Thought for the day

One of the toughest things in life is to make things simple:

22 Dec 2014

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:: 
¥Éưøï zÁ½ ¥ÀæPÀgÀtzÀ ªÀiÁ»w:-
                  ದಿನಾಂಕ:-21-12-2014 ರಂದು ತುರುವಿಹಾಳ ಠಾಣಾ ವ್ಯಾಪ್ತಿಯ ತಿಡಿಗೋಳ ಗ್ರಾಮದ ಪೆದ್ದರಾಜ್ ಇವರ ಶೆಡ್ ಹತ್ತಿರ ಬೈಯಲು ಜಾಗೆಯಲ್ಲಿ 1) ZÀAzÉæUËqÀ vÀAzÉ §¸À£ÀUËqÀ ªÀ: 38, °AUÁAiÀÄvï MPÀÌ®ÄvÀ£À  ¸Á: ¨É¼ÀUÀÄQð  2) ¥É¢ÝgÁd vÀAzÉ ¸À£ÉßñÀgÁeï ªÀ: 70, ¸Á: wrUÉÆüÀ PÁåA¥ï  3) ±ÀAPÀæ¥Àà vÀAzÉ ©ÃUÉ¥Àà ¸Á: wrUÉÆüÀPÁåA¥ï 4) ¸ÉÊAiÀÄzï QgÀªÀiÁ¤ vÀAzÉ ¸ÉÊAiÀÄzï xÀQºÀĸÉÃ£ï  ¸Á: §rèÉÃ¸ï ¹AzsÀ£ÀÆgÀÄ   5) ±ÀgÀt¥Àà vÀAzÉ ªÀÄ®è¥Àà ¸Á: CªÀÄgÁ¥ÀÆgÀÄ 6) zÁåªÀtÚ vÀAzÉ zÀÄgÀÄUÀ¥Àà ¸Á: ¥ÉÆÃvÁß¼À 7) ªÀiÁgÀÄw vÀAzÉ gÁªÀÄtÚ ¸Á: ¸ÉÆêÀįÁ¥ÀÆgÀÄ    8) £À©¸Á¨ï vÀAzÉ EªÀiÁªÀiï¸Á¨ï ¸Á: ¥ÉÆÃvÁß¼À 9) ±ÀgÀt¥Àà vÀAzÉ ¥ÀgÀ¸À¥Àà ¸Á: ¸ÀÄPÁ®¥ÉÃmï ¹AzsÀ£ÀÆgÀÄ ºÁUÀÆ EvÀgÀgÀÄ  ಮೋಟಾರ್ ಸೈಕಲಗಳನ್ನು ನಿಲ್ಲಿಸಿ ದುಂಡಾಗಿ ಕುಳಿತುಕೊಂಡು ಹಣವನ್ನು ಪಂಥಕ್ಕೆ ಕಟ್ಟಿ ಅಂದರ್-ಬಾಹರ್ ಎಂಬ ಇಸ್ಪೇಟ ಜೂಜಾಟದಲ್ಲಿ ತೊಡಗಿದ್ದರೆ ಅಂತಾ ಬಾತ್ಮಿ ಮೇರೆಗೆ ಮಾನ್ಯ ಸಿ.ಪಿ.ಐ ಸಿಂಧನೂರು ಮತ್ತು ಪಿ.ಎಸ್.ಐ ಸಿಂಧನೂರು ಗ್ರಾಮೀಣ ಹಾಗೂ ಸಿ.ಪಿ.ಐ ಸ್ವ್ಕಾರ್ಡ್ ಮತ್ತು ಪಂಚರೊಂದಿಗೆ ದಾಳಿ ಮಾಡಿ 9 ಜನ ಆರೋಪಿತರು ಹಾಗೂ ಇಸ್ಪೇಟ ಜೂಜಾಟಕ್ಕೆ ಬಂದ 13 ಮೋಟಾರ್ ಸೈಕಲ್  ಹಾಗೂ ಜೂಜಾಟದ ನಗದು ಹಣ 39,530-00/. ರೂ ಜೂಜಾಟದ ಮುದ್ದೆ ಮಾಲದೊಂದಿಗೆ ಜಪ್ತಿ ಮಾಡಿ ಮಾನ್ಯ ಸಿ.ಪಿ.ಐ ಸಿಂಧನೂರು ರವರು ಮುಂದಿನ ಕ್ರಮಕ್ಕಾಗಿ ವಿವರವಾದ ಪಂಚನಾಮೆ ಹಾಗೂ 9 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ವರದಿ ಕಳಿಸಿದ್ದರ ಸಾರಾಂಶ ಮೇಲಿಂದ ¹AzsÀ£ÀÆgÀÄ UÁæ«ÄÃt ಠಾಣಾ ಗುನ್ನೆ ನಂ 182/2014 ಕಲಂ 87 ಕೆ.ಪಿ ಯಾಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

