Thought for the day

One of the toughest things in life is to make things simple:

1 Apr 2015

Special Press Note and Reported Crimes

                                                        
                                 
¥ÀwæPÁ ¥ÀæPÀluÉ



¥Éưøï zÀéd ¢£ÁZÀgÀuÉ:-

    ¢£ÁAPÀ: 2-04-2015 gÀAzÀÄ ¨É½UÉÎ 8-00 UÀAmÉUÉ gÁAiÀÄZÀÆgÀÄ f¯Áè ¥Éưøï PÀªÁAiÀÄvÀÄ ªÉÄÊzÁ£ÀzÀ°è ¥Éưøï zÀéd ¢£ÁZÀgÀuÉAiÀÄ£ÀÄß DZÀj¸À¯ÁUÀÄwÛzÀÄÝ F PÁAiÀiÁðPÀæªÀÄPÉÌ ªÀÄÄRå CwyUÀ¼ÁV ²æà C±ÉÆÃPÀ J¯ï. ¸ÀzÀ®V PÉ.J¸ï.¦.J¸ï. ¤ªÀÈvÀÛ ¥Éưøï C¢üÃPÀëPÀgÀÄ ªÀÄvÀÄÛ «±ÉõÀ CºÁé¤vÀgÁV ªÀiÁ£Àå ²æà ¹. ªÉÃtÄUÉÆÃ¥Á¯ï PÁAiÀÄð¤ªÁðºÀPÀ ¤zÉÃð±ÀPÀgÀÄ gÁAiÀÄZÀÆgÀÄ ±ÁSÉÆÃvÀà£Àß «zÀÄåvï  PÉÃAzÀæ ±ÀQÛ£ÀUÀgÀ gÀªÀgÀÄ DUÀ«Ä¸ÀÄwÛzÀÄÝ, F PÁAiÀÄðPÀæªÀÄPÉÌ ¤ªÀÈvÀÛ ¥Éưøï C¢üPÁjUÀ¼À£ÀÄß ªÀÄvÀÄÛ ¸ÁªÀðd¤PÀgÀ£ÀÄß ¸ÀºÁ f¯Áè ¥ÉÆ°Ã¸ï ªÀjµÁ×¢üPÁjUÀ¼ÁzÀ ²æÃ. JA.J£ï. £ÁUÀgÁd L.¦.J¸ï. gÀªÀgÀÄ DªÀÄAwæ¹gÀÄvÁÛgÉ. PÁgÀt vÁªÀÅUÀ¼ÀÄ F PÁAiÀÄðPÀæªÀÄPÉÌ DUÀ«Ä¹ ±ÉÆÃ¨É vÀgÀ®Ä PÉÆÃgÀ¯ÁVzÉ. 
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 
¥Éưøï zÁ½ ¥ÀæPÀgÀtzÀ ªÀiÁ»w:-
               ದಿನಾಂಕ 31-03-2015  ರಂದು ಸಾಯಂಕಾಲ 4-30 ಗಂಟೆಗೆ ಸುಮಾರಿಗೆ ಮುಸುಗೋಟ ಗ್ರಾಮದ ಹನುಮ ದೇವರ ಗುಡಿಯ ಹತ್ತಿರ ಆರೋಪಿತರು 52 ಇಸ್ಪೇಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ್ ಅಂತಾ ನಸೀಬ್ ಜೂಜಾಟ ಆಡುತ್ತಿದ್ದಾಗ ಫಿರ್ಯಾದಿ ²æà ªÀÄAdÄ£ÁxÀ f.ºÀÄUÁgÀ ¦.J¸ï.L eÁ®ºÀ½î ¥Éưøï oÁuÉ gÀªÀgÀÄ  ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಹಿಡಿದು 1) 3600 £ÀUÀzÀÄ ºÀt, 2) 52 E¹àÃmï J¯ÉUÀ¼À£ÀÄß  ಜಪ್ತಿ ಮಾಡಿಕೊಂಡು ವಾಪಸ ಠಾಣೆಗೆ ಸಾಯಾಂಕಾಲ  18-15 ಗಂಟೆಗೆ ಬಂದು ಆರೋಪಿತgÁzÀ 1) zÉêÀ¥Àà vÀAzÉ ºÀ£ÀĪÀÄAiÀÄå ¥ÉÆ°Ã¸ï ¥Ánïï 32 ªÀµÀð ºÁUÀÆ EvÀgÉ 6 d£ÀgÀÄ J®ègÀÄ eÁ:£ÁAiÀÄPÀ G:MPÀÌ®vÀ£À ¸Á;ªÀÄÄzÀUÉÆÃl EªÀgÀÄUÀ¼À ವಿರುದ್ದ ಕ್ರಮ ಜರುಗಿಸಲು ಅಧೇಶಿಸಿದ ಮೇರೆಗೆ ಜೂಜು ದಾಳಿ ಪಂಚನಾಮೆ ಮತ್ತು ವರದಿಯ ಅಧಾರದ ಮೇಲಿA eÁ®ºÀ½î ¥Éưøï oÁuÉ. UÀÄ£Éß £ÀA: 33/2015 PÀ®A 87 PÉ ¦ PÁ¬ÄzÉ CrAiÀÄ°è ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿgÀÄvÁÛgÉ.
