Thought for the day

One of the toughest things in life is to make things simple:

9 Apr 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

J¸ï.¹./ J¸ï.n ¥ÀæPÀgÀtzÀ ªÀiÁ»w:-

        ದಿ|| 08-04-2015 ರಂದು ಸಂಜೆ 07-48 ಗಂಟೆ ಸುಮಾರಿಗೆ ಫಿರ್ಯಾದಿ zÀ¸ÀÛVj vÀAzÉ wªÀÄäAiÀÄå ªÀAiÀiÁ 27 ªÀµÀð eÁw £ÁAiÀÄPÀ G: MPÀÌ®ÄvÀ£À ¸Á: ZÀAzÀæ§AqÁ vÁ:f: gÁAiÀÄZÀÆgÀÄ FvÀನು ತನ್ನ ಮೋಟಾರ ಸೈಕಲ್ ಮೇಲೆ ಬಸ್-ನಿಲ್ದಾಣದ ಕಡೆಯಿಂದ ಚಂದ್ರಬಂಡಾ ಗ್ರಾಮದ ಒಳಗೆ ಹೋಗುತ್ತಿದ್ದಾಗ ಬಸವಣ್ಣ ಗುಡಿ ಹತ್ತಿರ ಎದುರಿನಿಂದ ತನ್ನ ಮೋಟಾರ ಸೈಕಲ್ ಮೇಲೆ ಬಂದ ಆರೋಪಿತ£ÁzÀ f.PÉ. gÁdÄ vÀAzÉ ¥ÁAlAiÀÄå, eÁw|| G¥ÁàgÀ  ¸Á|| ZÀAzÀæ§AqÁ ಫಿರ್ಯಾದಿಯ ಮೋಟಾರ ಸೈಕಲ್ ಗೆ ಡಿಕ್ಕಿ ಹೊಡೆದು ಏಲೇ ಬೇಡರ ಸೂಳೇ  ಮಗನೆ ಅಂತಾ ಜಾತಿನಿಂದನೆ ಮಾಡಿ ಅವಾಚ್ಯವಾಗಿ ಬೈದು ಕೈ ಯಿಂದ ಮೈ ಕೈ ಗೆ ಹೊಡೆದು ನಿನ್ನನ್ನು ಕೊಲೆ ಮಾಡುತ್ತೇನೆ ಅಂತಾ ಜೀವ ಬೆದರಿಕೆ ಹಾಕಿದ್ದು ಇರುತ್ತದೆCAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 36/2015PÀ®A: 323,504,506  L¦¹ & 3 (I)(X) J¸ï.¹/J¸ï.n ¦.J DåPïÖ 1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

AiÀÄÄ.r.Dgï. ¥ÀæPÀgÀtzÀ ªÀiÁ»w:-

             ಫಿರ್ಯಾದಿ ಶ್ರೀ  FgÀ¥Àà vÀAzÉ £ÀgÀ¸À¥Àà PÀgÀr ªÀAiÀiÁ: 34 eÁ: PÀÄgÀħgÀ   G: PÀÄjPÁAiÀÄĪÀÅzÀÄ & MPÀÌ®ÄvÀ£À ¸Á: ªÀiÁZÀ£ÀÆgÀÄ vÁ: °AUÀ¸ÀÆÎgÀÄ FvÀನ ತಮ್ಮನಾದ ಮೃತ ¹zÀÝ¥Àà vÀAzÉ £ÀgÀ¸À¥Àà PÀgÀr ªÀAiÀiÁ: 22 eÁ: PÀÄgÀħgÀ G: PÀÄjPÁAiÀÄĪÀÅzÀÄ & MPÀÌ®ÄvÀ£À ¸Á: ªÀiÁZÀ£ÀÆgÀÄ vÁ: °AUÀ¸ÀÆÎgÀÄ ಈತನು ಎಂದಿನಂತೆ ದಿನಾಂಕ: 08-04-2015 ರಂದು  ಬೆಳಿಗ್ಗೆ 9-30 ಗಂಟೆ ಸುಮಾರಿಗೆ ಕುರಿಕಾಯಲು ಅಡವಿಗೆ ಹೋಗಿ  ಸಂಜೆ 4-00 ಗಂಟೆ ಸುಮಾರಿಗೆ ದುರುಗಪ್ಪ ಹೊಸಮನಿ ಈತನ ಹೊಲದಲ್ಲಿ ಕುರಿಗಳನ್ನು ಮೇಯಿಸುತ್ತಿರುವಾಗ, ಮಳೆ & ಗಾಳಿ ಸಿಡಿಲು ಬಂದು ಕುರಿ ಕಾಯುತ್ತಿದ್ದ ಮೃತ ಸಿದ್ದಪ್ಪ  ಈತನಿಗೆ ಬಡಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಕಾರಣ ಸದರಿ ಘಟನೆಯೂ ನೈಸರ್ಗಿಕ ವಿಕೋಪದಿಂದ ಜರಿಗಿದ್ದು ಮುಂದಿನ ಕ್ರಮ ಜರುಗಿಸಲು ಹೇಳಿಕೆ ಫಿರ್ಯಾದಿ ಮೇಲಿಂದ ºÀnÖ ¥Éưøï oÁuÉ.AiÀÄÄ.r.Dgï. £ÀA; 11/2015 PÀ®A 174  ¹.Dgï.¦.¹. PÁAiÉÄÝ CrAiÀÄ°è ¥ÀæPÀgÀt zÁR°¹PÉƪÀÄqÀÄ vÀ¤SÉ PÉÊPÉÆArgÀÄvÁÛgÉ.