      ¢£ÁAPÀ: 21.12.2014 gÀAzÀÄ ¸ÁAiÀÄAPÁ® 4.30 UÀAmÉUÉ ±ÀQÛ£ÀUÀgÀzÀ qÉæöÊ£ÉÃeï¥ÀA¥ïºË¸ï ªÀÄÄA¢£À ¸ÁªÀðd¤PÀ ¸ÀܼÀzÀ°è .1]ªÉAPÀlgÉrØ vÀAzÉ §¸À£ÀUËqÀ 30ªÀµÀð, eÁ:°AUÁAiÀÄvÀ, G:PÀÆ°, ¸Á: ªÀÄ£É £ÀA§gÀ ©-8    AiÀÄzÁè¥ÀÆgÀÄ 2) w¥ÀàtÚ vÀAzÉ £ÀgÀ¹AUÀ¥Àà. 23ªÀµÀð, eÁ:ªÀiÁ¢UÀ, G: PÀÆ°, ¸Á: ºÀ¼Éd£ÀvÁ  PÁ¯ÉÆä zÉêÀ¸ÀÆUÀÆgÀÄ 3) zÉÆqÀØ£ÀUËqÀ vÀAzÉ ±ÀAPÀgÀUËqÀ , 58ªÀµÀð, eÁ:°AUÁAiÀÄvÀ,  G:MPÀÌ®ÄvÀ£À, ¸Á:zÉêÀ¸ÀÆUÀÆgÀÄ 4) ®PÀëöät vÀAzÉ ±ÀAPÀæ¥Àà 44ªÀµÀð, eÁ: ªÀÄrªÁ¼À, G: PÀÆ° ¸Á: ºÀ¼Éd£ÀvÁ PÁ¯ÉÆä zÉêÀ¸ÀÆUÀÆgÀÄ  5) dAiÀÄ¥Àà vÀAzÉ AiÀÄ®è¥Àà, 50ªÀµÀð, eÁ:ªÀiÁ¢UÀ, G:PÀÆ°   ¸Á:aPÀ̸ÀÆUÀÆgÀ EªÀgÀÄUÀ½AzÀ ºÀtªÀ£ÀÄß ¥ÀtPÉÌ ºÀaÑ E¸ÉàÃmï J¯ÉUÀ½AzÀ CAzÀgÀ ¨ÁºÀgï JA§ £À¹Ã§zÀÀ E¸ÉàÃmï dÆeÁl DqÀÄwÛgÀĪÁUÀ zÉÆgÉvÀ RavÀ ¨Áwä ªÉÄðAzÀ DgÉÆævÀgÀ ªÉÄÃ¯É zÁ½ ªÀiÁr DgÉÆævÀgÀ ªÀ±ÀzÀ°èzÀÝ E¸ÉàÃmï dÆeÁlPÉÌ ¸ÀA§A¢¹zÀ £ÀUÀzÀÄ ºÀt MlÄÖ 1595/-gÀÆ. ªÀÄvÀÄÛ 52 E¸ÉàÃmï J¯ÉUÀ¼À£ÀÄß d¦Û ªÀiÁrPÉÆAqÀÄ 05 d£À DgÉÆævÀgÀ£ÀÄß zÀ¸ÀÛVj ªÀiÁrPÉÆAqÀÄ §AzÀÄ ¸ÀzÀj DgÉÆægÀ «gÀÄzÀÝ ±ÀQÛ£ÀUÀgÀ oÁuÉ UÀÄ£Éß £ÀA: 132/2014 PÀ®A: 87 PÉ.¦. AiÀiÁPïÖ. CrAiÀÄ°è  ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

     ದಿನಾಂಕ : 21-12-2014 ರಂದು 6-15 ಪಿ.ಎಮ್ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ನಾಲಾ ಬ್ರಿಡ್ಜ ಮೇಲೆ ಫಿರ್ಯಾದಿ ಜೆ. ಸುರೇಶ ತಂದೆ  ಅಮರೇಶ ಜನ್ನಪೇಟಾವಯ: 32 ವರ್ಷ, ಜಾ: ಅಗಸರು ಉ: ಮೇಸನ್ ಕೆಲಸ ಸಾ: ಜಾಲಹಳ್ಳಿ ಕ್ಯಾಂಪ ಹಾವ: ಹೆಡಗಿಬಾಳ್ ಕ್ಯಾಂಪ ತಾ: ಸಿಂಧನೂರು. FvÀ£ÀÄ ತನ್ನ ಸೈಕಲ್ ಮೋಟಾರ ಹಿಂದುಗಡೆ 5 ವರ್ಷದ ಸೌಮ್ಯ ಹಾಗೂ ಸೌಮ್ಯಳ  ತಂದೆಯಾದ ಈ.