¢|| 31-03-2015 gÀAzÀÄ 17:30 UÀAmÉUÉ ಸುಂಕೇಶ್ವರಹಾಳ ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ.01 £À©¸Á¨ï vÀAzÉ ¨ÁµÁ¸Á¨ï ªÀ:33 eÁ:ªÀÄĹèA ¸Á:gÁªÀÄzÀÄUÀðನೇಯವನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಎಂದು ಮಟಕಾ ಜೂಜಾಟದ ಅದೃಷ್ಟದ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾಗ ಪಿರ್ಯಾದಿ ©.J¸ï. ºÉƸÀ½î ¦J¸ïL UÀ§ÆâgÀÄ oÁuÉ gÀªÀgÀÄ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ 1530/-, ಒಂದು ಮಟಕಾ ಚೀಟಿ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಆರೋಪಿ ನಂ. 01ನೇಯವನು ತಾನು ಬರೆದ ಮಟಕಾ ಪಟ್ಟಿಯನ್ನು ಆರೋಪಿ ನಂ.02 gÁZÀAiÀÄå¸Áé«Ä vÀAzÉ §¸ÀªÀgÁdAiÀÄå¸Áé«Ä ¸Á:CgÀPÉÃgÁ ನೇಯವನಿಗೆ ನೀಡುವುದಾಗಿ ತಿಳಿಸಿದ್ದು ಇರುತ್ತದೆ ಎಂದು ಮುಂತಾಗಿ ಇದ್ದ ದಾಳಿ ಪಂಚನಾಮೆ ಮತ್ತು ಮುಂದಿನ ಕ್ರಮ ಜರುಗಿಸಲು ಇದ್ದ ಜ್ಞಾಪನ ಪತ್ರವನ್ನು ತಂದು ಹಾಜರುಪಡಿಸಿದ ಮೇರೆಗೆ UÀ§ÆâgÀÄ ¥Éưøï oÁuÉ UÀÄ£Éß £ÀA:44/2015 PÀ®A: 78(3) Pɦ PÁAiÉÄÝ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
           ದಿನಾಂಕ 30-03-2015 ರಂದು ಸಂಜೆ 6 ಗಂಟೆಯ ಸುಮಾರಿಗೆ ಆರೋಪಿತgÁzÀ 1) ಟ್ರ್ಯಾಕ್ಟರ ನಂ. ಕೆ.36 ಟಿ.3828 ಟ್ರ್ಯಾಲಿ ನಂಕೆಎ-36/ಟಿಎ 3830 ನೇದ್ದರ ಚಾಲಕ, ನಾಗರಾಜ ತಂದೆ ಹನುಮಂತ, ವಯಾ-30 ವರ್ಷ ಜಾ-ಮಾದಿಗ ಸಾ-ಬಾಯಿದೊಡ್ಡಿ2) ಟ್ರ್ಯಾಕ್ಟರ್ ಇಂಜೀನ್ ನಂ S325.1E 79784, CHESSY NO. MF24DI840805, TRALY NO CSR3560 ನೇದ್ದರ ಚಾಲಕ, ಬಸವರಾಜ ತಂದೆ ಈರಣ್ಣ, ವಯಾ-28 ವರ್ಷ, ಜಾ-ಕುರುಬರ  ಉ-ಚಾಲಕ ಸಾ-ಬಾಯಿದೊಡ್ಡಿ EªÀgÀÄ ತಮ್ಮ ಟ್ರ್ಯಾಕ್ಟರ್ ಟ್ರಾಲಿಗಳಲ್ಲಿ ಜುಲುಮಗೇರಾ ಸೀಮಾಂತರದಲ್ಲಿ ಬರುವ ಯಾರದೋ ಹೊಲದಲ್ಲಿ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಬರುತ್ತಿರುವಾಗ ಮಾನ್ಯ ಸಿಪಿಐ ಯರಗೇರಾ ರವರ ನೇತ್ರತ್ವದಲ್ಲಿ ಸಿಬ್ಬಂದಿಯವರು ನಿಲ್ಲಿಸಿ ಎರಡು ಟ್ರ್ಯಾಕ್ಟರ್ ಗಳನ್ನು ಮತ್ತು ಆರೋಫಿತರಿಬ್ಬರನ್ನು ವಶಕ್ಕೆ ತೆಗೆದುಕೊಂಡು ವಾಪಸ್ ಠಾಣೆಗೆ ಬಂದು ಠಾಣೆಯ ಆವರಣದಲ್ಲಿ ನಿಲ್ಲಿಸಿ ಮುಂದಿನ ಕ್ರಮಕ್ಕಾಗಿ ತಹಶೀಲ್ದಾರರು ರಾಯಚೂರು ರವರಿಗೆ ವರದಿ ನೀಡಿದ್ದರಿಂದ ಈ ಬಗ್ಗೆ ಫಿರ್ಯಾದಿದಾರರು ಠಾಣೆಗ ಹಾಜರಾಗಿ ಮರಳು ಜಪ್ತಿಪಂಚನಾಮೆ, ವರದಿ, ಆರೋಪಿತರಿಬ್ಬರನ್ನು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು ಅದರ ಸಾರಾಂಶದ ಮೇಲಿಂದ ಇಡಪನೂರು ¥Éưøï oÁuÉ 25/2015 PÀ®A .ಪಿ.ಸಿ. 379 ಹಾಗೂ ಕರ್ನಾಟಕ ಉಪ ಖನಿಜ ನಿಯಮ 1994 ರ ಉಪನಿಯಮ 42,43 ಮತ್ತು Mines and Minerals (Development & Regulation) Act 1957 4(1) 4(1-A), 21 ಮತ್ತು 22 CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ.
             ದಿನಾಂಕ: 01/04/15ರಂದು ಬೆಳಗಿನ ಜಾವ 04-30 ಗಂಟೆಗೆ  ಮಾನ್ಯ ಸಿ.ಪಿ.ಐ ಮಾನವಿ ರವರು ಮರಳು ಸಾಗಾಣಕೆ ಜಪ್ತು ಪಂಚನಾಮೆಯನ್ನು ಹಾಗೂ ಒಂದು ಟಿಪ್ಪರನ್ನು ತಂದು ಹಾಜರಪಡಿಸಿದ್ದು ಪಂಚನಾಮೆಯ ಸಾರಾಂಶವೇನೆಂದರೆ, ದಿನಾಂಕ : 01/04/15 ರಂದು ಮಾನವಿ ತಾಲೂಕಿನ ಕಪಗಲ್ ಕ್ರಾಸನಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಒಂದು ಟಿಪ್ಪರ್ ನಿಲ್ಲಿಸಿ ವಿಚಾರಿಸಿದ್ದು, ಸದ್ರಿ ಟಿಪ್ಪರ್ ನಂ.ಕೆಎ-34/ಎ-9261 ಇದ್ದು, ಅದರ ಚಾಲಕ  ಮಹ್ಮದ ಅಲಿ ತಂದೆ ಅಬ್ದುಲ್ ವ-26 ವರ್ಷ ಜಾ-ಮುಸ್ಲಿಂ ಉ-ಟಿಪ್ಪರ ನಂ.ಕೆಎ-34/ಎ-   9261 ನೇದ್ದರ ಚಾಲಕ ಸಾ-ಕೌಲಬಜಾರ್, ಜವಾರಿ ಸ್ಟ್ರೀಟ್ , ಬಳ್ಳಾರಿ FvÀನನ್ನು ವಿಚಾರಿಸಲು ಮರಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲಾತಿಗಳು ಇಲ್ಲದೇ , ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿರುವುದಾಗಿ ಕಂಡುಬಂದಿದ್ದು, ಸದ್ರಿ ಟಿಪ್ಪರನಲ್ಲಿದ್ದ ಮರಳನ್ನು ಪಿ.ಡಬ್ಲೂ.ಡಿ.