Thought for the day

One of the toughest things in life is to make things simple:

27 May 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄ»¼ÉAiÀÄgÀ zËdð£Àå ¥ÀæPÀgÀtzÀ ªÀiÁ»w:-
                FUÉÎ JgÀqÀÄ ªÀµÀðUÀ¼À »AzÉ ¦üAiÀiÁ𢠲æêÀÄw £ÁUÀªÀÄä UÀAqÀ §¸ÀªÀgÁd 22ªÀµÀð,dAUÀªÀÄ ªÀÄ£ÉPÉ®¸À ¸Á- ¸ÀAvÉÆõÀ PÁ¯ÉÆä  UÀÄ®§UÁð ºÁ.ªÀ ºÀÆ«£ÉqÀV  FPÉAiÀÄ£ÀÄß DgÉÆæ £ÀA 1 §¸ÀªÀgÁd vÀAzÉ ªÀÄ®èAiÀÄå  £ÉÃzÀݪÀ¤UÉ PÉÆlÄÖ ªÀÄzÀÄªÉ ªÀiÁr, ªÀgÀzÀQëuÉAiÀiÁV 25 ¸Á«gÀ ºÀt ªÀÄvÀÄÛ JgÀqÀÄ vÉÆ¯É §AUÁgÀ ºÁUÀÆ §mÉÖ §gÉ UÀ¼À£ÀÄß ¤ÃrzÀÄÝ,C®èzÉ E£ÀÄß 50 ¸Á«gÀ zÀÄqÀÄØ vÀgÀĪÀAvÉ  ¦üAiÀiÁ¢AiÀÄ UÀAqÀ ªÀÄvÀÄÛ CvÉÛ ªÀiÁªÀ EªÀgÀÄUÀ¼ÀÄ zÉÊ»PÀ ªÀÄvÀÄÛ ªÀiÁ£À¹PÀ »A¸É ¤ÃqÀÄvÁÛ §A¢zÀÄÝ. ¦üAiÀiÁð¢zÁgÀ¼ÀÄ vÀ£Àß vÀªÀgÀÄ ªÀÄ£ÉUÉ §A¢zÁÝUÀ ¢£ÁAPÀ-24/05/14 gÀAzÀÄ ¨É½UÉÎ 10-00 UÀAmÉ ¸ÀĪÀiÁjUÉ ¦üAiÀiÁ𢠺ÁUÀÆ ¦ÃAiÀiÁð¢AiÀÄ vÀAzÉ vÁ¬Ä vÀªÀÄä ªÀÄ£ÉAiÀÄ ªÀÄÄAzÉ EzÁÝUÀ  ¦üAiÀiÁð¢AiÀÄ UÀAqÀ ªÀÄvÀÄÛ ¦üAiÀiÁð¢AiÀÄ CvÉÛ, ªÀiÁªÀ ªÀÄÆgÀÄ d£ÀgÀÄ PÀÆrPÉÆAqÀÄ ¦üAiÀiÁð¢AiÀÄ ªÀÄ£É ªÀÄÄAzÉ §AzÀÄ ¦üAiÀiÁð¢AiÀÄ vÀAzÉUÉ ªÀÄvÀÄÛ ¦üAiÀiÁð¢zÁgÀ½UÉ CªÁZÀåªÁV ¨ÉÊzÀÄ, 50 ¸Á«gÀ ºÀt vÉUÉzÀÄPÉÆAqÀÄ ªÀÄUÀÄ«£ÉÆA¢UÉ £ÀªÀÄä eÉÆvÉUÉ ¨Á, E®è CAzÀgÉ ¤Ã£ÀÄ E®èAiÉÄà ©zÀÄÝ ¸Á¬Ä CAvÁ CAzÀÄ ¦üÃAiÀiÁð¢ UÀAqÀ£ÀÄ ¦üAiÀiÁð¢AiÀÄ PÀÆzÀ®Ä »rzÀÄ J¼ÉzÀÄ £É®PÉÌ UÀÄ¢ÝzÁUÀ JgÀqÀÄ PÀtÄÚUÀ½UÉ  £ÉÆêÁV PÀtÂÚ£À PɼÀUÉ PÀ¥ÁàV ¨ÁªÀÅ §A¢zÀÄÝ EgÀÄvÀÛzÉ. CAvÁ EzÀÝ °TvÀ ¦üAiÀiÁð¢ PÉÆnÖzÀÝgÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA. 93/2014 PÀ®A,498(J),323,504, ಸಹಿತ34 L¦¹, 3 &4 r.¦ PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
J¸ï.¹/ J¸ï.n. ¥ÀæPÀgÀtzÀ ªÀiÁ»w:-
                ಫಿರ್ಯಾದಿ ªÀÄ®èAiÀÄå vÀAzÉ ºÀĸÉãÀ¥Àà ªÀAiÀÄ 37 ªÀµÀð eÁ : ªÀiÁ¢UÀ G ; MPÀÌ®ÄvÀ£À ¸Á : ZÁUÀ¨Á« vÁ : ªÀiÁ£À« FvÀ£ÀÄ ದಿನಾಂಕ 26-05-14 ರಂದು ಮುಂಜಾನೆ 11-40 ಗಂಟೆ ಸುಮಾರು ಮಾನವಿಯ ಉಪನೊಂದಣಿ ಅಧಿಕಾರಿ ಕಛೇರಿಗೆ ಕೆಲಸದ ನಿಮಿತ್ಯ ಬಂದಿದ್ದು ಆಗ ಅಲ್ಲಿಯೇ ಇದ್ದ ತಮ್ಮ ಊರಿನ ಮಲ್ಲಿಕಾರ್ಜುನ ಗೌಡ ತಂದೆ ಬಸವರಾಜಪ್ಪ ಗೌಡ ಲಿಂಗಾಯತ ಈತನು