Thought for the day

One of the toughest things in life is to make things simple:

27 Dec 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::
J¸ï.¹./ J¸ï.n. ¥ÀæPÀgÀtzÀ ªÀiÁ»w:-
    ಫಿರ್ಯಾದಿ UÀAUÀªÀÄä vÀAzÉ ±ÉÃRgÀ¥Àà 18ªÀµÀð, ªÀiÁ¢UÀ, PÀÆ°PÉ®¸À ºÁUÀÆ ªÀÄ£ÉUÉ®¸À ¸ÁB zÀqÉøÀÆUÀÆgÀÄ  FPÉAiÀÄÄ ಮತ್ತು ಆರೋಪಿತgÁzÀ 1) jAiÀiÁeï vÀAzÉ ¸ÉÊPÀ®è ¨ÁµÁ2) CAiÀÄÆå§ vÀAzÉ ¨ÁµÁ 3) ¸ÉÊ¥sÀįÁè vÀAzÉ ¨ÁµÁ 4) ¹gÁd vÀAzÉ ºÀ¸À£À¸Á§ 5) ¨Á¨Á vÀAzÉ zÀ¸ÀÛVj¸Á§ 6) f¯Á¤ vÀAzÉ ªÀiÁ§Ä¸Á§ ¸ÁB J®ègÀÆ zÀqÉøÀÆUÀÆgÀÄ EªÀgÀÄUÀ¼ÀÄ  ಒಂದೆ ಕಡೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಗ ಆರೋಪಿತನು ಫಿರ್ಯಾದಿಯ ಸಂಗಡ ಸಲಿಗೆಯಿಂದ ಮಾತನಾಡುತ್ತ ಸ್ನೇಹ ಬೆಳೆಸಿ ಈಗ್ಗೆ 1 ವರ್ಷದ ಹಿಂದ ಕೂಲಿ ಕೆಲಸಕ್ಕೆ ಹೋದಾಗ ಫಿರ್ಯಾದಿದಾರಳು ಮಾದಿಗ ಜಾತಿಯವಳು ಅಂತಾ ಗೊತ್ತಿದ್ದು, ಆಕೆಯನ್ನು ಮದುವೆಯಾಗುತ್ತೇನೆ ಅಂತಾ ಹೇಳಿ ಆಕೆಯ ಇಚ್ಚೆಗೆ ವಿರುದ್ದವಾಗಿ ಬಲವಂತವಾಗಿ ಸಂಭೋಗ ಮಾಡಿರುತ್ತಾನೆ.  ಸದ್ರಿ ವಿಷಯ ಫಿರ್ಯಾದಿದಾರಳ ಮನೆಯಲ್ಲಿ ಗೊತ್ತಾಗಿ ಫಿರ್ಯಾದಿದಾರಳ ಅಣ್ಣನಾದ  ಬರಮಪ್ಪ ಈತನು  ದಿನಾಂಕ 22-12-2014 ರಂದು 6-00 ಪಿ.ಎಂ.ಕ್ಕೆ ಆರೋಪಿ ನಂ.1 ಈತನಿಗೆ ತನ್ನ ತಂಗಿಯನ್ನು ಮದುವೆಯಾಗುವಂತೆ ಕೇಳಿದ್ದಕ್ಕೆ ನಂತರ ಮೇಲ್ಕಂಡ ಆರೋಪಿತರೆಲ್ಲರೂ ಒಂದುಗೂಡಿ ಅಕ್ರಮಕೂಟ ಕಟ್ಟಿಕೊಂಡು ಸಮಾನ ಉದ್ದೇಶದಿಂದ ತಮ್ಮ ಕೈಯಲ್ಲಿ ಕೊಡಲಿ ಮತ್ತು ಮಚ್ಚುಗಳನ್ನು ಹಿಡಿದುಕೊಂಡು ಫಿರ್ಯಾದಿದಾರಳ ಮನೆಯ ಹತ್ತಿರ ಹೋಗಿ ಸಾರ್ವಜನಿಕ ಸ್ಥಳದಲ್ಲಿ ಫಿರ್ಯಾದಿಯ ಅಣ್ಣ ಭರಮಪ್ಪನಿಗೆ  ಲೇ ಕೀಳು ಜಾತಿಯವನ ತಂಗಿಯನ್ನು ಮದುವೆ ಮಾಡಿಕೋ ಅಂತಿಯಲ್ಲಾ ಎಷ್ಟು ಸೊಕ್ಕು ನಿನಗೆ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು, ಕಾಲಿನಿಂದ ಒದ್ದು, ಇನ್ನೊಂದು ಸಲ ನಮ್ಮ ಮನೆಯ ಹತ್ತಿರ ಬಂದರೆ ನಿನ್ನ ಜೀವ ತೆಗೆಯುತ್ತೇವೆ ಅಂತಾ ಬೈದು ಅವಮಾನ ಮಾಡಿರುತ್ತಾರೆ. CAvÁ PÉÆlÖ zÀÆj£À  ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 296/2014 PÀ®A.143,147,148,504,323,506,376 gÉ.«.149 L¦¹  & 3 (1) (x) (xii) SC/ST P.A.ACT 1989 CrAiÀÄ°è ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
UÁAiÀÄzÀ ¥ÀæPÀgÀtzÀ ªÀiÁ»w.:-
        ದಿನಾಂಕ 26-12-14 ರಂದು ಸಾಯಂಕಾಲ 7-00 ಪಿ.ಎಮ್ ಕ್ಕೆ ಮಾನ್ಯ ಜೆ,ಎಮ್.ಎಪ್ ಸಿ ನ್ಯಾಯಾಲಯ ಸಿಂಧನೂರದಿಂದ ಖಾಸಗಿ ಫಿಯ್ರಾದು ಸಂಖ್ಯೆ267/14 ನೇದ್ದನ್ನು ಮುಂದಿನ ಕ್ರಮಕ್ಕಾಗಿ ಪಿ.ಸಿ 116 ರವರು ಹಾಜರ ಪಡಿಸಿದ್ದು  ಅದರ ಸಾರಾಂಶವೆನೆಂದರೆ ಫಿರ್ಯಾಧಿ ²æÃ. ¥ÀA¥Á¥Àw vÀA DzÀ¥Àà vÀ¼ÀªÁgÀ ªÀ.26 G.MPÀÌ®ÄvÀ£À ¸Á. PÀtÆÚgÀ vÁ ¹AzsÀ£ÀÆgÀ ಮತ್ತು ಆರೋಪಿತ£ÁzÀ  ªÉAPÉÆç vÀA DzÀ¥Àà vÀ¼ÀªÁgÀ ªÀ.24 ¸Á. PÀtÆÚgÀ vÁ. ¹AzsÀ£ÀÆgÀ  FvÀ£À ಅಣ್ಣ ತಮ್ಮಂದಿರು ಇದ್ದು  ಆರೋಪಿತನು ಕುಡಿಯುವ ಚಟದವನಿದ್ದು  ದಿನಾಲು ಕುಡಿದು ಬಂದು ಮನೆಯಲ್ಲಿ ಕುಡಿಯಲು ಹಣ ಕೊಡು ಅಂತಾ ಜಗಳ ತೆಗೆಯುತಿದ್ದು ಅದರಂತೆ ದಿನಾಂಕ  18-09-14 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ಫಿರ್ಯಾಧಿದಾರನು ಮನೆಯಲ್ಲಿರುವಾಗ ಆರೋಪಿತನು ಕುಡಿದು ಬಂದು  ಅವಾಚ್ಯವಾದ ಶಬ್ಧಗಳಿಂದ ಬೈದು ಕುಡಿಯಲು ಹಣ ಕೊಡು ಅಂತಾಜಗಳ ತೆಗೆದು ಕೈಯಿಂದ  ಚಪ್ಪಲಿಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದೂರಿನ   ಮೇಲಿಂದ  vÀÄgÀÄ«ºÁ¼À oÁuÉ UÀÄ£Éß £ÀA: 185/2014 PÀ®A .323.324.504.506 L.¦.¹. CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈ ಕಂಡಿದ್ದು ಇರುತ್ತದೆ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
