Thought for the day

One of the toughest things in life is to make things simple:

27 Nov 2014

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::
     ದಿನಾಂಕ: 27-11-2014 ರಂದು ಮಧ್ಯಾಹ್ನ 1400 ಗಂಟೆಗೆ  PÀÄ.¸ÀĵÁä vÀAzÉ gÁªÀÄ¥Àà, 16 ªÀµÀð, eÁ: ªÀiÁ¢UÀ, G: «zÁåyð¤, ¸Á: ºÉUÀθÀ£À½î, ºÁ.ªÀ: C¹ÌºÁ¼À UÁæªÀÄ, gÁAiÀÄZÀÆgÀÄ ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದರ ಸಾರಾಂಶವೇನೆಂದರೆ, ತಾನು ರಾಯಚೂರುನ ಬಾಲಕಿಯರ ಕಾಲೇಜ್ ನಲ್ಲಿ ಪ್ರಥಮ ಪಿಯುಸಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ತನ್ನ ಮನೆಯ ಮುಂದೆ  ¤gÀAd£ï vÀAzÉ ºÀ£ÀĪÀÄAvÀ, 23 ªÀµÀð, eÁ: ªÀiÁ¢UÀ, G: CmÉÆà ZÁ®PÀ, ¸Á: C¹ÌºÁ¼À UÁæªÀÄ gÁAiÀÄZÀÆgÀÄ ಆರೋಪಿತನ ಮನೆ ಇದ್ದು, ಈತನು ತನ್ನ ತಾಯಿಗೆ ಅಕ್ಕ ಅಂತಾ ಕರೆಯುತ್ತಾ ಮನೆಗೆ ಬರುತ್ತಿದ್ದು, ತಾನು ಸಹ ಆತನೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದು, ಈತನು ತನ್ನ ಮನೆಗೆ ಬಂದು ತನ್ನೊಂದಿಗೆ ತಾನು ಬೇಡವೆಂದರೂ ತನಗೆ ಅಪ್ಪಿಕೊಳ್ಳುವುದು, ಮುದ್ದುಕೊಡುವುದು, ತನ್ನ ಮೈ ಅಲ್ಲಲ್ಲಿ ಮುಟ್ಟುವುದು ಮಾಡುತ್ತಿದ್ದು, ಇದನ್ನು ನೋಡಿದ ತನ್ನ ತಾಯಿ ಆತನಿಗೆ ಹಾಗೆಲ್ಲಾ ಮಾಡಬಾರದು ಅಂತಾ ಹೇಳಿದರೂ ಸಹ ಹಾಗಯೇ ಮಾಡುತ್ತಿದ್ದನು.
       ದಿನಾಂಕ: 26-11-2014 ರಂದು ಮಧ್ಯಾಹ್ನ 1430 ಗಂಟೆಗೆ ಫಿರ್ಯಾದಿಯು ಅಸ್ಕಿಹಾಳ ಗ್ರಾಮದ ಮನೆಯಿಂದ ಸಂಡಾಸಿಗೆ ಅಂತಾ ಹೋಗುತ್ತಿದ್ದಾಗ, ಆರೋಪಿತನು ತನ್ನ ಅಟೋ ನಂ. ಕೆಎ36/8324 ನೇದ್ದರೊಂದಿಗೆ ಬಂದು ತನಗೆ ನಿಲ್ಲಿಸಿ ನಿನ್ನ ಜೊತೆ ಮಾತನಾಡುವುದಿದೆ, ನನ್ನ ಜೊತೆ ಬಾ ಅಂತಾ ಅಂದಿದ್ದು, ಆಗ ತಾನು ಬರುವುದಿಲ್ಲ ಅಂದಾಗ ಆರೋಪಿತನು ಫಿರ್ಯಾದಿಯ ಕೈಹಿಡಿದು ತನ್ನ ಅಟೋದಲ್ಲಿ ಎಳೆದುಕೊಂಡು ಕೂಡಿಸಿದ್ದು, ತಾನು ಆಗ ಅವನಿಗೆ ನಾನು ಚಿಕ್ಕವಳಿದ್ದೇನೆ, ಹೀಗೆಲ್ಲಾ ಮಾಡುವುದು ತಪ್ಪು ಅಂತಾ ಹೇಳಿದರೂ ಕೂಡಾ, ಆರೋಪಿತನು ತನಗೆ ನೀನು ಅಟೋದಲ್ಲಿ ಸುಮ್ಮನೆ ಕೂಡಲಿಲ್ಲಾ ಎಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದರಿಂದ ತಾನು ಅಳುತ್ತಾ ಸುಮ್ಮನೆ ಕೂತಿದ್ದು, ಸದರಿ ಆಟೋದಲ್ಲಿ ಕೂಡಿಸಿಕೊಂಡು ಆಂದ್ರದ ಉರುಕುಂದಿ ಈರಣ್ಣ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ ಆರೋಪಿತನು ರಾತ್ರಿ ವೇಳೆಯಲ್ಲಿ ತನ್ನ ಜೊತೆ ಮಾತಾಡಿ, ನಾನು ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ, ನಿನಗೆ ಲೈಫ್ ಕೊಡುತ್ತೇನೆ ಅಂತಾ ಮಾತಿನಿಂದ ಹೇಳಿದ್ದು, ಆದರೆ ಆರೋಪಿತನು ತನಗೆ ಏನೂ ಮಾಡಿರುವುದಿಲ್ಲ. ಆರೋಪಿತನಿಗೆ ತಾನು ಅಪ್ರಾಪ್ತ ವಯಸ್ಸಿನ ಹುಡುಗಿ ಅಂತಾ ಗೊತ್ತಿದ್ದರೂ ಕೂಡಾ ಬಲವಂತದಿಂದ ತನ್ನನ್ನು ಅಟೋದಲ್ಲಿ ಕೂಡಿಸಿಕೊಂಡು ಅಪಹರಿಸಿಕೊಂಡು ಹೋಗಿ ತನ್ನನ್ನು ಮಾತನಾಡದಂತೆ ಜೀವದ ಬೆದರಿಕೆ ಹಾಕಿ, ತನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಪುಸಲಾಯಿಸಿ ಅಪಹರಿಸಿಕೊಂಡು ಹೋದ ಆರೋಪಿತನ ವಿರುದ್ದ ಕಾನೂನಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ    gÁAiÀÄZÀÆgÀÄ ¥À²ÑªÀÄ  ಠಾಣಾ ಗುನ್ನೆ ನಂ. 211/2014 ಕಲಂ 354, 366 , 506 ಐಪಿಸಿ ಮತ್ತು ಕಲಂ 12 ಪೋಸ್ಕೋ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 27.11.2014 gÀAzÀÄ  11 ¥ÀææPÀgÀtUÀ¼À£ÀÄß ¥ÀvÉÛ ªÀiÁr 1,500 /-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.