ಇದ್ದು, ನಾನು ನನ್ನ ಕೆಲಸದ ನಿಮಿತ್ಯ ಕಛೇರಿ ಒಳಗೆ ಹೋಗಲಾಗಿ ಅಲ್ಲೇ ನಿಂತ್ತಿರುವ ಮಲ್ಲಿಕಾರ್ಜುನ ಗೌಡನಿಗೆ ಮುಟ್ಟಲಾಗಿ ಆತನು ಹಿಂತಿರುಗಿ ನೋಡಿ ಏಕಾಏಕಿ ಎನಲೇ ಮಾದಿಗ ಸೂಳೆಮಗನೆ ಎಷ್ಟು ದೈರ್ಯಲೇ ನೀನು ನನ್ನನ್ನು ಸ್ವಲ್ಪ ಸರಿಯಪ್ಪ ಎಂದು ಮುಟ್ಟಿ ಮಾತಾಡುಸುತ್ತೀಯಾ ನೀನು ಊರಿನ ಮಾದಿಗ ಸೂಳೆ ಮಗನಾಗಿ ಮುಟ್ಟುವಂತ ದೈರ್ಯ ಬಂತಾ ಅಂತಾ ಅಂದವನೇ ನನಗೆ ಚಪ್ಪಲಿಯಿಂದ ಏಕಾಎಕಿ ಹೊಡೆಯಲಾರಂಭಿಸಿದನು.  ಮತ್ತು ಜಾಡಿಸಿ ತನ್ನ ಬಲಗಾಲಿನಿಂದ ಒದ್ದು ಮುಷ್ಠಿಯಿಂದ ಗುದ್ದಲಾರಂಭಿಸಿದನು.  ಇದರಿಂದ ಹೊಟ್ಟೆಗೆ ಪೆಟ್ಟಾಗಿ ಸತ್ತನೇಪ್ಪ ಅಂತಾ ಕೆಳಗೆ ಬಿದ್ದೆನು. ಪುನ: ಕಾಲಿನಿಂದ ಒದೆಯಲಾರಂಭಿಸಿದ್ದು, ಆಗ ಅಲ್ಲಿಯೇ ಇದ್ದ ಅಶೋಕ ಈತನು ಬಿಡಿಸಿಕೊಂಡಿದ್ದು, ನಂತರ ಆರೋಪಿತನು ಮಗನೆ ಈ ದಿನ ಬದುಕಿದಿಯಾ ನೀನು ಊರಿಗೆ ಬಾ ನಿನ್ನನ್ನು ಜೀವಂತ ಸುಟ್ಟು ಹಾಕಿ ಬಿಡುತ್ತೀನಿ ಎಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ಕಾರಣ ಮಲ್ಲಿಕಾರ್ಜುನಗೌಡ ಈತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಲಿಖಿತ ಪಿರ್ಯಾದಿಯ ಮೇಲಿಂದ ªÀiÁ£À« ¥ÉưøÀ oÁuÉ ಗುನ್ನೆ ನಂ.156/14 ಕಲಂ 504, 323, 355, 506 ಐಪಿಸಿ ಮತ್ತು 3(1)(10) ಎಸ್.ಸಿ./ಎಸ್.ಟಿ.ಕಾಯಿದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
UÁAiÀÄzÀ ¥ÀæPÀgÀtzÀ ªÀiÁ»w:-
                ದಿ.26-05-2014 ರಂದು ಮದ್ಯಾಹ್ನ 1-30ಗಂಟೆಗೆ ಫಿರ್ಯಾದಿ ಭೀಮೇಶ ತಂದೆ ಹನುಮಂತರಾಯ ಚಿಂತಲಕುಂಟಾ ವಯ:38ವರ್ಷ ಜಾತಿ: ನಾಯಕ ಉ:ಟ್ರ್ಯಾಕ್ಟರ್ ಡ್ರೈವರ್ ಸಾ: ವಾರ್ಡ ನಂ:7 ಸಿರವಾರ FvÀನು ಆರೋಪಿತ£ÁzÀ ಶಿವಪ್ಪ ಜಾತಿ:ಮಾದಿಗ ಸಾ:ಮುಚ್ಚಳಗುಡ್ಡ ಕ್ಯಾಂಪ್ ಸಿರವಾರ  FvÀ£À ಮನೆಗೆ ಹೋಗಿ ನಿನ್ನೆ ದಿ:25-05-2014 ರಂದು ರಾತ್ರಿ 7-00 ಗಂಟೆ ಸುಮಾರಿಗೆ ಬೈದಿರುವ ವಿಷಯಕ್ಕೆ ಸಂಬಂಧಿಸಿದಂತೆ ಕೇಳಲು ಹೋದಾಗ ಆರೋಪಿತ  ಒಮ್ಮೇಲೆ ಸಿಟ್ಟಿಗೆ ಬಂದವನೇ ನೀನು ಏನು ಕೇಳಲು ಬಂದಿದ್ದಿ ಸೂಳೇ ಮಗನೇ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಅಲ್ಲಿಯೇ ತನ್ನ ಮನೆಯ ಮುಂದೆ ನಿಲ್ಲಿಸಿದ ಕೊಡ್ಲಿಯನ್ನು ತಗೆದುಕೊಂಡು ಫಿರ್ಯಾದಿಗೆ ಹೊಡೆಯಲು ಆ ಏಟು ಎಡಭುಜಕ್ಕೆ ತಗುಲಿ ತರಚಿದ ಗಾಯವಾಗಿದ್ದು, ಹಾಗೂ ಪುನಃ ಇನ್ನೊಂದು ಏಟು ಹೊಡೆದಾಗ ಎಡಕಿವಿಗೆ ಏಟು ಬಿದ್ದಿದ್ದರಿಂದ ಎಡಕಿವಿಯೂ ಕತ್ತರಿಸಿದ್ದು ಸ್ವಲ್ಪ ಅಂಟಿಕೊಂಡಿರುತ್ತದೆಂದು ನೀಡಿದ ದೂರಿನ ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA:138/2014 ಕಲಂ: 323,326,504,506 IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÀAiÀÄPÉÆArgÀÄvÁÛgÉ.