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-

ದಿನಾಂಕ: 08-04-2015 ರಂದು ಬೆಳಿಗ್ಗೆ 06-30  ಗಂಟೆಗೆ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ ಟ್ಯಾಕ್ಟರ್ ಮಹಿಂದ್ರಾ 475D1 ಅಂತಾ ಕಂಪನಿಯ ಟ್ರ್ಯಾಕ್ಟರ್ ನಂ.ಕೆ.36 ಟಿಬಿ 1503 ಹಾಗು ಅದರ ಜೋತೆಯಲ್ಲಿದ್ದ ಟ್ರ್ಯಾಲಿಗೆ ನಂಬರ್ ಇರುವದಿಲ್ಲ. ಟ್ರ್ಯಾಲಿಯಲ್ಲಿ 2.5 ಕ್ಯೂಬಿಕ್ ಮೀಟರ್ನಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದು ಖಚಿತವಾಗಿದ್ದರಿಂದ ಹಾಗು ಟ್ರ್ಯಾಕ್ಟರ್ ನಂ.ಕೆ.36 ಟಿಎ 4854 ಹಾಗು ಇದರ ಜೋತೆಯಲ್ಲಿದ್ದ ಟ್ರ್ಯಾಲಿಗೆ ನಂಬರ್ ಇಲ್ಲದ್ದು ಈ ಟ್ರ್ಯಾಕ್ಟರ್ ಕಳವಿನಿಂದ ಅಕ್ರಮವಾಗಿ ಮರಳು ತುಂಬಲು ಬಂದಿದ್ದು ಸದರಿ ಎರಡು ಟ್ರ್ಯಾಕ್ಟರ್ ಗಳ ಚಾಲಕರು ವಾಹನಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ.   ಸದರಿ ಟ್ಯಾಕ್ಟರ್ ಚಾಲಕರುಗಳ ವಿರುದ್ದ ಕ್ರಮ ಜರುಗಿಸುವಂತೆ ಪಂಚನಾಮೆಯನ್ನು ಮತ್ತು ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ಮತ್ತು ಮರಳು ತುಂಬಲು ಬಂದ ಖಾಲಿ ಟ್ರ್ಯಾಕ್ಟರ್ ನ್ನು ಮುಂದಿನ ಕ್ರಮಕ್ಕಾಗಿ ಮಂಜುನಾಥ ಜಿ ಹೂಗಾರ ಪಿ.ಎಸ್. ಜಾಲಹಳ್ಳಿ ಪೊಲೀಸ್ ಠಾಣೆ  gÀªÀgÀÄ ಹಾಜರು ಪಡಿಸಿದ್ದರ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ UÀÄ£Éß £ÀA.39/2015 PÀ®A:   4(1A) , 21 MMRD ACT  &  379,511 IPC  CrAiÀÄ°è ¥ÀæPÀgÀt zÁR°¹PÉÆAqÀÄ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ

ದಿನಾಂಕ: 08-04-2015 ರಂದು ಬೆಳಿಗ್ಗೆ 09-30  ಗಂಟೆಗೆ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ  ಜಾನ್ ಡಿರೇ 5038D  ಕಂಪನಿಯ ಟ್ರ್ಯಾಕ್ಟರ್ ನಂ.ಕೆ.36 ಟಿಎ 9813 ಹಾಗು ಅದರ ಜೋತೆಯಲ್ಲಿದ್ದ ಟ್ರ್ಯಾಲಿಗೆ ನಂಬರ್ ಇರುವದಿಲ್ಲ. ಟ್ರ್ಯಾಲಿಯಲ್ಲಿ 2.5 ಕ್ಯೂಬಿಕ್ ಮೀಟರ್ನಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದು ಖಚಿತವಾಗಿದ್ದರಿಂದ ಹಾಗು ಜಾನ್ ಡಿರೇ 5038D  ಕಂಪನಿಯ ಟ್ರ್ಯಾಕ್ಟರ್ ನಂ..ಪಿ 36 .ಎಂ 9980  ಹಾಗು ಇದರ ಜೋತೆಯಲ್ಲಿದ್ದ ಟ್ರ್ಯಾಲಿಗೆ ನಂಬರ್ ಇಲ್ಲದ್ದು ಈ ಟ್ರ್ಯಾಕ್ಟರ್ ಕಳವಿನಿಂದ ಅಕ್ರಮವಾಗಿ ಮರಳು ತುಂಬಲು ಬಂದಿದ್ದು ಸದರಿ ಎರಡು ಟ್ರ್ಯಾಕ್ಟರ್ ಗಳ ಚಾಲಕರು ವಾಹನಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಸದರಿ ಟ್ಯಾಕ್ಟರ್ ಚಾಲಕರುಗಳ ವಿರುದ್ದ ಕ್ರಮ ಜರುಗಿಸುವಂತೆ ಪಂಚನಾಮೆಯನ್ನು ಮತ್ತು ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ಮತ್ತು ಮರಳು ತುಂಬಲು ಬಂದ ಖಾಲಿ ಟ್ರ್ಯಾಕ್ಟರ್ ನ್ನು ಮುಂದಿನ ಕ್ರಮಕ್ಕಾಗಿ ಮಂಜುನಾಥ ಜಿ ಹೂಗಾರ ಪಿ.ಎಸ್. ಜಾಲಹಳ್ಳಿ ಪೊಲೀಸ್ ಠಾಣೆ  gÀªÀgÀÄ ಹಾಜರು ಪಡಿಸಿದ್ದರ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ UÀÄ£Éß £ÀA.40/2015 PÀ®A:   4(1A) , 21 MMRD ACT  &  379,511 IPC  CrAiÀÄ°è ¥ÀæPÀgÀt zÁR°¹PÉÆAqÀÄ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ
                ದಿನಾಂಕ: 08-04-2015 ರಂದು 12-00  ಗಂಟೆಗೆ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ  ಮಸೈ ಪೆರ್ಗುಸನ್ 5245 Dಕಂಪನಿಯ ಟ್ರ್ಯಾಕ್ಟರ್ ನಂ.ಕೆ.36 ಟಿಬಿ 7162 ಹಾಗು ಅದರ ಜೋತೆಯಲ್ಲಿದ್ದ ಟ್ರ್ಯಾಲಿಗೆ ನಂಬರ್ ಇರುವದಿಲ್ಲ. ಟ್ರ್ಯಾಲಿಯಲ್ಲಿ 2.5 ಕ್ಯೂಬಿಕ್ ಮೀಟರ್ನಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದು ಖಚಿತವಾಗಿದ್ದರಿಂದ ಹಾಗು ಸ್ವರಾಜ್ 735FE ಕಂಪನಿಯ ಟ್ರ್ಯಾಕ್ಟರ್ ನಂ.ಕೆ.36 ಟಿಬಿ 6355  ಹಾಗು ಇದರ ಜೋತೆಯಲ್ಲಿದ್ದ ಟ್ರ್ಯಾಲಿಗೆ ನಂಬರ್ ಇಲ್ಲದ್ದು ಈ ಟ್ರ್ಯಾಕ್ಟರ್ ಕಳವಿನಿಂದ ಅಕ್ರಮವಾಗಿ ಮರಳು ತುಂಬಲು ಬಂದಿದ್ದು ಸದರಿ ಎರಡು ಟ್ರ್ಯಾಕ್ಟರ್ ಗಳ ಚಾಲಕರು ವಾಹನಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಸದರಿ ಟ್ಯಾಕ್ಟರ್ ಚಾಲಕರುಗಳ ವಿರುದ್ದ ಕ್ರಮ ಜರುಗಿಸುವಂತೆ ಪಂಚನಾಮೆಯನ್ನು ಮತ್ತು ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ಮತ್ತು ಮರಳು ತುಂಬಲು ಬಂದ ಖಾಲಿ ಟ್ರ್ಯಾಕ್ಟರ್ ನ್ನು ಮುಂದಿನ ಕ್ರಮಕ್ಕಾಗಿ ಮಂಜುನಾಥ ಜಿ ಹೂಗಾರ ಪಿ.ಎಸ್. ಜಾಲಹಳ್ಳಿ ಪೊಲೀಸ್ ಠಾಣೆ  gÀªÀgÀÄ ಹಾಜರು ಪಡಿಸಿದ್ದರ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ UÀÄ£Éß £ÀA.41/2015 PÀ®A:   4(1A) , 21 MMRD ACT  &  379,511 IPC  CrAiÀÄ°è ¥ÀæPÀgÀt zÁR°¹PÉÆAqÀÄ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ
ದಿನಾಂಕ: 08-04-2015 ರಂದು 15-00  ಗಂಟೆಗೆ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ  M POWER TRAC 439 ಕಂಪನಿಯ ಟ್ರ್ಯಾಕ್ಟರ್ ನಂ.ಕೆ.36 ಟಿಬಿ 7957 ಹಾಗು ಅದರ ಜೋತೆಯಲ್ಲಿದ್ದ ಟ್ರ್ಯಾಲಿಗೆ ನಂಬರ್ ಇರುವದಿಲ್ಲ. ಟ್ರ್ಯಾಲಿಯಲ್ಲಿ 2 ಕ್ಯೂಬಿಕ್ ಮೀಟರ್ನಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದು ಖಚಿತವಾಗಿದ್ದರಿಂದ ಹಾಗು ಸ್ವರಾಜ್ 735FE ಕಂಪನಿಯ ಟ್ರ್ಯಾಕ್ಟರ್ ನಂ.ಕೆ.36 ಟಿಸಿ 2017  ಹಾಗು ಇದರ ಜೋತೆಯಲ್ಲಿದ್ದ ಟ್ರ್ಯಾಲಿಗೆ ನಂಬರ್ ಇಲ್ಲದ್ದು ಈ ಟ್ರ್ಯಾಕ್ಟರ್ ಕಳವಿನಿಂದ ಅಕ್ರಮವಾಗಿ ಮರಳು ತುಂಬಲು ಬಂದಿದ್ದು ಸದರಿ ಎರಡು ಟ್ರ್ಯಾಕ್ಟರ್ ಗಳ ಚಾಲಕರು ವಾಹನಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಸದರಿ ಟ್ಯಾಕ್ಟರ್ ಚಾಲಕರುಗಳ ವಿರುದ್ದ ಕ್ರಮ ಜರುಗಿಸುವಂತೆ ಪಂಚನಾಮೆಯನ್ನು ಮತ್ತು ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ಮತ್ತು ಮರಳು ತುಂಬಲು ಬಂದ ಖಾಲಿ ಟ್ರ್ಯಾಕ್ಟರ್ ನ್ನು ಮುಂದಿನ ಕ್ರಮಕ್ಕಾಗಿ ಮಂಜುನಾಥ ಜಿ ಹೂಗಾರ ಪಿ.ಎಸ್. ಜಾಲಹಳ್ಳಿ ಪೊಲೀಸ್ ಠಾಣೆ  gÀªÀgÀÄ ಹಾಜರು ಪಡಿಸಿದ್ದರ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ UÀÄ£Éß £ÀA.42/2015 PÀ®A:   4(1A) , 21 MMRD ACT  &  379,511 IPC  CrAiÀÄ°è ¥ÀæPÀgÀt zÁR°¹PÉÆAqÀÄ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ
      ದಿನಾಂಕ: 08-04-2015 ರಂದು 17-45  ಗಂಟೆಗೆ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ  MAHINNDRA 575D1 ಕಂಪನಿಯ ಟ್ರ್ಯಾಕ್ಟರ್ ನಂ.ಕೆ.36 ಟಿಸಿ 3537 ಹಾಗು ಅದರ ಜೋತೆಯಲ್ಲಿದ್ದ ಟ್ರ್ಯಾಲಿಗೆ ನಂಬರ್ ಇರುವದಿಲ್ಲ. ಟ್ರ್ಯಾಲಿಯಲ್ಲಿ 2 ಕ್ಯೂಬಿಕ್ ಮೀಟರ್ನಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದು ಖಚಿತವಾಗಿದ್ದರಿಂದ ಹಾಗು MAHINNDRA 575D1  ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ.ZKBC02215  ಹಾಗು ಇದರ ಜೋತೆಯಲ್ಲಿದ್ದ ಟ್ರ್ಯಾಲಿಗೆ ನಂಬರ್ ಇಲ್ಲದ್ದು ಈ ಟ್ರ್ಯಾಕ್ಟರ್ ಕಳವಿನಿಂದ ಅಕ್ರಮವಾಗಿ ಮರಳು ತುಂಬಲು ಬಂದಿದ್ದು ಸದರಿ ಎರಡು ಟ್ರ್ಯಾಕ್ಟರ್ ಗಳ ಚಾಲಕರು ವಾಹನಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಸದರಿ ಟ್ಯಾಕ್ಟರ್ ಚಾಲಕರುಗಳ ವಿರುದ್ದ ಕ್ರಮ ಜರುಗಿಸುವಂತೆ ಪಂಚನಾಮೆಯನ್ನು ಮತ್ತು ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ಮತ್ತು ಮರಳು ತುಂಬಲು ಬಂದ ಖಾಲಿ ಟ್ರ್ಯಾಕ್ಟರ್ ನ್ನು ಮುಂದಿನ ಕ್ರಮಕ್ಕಾಗಿ ಮಂಜುನಾಥ ಜಿ ಹೂಗಾರ ಪಿ.ಎಸ್. ಜಾಲಹಳ್ಳಿ ಪೊಲೀಸ್ ಠಾಣೆ  gÀªÀgÀÄ ಹಾಜರು ಪಡಿಸಿದ್ದರ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ UÀÄ£Éß £ÀA.43/2015 PÀ®A:   4(1A) , 21 MMRD ACT  &  379,511 IPC  CrAiÀÄ°è ¥ÀæPÀgÀt zÁR°¹PÉÆAqÀÄ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ

.gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

              ದಿನಾಂಕ.07.04.2015 ರಂದು ಸಾಯಂಕಾಲ 06-00 ಗಂಟೆಸುಮಾರಿಗೆ ಪಿರ್ಯಾದಿ ಸೋಮಶೇಖರ ತಂದೆ ಸೋಕಾಟೆಪ್ಪ ಪೂಜಾರಿ ವಯಾ:42 ವರ್ಷ,ಜಾತೀ:ಕುರುಬರ, ಉದ್ಯೋಗ:ಒಕ್ಕಲುತನ, ಸಾ.ನಾಗಲಾಫುರ ಹಾಗೂ ಅವರ ಚಿಕ್ಕಪ್ಪನಾದ ಶಿಗ್ಯಾನಪ್ಪ ತಂದೆ ಯಮನಪ್ಪ ಕಂಬಳಿ, ನಮ್ಮ ತಮ್ಮನಾದ  ಶಿವರಾಯಪ್ಪ ತಂದೆ ಶಿವಗ್ಯಾನಪ್ಪ ಕಂಬಳಿ ಎಲ್ಲೂರು ಕೂಡಿಕೊಂಡು ಉಳಿಮೇಶ್ವರ ಸೀಮಾದ ತಮ್ಮ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರಲು ತಮ್ಮ ಹೊಲದ ಹತ್ತಿರ ಇರುವ ಮುದಗಲ್ಲ ತಾವರಗೇರಾ ರೋಡಿನಲ್ಲಿಶಿವಗ್ಯಾನಪ್ಪ ತನ್ನ ಟಿ. ವಿ. ಎಸ್. ಮೋ .ಸೈ. ನಂ ಕೆ..37/ ಕ್ಯೂ 2041 ನೇದ್ದರ ಹತ್ತಿರ ನಿಂತಿರುವಾಗ ಮುದಗಲ್ಲಕಡೆಯಿಂದ ಒಬ್ಬ ಬಿಳಿಬಣ್ಣದ ಮಾರುತಿ ಸುಜಕಿ ಸ್ವಿಪ್ಟ ವಾಹನ ಚಾಲಕನು ತನ್ನ ವಾಹನವನ್ನು ಅತೀವೇಗ & ಅಲಕ್ಷತನ ದಿಂದ ನಡೆಸಿಕೊಂಡು ಬಂದು ಮುಂದೆ ನಿಂತಿದ್ದ ಟಿ ವಿ ಎಸ್ ಸೈಕಲ್ಲ ಮೋಟಾರ ಹಾಗೂ ಅದರ ಪಕ್ಕದಲ್ಲಿ ನಿಂತಿದ್ದ ಶಿಗ್ಯಾನಪ್ಪನಿಗೆ ಠಕ್ಕರ ಕೊಟ್ಟುದ್ದರಿಂದ ಭಾರಿಗಾಯವಾಗಿರುತ್ತದೆ. ಠಕ್ಕರಕೊಟ್ಟ ವಾಹನ ಚಾಲಕ ತನ್ನ ಕಾರನ್ನು ನಿಲ್ಲಿಸದೇ ಆತಿ ವೇಗವಾಗಿ ಹೋದರು.ಕಾರನ್ನು ನೋಡಲಾಗಿ ಅದು ಮಾರುತಿ ಸುಜಿಕಿ ಸ್ವಿಪ್ಟ ಕಂಪನಿಯದ್ದು ಅಂತಾ ಕಂಡು ಬಂದಿದ್ದು ಅದಕ್ಕೆ ಕೆ. . 35 / 5296 ಅಂತಾ ಬರೆದಿತ್ತು. ಆದರೆ ಅದರ ಸಿರಿಜ ಪೂರ್ತಿ ಸರಿಯಾಗಿ ಗುರುತಿಸಲಾಗಲಿಲ್ಲ.ಅಂತಾ ಮುಂತಾಗಿ ಇದ್ದ ಪಿರ್ಯಾಧಿ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 62/2015 PÀ®A 279,338 L¦¹.¸À»vÀ 187 L JA « PÁAiÉÄÝ.CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಾಗಿದೆ.