             ದಿನಾಂಕ: 26-12-2014 ರಂದು 1800 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಹೂರುಬಾನು ಗಂಡ ಮಹಮ್ಮದ್ ಮೌಲಾಸಾಬ್, ಇವರು ಠಾಣಾಕ್ಕೆ ಹಾಜರಾಗಿ ಕಂಪ್ಯೂಟರ್ ಮಾಡಿದ ಫಿರ್ಯಾದಿ ಹಾಜರಪಡಿಸಿದ್ದು, ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ, ತಮಗೆ ಲಗ್ನವಾಗಿ 12 ವರ್ಷವಾಗಿದ್ದು, ಈಗ್ಗೆ,  ಅಂದಾಜು ಆರು ತಿಂಗಳಿಂದ ದಿನಾಂಕ 04-11-2014 ರವರೆಗೆ ತನಗೆ ಒಂದಿಲ್ಲ ಒಂದು ಕಾರಣದಿಂದ ತನ್ನ ಗಂಡ ಮತ್ತು ಮೇಲೆ ನಮೂದಿಸಿರುವ ಅತ್ತೆ ಹಾಗೂ ನಾದಿನಿಯವರು ಕೂಡಿಕೊಂಡಿ ಮಾನಸಿಕ, ಹಾಗೂ ದೈಹಿಕ ಕಿರುಕುಳ ಕೋಡುತ್ತಾ ಮತ್ತು ತವರು ಮನೆಯಿಂದ ವರದಕ್ಷಿಣೆ ಹಣ 2 ಲಕ್ಷ ರೂಪಾಯಿಯನ್ನು ತರುವಂತೆ ಒತ್ತಾಯಿಸಿ ಅವಾಚ್ಯ ಶಬ್ದಗಳಿಂದ ಬೈದು, ಬೇಲ್ಟ್ ಬ್ಯಾಟನಿಂದ ಗಾಯವಾಗದಂತೆ ಹೊಡೆ-ಬಡೆ ಮಾಡಿ ಹಣ ತರುವ ತನಕ ಮನೆಗೆ ಬರಬಾರದು ಇಲ್ಲವಾದರೆ, ನಿನ್ನನ್ನು ಹೊಡೆದು ಸಾಯಿಸಿ ಬೇರೆ ಮದುವೆಯಾಗುತ್ತೇನೆಂದು ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಮುಂತಾಗಿ ಇರುವ ಫಿರ್ಯಾದಿಯ ಸಾರಾಂಶದ ಮೇಲಿಂದ ªÀiÁPÉðAiÀiÁqÀð ¥Éưøï oÁuÉ gÁAiÀÄZÀÆgÀ. ಗುನ್ನೆ ನಂ: 117/2014 ಕಲಂ: 498(ಎ) 323, 506 ರೆ/ವಿ 34 ಮತ್ತು 3, & 4 r.¦. PÁAiÉÄÝ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
C¥ÀºÀgÀt ¥ÀæPÀgÀtzÀ ªÀiÁ»w:-
ಫಿರ್ಯಾದಿ ಕುಪ್ಪಣ್ಣ ತಂದೆ ರಾಮಣ್ಣ ವಯ: 36 ವರ್ಷ, : ಕೂಲಿಕೆಲಸ ಸಾ: ಭಗೀರಥ ಕಾಲೋನಿ ಸಿಂಧನೂರು FvÀನು 10 ವರ್ಷಗಳ ಹಿಂದೆ ದೇವಮ್ಮ ಳಿಗೆ ಮದುವೆಯಾಗಿದ್ದು, 10 ವರ್ಷಗಳ ಕಾಲ ಫಿರ್ಯಾದಿ ತನ್ನ ಹೆಂಡತಿಯೊಂದಿಗೆ ಸಂಸಾರ ಮಾಡಿದ್ದು, ಫಿರ್ಯಾದಿದಾರನಿಗೆ ಮಕ್ಕಳಾಗಿರಲಿಲ್ಲ. ಫಿರ್ಯಾದಿದಾರನ ಹೆಂಡತಿ ದೇವಮ್ಮಳು ಆಗಾಗ ಕುಡತಿನಿಯಲ್ಲಿರುವ ತಮ್ಮ ಚಿಕ್ಕಮ್ಮ ಶಾಂತಮ್ಮ ಇವರ ಹತ್ತಿರ ಹೋಗಿ ಬರುತ್ತಿದ್ದಳು. ಆರೋಪಿತರು ಫಿರ್ಯಾದಿದಾರನ ಹೆಂಡತಿ ದೇವಮ್ಮಳಿಗೆ ಮನವೊಲಿಸಿ ನಾವು ಚನ್ನಾಗಿ ನೋಡಿಕೊಳ್ಳುತ್ತೇವೆ, ಅಂತಾ ಹೇಳುತ್ತಿದ್ದರಿಂದ ಆರೋಪಿತರಿಗೆ ಫಿರ್ಯಾದಿಯು ನಮ್ಮ ಸಂಸಾರ ಹಾಳು ಮಾಡಬೇಡರಿ ಅಂತಾ ತಿಳಿಸಿದ್ದಾಗ್ಯೂ ದಿನಾಂಕ 01-12-2014 ರಂದು 6-00 ಪಿ.