EvÀgÉ L.¦.¹. ¥ÀæPÀgÀtzÀ ªÀiÁ»w:-
               ಫಿರ್ಯಾದಿ ಖಾಸಿಂಬೀ ಗಂಡ ರಾಜ 22ವರ್ಷ, ಜಾಃ ಮುಸ್ಲಿಂ, ಕೂಲಿಕೆಲಸ ಸಾಃ ಗೆಜ್ಜೆಳ್ಳಿ ತಾಃ ಆದೋನಿ ಸದ್ಯ ಬೆಳಗುರ್ಕಿFPÉUÉ  DPÉAiÀÄ UÀAqÀ ರಾಜ ತಂದೆ ಟಿಪ್ಪುಸುಲ್ತಾನ ಪಿಂಜಾರ ಸಾಃ ಗೆಜ್ಜೇಳ್ಳಿ ಈತನು  ಮತ್ತು CvÉÛ ಹೊನ್ನಮ್ಮ ಗಂಡ ಟಿಪ್ಪುಸುಲ್ತಾನ ಪಿಂಜಾರ ಸಾಃ ಗೆಜ್ಜೇಳ್ಳಿ  FPÉAiÀÄÄ ಫಿರ್ಯಾದಿಯನ್ನು ಚನ್ನಾಗಿ ನೋಡಿಕೊಂಡಿದ್ದು ಇರುತ್ತದೆ. ಫಿರ್ಯಾದಿದಾರಳು ಈಗ್ಗೆ 4 ತಿಂಗಳುಗಳ ಹಿಂದೆ ತನ್ನ ಗಂಡನ ಊರು ಗೆಜ್ಜೆಳ್ಳಿಯಿಂದ ಹೇರಿಗೆಗಾಗಿ ತವರು ಮನೆಯಾದ ಬೆಳಗುರ್ಕಿಗೆ ಬಂದು ತನ್ನ ತಾಯಿಯ ಮನೆಯಲ್ಲಿ ವಾಸವಾಗಿದ್ದು, ಸದ್ಯ ಹೇರಿಗೆಯಾಗಿ 3 ತಿಂಗಳುಗಳು ಆಗಿದ್ದು ಇರುತ್ತದೆ. ದಿನಾಂಕ 27-05-2014 ರಂದು 8-30 ಎ.ಎಂ. ಸುಮಾರಿಗೆ ಫಿರ್ಯಾದಿದಾರಳು ಬೆಳಗುರ್ಕಿ ಗ್ರಾಮದಲ್ಲಿರುವ ತನ್ನ ತಾಯಿಯ ಮನೆಯ ಮುಂದೆ ಕುಳಿತುಕೊಂಡಾಗ DPÉAiÀÄ UÀAqÀ ªÀÄvÀÄÛ CvÉÛ  ಅಲ್ಲಿಗೆ ಬಂದು, ತಮ್ಮ ಜೊತೆಗೆ ಊರಿಗೆ ಬಾ ಅಂತಾ ಕರೆದಿದ್ದು, ಫಿರ್ಯಾದಿದಾರಳು ತಾನು ಹೇರಿಗೆ ಆಗಿ 3 ತಿಂಗಳುಗಳು ಆಗಿದ್ದು 5 ತಿಂಗಳು ನಂತರ ಬರುತ್ತೇನೆ ಅಂತಾ ಅಂದಿದ್ದಕ್ಕೆ ಆರೋಪಿತರಿಬ್ಬರು ಸಿಟ್ಟಿಗೆ ಬಂದು ಫಿರ್ಯಾದಿದಾರಳಿಗೆ ಅವಾಚ್ಯವಾಗಿ ಬೈದು, ಕೈಯಿಂದ ಮೈ, ಕೈ,ಗೆ ಹೊಡೆದು, ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು, ತಡೆದು ನಿಲ್ಲಿಸಿ, ಕೂಡಲೇ ನಮ್ಮ ಮನೆಗೆ ಬರದಿದ್ದರೆ ಕೊಂದು ಬಿಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß 111/2014 PÀ®A. 341, 504, 323,506 gÉ.«. 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

zÉÆA©ü ¥ÀæPÀgÀtzÀ ªÀiÁ»w:-
               ¢£ÁAPÀ 26-05-2014 gÀAzÀÄ 21-30 UÀAmÉUÉ 1]¨sÀzÀæ¥Àà vÀAzÉ CªÀÄgÀ¥Àà ªÉÄÃn ªÀµÀð °AUÁAiÀÄvïMPÀÌ®ÄvÀ£À ¸Á: C«ÄãÀUÀqÀºÁUÀÆ EvÀgÉ 6 d£ÀgÀÄ PÀÆr »A¢£À gÁdQÃAiÀÄ ºÀ¼Éà ªÉʵÀªÀÄå¢AzÀ ¦üAiÀiÁð¢zÁgÀ£À£ÀÄß vÀqÉzÀÄ ¤°è¹ CPÀæªÀÄPÀÆl gÀa¹PÉÆAqÀÄ §AzÀÄ CªÁZÀåªÁV ¨ÉÊzÁr PÉÊUÀ½AzÀ ªÀÄvÀÄÛ ¸ÀgÀPÁj