Thought for the day

One of the toughest things in life is to make things simple:

19 Sept 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA© ¥ÀæPÀgÀtzÀ ªÀiÁ»w:-
                     ದಿನಾಂಕ 12-09-2014 ರಂದು ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯಾದಿ  : ªÉAPÀlgÉrØ vÀAzÉ §¸ÀªÀgÁd ªÀAiÀĸÀÄì 21 ªÀµÀð eÁw  °AUÁAiÀÄvï G: °AUÀ¸ÀÆUÀÆgÀzÀ ²æà ªÀÄ°èPÁdÄð£À ¥sÉÊ£Á£ïìzÀ°è PÉ®¸À ¸Á: ªÀlUÀ¯ï FvÀನು ತಾನು  ಕೆಲಸ ಮಾಡುತ್ತಿರುವ ಫೈನಾನ್ಸ್ ಮಾಲಿಕರವರು ಹೇಳಿದಂತೆ ಆರೋಪಿ  ನಂ.1 ಭೀಮಣ್ಣ ಈತನ ಮೋಟಾರ್ ಸೈಕಲ್ ನ್ನು ಕಂತು ಕಟ್ಟಲಾರದಕ್ಕೆ ತಡೆಹಿಡಿದಿದ್ದರಿಂದ  ಆರೋಪಿತgÁzÀ 1) ಭೀಮಣ್ಣ ನಾಯಕ್, ತಂದೆ ಹನುಮಂತ 30 ವರ್ಷ ಜಾತಿ ನಾಯಕ್ ಉ: ಸಮಜಸೇವೆ ಸಾ:  ಕಾಚಾಪೂರು ºÁUÀÆ EvÀgÉ 12 d£ÀgÀÄ PÀÆr ದಿನಾಂಕ 13-09-2014 ರಮದು ರಾತ್ರಿ 7-00 ಗಂಟೆಗೆ ಸಮಾನ ಉದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು ಬಂದವರೇ ಫಿರ್ಯಾದಾರನನ್ನು ಮತ್ತು ಆತನ ಜೊತೆಗೆ ಇದ್ದವರನ್ನು  ತಡೆದು ನಿಲ್ಲಿಸಿ, ಜಗಳ ತೆಗೆದು ಅವಾಚ್ಯಶಬ್ದಗಳಿಂದ ಬೈದಾಡಿ , ಕೈಗಳಿಂದ ,ಹೊಡೆ ಬಡಿ ಮಾಡಿ ಕಾಲಿನಿಂದ ಒದ್ದು ದುಖಾ:ಪಾತಗೊಳಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತ ಫಿರ್ಯಾದಿದಾರು ನೀಡಿದ  ದೂರಿನ ಸಾರಂಶದ  ಮೇಲಿಂದ ಕವಿತಾಳ ಠಾಣೆ ಅಪರಾಧ ಸಂಖ್ಯೆ 100/2014 ಕಲಂ; 143.147.341.323. 504.506 ಸಹಿತ 149 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದು ಇರುತ್ತದೆ.
J¸ï. ¹. / J¸ï.n. ¥ÀæPÀgÀtzÀ ªÀiÁ»w:-
                ಫಿರ್ಯಾದಿದಾರ£ÁzÀ «±Á® vÀAzÉ £ÁUÀ¥Àà, 20 ªÀµÀð, eÁ: J¸ï.¹(ªÀiÁ¢UÀ), ¸Á: gÁVªÀiÁ£ÀUÀqÀØ ¸ÉÖõÀ£ï KjAiÀiÁ gÁAiÀÄZÀÆgÀÄ FvÀ£ÀÄ  ಆರೋಪಿ ನಂ. 02 QµÀ£ï gÁªï vÀAzÉ £ÁUÉÆÃf, G: «ÄãÀÄ ªÁå¥ÁgÀ ಇವರ ಮೀನಿನ ವ್ಯಾಪಾರದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದುತನ್ನ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಆರೋಪಿ ನಂ. 