ನಾಗರಾಜ್ ನನ್ನು ಕೂಡಿಸಿಕೊಂಡು ಸಿಂಧನೂರು ಕಡೆಯಿಂದ ರಾಯಚೂರು ರಸ್ತೆಯ ಕಡೆ ಹೊರಟಾಗ ಮುಂದುಗಡೆ ಹೊರಟಿದ್ದ ಆರೋಪಿ 02 ಗುರುಪ್ರಸನ್ನ ಲಾರಿ ನಂ ಜಿಜೆ-10 / ವಿ-6514 ನೇದ್ದರ ಚಾಲಕ ಸಾ: ಕೊಡಿಹಳ್ಳಿ ತಾ: ಹಿರಿಯೂರು .ಈತ£ÀÄ ಲಾರಿಯನ್ನು ಓವರ ಟೇಕ್ ಮಾಡಿಕೊಂಡು ಫಿರ್ಯಾದಿಯು ಹೊರಟಾಗ ರಾಯಚೂರು ರಸ್ತೆಯ ಕಡೆಯಿಂದ ಅಂದರೆ ಎದುರುಗಡೆಯಿಂದ ಆರೋಪಿ 01 ಆಟೋ ಚಾಲಕನು ಜೋರಾಗಿ ನಿರ್ಲಕ್ಷತನದಿಂದ ತನ್ನ ಆಟೋವನ್ನು  ನಡೆಸಿಕೊಂಡು ಬಂದು ಫಿರ್ಯಾದಿಯ ಮೋಟಾರ್ ಸೈಕಲಗೆ ಟಕ್ಕರ್ ಕೊಟ್ಟು ಆಟೋ ನಿಲ್ಲಿಸಿದೆ ಹಾಗೆಯೇ ಮುಂದಕ್ಕೆ ಹೋಗಿದ್ದು , ಫಿರ್ಯಾದಿಯ ಹಿಂದೆ ಕುಳಿತ ಈ.ನಾಗರಾಜನು ಎಡಗಡೆ ಬಿದ್ದಾಗ ಆರೋಪಿ 02 ತನ್ನ ಲಾರಿಯನ್ನು ನಿರ್ಲಕ್ಷತನದಿಂದ ಬಲಕ್ಕೆ  ತಿರುವಿಕೊಂಡಾಗ ನಾಗರಾಜನ ಕಾಲುಗಳ ಮೇಲೆ ಲಾರಿಯ ಹಿಂದಿನ ಗಾಲಿಗಳು ಹಾದು ಎರಡು ಕಾಲುಗಳು ಮುರಿದಿದ್ದು, ಫಿರ್ಯಾದಿಗೆ ಬಲಕಿರು ಬೆರಳ ಹತ್ತಿರ ತರಚಿದ್ದು ಇರುತ್ತದೆ ಅಂತಾ PÉÆlÖ zÀÆj£À  ಮೇಲಿಂದಾ ಸಿಂಧನೂರು ನಗರ ಠಾಣೆ ಗುನ್ನೆ ನಂ.302/2014, ಕಲಂ.279, 337, 338 ಐಪಿಸಿ & 187 .ಎಮ್.ವಿ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .   
            ದಿನಾಂಕ: 20-12-2014 ರಂದು ಸಾಯಾಂಕಾಲ 19-00 ಗಂಟೆಗೆ ವೈ. ಮಲ್ಲಾಪೂರು ಗ್ರಾಮದ ಕೋಳಿಫಾರಂ ಕ್ರಾಸ್ ಹತ್ತಿರ ರಸ್ತೆಯ ಮೇಲೆ ಆರೋಪಿ ಲಿಂಗಾರೆಡ್ಡಿ ಈತನು ತನ್ನ ಹಿರೋ ಹೊಂಡಾ ಮೊಟಾರ್ ಸೈಕಲ್ ನಂ ಎಪಿ-22/ಜೆ-2838 ನೇದ್ದನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ಮತ್ತು ಅದೇ ರೀತಿಯಾಗಿ ಎದುರುಗಡೆಯಿಂದ ಯಾರೋ ಇನ್ನೊಬ್ಬ ಮೊಟಾರ್ ಸೈಕಲ್ ಸವಾರನು ತನ್ನ ಮೊಟಾರ್ ಸೈಕಲ್ ನಂ ಎಪಿ-11/ಎನ್-1267 ನೇದ್ದನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಬ್ಬರಿಗೊಬ್ಬರು ಮುಖಾಮುಖಿ ತಮ್ಮ ಮೊಟಾರ್ ಸೈಕಲ್ ಗಳನ್ನು ಟಕ್ಕರು ಮಾಡಿಕೊಂಡಿದ್ದರಿಂದ ಬಲಗಾಲು ಮತ್ತು ಮೈ ಕೈಗಳಿಗೆ ಸಾದಾ ಮತ್ತು ಬಾರೀ ರಕ್ರಗಾಯಗಳನ್ನು ಮಾಡಿಕೊಂಡು ಇಲಾಜುವಿನ ಕುರಿತು ರಿಮ್ಸ್ ಬೋಧಕ ಅಸ್ಪತ್ರೆ ರಾಯಚೂರುನಲ್ಲಿ ಸೇರಿಕೆಯಾಗಿದ್ದು ಫಿರ್ಯಾದಿದಾರರು ಎರಡೂ ವಾಹನಗಳ ಚಾಲಕರುಗಳು ತಮ್ಮ ತಮ್ಮ ಮೊಟಾರ್ ಸೈಕಲ್ ಗಳನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಒಬ್ಬರಿಗೊಬ್ಬರು