eÁj PÀnÖUɬÄAzÀ vÀ¯ÉUÉ ºÉÆqÉzÀÄ gÀPÀÛUÁAiÀÄUÉƽ¹zÀÄÝ C®èzÉà ¨É¤ßUÉ & ªÉÄÊPÉÊUÀ½UÉ ºÉÆqÉzÀÄ zÀÄSÁ:¥ÁvÀUÉƽ¹ £ÀªÀÄä vÀAmÉUÉ §AzÀgÉ ¤£ÀߣÀÄß fêÀ ¸À»vÀ ©qÀĪÀÅ¢®è CAvÀ fêÀzÀ ¨ÉzÀjPÉ ºÁQzÀÄÝ EgÀÄvÀÛzÉ. CAvÀ ¦üAiÀiÁð¢zÁgÀgÁzÀ CªÀÄgÉÃUËqÀ vÀAzÉ AiÀĪÀÄ£ÀÆgÀ¥Àà ªÀAiÀĸÀÄì 46 ªÀµÀð eÁw °AUÁAiÀÄvï G: MPÀÌ®ÄvÀ£À ¸Á: C«ÄãÀUÀqÀ gÀªÀgÀÄ PÉÆlÖ  ºÉýPÉ zÀÆj£À ªÉÄðAzÀ PÀ«vÁ¼À ¥Éưøï oÁuÉ C¥ÀgÁzsÀ ¸ÀASÉå 58/2014 PÀ®A:143.147.148.341.323.324.504.506.(2) ¸À»vÀ 149 L.¦.¹. ¥ÀæPÁgÀ ¥ÀæPÀgÀt zÁR® ĪÀiÁr PÉÆAqÀÄ vÀ¤SÉ PÉÊPÉÆAqÉ£ÀÄ.
             ¢£ÁAPÀ 26/5/2014 gÀAzÀÄ 21-30 UÀAmÉAiÀÄ ¸ÀĪÀiÁjUÉ ¦üAiÀiÁð¢ü «ÃgÀ¨sÀzÀæ¥Àà vÀAzÉ CªÀÄgÀ¥Àà, ªÉÄÃn, 33ªÀµÀð, eÁ:M°AUÁAiÀÄvÀ, G:MPÀÌ®ÄvÀ£À, ¸Á: C«ÄãÀUÀqÀ, vÁ:ªÀiÁ£À«FvÀ£ÀÄ  vÀ£Àß ºÉAqÀwAiÉÆA¢UÉ vÀ£Àß ªÀÄ£ÉAiÀÄ°èzÁÝUÀ ] CªÀÄgÉÃUËqÀ vÀAzÉ AiÀĪÀÄ£ÀÆgÀ¥Àà, CAPÀıÀzÉÆrØ, 43ªÀµÀð, eÁ:°AUÁAiÀÄvÀ,ºÁUÀÆ EvÀgÉ 7 d£ÀgÀÄ ¦üAiÀiÁðzÀÄzÁgÀ£À ºÉAqÀw gÀvÀߪÀÄägÀªÀgÀÄ UÁæªÀÄ ¥ÀAZÁAiÀÄvÀ ¸ÀzÀ¸ÀåjzÀÄÝ, PÉ®ªÀÅ ¢£ÀUÀ¼À »AzÉ £ÀqÉzÀ C«ÄãÀUÀqÀ UÁæªÀÄ ¥ÀAZÁAiÀÄvÀ CzsÀåPÀëgÀ DAiÉÄÌ «µÀAiÀÄzÀ°è ¨ÉÃgÉ UÁæªÀÄzÀªÀjUÉ ¸À¥ÉÆÃlð ªÀiÁr¹ UÁæªÀÄ ¥ÀAZÁAiÀÄvÀ CzsÀåPÀëgÀ£ÀÄß DAiÉÄÌ ªÀiÁr¹gÀÄvÁÛgÉ CAvÁ zÉéõÀ ¨É¼É¹PÉÆAqÀÄ §AzÀÄ CªÁZÀå ±À§ÝUÀ½AzÀ ¨ÉÊzÁqÀÄvÁÛ ¯Éà ¸ÀƼÉà ªÀÄUÀ£Éà ¤Ã£ÀÄ UÁæªÀÄ ¥ÀAZÁAiÀÄvÀ CzsÀåPÀëgÀ DAiÉÄÌAiÀÄ ¸ÀªÀÄAiÀÄzÀ°è £ÀªÀÄä Hj£ÀªÀjUÉ ¸À¥ÉÆÃlð ªÀiÁqÀzÉà ¨ÉÃgÉ Hj£ÀªÀjUÉ ¸À¥sÉÆÃlð ªÀiÁr¹ CªÀgÀ£ÀÄß UÉ°è¹gÀÄwÛÃAiÀiÁ ¸ÀÆÀ¼Éà ªÀÄUÀ£Éà ¤£ÀߣÀÄß EªÀvÀÄÛ ©qÀĪÀÅ¢®è CAvÁ CªÁZÀå ±À§ÝUÀ½AzÀ ¨ÉÊzÁr dUÀ¼À ªÀiÁr ºÉÆÃVzÀÄÝ EvÀÄÛ.  ¢£ÁAPÀ 27-05-2014 gÀAzÀÄ ¨É½UÉ 06-30 UÀAmÉUÉ EzÉà «µÀAiÀÄzÀ°è DgÉÆævÀgÉ®ègÀÆ ¥ÀÄ£À: dUÀ¼À vÉUÉzÀÄ DgÉÆævÀgÀ ¥ÉÊQ CªÀÄgÉÃUËqÀ£ÀÄ ¦üAiÀiÁð¢üzÁgÀ£À ºÉÆmÉÖUÉ PÀ®Äè J¸ÉzÀÄ M¼À¥ÉlÄÖUÉƽ¹zÀÄÝ, ¦üAiÀiÁð¢üzÁgÀ£À ºÉAqÀwAiÀÄÄ dUÀ¼À ©r¸À®Ä §AzÁUÀ DgÉÆævÀgÀ ¥ÉÊQ ºÀÄZÀÑgÉrØ vÀAzÉ ¥sÀQÃgÀ¥Àà EvÀ£ÀÄ DPÉAiÀÄ PÉÊAiÀÄ£ÀÄß »rzÀÄ J¼ÉzÁr ªÀiÁ£ÀPÉÌ PÀÄAzÀÄAlÄ ªÀiÁrzÀÄÝ , DvÀ£À CtÚ£ÁzÀ ²ªÀ¥Àà¤UÉ ±ÁAvÀ¥Àà FvÀ£ÀÄ PÀnÖUɬÄAzÀ vÀ¯ÉUÉ ºÉÆqÉzÀÄ gÀPÀÛUÁAiÀÄUÉƽ¹zÀÄÝ ºÁUÀÆ ¦üAiÀiÁð¢zÁgÀ£À vÁ¬Ä ±ÀAPÀæªÀÄä½UÉ & ¦üAiÀiÁð¢üUÉ DgÉÆævÀgÉ®ègÀÆ ¸ÉÃj PÉÊUÀ½AzÀ ºÉÆqÉzÀÄ M¼À¥ÉlÄÖUÉƽ¹zÀÄÝ £ÀªÀÄä vÀAmÉUÉ §AzÀgÉ ¤ªÀÄä£ÀÄß fêÀ¸À»vÀ G½¸ÀĪÀÅ¢®è CAvÁ fêÀzÀ ¨ÉzÀjPÉAiÀÄ£ÀÄß ¸ÀºÀ ºÁQzÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ PÀ«vÁ¼À ¥Éưøï oÁuÉAiÀÄ UÀÄ£Éß £ÀA: 59/14 PÀ®A:143,147,148,323,324,354,504,506[2]gÉ/« 149 L¦¹ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
¥Éưøï zÁ½ ¥ÀæPÀgÀtzÀ ªÀiÁ»w:-
              ದಿನಾಂಕ:26/05/2014 ರಂದು ಸುಲ್ತಾನಪೂರ ಗ್ರಾಮದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ a ಭಾತ್ಮಿ ಬಂದಿದ್ದjAzÀ. ಮಹಾಂತೇಶ ಜಿ ಸಜ್ಜನ ಪಿ.ಎಸ್.ಐ.ಬಳಗಾನೂರು ಪೊಲೀಸ್ ಠಾಣೆ gÀªÀgÀÄ ಸಿಬ್ಬಂಧಿAiÉÆA¢UÉ ºÁUÀÆ ಪಂಚರೊಂದಿಗೆ ಠಾಣಾ ಸರಕಾರಿ ಜೀಪಿನಲ್ಲಿ ಸುಲ್ತಾನಪೂರ ಗ್ರಾಮಕ್ಕೆ ಹೋಗಲು ಅಲ್ಲಿ ಅಮರಯ್ಯಸ್ವಾಮಿ ತಂದೆ ವಿರುಪಾಕ್ಷಯ್ಯ ಸ್ವಾಮಿ 40 ಜಾ:-ಜಂಗಮ,ಸಾ:- ಸುಲ್ತಾನಪೂರು, ತಾ;-ಸಿಂಧನೂರು. FvÀ£ÀÄ ಚಂದ್ರೇಗೌಡ ಇವರ ಟಾವರ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಹಣವನ್ನು ಪಡೆದುಕೊಂಡ ಬಗ್ಗೆ ಯಾವುದೇ ಚೀಟಿಯನ್ನು ಕೊಡದೆ ಮೋಸ ಮಾಡುತ್ತ ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ರಾತ್ರಿ 7-00 ಗಂಟೆಗೆ ದಾಳಿ ಮಾಡಿ ಸದರಿ ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ 1190/-ರೂ.1-ಬಾಲ್ ಪೆನ್ನು