ್ರಾಮ ಪಂಚಯತಿ ಎಲೆಕ್ಸನ್ ಮಾಡುತ್ತಿರಲೇ ಒಂದು ಕೈ ನೊಡಿಕೊಳ್ಳುತ್ತೆವೆ, ಅಂತಾ ಬಾಯಿಮಾಡಿ ಹೊರಟು ಹೊದರು. ಇದ್ದ ದೂರಿನ ಮೇಲಿಂದ ¹gÀªÁgÀ ¥ÉÆðøÀ oÁuÉ, UÀÄ£Éß £ÀA: 75/2015, PÀ®A: 143, 147, 148, 341. 504. 427 ¸À»vÀ 149 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
            ಫಿರ್ಯಾದಿ ²æà §¸ÀªÀgÁd vÀAzÉ DAf£ÉÃAiÀÄå ªÀ: 30 ªÀµÀð, eÁw: ªÀiÁ¢UÀ, G: PÉ.E.©.C¥ÀgÉÃlgï ¸Á: AiÀÄgÀUÉÃgÁ EªÀgÀÄ ¢ನಾಂಕ 23.05.2015 ರಂದು ಮಧ್ಯಾಹ್ನ 12.30 ಗಂಟೆಗೆ ಯರಗೇರಾದಿಂದ ರಾಯಚೂರುಗೆ ತನ್ನ ಕಾಲೇಜಗೆ ಸರ್ಕಾರಿ ಬಸ್ ನಲ್ಲಿ ಬರುವಾಗ್ಗೆ ನವೋದಯ ಆಸ್ಪತ್ರೆ ಹತ್ತಿರ ಬಸ್ ಸ್ಟಾಪ ಹತ್ತಿರ ಬಸ್ ನಿಂತಾಗ ಸತೀಶ ಮತ್ತು ಲೋಕೇಶ ರವರುಗಳು ಫಿರ್ಯಾದಿಯನ್ನು ಬಸ್ ನಿಂದ ಕೈ ಹಿಡಿದು ನಿನ್ನಲ್ಲಿ ಮಾತನಾಡಬೇಕೆಂದು ಕೆಳಗೆ ಕರೆದು ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈದು ಕಪಾಳಕ್ಕೆ, ಎದೆಗೆ ಹೊಡೆದರು ನಂತರ ಉಳಿದ 8-10 ಜನ ಅರೋಪಿತರು ಸೇರಿಕೊಂಡು ಫಿರ್ಯಾದಿದಾರರನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಲು ಬಂದಾಗ ಫಿರ್ಯಾದಿದಾರನು ಅಲ್ಲಿಂದ ಬಿಡಿಸಿಕೊಂಡು ಹೆದರಿ ಓಡಿ ಹೋಗಿದ್ದು ಇರುತ್ತದೆ. ಸದರಿ ಘಟನೆಗೆ ಆರೋಪಿ ನಂ.4 ಮತ್ತು 5 ರವರ ಕುಮ್ಮಕಿನಿಂದ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ  £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ UÀÄ£Éß £ÀA. 49/2015 PÀ®A. 143, 147, 323, 504, 506, ¸À»vÀ 149 L¦¹ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
. PÉƯɠ ¥ÀæPÀgÀtzÀ ªÀiÁ»w:-   