ªÀÄ»¼É PÁuÉ ¥ÀæPÀgÀtzÀ ªÀiÁ»w:-

            ಫಿರ್ಯಾಧಿ ಬಾಷಾಸಾಬ ತಂ ರಾಜಾಸಾಬ ವ, 52  ಜಾತಿ ಮುಸ್ಲಿಂ ಉ. ಒಕ್ಕಲುತನ ಸಾ ಮುದ್ದಾಪೂರ ತಾ . ಸಿಂಧನೂರು  ಜಿ. ರಾಯಚೂರು. ರಾಜ್ಯ. ಕರ್ನಾಟಕ FvÀನ ಮಗಳಾದ   ಸಿರಿನಾಬೇಗಂ ತಂ ಬಾಷಾಸಾಬ  ವ. 19     ಈಕೆಯು  ತನ್ನ ತಂದೆ ಹಾಗೂ  ಕನಕಗೀರಿ ಮತ್ತು  ರೌಡಕುಂದ ಗ್ರಾಮದ  ತನ್ನ ಸಂಭಂದಿಕರೊಂದಿಗೆ  ಗುಜರಾತ್ ರಾಜ್ಯದ ಅಹಮದಬಾದನಲ್ಲಿ ತಮ್ಮ ಸಂಭಂಧಿಕರ ಪೈಕಿ ತೀರಿಕೊಂಡಿದ್ದು,   ಆತನ ಮಣ್ಣಿಗೆ ಹೋಗಲು ಆಗದೆ ಆತನ ಸಂಭಂಧಿಕರನ್ನು ಮಾತಾನಾಡಿಸಲೆಂದು   ದಿನಾಂಕ 20-3-15 ರಂದು   ಮುದ್ದಾಪೂರದಿಂದ  ಅಹಮದಬಾದಗೆ ಹೋಗಿ ಮನೆಯಲ್ಲಿ ದಿವಸದ ಕಾರ್ಯ ಮುಗಿಸಿ ಮರಳಿ ದಿನಾಂಕ 25-3-15 ರಂದು  ಊರಿಗೆ ಬರಲೆಂದು ತನ್ನ ತಂದೆ ಮತ್ತು  ಸಂಭಂಧಿಕರೊಂದಿಗೆ  ಬೆಳಗ್ಗೆ  07-30 ಗಂಟೆಯ ಸುಮಾರು ಗುಜರಾತ್ ರಾಜ್ಯದ ಅಹಮದಬಾದ ನ ಖಾಲಿಪುರ್ ರೈಲ್ವೆ ನಿಲ್ದಾಣದಲ್ಲಿರುವಾಗ ತನ್ನ ಮಗಳು ಕಾಣೆಯಾಗಿದ್ದುಹುಡುಕಾಡಲು ಸಿಗದೆ ಇರುವದರಿಂದ ಅಲ್ಲಿನ  ಠಾಣೆಗೆ ಹೋದಾಗ ಕಾಣೆಯಾದವಳ  ಪೋಟೊ ತೆಗೆದುಕೊಂಡು  ಬರ್ರೀ ಅಂತಾ ತಿಳಿಸಿದ ಮೇರೆಗೆ ಫಿರ್ಯಾದಿದಾರನು     ಅಲ್ಲಿಂದ  ಊರಿಗೆ ಬಂದು  ಎಲ್ಲಾ ಕಡೆ ಹುಡುಕಾಡಲಾಗಿ ಸಿಗದೆ ಇರುವದರಿಂದ  ಠಾಣೆಗೆ ಬಂದು ದೂರು ನಿಡಿದ್ದು ತನ್ನ ಮಗಳು  ದುಂಡನೆಯ ಮುಖ ಕೆಂಪು ಬಣ್ಣವಿದ್ದು ತೆಳ್ಳನೆಯ ಮೈಕಟ್ಟು 5 ಫೀಟ್ 3 ಇಂಚು ಎತ್ತರವಿದ್ದು ಚೂಡಿದಾರ ಧರಿಸಿದ್ದು  ಕನ್ನಡ. ಮತ್ತು ಹಿಂದಿ    ಮಾತಾನಾಢುತ್ತಿದ್ದು ಕಾಣೆಯಾದ ತನ್ನ ಮಗಳನ್ನು ಹುಡುಕಿ  ಕೊಡಲು ವಿನಂತಿ ಅಂತಾ  ಬೆರಳಚ್ಚು ಮಾಡಿದ  ಫಿರ್ಯಾದು  ಮೇಲಿಂದ   vÀÄgÀÄ«ºÁ¼À oÁuÉ UÀÄ£Éß £ÀA: 36/2015  ಕಲಂ ಮಹಿಳಾ ಕಾಣೆ  CrAiÀÄ°è ಗುನ್ನೆ ದಾಖಲಿಸಿಕೊಂಡಿದ್ದು  ಇರುತ್ತದೆ..
  