ಮಟಕಾ ನಂಬರ್ ಬರೆದ ಚೀಟಿ ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ ಆರೋಪಿ ಮಟಕಾ ಜೂಜಾಟದ  ಸಾಮಾಗ್ರಿಳೊಂದಿಗೆ ರಾತ್ರಿ 9-00 ಗಂಟೆಗೆ ಠಾಣೆಗೆ ªÁ¥Á¸ï §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ §¼ÀUÁ£ÀÆgÀÄ ಠಾಣಾ ಅಪರಾದ ಸಂಖ್ಯೆ 108/2014.ಕಲಂ.78(3).ಕೆ.ಪಿ ಕಾಯಿದೆ ಮತ್ತು 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
               ದಿನಾಂಕ;-26/05/2014 ರಂದು ಠಾಣಾ ವ್ಯಾಪ್ತಿಯಲ್ಲಿ ಬರುವ ಜಂಗಮರಹಟ್ಟಿ ಗ್ರಾಮದಲ್ಲಿ ಅನಧೀಕೃತವಾಗಿ ಒಬ್ಬ ವ್ಯೆಕ್ತಿಯು ತನ್ನ ಮನೆಯಲ್ಲಿ ಸಾರ್ವಜನಿಕರಿಗೆ ಮದ್ಯದ ¨Áಟಲಿಗಳನ್ನು ಮಾರಾಟ ಮಾಡುತ್ತಿದ್ದಾನೆ.ಅಂತಾ ಖಚೀತ ಭಾತ್ಮಿ ಮೇರೆಗೆ ಮಹಾಂತೇಶ ಜಿ ಸಜ್ಜನ ಪಿ.ಎಸ್.ಐ.ಬಳಗಾನೂರು ಪೊಲೀಸ್ ಠಾಣೆ gÀªÀgÀÄ ಸಿಬ್ಬಂಧಿAiÉÆA¢UÉ ºÁUÀÆ ಪಂಚರೊಂದಿಗೆ ಠಾಣಾ ಸರಕಾರಿ ಜೀಪಿನಲ್ಲಿ   ಹೊರಟು ಜಂಗಮರಹಟ್ಟಿ ಗ್ರಾಮಕ್ಕೆ ಹೋಗಿ ಅಲ್ಲಿ ಸರಕಾರಿ ಶಾಲೆಯ ಹತ್ತಿರ ಜೀಪನ್ನು ಮರೆಯಾಗಿ ನಿಲ್ಲಿಸಿ ನೋಡಲಾಗಿ ಸರಕಾರಿ ಶಾಲೆಯ ಮುಂದಿನ ರಸ್ತೆಯ ಪಕ್ಕದಲ್ಲಿ ಜನತಾ ಮನೆಯಲ್ಲಿ ಒಬ್ಬ ವ್ಯೆಕ್ತಿಯು ನಮ್ಮನ್ನು ನೋಡಿ ಓಡಿ ಹೋದನು ಅಗ ಅವನ ಮನೆಯಲ್ಲಿ ಪಂಚರ ಸಮಕ್ಷಮ ಚೆಕ್ ಮಾಡಿ ನೋಡಲು ಒಂದು ರಟ್ಟಿನ ಬಾಕ್ಸನಲ್ಲಿ 1).180 ಎಂಎಲ್. 12 ಮದ್ಯದ ಓಲ್ಡ್ ಟಾವರಿನ ವಿಸ್ಕಿ ಬಾಟಲಿಗಳು ಅಂ.ಕಿ.681/- 2).90 ಎಂಎಲ್ 22 ಬೆಂಗಳೂರ ಮಾಲ್ಟ ವಿಸ್ಕಿ  ಮದ್ಯದ ಪಾಕೆಟಗಳು  ಅಂ.ಕಿ.450/-    3) ಕೂಲ್ ಸಿಪ್ ಪ್ರೂಟ್ ಜೂಸ   ರಟ್ಟಿನ ಬಾಕ್ಸzÀ°è  »ÃUÉ MlÄÖ 1131/- gÀÆ. ¨É¯É ¨Á¼ÀĪÀ ಮದ್ಯದ ಬಾಟಲಿಗಳ£ÀÄß d¥ÀÄÛ ªÀiÁrPÉÆAqÀÄ  ಓಡಿ ಹೋದವನ ಹೆಸರು ಅಲ್ಲಿಯೇ ರಸ್ತೆಯ ಮೇಲೆ ಇದ್ದ ಶ್ರೀನಿವಾಸ ಈತನಿಗೆ ಕೇಳಲಾಗಿ CªÀ£À  ಹೆಸರು ಯಂಕಪ್ಪ@ ವೆಂಕಟೆಶ ತಂದೆ ಹನುಮಂತಪ್ಪ ವಡ್ಡರ ಸಾ:- ಜಂಗಮರಹಟ್ಟಿ .ತಾ;-ಸಿಂಧನೂರು. CAvÁ ತಿಳಿಸಿದ್ದು ಇರುತ್ತದೆ.  £ÀAvÀgÀ ದಾಳಿ ಪಂಚನಾಮೆಯ ಆದಾರದ ಮೇಲಿಂದ §¼ÀUÀ£ÀÆgÀÄ oÁuÉ ಅಪರಾಧ ಸಂಖ್ಯೆ 107/2014.ಕಲಂ.32,34 ಕೆ.ಈ.ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೋಂಡಿದ್ದು ಇರುತ್ತದೆ.