ಎಮ್ ಸುಮಾರಿಗೆ ಫಿರ್ಯಾದಿದಾರನು ಮನೆಯಲ್ಲದಾಗ 1) ರಜಾಕ್ ತಂದೆ ಖಾದರಸಾಬ್, 30 ವರ್ಷ, ಒಕ್ಕಲುತನ, ಸಾ: ಇಂದಿರಾ ನಗರ ಸಿಂಧನೂರು. 2) ದುರುಗಪ್ಪ ತಂದೆ ಹುಲುಗಪ್ಪ ಕಬ್ಬೇರ, 38 ವರ್ಷ, ಟ್ರ್ಯಾಕ್ಟರ್ ಚಾಲಕ, ಸಾ: ಭಗೀರಥ ಕಾಲೋನಿ ಸಿಂಧನೂರು.EªÀgÀÄUÀ¼ÀÄ ಫಿರ್ಯಾದಿದಾರನ ಹೆಂಡತಿಯನ್ನು ನಿಮ್ಮ ಚಿಕ್ಕಮ್ಮ ಕರೆದುಕೊಂಡು ಬಾ ಅಂತಾ ಹೇಳಿದ್ದಾಳೆ ಅಂತಾ ಹೇಳಿ ಪುಸಲಾಯಿಸಿ, ಟ್ರ್ಯಾಕ್ಟರ್ ನಲ್ಲಿ ಬಲಪ್ರಯೋಗದಿಂದ ಎಳೆದುಕೊಂಡು, ಅಪಹರಿಸಿಕೊಂಡು ಜೊತೆಗೆ ಬರದಿದ್ದರೆ ಜೀವ ತೆಗೆಯುವದಾಗಿ ಜೀವದ ಬೆದರಿಕೆ ಹಾಕಿ, ಮಾನಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡು ದೇವಮ್ಮಳನ್ನು ಅಪಹರಿಸಿಕೊಂಡು ಹೋಗಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ದೂರು ಸಂ.312/2014 ನೇದ್ದರ ಸಾರಾಂಶದ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ 307/2014, ಕಲಂ. 366, 354, 506, 109, 362, ಸಹಿತ 34 ಐಪಿಸಿ  ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
: ದಿನಾಂಕ: 26-12-2014 ರಂದು 11-30 .ಎಮ್ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ಒಳಬಳ್ಳಾರಿ ಕ್ರಾಸ್ ಹತ್ತಿರ ಫಿರ್ಯಾದಿ ಶಂಕ್ರಪ್ಪ ತಂದೆ ಭೀಮಪ್ಪ ರಾಠೋಡ್, ವಯ:30 ವರ್ಷ, ಜಾ: ಲಮಾಣಿ, : ಸಮಾಜಸೇವಕ, ಸಾ:ಗುಂಡಮ್ಮ ಕಾಲುವೆ ಸಿಂಧನೂರು FvÀ£ÀÄ ತನ್ನ ಮೊಟಾರ್ ಸೈಕಲ್ ನಂ ಕೆಎ-36 ವೈ-5995 ನೇದ್ದರ ಹಿಂದುಗಡೆ ತನ್ನ ತಮ್ಮ ಸುರೇಶನನ್ನು ಕೂಡಿಸಿಕೊಂಡು ಸಿಂಧನೂರು ಕಡೆಯಿಂದ ಹೊರಟು ಒಳಬಳ್ಳಾರಿ ರಸ್ತೆಯ ಕಡೆ ಸೈಕಲ್ ಮೋಟಾರ್ ತಿರುವಿಕೊಂಡು ಹೊರಟಾಗ ರಾಯಚೂರು