d§j PÀ¼ÀÄ«£À ¥ÀæPÀgÀt ¥ÀvÉÛ:-
                    ದಿನಾಂಕ: 07-04-2015 ರಂದು ರಾತ್ರಿ 10-15 ಸುಮಾರು ಒಬ್ಬ ಅಪರಿಚಿತ ವ್ಯಕ್ತಿ ಜೀನ್ಸ್ ಪ್ಯಾಂಟ್ & ಶರ್ಟ್ ಧರಿಸಿದ ಯಾರೋ 20-25 ವಯಸ್ಸಿನ ಅಪರಿಚಿತ ಕಳ್ಳನು ಸಿಂಧನೂರು ಆದರ್ಶ ಕಾಲೋನಿಯಲ್ಲಿನ ಬಸ್ಟಾಂಡ್ ಮುಂದಿನ ಪ್ರತಿಷ್ಟಿತ ನಂದಿನಿ ಹೊಟೆಲ್ ನ ಮಾಲೀಕ ಶಂಕರಶೆಟ್ಟಿ ಇವರ ಗೀತಾ ಲಾಡ್ಜ್ ಹತ್ತಿರದ ಬಾಡಿಗೆ ಮನೆಗೆ ನುಗ್ಗಿ ಆತನ ಹೆಂಡತಿ ವನಿತಾ ಶೆಟ್ಟಿ ಇವರಿಗೆ  ಚಾಕು ತೋರಿಸಿ ಅಂಜಿಸಿ ಚಾಕುವಿನಿಂದ ಅವರ ಹಣೆಗೆ ತಿವಿದು ವನಿತಾ ಶೆಟ್ಟಿ ಇವರ ಕೊರಳಲ್ಲಿದ್ದ 25000/- ರೂ ಬೆಲೆ ಬಾಳುವ ಒಂದು ತೊಲೆ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗುವಾಗ ವನಿತಾ ಶೆಟ್ಟಿ ಇವರು ಕೂಗಿಕೊಂಡ ಸದ್ದನ್ನು ಕೇಳಿ ಕಳ್ಳನು ಓಡಿ  ಹೊರಟಿದ್ದು ಮಹ್ಮದ್ ರಫಿ ಎನ್ನುವ ವ್ಯಕ್ತಿ ಮೋಟರ್ ಸೈಕಲ್ ಮೇಲೆ ಬೆನ್ನತ್ತಿ ಕಳ್ಳನನ್ನು ಹಿಡಿದುಕೊಳ್ಳು ಹೋದಾಗ ಕಳ್ಳನು ಆದರ್ಶ ಕಾಲೋನಿಯ ಉಮಿಯಾ ಕಾಂಪ್ಲೆಕ್ಸ್ ಹತ್ತಿರ ಹಿಡಿಯಲು ಹೋದ ಮಹ್ಮದ್ ರಫಿ ಎನ್ನುವವರ ಕುತ್ತಿಗೆಗೆ ಚಾಕು ಹಾಕಿ  ಓಡಿ ಹೋಗಿದ್ದು ಇರುತ್ತದೆ. ಇದರಿಂದ ಸಿಂಧನೂರು ನಗರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಶ್ರೀಮತಿ ವನಿತಾಶೆಟ್ಟಿ ಗಂಡ ಶಂಕರಶೆಟ್ಟಿ  ಇವರು ಕೊಟ್ಟ ದೂರಿನ ಮೇಲಿಂದಾ ಠಾಣಾ ಗುನ್ನೆ ನಂ.47/2015, ಕಲಂ.397 & 307 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