02 ರವರ ಹತ್ತಿರ 20,000/- ರೂಗಳನ್ನು ಮುಂಗಡವಾಗಿ ಪಡೆದುಕೊಂಡಿದ್ದು, ತನ್ನ ತಂದೆಯು ಅನಾರೋಗ್ಯದಿಂದ ಬಳುತ್ತಿದ್ದರಿಂದ ಚಿಕಿತ್ಸೆಗೆಂದು 10 ತಿಂಗಳ ಸಂಬಳವನ್ನು ತೆಗೆದುಕೊಳ್ಳದೇ ಆರೋಪಿ ನಂ. 02 ರವರಲ್ಲಿ ಬಿಟ್ಟಿದ್ದು, ನಂತರ ತನ್ನ ತಂದೆಯ ಆರೋಗ್ಯವು ಚಿಂತಾಜನಕವಾಗಿದ್ದರಿಂದ ತಾನು ಜಮಾ ಇಟ್ಟಿದ್ದ 10 ತಿಂಗಳ ಸಂಬಳವನ್ನು ಆರೋಪಿ ನಂ. 02 ರವರಿಗೆ ಕೇಳಿದಾಗ, ಆತನು ಫಿರ್ಯಾದಿಗೆ ನೀನು ಮುಂಗಡವಾಗಿ 20,000/- ರೂಗಳನ್ನು ಹಿಂತಿರುಗಿಸಿದರೆ ಮಾತ್ರ ನೀನು ದುಡಿದ ಹಣವನ್ನು ಲೆಕ್ಕ ಕೊಡುತ್ತೇನೆ ಅಂತಾ ಹೇಳಿದ್ದು, ದಿನಾಂಕ: 16-09-2014 ರಂದು ಬೆಳಗ್ಗೆ 0800 ಗಂಟೆಗೆ ಫಿರ್ಯಾದಿ ಕೆಲಸಕ್ಕೆ ಬಷೀರುದ್ದೀನ್ ಇವರ ಮನೆಯ ಮುಂದೆ ರಸ್ತೆಯಲ್ಲಿ ಹೋಗುತ್ತಿದ್ದಾಗ, ಆರೋಪಿ ನಂ. 01 ರವರು ಮುಂಗಡವಾಗಿ ಪಡೆದುಕೊಂಡಿದ್ದ ಹಣವನ್ನು ವಾಪಾಸ್ಸು ಕೇಳಿದಾಗ, ಫಿರ್ಯಾದಿಯು ನಿಮ್ಮಿಂದಲೇ ನನಗೆ ಹಣ ಬರಬೇಕು ಅಂತಾ ಹೇಳಿದಾಗ, ಫಿರ್ಯಾದಿಗೆ ನೀನು ದುಡಿದ ಹಣ ಎಲ್ಲಿದೆ ಮಗನೇ ಅವಾಚ್ಯವಾಗಿ ಬೈದಿದ್ದು, ಆಗ ಫಿರ್ಯಾದಿಯು ಆತನಿಗೆ ನೀವು ಏಕೆ ಬೈಯುತ್ತೀರಿ ಅಂತಾ ಕೇಳಿದ್ದಕ್ಕೆ, ಆರೋಪಿ ನಂ. 02 ಈತನು ಫಿರ್ಯಾದಿಗೆ ಲೇ ಮಾದಿಗ ಸೂಳೇ ಮಗನೇ, ನನಗೆ ಎದುರು ಮಾತಾಡುತ್ತೀಯೇನಲೇ ಮಗನೇ ಅಂತಾ ಅಂದು ಹಲ್ಲೇ ಮಾಡಿದ್ದು, ಆಗ ಫಿರ್ಯಾದಿ ಚೀರಾಡಿದಾಗ, ಆರೋಪಿಯ ಮನೆಯಲ್ಲಿದ್ದ ಆರೋಪಿ ನಂ. 02 ರಿಂದ 04 ರವರು ಬಂದು ಫಿರ್ಯಾದಿಗೆ ಮನಸ್ಸಿಗೆ ಬಂದಂತೆ ಹಲ್ಲೆ ಮಾಡಿ, ನಿನ್ನನ್ನು ಸೀಳಿ ಕೊಲ್ಲುತ್ತೇವೆಂದು ಜೀವದ ಬೆದರಿಕೆ ಹಾಕಿದ್ದು, ಈ ಬಗ್ಗೆ ನಾನು ಸಂಬಂದಿಕರಲ್ಲಿ ವಿಚಾರ ಮಾಡಿ ಇಂದು ತಡವಾಗಿ ಬಂದು ಫಿರ್ಯಾದಿ ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ¥À²ÑªÀÄ ಠಾಣಾ ಗುನ್ನೆ ನಂ 157/2014 ಕಲಂ 323, 504, 506 ಸಹಿತ 34 ಐಪಿಸಿ ಮತ್ತು ಕಲಂ 3(i) (x) ಎಸ್.ಸಿ/ಎಸ್.ಟಿ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁcAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.09.2014 gÀAzÀÄ  171 ¥ÀæPÀÀgÀtUÀ¼À£ÀÄß ¥ÀvÉÛ ªÀiÁr     31,000-/ -gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.