ಇಲಾಖೆಯವರು ಅಳತೆ ಮಾಡಿದ್ದು, ಅದರಲ್ಲಿ 14 ಘನ ಮೀಟರ್ ಮರಳು ಇದ್ದು, ಅದರ ಅಂದಾಜು ಕಿಮ್ಮತ್ತು 9,800 ರೂ ಬೆಲೆಬಾಳವುದು ಇರುತ್ತದೆ. ಕಾರಣ ಟಿಪ್ಪರ್ ಮತ್ತು ಚಾಲಕನನ್ನು ವಶಕ್ಕೆ ತೆಗೆದುಕೊಂಡು ಪಂಚನಾಮೆಯನ್ನು ಪೂರೈಸಿಕೊಂಡು ಬಂದು ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ ಮೇರೆಗೆ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 98/15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡುತನಿಖೆಯನ್ನುಕೈಕೊಂಡೆನು.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 31-03-2015 ರಂದು 4-30 ಪಿ.ಎಂ. ಸುಮಾರು ಸಿಂಧನೂರು ಸಿರುಗುಪ್ಪ ರಸ್ತೆಯಲ್ಲಿ  ತಿಪ್ಪೇಸ್ವಾಮಿ ನಾಯಕ ತಂದೆ ಹನುಮನಾಯಕ ಟಿಪ್ಪರ ನಂ. ಕೆಎ 34 ಎ 2169 ನೆದ್ದರ ಚಾಲಕ ಸಾಃ ಬಳ್ಳಾರಿ FvÀ£ÀÄ  ತಾನು ಚಾಲನೆ ಮಾಡುತ್ತಿರುವ ಟಿಪ್ಪರ ನಂ. ಕೆಎ 34 ಎ 2169 ನೆದ್ದನ್ನು ಸಿರುಗಪ್ಪ ಕಡೆಯಿಂದ ಸಿಂಧನೂರು ಕಡೆಗೆ ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಸಾಸಲಮರಿಕ್ಯಾಂಪಿನಲ್ಲಿ ಪಂಪಣ್ಣನ ಜೋಪಡಿ ಮುಂದೆ ರಸ್ತೆಯಲ್ಲಿ ಎಡಬಾಜು ಒತ್ತು ಬಂಡಿಯನ್ನು ದಬ್ಬಿಕೊಂಡು ಹೊರಟ ಫಿರ್ಯಾದಿ ಹನುಮಂತಿ ತಂದೆ ನಿರುಪಾದೆಪ್ಪ 18ವರ್ಷ, ನಾಯಕ, ವಿದ್ಯಾರ್ಥಿನಿ, ಸಾಃ ಸಾಸಲಮರಿಕ್ಯಾಂಪ  FPÉಯ ಒತ್ತು ಬಂಡಿಗೆ  ಮತ್ತು ಮುಂದೆ ಹೊರಟ ಮೋಟಾರ ಸೈಕಲ್ಲಗೆ ಟಕ್ಕರ ಕೊಟ್ಟಿದ್ದರಿಂದ ಫಿರ್ಯಾದಿಗೆ ಬಲಗೈ ಮೊಣಕೈಗೆ ಭಾರಿ ಒಳಪೆಟ್ಟಾಗಿ, ಎಡಗೈ ಹೆಬ್ಬೆರಳಿಗೆ ರಕ್ತಗಾಯವಾಗಿದ್ದು, ಮೋಟಾರ ಸೈಕಲ್ಲ ಮೇಲೆ ಹೊರಟ ಮಾಧವಸ್ವಾಮಿ ಈತನು ಮೋಟಾರ ಸೈಕಲ್ಲ ಸಮೇತ ಕೆಳಗೆ ಬಿದ್ದಿದ್ದರಿಂದ ಮೇಲಿನ ತುಂಟಿಗೆ ಬಾಯಿಗೆ ಭಾರಿ ರಕ್ತಗಾಯವಾಗಿ, ಹಲ್ಲು ಮುರಿದಿದ್ದು, ಎಡ ಪಕ್ಕಡಿಗೆ, ಬೆನ್ನಿಗೆ, ಕಾಲುಗಳಿಗೆ ಒಳಪೆಟ್ಟಾಗಿದ್ದು, ಮೋಟಾರ  ಸೈಕಲ್ಲ ಜಕಂಗೊಂಡಿರುತ್ತದೆ   ಅಂತಾ ಕೊಟ್ಟ ಹೇಳಿಕೆ ಫಿರ್ಯಾದಿ ಮೇಲಿಂದ  ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA:  76/2015 PÀ®A. 279, 337,338  L.¦.¹.   ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ
                ದಿನಾಂಕ 31-03-2015 ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಮ್ರತ ಬಡೇಸಾಬ ಈತನು ಮೋಟಾರ ಸೈಕಲ್ ನಂ. ಕೆಎ-41-ಎಕ್ಸ-2601 ನೇದ್ದರ ಮೇಲೆ ಫಿರ್ಯಾದಿಯ ಮಾವನಾದ ದೇವೇಂದ್ರಪ್ಪ ಈತನನ್ನು ಗಾಡಿಯ ಹಿಂದೆ ಕೂಡಿಸಿಕೊಂಡು ಬಳಗೇರಾಗೆ ವ್ಯಯಕ್ತಿಕ ಕೆಲಸದ ಮೇಲೆ ಹೋಗಿ ಬರುತ್ತೇವೆ ಅಂತಾ ಫಿರ್ಯಾದಿ ಈರೇಶ ತಂದೆ ಬಡೇಸಾಬ, ವಯಾ-19 ವರ್ಷ, ಜಾ-ವಡ್ಡರ, ಉ-ಬಿಎ ವಿದ್ಯಾರ್ಥಿ, ಸಾ-ಯರಗೇರಾ EªÀರಿಗೆ ಹೇಳೀ ಹೋಗಿದ್ದು ಇರುತ್ತದೆ. ಫಿರ್ಯಾದಿದಾರರು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತಮ್ಮೂರಲ್ಲಿ ಇರುವಾಗ ಫಿರ್ಯಾದಿಯ ಮಾವನಾದ ತಾಯಪ್ಪ ತಂದೆ ಪಾಗುಂಟಪ್ಪ ಸಾ-ಮಾಸದೊಡ್ಡಿ ಈತನು ಫಿರ್ಯಾದಿಯ ಊರಿಗೆ ಬಂದು ನಿಮ್ಮ ತಂದೆ ಮತ್ತು ಮಾವನವರು ಎಲ್.ಕೆ.ದೊಡ್ಡಿ ದಾಟಿನ ನಂತರ ವಾಪಸ್ ಯರಗೇರಾಕ್ಕೆ ಮೋಟಾರ ಸೈಕಲ್ ಅನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿರುವಾಗ ಗಾಡಿಯ ನಿಯಂತ್ರಣ ತಪ್ಪಿ ನಿಮ್ಮ ತಂದೆಯವರಿಗೆ ಭಾರೀ ಗಾಯಗಳಾಗಿದ್ದು ಮತ್ತು ನಿಮ್ಮ ಮಾವನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇಲಾಜು ಕುರಿತು ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ ಅಂತಾ ತಿಳಿಸಿದ್ದು ಈ ಬಗ್ಗೆ ಫಿರ್ಯಾದಿದಾರರು ಮತ್ತು ಸಂಬಂಧಿಕರು ಆಸ್ಪತ್ರೆಗ ಹೋದಾಗ ವೈದ್ಯಾಧಿಕಾರಿಗಳು ಹೆಚ್ಚಿEಲಾಜು ಕುರಿತು ಬಳ್ಳಾರಿಗೆ ತೆಗೆದುಕೊಂಡು ಹೋಗಬೇಕೆಂದು ಸಲಹೆ ನೀಡಿದ್ದರಿಂದ ಮ್ರತ ಬಡೇಸಾಬ ಮತ್ತು ದೇವೇಂದ್ರಪ್ಪ ಇಬ್ಬರನ್ನು ಬಳ್ಳಾರಿಗೆ ಅಂಬ್ಯೂಲೆನ್ಸ್ ವಾಹನದಲ್ಲಿ ಕರೆದುಕೊಂಡು ಹೋಗುತ್ತಿರುವಾಗ ಬಳ್ಳಾರಿಯ ಸಮೀಪ ದಾರಿಯಲ್ಲಿ ರಾತ್ರಿ 7.30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಬಡೇಸಾಬ ಈತನು ಮ್ರತಪಟ್ಟಿದ್ದು ಇರುತ್ತದೆ. ದೇವೇಂದ್ರ ಈತನನ್ನು ಬಳ್ಳಾರಿಯ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ಇಡಪನೂರು ¥Éưøï oÁuÉ UÀÄ£Éß £ÀA: 26/2015 PÀ®A 279, 337, 304 () ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 01.04.2015 gÀAzÀÄ   77 ¥ÀææPÀgÀtUÀ¼À£ÀÄß ¥ÀvÉÛ ªÀiÁr  11,800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.