ಟಕ್ಕರು ಮಾಡಿಕೊಂಡಿದ್ದರಿಂದ ಅವರ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸುವಂತೆ ನೀಡಿದ ಫಿರ್ಯಾದಿದಾರರ ಹೇಳಿಕೆಯ ಫಿರ್ಯಾದಿಯ ಸಾರಾಂಶದ ಮೇಲಿಂದ ಇಡಪನೂರು ಠಾಣಾ ಗುನ್ನೆ ನಂ 106/2014 ಕಲಂ 279.337.338 ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
                ದಿನಾಂಕ 18.12.2014 ರಂದು ಪ್ರತಿದಿನ ಎಂದಿನಂತೆ ಹನುಮವ್ವ ಗಂಡ  ಬಸಪ್ಪ ಹಡಪದ   ವಯಃ45 ವರ್ಷ ಕ್ಷೌರಿಕ ಜನಾಂಗ  ಮನೆಕೆಲಸ  ಸಾಃಮಸ್ಕಿ ತಾಃಲಿಂಗಸ್ಗೂರು FPÉAiÀÄÄ ಕೂಲಿಕೆಲಸಕ್ಕೆ ಹೋಗುವಂತೆ ಬಸಣ್ಣ ಆನಂದಗಲ್ ಇವರ ಹೊಲಕ್ಕೆ ಕೂಲಿಕೆಲಸಕ್ಕೆ ಹೋಗಿದ್ದು ಕೆಲಸ ಮುಗಿಸಿಕೊಂಡು  ಸಾಯಂಕಾಲ 05.00ಗಂಟೆ ಸುಮಾರಿಗೆ ಮನೆಗೆ ಬರುವಾಗ ಮುದುಗಲ್ ರೋಡಿನ ಮೇಲೆ ಹೋಗುತ್ತಿರುವ ಯಾವುದೋ ಮೋಟಾರ ಸೈಕಲ್  ನಿಲ್ಲಿಸಿ ಹತ್ತಲು ಹೋದಾಗ ಅಲ್ಲಿಯೇ ಆಯತಪ್ಪಿ ಜೋಲಿಯಾಗಿ ರೋಡಿನ ಮೇಲೆ ಬಿದ್ದು ತಲೆಯ ಹಿಂದೆಲೆಗೆ ಬಲವಾಗಿ ಪೆಟ್ಟಾಗಿ  ರಕ್ತಗಾಯವಾಗಿದ್ದನ್ನ ಹಿಂದೆ ಬರುತ್ತಿರುವ ಜನರು  ನೋಡಿ ಎಲ್ಲರೂ ಸೇರಿಕೋಂಡು ಯಾವುದೋ ಗಾಡಿಯಲ್ಲಿ ಕರೆದುಕೊಂಡು ಬಂದು ಅನ್ನಪೂರ್ಣನರ್ಸಿಂಗ ಹೋಮ್ ಮಸ್ಕಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ನಂತರ ಫಿರ್ಯಾದಿಯು  ಆಸ್ಪತ್ರೆಗೆ ಬಂದು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ದಿನಾಂಕ 19.12.2014 ರಂದು ಮಧ್ಯಾಹ್ನ 2.00 ಗಂಟೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ದಿನಾಂಕ 20.12.2014 ರಂದು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 08.00 ಗಂಟೆಗೆ ಮೃತಪಟ್ಟಿರುತ್ತಾಳೆ ಎಂದು    ಇದ್ದ ದೂರಿನ ಸಾರಾಂಶದ ಮೇಲಿಂದ ªÀÄ¹Ì  ಠಾಣಾ ಯು.ಡಿ.ಆರ್. ನಂ10/2014 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆಕೈಗೊಂಡೆನು.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.12.2014 gÀAzÀÄ  48 ¥ÀææPÀgÀtUÀ¼À£ÀÄß ¥ÀvÉÛ ªÀiÁr 17,600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.