ರಸ್ತೆಯ ಕಡೆಯಿಂದ ಆರೋಪಿತನು ತನ್ನ ಬಸ್ ನಂ ಕೆಎ-35 ಎಫ್-51 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೋಟಾರ್ ಸೈಕಲಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿಯು ಕೆಳಗೆ ಬಿದ್ದು, ಎಡಗಾಲು, ಎಡಗೈ ಮುರಿದು, ಭಾರಿ ಪೆಟ್ಟಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ಸಿಂಧನೂರು ನಗರ ಠಾಣೆ  . ಗುನ್ನೆ ನಂ.308/2014, ಕಲಂ 279, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

              ದಿನಾಂಕ 26.12.2014 ರಂದು ಬೆಳಿಗ್ಗೆ 12.00 ಸುಮಾರಿಗೆ ಕೆಲಸದ ನಿಮೀತ್ಯ ರಾಯಚೂರಿಗೆ ಮೋಟರ ಸೈಕಲ ನಂ ಕೆಎ 36 ಈಈ7803 ನೇದ್ದನ್ನು ತೆಗೆದುಕೊಂಡು ಸಿರವಾರ-ರಾಯಚೂರು ಮುಖ್ಯ ರಸ್ತೆಯ 7 ನೇ ಮೈಲ ಕ್ರಾಸ್ ಗಾಯತ್ರಿ ದೇವಸ್ಥಾನದ ಹತ್ತಿರ ಪ್ರಾಶಾಂತ ತಂದೆ ಬುದ್ದಿವಂತ 30 ವರ್ಷ ಜಾ:ಲಿಂಗಾಯತ ಸಾ:ಹಸನಾಪೂರ ಗಂಜ ಸತ್ಯಂಪೇಟೆ ಸುರಪೂರ್ FvÀ£ÀÄ ಮೋಟರ ಸೈಕಲನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ ನಡೆಸಿ ನಿಯಂತ್ರಣ ಮಾಡದೆ ರಸ್ತೆಯ ಎಡಮಗ್ಗಲು ಕೆಡನಿದ್ದು ಇದರ ಪರಿಣಾಮವಾಗಿ ಮೋಟರ ಸೈಕಲ್ ಹಿಂದೆ ಕಳಿತ್ತಿದ್ದ ಪಿರ್ಯಾದಿ ²æà £ÁUÀgÁd vÀAzÉ ªÀÄ®PÀ¥Àà 35 ªÀµÀð eÁ:°AUÁAiÀÄvÀ G: PÀÆ° PÉ®¸À ¸Á:ªÀÄ£É £ÀA 11/98 ¸ÀAvÉ ªÀiÁPÉðmï ¹gÀªÁgÀ FvÀನಿಗೆ ಎಡಗಾಲಿನ ಮೋಣಕಾಲಿನ ಕೆಳಗೆ ಭಾರಿ ರಕ್ತಗಾಯವಾಗಿ ಮೂಳೆ ಮುರಿತವಾಗಿರುತ್ತದೆ ಈ ಬಗ್ಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ದಿನಾಂಕ 27.12.2014 ರಂದು ತಡವಾಗಿ ಈ ದೂರು ಸಲ್ಲಿಸಿಕೊಂಡಿದ್ದು ಇರುತ್ತದೆ ಆದ್ದರಿಂದ ಪ್ರಾಶಾಂತನ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ zÀÆj£À ªÉÄðAzÀ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 315/2014 PÀ®A: 279,338 L¦¹   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                ದಿನಾಂಕ 27-12-2014 ರಂದು ಫಿರ್ಯಾದಿ ªÀįÉèñÀ vÀAzÉ £ÁgÁAiÀÄt ªÀAiÀÄ 21 ªÀµÀð eÁ : £ÁAiÀÄPÀ G : MPÀÌ®ÄvÀ£À ¸Á : ¸ÁzÁ¥ÀÆgÀÄ vÁ: ªÀiÁ£À«.  