                 ದಿನಾಂಕ 23/05/2015 ರಂದು ರಾತ್ರಿ 8-00 ಗಂಟೆಗೆ ಯಿಂದ 8-45 ರ ಅವಧಿಯಲ್ಲಿ   ಆರೋಪಿ ಸಣ್ಣ ನಿಂಗಪ್ಪ ತಂದೆ ರುದ್ರಪ್ಪ ಕನ್ನಾಳ ಜಾ-ಕುರುಬರು  ಸಾ- ಉಳಿಮೇಶ್ವರ ಗ್ರಾಮ  ಈತನು ಫಿರ್ಯಾದಿ ಶ್ರೀ.ಶರಣಪ್ಪ ತಂದೆ ಹನುಮಪ್ಪ  ಭೊಗಾಪುರು 39ವರ್ಷ,ಜಾ-ವಾಲ್ಮಿಕಿ ಒಕ್ಕಲುತನ ಸಾ- ಉಳಿಮೇಶ್ವರ ಗ್ರಾಮ FvÀ£À  ಅಣ್ಣ ದ್ಯಾಮಣ್ಣ ತಂದೆ ಹನುಮಪ್ಪ ಬೋಗಪುರು 58ವರ್ಷ,ವಾಲ್ಮಿಕಿ ಸಾ-ಉಳೆಮೇಶ್ವರ ಗ್ರಾಮ FvÀನನ್ನು ಚುನಾವಣೆ ಪಾರ್ಟಿ ಮಾಡುವುದಾಗಿ ಕರೆದುಕೊಂಡು ಹೋಗಿ, ಹಲವಾರು ವರ್ಷಗಳ ಹಿಂದೆ ಫಿರ್ಯಾದಿಯ  ತಮ್ಮನ ಹೆಂಡತಿಯನ್ನು ಸಣ್ಣ ನಿಂಗಪ್ಪನ ಅಳಿಯನಾದ ಮುಕ್ಕಣ್ಣನು ಓಡಿಸಿಕೊಂಡು ಹೋದ ಹಿನ್ನಲೆಯಲ್ಲಿ ದ್ವೇಷ ಇಟ್ಟುಕೊಂಡು ಪಾರ್ಟಿ ಮಾಡಿದ್ದು ಪಾರ್ಟಿಯಲ್ಲಿ ದ್ಯಾಮಣ್ಣನಿಗೆ ಬಲವಂತವಾಗಿ ಮದ್ಯಪಾನ ಮಾಡಿಸಿ ವಾಪಸ್ಸು ಕರೆದುಕೊಂಡು ಬರುವಾಗ ಸಣ್ನ ನಿಂಗಪ್ಪನು ದ್ಯಾಮಣ್ಣನನ್ನು ಹಿರೇ ಹಳ್ಳದ ಸೇತುವೆ  ಮೇಲಿಂದ ಕೆಳಗಡೆ ದಬ್ಬಿದ್ದರಿಂದ ದ್ಯಾಮಣ್ಣನ ಬಲಗಡೆ ಮಲಕಿಗೆ ಭಾರಿ ರಕ್ತ ಗಾಯವಾಗಿ, ಮೂಗಿನಿಂದ ರಕ್ತ ಬಂದು, ಎಡಗಾಲಿನ ಹೆಬ್ಬರಳಿಗೆ ರಕ್ತಗಾಯವಾಗಿ ಸತ್ತಿದ್ದು ಇರುತ್ತದೆ. ಈ ಅರೋಪಿತನು ಹಳೆಯ ದ್ವೇಷದಿಂದ  ಕೊಲೆ ಮಾಡಿದ್ದು ಅಂತಾ ನೀಡಿದ ಲಿಖಿತ ದೂರಿನ ಪ್ರಕಾರ  ಮುದಗಲ್ ಠಾಣೆ ಅಪರಾಧ ಸಂ-91/2015 ಕಲಂ -302 ಐಪಿಸಿ ಮತ್ತು 3(2)(5) ಎಸ್.ಸಿ/ಎಸ್.ಟಿ ಕಾಯ್ದೆ - 1989ರ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

PÀ¼ÀÄ«£À ¥ÀæPÀgÀtzÀ ªÀiÁ»w:-

ದಿನಾಂಕ- 20-05-2015 ರಂದು ಪಿರ್ಯಾದಿ ²æà ¸ÀAUÀªÉÄñÀ §AqsÁj vÀAzÉ £ÁUÀtÚ §AqsÁj 43 ªÀµÀð eÁ- PÀÄgÀħgÀÄ G- MPÀÌ®ÄvÀ£À ¸Á- ªÀÄ£É £ÀA- 1-11-39/60 ¦.¹ © PÁ¯ÉÆä gÁAiÀÄZÀÆgÀÄ.EªÀgÀÄ ತಮ್ಮ ಮನೆಯ ಬಾಗಿಲಿಗಳ ಬೀಗ ಹಾಕಿಕೊಂಡು  ಕುಟುಂಬದೊಂದಿಗೆ ತಿರುಪತಿಗೆ ಹೋಗಿ ವಾಪಸ್ ದಿನಾಂಕ 22-05-2015 ರಂದು ಮಧ್ಯರಾತ್ರಿ 01.00 ಗಂಟೆಗೆ  ಪಿರ್ಯಾದಿ.