           ಈ ವಿಷಯ ತಿಳಿದ ಕೂಡಲೇ ನನ್ನ ಮಾರ್ಗದರ್ಶನದಲ್ಲಿ ಶ್ರೀ ಪಾಪಯ್ಯ. ಹೆಚ್ಚವರಿ ಎಸ್ ಪಿ ರಾಯಚೂರು, ಶ್ರೀ ಎಂ.ವಿ.ಸೂರ್ಯವಂಶಿ. ಡಿ.ಎಸ್.ಪಿ ಸಿಂಧನೂರು, ಹಾಗೂ ಶ್ರೀ ರಮೇಶ.ಎಸ್.ರೊಟ್ಟಿ. ಸಿಪಿಐ ಸಿಂಧನೂರು ರವರ ನೇತೃತ್ವದಲ್ಲಿ ಶ್ರೀ ಬಾಳನಗೌಡ. ಪಿಎಸ್ಐ ಸಿಂಧನೂರು ನಗರ ಠಾಣೆ ಮತ್ತು ಶ್ರೀ ಎಸ್.ಎಂ.ಪಾಟೀಲ್. ಪಿಎಸ್ಐ ಸಿಂಧನೂರು ಗ್ರಾಮೀಣ ಠಾಣೆ ರವರನ್ನೊಳಗೊಂಡ ತಂಡ ರಚಿಸಿ ಮಿಂಚಿನ ವೇಗದಲ್ಲಿ ಸಿಂಧನೂರು ನಗರದಲ್ಲಿ ಎಲ್ಲಾ ಕಡೆ ಜಾಲಾಡಿ ಆರೋಪಿತ ಚಂದ್ರಶೇಖರ ತಂದೆ ಹನುಮಂತ, ವಯಸ್ಸು 22 ವರ್ಷ, ಎಳವರು, ಕಾರ್ ಡ್ರೈವರ್, ಸಾ:ಮಹಿಬೂಬ ಕಾಲೋನಿ. ಸಿಂಧನೂರು  ಈತನನ್ನು ಪತ್ತೆ ಹಚ್ಚಿ ಘಟನೆ ಜರುಗಿದ ಕೇವಲ 24 ಗಂಟೆಗಳಲ್ಲಿ ಬಂಧಿಸಿರುತ್ತಾರೆ. ಈ ಸುದ್ದಿ ತಿಳಿದಾಗಿನಿಂದ ಸಿಂಧನೂರು ನಾಗರೀಕರು ನಿಟ್ಟುಸಿರು ಬಿಟ್ಟಂತಾಗಿದೆ. ಶ್ರೀ ಪಾಪಯ್ಯ. ಹೆಚ್ಚವರಿ ಎಸ್ ಪಿ ರಾಯಚೂರು, ಶ್ರೀ ಎಂ.ವಿ.ಸೂರ್ಯವಂಶಿ. ಡಿ.ಎಸ್.ಪಿ ಸಿಂಧನೂರು, ಹಾಗೂ ಶ್ರೀ ರಮೇಶ.ಎಸ್.ರೊಟ್ಟಿ. ಸಿಪಿಐ ಸಿಂಧನೂರು ಮತ್ತು ಶ್ರೀ ಬಾಳನಗೌಡ. ಪಿಎಸ್ಐ ನಗರ ಠಾಣೆ ಮತ್ತು ಶ್ರೀ ಎಸ್.ಎಂ.ಪಾಟೀಲ್. ಪಿಎಸ್ಐ ಸಿಂಧನೂರು ಗ್ರಾಮೀಣ ಠಾಣೆ ಸಿಬ್ಬಂದಿಯವರಾದ ಶೇಖರಪ್ಪ ಹೆಚ್.ಸಿ. ಬಸಪ್ಪ. ಹೆಚ್ ಸಿ , ಜಗದೀಶ, ಗೋವಿಂದರಾಜ. ಶೇಟಪ್ಪ, ಶಿವರಾಜ,ಮಂಜುನಾಥ, ನಾಗಪ್ಪ, ದೇವರೆಡ್ಡಿ, ವೀರೇಶ, ಬಾಷ್ಯಾನಾಯ್ಕ ಇವರ ಈ ಕಾರ್ಯ ಶ್ಲಾಘನೀಯವಾಗಿರುತ್ತದೆ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 

       

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 09.04.2015 gÀAzÀÄ   76 ¥ÀææPÀgÀtUÀ¼À£ÀÄß ¥ÀvÉÛ ªÀiÁr  15,400/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.