vÁ£ÀÄ  ತನ್ನ ಗೆಳಯನಾದ ಶ್ರೀನಿವಾಸ ಇಬ್ಬರು ಬಟ್ಟೆ ಖರೀದಿ ಮಾಡಲು ಸಾದಾಪೂರುದಿಂದ ಮಾನವಿಗೆ ಬೆಳಗ್ಗೆ 9-00 ಗಂಟೆಗೆ ಬಂದಿದ್ದು, ಮಾನವಿಯಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ತಮ್ಮೂರಿಗೆ ಹೋಗಬೇಕೆಂದು ತಮ್ಮೂರಿನ ಶರಣಬಸವ ಇವರ ಟಾಟಾ ಎ.ಸಿ.ಇ. ವಾಹನ ನಂ> ಕೆಎ-36 ಎ-8041 ನೇದ್ದರಲ್ಲಿ ಫಿರ್ಯಾದಿ, ಶ್ರೀನಿವಾಸ, ಬಸವರಾಜ, ಯಂಕೋಬಾ, ಸುರೇಶ ಎಲ್ಲರಲೂ ವಾಹನದಲ್ಲಿ ಕುಳಿತುಕೊಂಡು ಅದರ ಚಾಲಕ ಶರಣಬಸವ ಈತನು ತನ್ನ ಟಾಟಾ ಎ.ಸಿ.ಇ. ವಾಹನವನ್ನು ಮಾನವಿಯಿಂದ ಮಾನವಿ-ರಾಯಚೂರು ಮುಖ್ಯ ರಸ್ತೆಯ ಮೇಲೆ ನಡೆಸಿಕೊಂಡು ಸೂರ್ಯ ಪೆಟ್ರೋಲ್ ಬಂಕ್ ಸಮೀಪ್ ಇರುವ ಅಮರೇಶ ಸಾ: ಮಾನವಿ ಇವರ ಗೋದಾಮ್ ಹತ್ತಿರ ಬೆಳಗ್ಗೆ 11-30 ಗಂಟೆಗೆ ಹೊರಟಾಗ ಆರೋಪಿತನು ತನ್ನ ಟಿಪ್ಪರ್ ಲಾರಿ ನಂ. ಟಿಎನ-23 ಬಿಕ್ಯೂ-6660 ನೇದ್ದನ್ನು ಮಾನವಿ ಕಡೆಯಿಂದ ರಾಯಚೂರು ಕಡೆಗೆ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಟಾಟಾ ಎ.ಸಿ.ಇ. ವಾಹನದ ಹಿಂಭಾಗ ಬಲಬಾಜುವಿನಲ್ಲಿ ಟಕ್ಕರ್ ಮಾಡಿದ್ದರಿಂದ ಟಾಟಾ ಎ.ಸಿ.ಇ.ಯಲ್ಲಿ ಕುಳಿತ ಜನರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು, ಟಕ್ಕರ್ ಮಾಡಿದ ಟಿಪ್ಪರ್ ಲಾರಿ ಚಾಲಕ ಲಾರಿಯನ್ನು ಬಿಟ್ಟು ಓಡಿ ಹೋಗಿದ್ದ ಇರುತ್ತದೆ.  ಕಾರಣ ಟಿಪ್ಪರ್ ಲಾರಿ ಚಾಲಕನ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 340/14  ಕಲಂ  279, 337, 338 ಐಪಿಸಿ ಮತ್ತು 187 ಐ.ಎಂ.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದ
zÉÆA©ü ¥ÀæPÀgÀtzÀ ªÀiÁ»w:-
