¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ಫಿರ್ಯಾದಿ £ÁUÀ¥Àà vÀAzÉ UÁå£À¥Àà PÀÄj
ªÀAiÀiÁ-27 eÁw-PÀÄgÀ§gÀÄ G-MPÀÌ®ÄvÀ£À ¸Á|| ¨sÉÆÃUÁ¥ÀÄgÀ FvÀ£ÀÄ
ಮತ್ತು
ಗಾಯಳು ಇಬ್ಬರು ಕೂಡಿಕೊಂಡು ತಮ್ಮ ಮೋಟರ್ ಸೈಕಲ್ ನಂ- ಕೆ.ಎ-36/ಇವಿ-1146 ನೇದ್ದರ ಮೇಲೆ ¢:
17-07-2014 gÀAzÀÄ ಬೆಳಿಗ್ಗೆ 06.00 ಗಂಟೆಗೆ ಉಳ್ಳಾಗಡ್ಡಿಸಸಿ ತರುವ ಬಗ್ಗೆ
ಪಾಮನಕಲ್ಲೂರು ಗ್ರಾಮಕ್ಕೆ ಹೋಗಿ ವಾಪಸ್ ತಮ್ಮ ಮೋಟರ್ ಸೈಕಲ್ ಮೇಲೆ ತಮ್ಮ ಊರಿಗೆ ಹೊಗುವಾಗ
ದಾರಿಯಲ್ಲಿ ಹುನುಕುಂಟಿ ಗ್ರಾಮದ ಮೇಲ್ಕಂಡ ಸಮಯ ಮತ್ತು
ಸ್ಥಳದಲ್ಲಿ ಆಟೋ ಚಾಲಕನು ತನ್ನ ಆಟೋ ನಂ- ಕೆ.ಎ-36/8850
ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು
ಮೋಟರ್ ಸೈಕಲಗೆ ಟಕ್ಕರ ಕೊಟ್ಟಾಗ ಹಿಂದೆ ಕುಳಿತ್ತಿದ್ದ ರಮೇಶನಿಗೆ ಬಲಗಾಲು ಮೊಣಕಾಲಿಗೆ ಭಾರಿ
ಒಳಪೆಟ್ಟಾಗಿದ್ದು ಇಲಾಜು ಕುರಿತು ಅದೇ ಆಟೋದಲ್ಲಿ ಆತನಿಗೆ ಲಿಂಗಸೂಗೂರು ಸರಕಾರಿ ಆಸ್ಪತ್ರೆಗೆ
ತಂದೆ ಸೇರಿಕೆ ಮಾಡಿದ್ದು ಅಂತಾ ಮುಂತಾಗಿ ನೀಡಿದ
ಫಿರ್ಯಾದಿ ಸಲ್ಲಿಸಿದ್ದರ ಮೇಲಿಂದ °AUÀ¸ÀÆUÀÆgÀÄ
oÁuÉ UÀÄ£Éß £ÀA: 216/14 PÀ®A. 279, 338 L.¦.¹ CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
ಫಿರ್ಯಾದಿ ಪದ್ಮಾವತಿ ಗಂಡ ರಮೇಶ ಡುಮಾಳೆ, ವಯ: 34 ವರ್ಷ, ಜಾ: ಕ್ಷತ್ರೀಯ
ಮರಾಠ : ಕಂಪ್ಯೂಟರ್ ಜಾಬ್ ವರ್ಕ್,
ಸಾ: ಬಡಿಬೇಸ್ ಸಿಂಧನೂರು FPÉಯು 13 ವರ್ಷಗಳ ಹಿಂದೆ ಆರೋಪಿತ£ÁzÀ ರಮೇಶ ತಂದೆ ನರಸಿಂಗರಾವ್ ಡುಮಾಳೆ ಸಾ: ಬಡಿಬೇಸ್ ಸಿಂಧನೂರು . FvÀನೊಂದಿಗೆ ಮದುವೆಯಾಗಿದ್ದು, ಒಂದು ವರ್ಷದಿಂದ ಗಂಡ ಹೆಂಡತಿ ಚೆನ್ನಾಗಿದ್ದು, ಒಂದು ಹೆಣ್ಣು ಮಗಳಿದ್ದು, ಆರೋಪಿತನು ತನ್ನ ಹೆಂಡತಿಯ ಮೇಲೆ ಅನುಮಾನ ಪಡುತ್ತಾ ಹೊಡೆಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕಿರಿಕಿರಿ ಕೊಟ್ಟಿದ್ದಲ್ಲದೇ ದಿನಾಂಕ:16-07-2014 ಬೆಳಿಗ್ಗೆ 09-00 ಗಂಟೆ ಸುಮಾರಿಗೆ ಸಿಂಧನೂರಿನ ಬಡಿಬೇಸ್ ನಲ್ಲಿ ಫಿರ್ಯಾದಿಯು ತನ್ನ ಮನೆಯಲ್ಲಿದ್ದಾಗ ಆರೋಪಿತನು ಕುಡಿದು ಬಂದು ತನ್ನ ಹೆಂಡತಿಗೆ ಎಲೇ ಸೂಳೆ ಮಿಂಡಗಾರನ ಮಾಡಾಕ ತಯಾರಾಗಿದ್ದೀಯಾ ಅಂತಾ ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ.160/2014,
ಕಲಂ. 498(ಎ), 504, 323, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