ದಾರರು  ತಮ್ಮ ಮನೆಗೆ ಬಂದಾಗ ತಮ್ಮ ಮನೆಯ ಮುಖ್ಯ ಬಾಗಿಲಿನ 2 ಕೀಲಿ ಪತ್ತಗಳು ಮುರಿದಿದ್ದು ,ನಂತರ ಪಿರ್ಯಾದಿದಾರರು   ಮನೆಯೊಳಗೆ  ಹೋಗಲು ಬಾಗಿಲಿನ ಹತ್ತಿರ ಹೋದಾಗ್ಗೆ ಮನೆಯೊಳಗಿಂದ  ಏನೋ ಶಬ್ದ ಬರುತ್ತಿದ್ದು ಆಗ  ತಮ್ಮ ಮನೆಯ ಮುಂದಿನ ಬಾಗಿಲಿನ ಕೊಂಡಿ ಹಾಕಿ ತಮ್ಮ ಪಕ್ಕದ ಮನೆಯವರಿಗೆ ಪೋನ್ ಮಾಡಿ ಕರೆಯಿಸಿ ನಂತರ ಪಶ್ಚಿಮ ಠಾಣೆಯ ಪಿ.ಎಸ್.ಐ ರವರಿಗೆ ಪೋನ್ ಮಾಡಿ ತಮ್ಮ ಮನೆಯೊಳಗೆ  ಕಳ್ಳರು ಇದ್ದ  ಬಗ್ಗೆ ಮಾಹಿತಿ ನೀಡಿದ ಮೇರೆಗೆ ಪಿ.ಎಸ್.ಐ ಮತ್ತು ಸಿ.ಪಿ.ಐ ರವರು ಹಾಗೂ ಸಿಬ್ಬಂದಿಯವರು ಬಂದಾಗ  ಎಲ್ಲರೂ ಸೇರಿ ಮನೆಯೊಳಗೆ ಹೋಗಲು ಇಬ್ಬರು ಕಳ್ಳರು ಸುಮಾರು 20 ವರ್ಷ ದವರು ತಮ್ಮ ಮನೆಯ ಬಾತ್ ರೂಮಿನಲ್ಲ ಅಡಗಿಕೊಂಡಿದ್ದು ಇನ್ನೊಬ್ಬ ಕಳ್ಳನು ತಮ್ಮ ಮನೆಯ ಹೊರಗಡೆ ನಿಂತು ಕೊಂಡಿದ್ದು ಆತನು ಪೊಲೀಸರನ್ನ ನೋಡಿ ಓಡಿ ಹೋದನು, ನಂತರ ಬಾತ್  ರೂಮಿನಲ್ಲಿ ಅಡಗಿಕೊಂಡವರ£ÀÄß   ಪೊಲೀಸರು ಹಿಡಿದು ವಿಚಾರಣೆ ಮಾಡಲಾಗಿ  ಈ ಮೇಲಿನಂತೆ ತಮ್ಮ ಹೆಸರು ವಿಳಾಸ ತಿಳಿಸಿ ಪಿರ್ಯಾದಿದಾರರ ಮನೆಯಲ್ಲಿ 2 ಪೆಂಡ್ರೈವ್ ಮತ್ತು 2 ಮೆಮೊರಿ ಕಾರ್ಡಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡು ಅವುಗಳನ್ನ ಪೊಲೀಸರಿಗೆ ಒಪ್ಪಿಸಿದರು , ಮತ್ತು ತಾವು ಕಳ್ಳತನ ಮಾಡಲು ತಂದಿದ್ದ 1) ಒಂದು ಕಬ್ಬಿಣದ ಸುತ್ತಿಗೆ 2) ಸೆಂಟ್ರಿಂಗ್ ಕೆಲಸಕ್ಕೆ ಉಪಯೋಗಿಸುವ  ರಾಡ್ 3) ತಂತಿ ಮಣಿಸುವ ಸಣ್ಣ ರಾಡ್ 4) ಸಣ್ಣ ಸ್ಕ್ರೂ ಡ್ರೈವರ್ 5) ಬಿಳಿ ಬಣ್ಣದ ಕಾಟನ್ ಹ್ಯಾಂಡ್ ಗ್ಲೋಸ್ ಇವುಗಳನ್ನ ಪೊಲೀಸರ ಮುಂದೆ ಹಾಜರು ಪಡಿಸಿದರು ಅಂತಾ  EzÀÝ zÀÆj£À ªÉÄðAzÀ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA: 95/2015 PÀ®A: 457, 380 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
 
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.05.2015 gÀAzÀÄ  140 ¥ÀææPÀgÀtUÀ¼À£ÀÄß ¥ÀvÉÛ ªÀiÁr  18,800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.