         ದಿನಾಂಕ 26-12-20124 ರಂದು ರಾತ್ರಿ 8-00 ಗಂಟೆಯ ಸಮಯದಲ್ಲಿ ಮೇಲೆ ನಮೂದಿಸಿದ ಫಿರ್ಯಾದಿದಾರರ ಹೆಂಡತಿ ಅರೋಪಿತರ ಮನೆಗೆ ಹೋಗಿ ನಮ್ಮ ಮನೆ ಮುಂದೆ ಖಾಲಿ ಬಾಟಲಿ ಒಗೆಯುವದು, ಮೂತ್ರ ಮಾಡುವದು ಮಾಡಿ ಹೊಲಸು ಮಾಡುತ್ತೀರಿ ಅಂತಾ ಕೇಳಿ ಬಂದಿದ್ದಕ್ಕೆ ಅದೇ ದಿನ ರಾತ್ರಿ 8-30 ಗಂಟೆಯ ಸಮಯದಲ್ಲಿ ಮೇಲೆ ನಮೂದಿಸಿದ ಅರೋಪಿತರು ಸಮಾನ ಉದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು ಬಂದವರೇ ಅವರ ಪೈಕಿ ಅಮೀರ ಇವರು ;; ಏನಲೇ ಸೂಳೇ ಮಕ್ಕಳೇ ನಿಮ್ಮದು ಜಾಸ್ತಿಯಾಗಿದೆ, ವಿನಾ:ಕಾರಣ ನಮ್ಮ ಮನೆ ಹತ್ತಿರ ಬಂದು, ನಿಮ್ಮ ಜನರು ನಮ್ಮ ಮನೆ ಮುಂದೆ ಮೂತ್ರ ಮಾಡುತ್ತಾರೆ, ಅಂತಾ ಕೇಳುತ್ತಿರೇನಲೇ ಅಂತಾ ಬೈದಾಡಿದವರೇ ಅವರ ಪೈಕಿ ಕಾಸೀಂ ಇವರು ಕಟ್ಟಿಗೆಯಿಂದ ಫಿರ್ಯಾದಿದಾರರಿಗೆ  ಹೊಡೆಯಲು ಅ ಏಟು ಅತನ ಹೆಂಡತಿ ಖಾಜಾಬೀಯ ಎಡತಲೆಗೆ ಬಿದ್ದು ರಕ್ತಗಾಯವಾಯಿತು, ಪುನ: ಅವಳ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದನು, ಶಂಶುದ್ದೀನ ಇವರು ಬಿಡಿಸಲು ಬಂದಾಗ ಅಬ್ದುಲಜೀ ಇವರು ಕಟ್ಟಿಗೆಯಿಂದ ಅತನ ತಲೆಯ ಹಿಂದೆ ಹೊಡೆದು ರಕ್ತಗಾಯ ಮಾಡಿದನು, ಅಮೀರ ಇವರು ಕಟ್ಟಿಗೆಯಿಂದ ಮನ್ಸೂರ ಇವರಿಗೆ ಹೊಡೆಯಲು ಅ ಏಟು ಅತನ ಹಣೆಯ ಮೇಲೆ ಬಿದ್ದು ರಕ್ತಗಾಯವಾಯಿತು, ಉಳಿದವರೆಲ್ಲರೂ ಕೂಡಿ ಕೈಗಳಿಂದ ಫಿರ್ಯಾದಿಗೆ ಮತ್ತು ಅತನ ಹೆಂಡತಿಗೆ ತಮ್ಮನಿಗೆ ಹೊಡೆದರು, ಇನ್ನೂ ಹೊಡೆಯುವಷ್ಟರಲ್ಲಿ ಸಾಕ್ಷೀದಾರರು ಬಂದು ಬಿಡಿಸಿಕೊಂಡರು ಅಗ ಹೊಡೆಯುವವರು ಹೊಡೆಯುವದನ್ನು ಬಿಟ್ಟು ಸೂಳೇ ಮಕ್ಕಳೇ ಇಂದು ಉಳಿದುಕೊಂಡಿರಿ ಇನ್ನೊಮ್ಮೆ ಬಂದು ನಿಮ್ಮನ್ನು ಮುಗಿಸಿಯೇ ಬಿಡುತ್ತೇವೆಂದು ಜೀವ ಬೆದರಿಕೆ ಹಾಕುತ್ತಾ ಅಲ್ಲಿಂದ ಹೊರಟು ಹೋದರು ಅಂತಾ ಮುಂತಾಗಿದ್ದ  zÀÆj£À ªÉÄðAzÀ AiÀÄgÀUÉÃgÁ ¥Éưøï oÁuÉ. UÀÄ£Éß £ÀA:  200/2014 PÀ®A. 143,147,148,323,324,354,,504,506  ¸À»vÀ 149 L.¦.¹. £ÉÃzÀÝgÀ°è ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