          ¢£ÁAPÀ:- 26-05-2014 gÀAzÀÄ zÀÄUÁðPÁåA¦£À L.r C¦üÃ¸ï ªÀÄÄA¢£À gÀ¸ÉÛAiÀÄ ¸ÁªÀðd¤PÀ ¸ÀܼÀzÀ°è      gÀÆ 1-00 PÉÌ gÀÆ 80-00 PÉÆqÀĪÀÅzÁV ºÉý ¸ÁªÀðd¤PÀjAzÀ ºÀtªÀ£ÀÄß ¸ÀAUÀæºÀuÉ ªÀiÁr ªÀÄlPÁ JA§ £À¹Ã©£À dÆeÁlzÀ CAPÉ ¸ÀASÉåUÀ¼À£ÀÄß §gÉzÀÄPÉÆAqÀÄ d£ÀjUÉ ªÉƸÀªÀiÁqÀĪÁUÀ   J.J¸ï,L (J¸ï) vÀÄgÀÄ«ºÁ¼À oÁuÉ gÀªÀgÀÄ ªÀÄvÀÄÛ ¹§âA¢ ºÁUÀÆ ¥ÀAZÀgÉÆA¢UÉ C°èUÉ ºÉÆÃV zÁ½ £ÀqɬĹ DgÉÆæ 1) ±ÀgÀt¥Àà vÀAzÉ CªÀÄgÀ¥Àà ªÀAiÀiÁ: 28 eÁ: ºÀqÀ¥ÀzÀ       G: PÀÄ®PÀ¸ÀÄ§Ä ¸Á: zÀÄUÁðPÁåA¥ï vÁ: ¹AzsÀ£ÀÆgÀÄ £ÉÃzÀݪÀ£À£ÀÄß zÀ¸ÀÛVj ªÀiÁr ªÀ±ÀPÉÌ vÉUÉzÀÄPÉÆAqÀÄ £ÀUÀzÀÄ ºÀt gÀÆ: 370/- MAzÀÄ ªÀÄlPÁ £ÀA§gÀ §gÉzÀ aÃn ºÁUÀÆ MAzÀÄ ¨Á¯ï ¥É£ÀÄß d¦Û ªÀiÁrPÉÆArzÀÄÝ DgÉÆævÀ£ÀÄ ªÀÄlPÁ £ÀA§gÀ §gÉzÀ aÃn ªÀÄvÀÄÛ ºÀt DgÉÆæ £ÀA 2) ®PÀë¥Àw ªÀAiÀiÁ: 35 eÁ: °AUÁAiÀÄvÀ ¸Á: ªÉÄʯÁ¥ÀÆgÀÄ vÁ: UÀAUÁªÀw (§ÄQÌ)£ÉÃzÀݪÀ¤UÉ PÉÆqÀĪÀÅzÁV ºÉýzÀÄÝ, £ÀAvÀgÀ DgÉÆævÀ£ÉÆA¢UÉ oÁuÉUÉ ªÁ¥Á¸ï §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA: 84/2014 PÀ®A 78(111) PÉ.¦. AiÀiÁåPïÖ ªÀÄvÀÄÛ 420 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
          ದಿನಾಂಕ 19-05-2014 ರಂದು ರಾತ್ರಿ ಆರೋಪಿತgÁzÀ ) ಸಾಬಣ್ಣ ತಂದೆ ಪರಮೇಶ 28ವರ್ಷ, ನಾಯಕ, ಲಾರಿ ನಂ.ಕೆಎ 50- 8102 ರ    ಚಾಲಕ ಸಾಃ ದೇವದುರ್ಗ2) ರಮೇಶ ತಂದೆ ರುದ್ರಪ್ಪ 31ವರ್ಷ, ಲಿಂಗಾಯತ, ಲಾರಿ ನಂ. ಕೆಎ 50-8496ರ    ಚಾಲಕ ಸಾಃ ತಗಡೂರು ಜಿಲ್ಲಾ ಮಂಡ್ಯ3) ಶಂಕರ ಲಾರಿ ನಂ. ಕೆಎ 50-6294 ನೆದ್ದರ ಚಾಲಕ ಸಾಃ ಬೆಂಗಳೂರು4) ಲಾರಿ ನಂ. ಕೆಎ 34 ಬಿ 858ನೆದ್ದರ ಚಾಲಕ ಹೆಸರು ತಿಳಿದುಬಂದಿಲ್ಲ    EªÀgÀÄUÀ¼ÀÄ ಮರಳು ಸಾಗಾಣಿಕೆ ಪರವಾನಿಗೆ ಪತ್ರವನ್ನು ಲೋಕೋಪಯೋಗಿ ಇಲಾಖೆ ದೇವದುರ್ಗ ರವರಿಂದ ಕೋಣಚಪ್ಪಳಿಯಿಂದ ಬೆಂಗಳೂರು ವರೆಗೆ ಅಂತಾ ಪಡೆದುಕೊಂಡು, ಬೇರೆ ಸ್ಥಳವಾದ ಗಂಗಾವತಿ ತಾಲೂಕಿನ ನಂದಿಹಳ್ಳಿ ಹತ್ತಿರ ಇರುವ ನದಿಯಿಂದ ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಮೇಲ್ಕಂಡ ಲಾರಿಗಳ°è  ಮರಳನ್ನು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾgÉ CAvÁ ಖಚಿತ ಬಾತ್ಮಿ ಮೇರೆಗೆ ಎಸ್.ಎಂ. ಪಾಟೀಲ್ ಪಿ.ಎಸ್.. ಗ್ರಾಮೀಣ ಪೊಲೀಸ್ ಠಾಣೆ ಸಿಂಧನೂರು ರವರು ಸಿ.ಪಿ.. ಸಿಂಧನೂರ ರವರೊಂದಿಗೆ, ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯವರು ಕೂಡಿ ಪಂಚರ ಸಮಕ್ಷಮ ತಪಾಸಣೆ ಮಾಡಿ ಮರ¼ÀÄ ತುಂಬಿದ 4 ಲಾರಿಗಳನ್ನು ಮತ್ತು ಮರಳು ಸಾಗಾಣಿಕ ಪರವಾನಿಗೆಪತ್ರಗಳನ್ನು  ಜಪ್ತಿ ಮಾಡಿಕೊಂಡು ªÁ¥Á¸ï oÁuÉUÉ §AzÀÄ  ಜಪ್ತಿ ಪಂಚನಾಮೆ DzsÁgÀzÀ  ಮೇಲಿಂದ ¹AzsÀ£ÀÆgÀ UÁæ«ÄÃt oÁuÉ   UÀÄ£Éß £ÀA: 107/2014  U/S. 3, 42,43 KARNATAKA MINOR MINERAL  CONSISTENT RULE 1994,  & U/S 4, 4(1A) MINES AND MINERALS REGULATION OF DEVELOPMENT ACT 1957 ºÁUÀÆ PÀ®A. 379,420  gÉ.«. 34 L.¦.¹.  CrAiÀÄ°è ಪ್ರಕರಣ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡಿgÀÄvÁÛgÉ.

gÀ¸ÉÛ C¥ÀWÁvÀzÀ ªÀiÁ»w:-
                ಫಿರ್ಯಾದಿ  §AzÉãÀªÁd vÀAzÉ ºÀĸÉãÀ¸Á§ ªÀAiÀÄ 26 ªÀµÀð eÁ : ªÀÄĹèA G : PÀÆ° PÉ®¸À ¸Á : EA¢gÁ£ÀUÀgÀ ªÀiÁ£À«. ಮತ್ತು FvÀ£ÀÄ vÀ£Àß ತಮ್ಮನಾದ ಮಹಿಬೂಬ ಇವರ ಮದುವೆಯು ಸುರುಪೂರು ತಾಲೂಕಿನ ಜೈನಾಪೂರು ಗ್ರಾಮದಲ್ಲಿ  ದಿನಾಂಕ 23-05-2014 ರಂದು ಮದುವೆ ಆಗಿದ್ದು, ಮದುವೆ ಆದ ನಂತರ ದಿ: 25-05-2014 ರಂದು ಮಾನವಿಗೆ ಬಂದಿದ್ದು, ಪುನ: ಮಾನವಿಯಿಂದ ಜೈನಾಪೂರುಕ್ಕೆ ವಾರದ ನೀರು ಕಾರ್ಯಕ್ರಮ ಸಂಬಂಧ ದಿನಾಂಕ 26-05-2014 ರಂದು ಮದ್ಯಾಹ್ನ 3-00 ಗಂಟೆಗೆ ಫಿರ್ಯಾದಿ ಮತ್ತು ತಮ್ಮನಾದ ಮಹಿಬೂಬ ಹಾಗೂ ಸಂಬಂಧಿಕರು ಕ್ರೂಶರ್ ವಾಹನ ನಂ. ಕೆಎ-36 ಎ-6738 ನೇದ್ದರಲ್ಲಿ ಕುಳಿತುಕೊಂಡು ಮಾನವಿಯಿಂದ ಜೈನಾಪೂರುಕ್ಕೆ ಹೋಗಿ ಜೈನಾಪೂರುದಲ್ಲಿ ವಾರದ ನೀರು ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಅದೇ ವಾಹನದಲ್ಲಿ ಕುಳಿತುಕೊಂಡು ದಿನಾಂಕ 26-05-2014 ರಂದು ರಾತ್ರಿ 9-00 ಗಂಟೆಗೆ ಜೈನಾಪುರು ದಿಂದ ಮಾನವಿಗೆ ಬ್ಯಾಗವಾಟ ಹಿರೇಕೋಟ್ನೇಕಲ್ ರಸ್ತೆಯ ಮೇಲೆ ಕ್ರುಶರ್ ವಾಹನ ಚಾಲಕ ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಅಮರಾವತಿ ಕ್ರಾಸ್ ಹತ್ತಿರ ಇರುವ ಬ್ರಿಡ್ಜ್ ನ ಹತ್ತಿರ ತೆಗ್ಗಿನಲ್ಲಿ ವಾಹನವನ್ನು ಪಲ್ಟಿ ಮಾಡಿದ್ದರಿಂದ ವಾಹನದಲ್ಲಿ ಫಿರ್ಯಾದಿಗೆ ಮತ್ತು ಆತನ ತಮ್ಮನಾದ ಮಹಿಬೂಬ, ಹುಸೇನಬಾಷಾ, ಮಕದೂಮ್ ಬೀ, ರೇಷ್ಮಾ ಇವರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಘಟನೆ ಜರುಗಿದ ನಂತರ ವಾಹನ ಚಾಲಕ ವಾಹನ ಬಿಟ್ಟು ಓಡಿ ಹೋಗಿದ್ದು ಇರುತ್ತದೆ.  ಕಾರಣ ಕ್ರುಶರ್ ವಾಹನ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ PÉÆlÖ zÀÆj£À ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 157/2014 ಕಲಂ 279, 337, 338 ಐಪಿಸಿ ಮತ್ತು 187 ಐ.ಎಂ.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
              ದಿನಾಂಕ : 26-05-2014 ರಂದು ಮದ್ಯಾಹ್ನ 12:50 ಗಂಟೆಗೆ ಪಿರ್ಯಾದಿಯ ತಮ್ಮನಾದ ಬಸವರಾಜ ತಂದೆ ಹುಸೇನಯ್ಯ ಸಾ:ಸುಂಕೇಸ್ವರಹಾಳ ಈತನು ಕೆಎ-36/ಇಎ-9763 ಟಿವಿಎಸ್ ಸ್ಟಾರ್ ಸ್ಪೋರ್ಟ್ಸ್ ಮೋಟಾರ್ ಸೈಕಲ್ ನಲ್ಲಿ ಟ್ರಯಲ್ ನೋಡಲೆಂದು ದೇವದುರ್ಗ-ರಾಯಚೂರು ರೋಡಿನಲ್ಲಿ ಹೋಗಿ ಸುಂಕೇಶ್ವರಹಾಳ್ ಹಳ್ಳದ ಹತ್ತಿರ ವಾಪಸ್ ಊರಕಡೆ ಹೋಗಲೆಂದು ಮರಳಿ ಬರುತ್ತಿದ್ದಾಗ ಆರೋಪಿ ¸ÀAUÀªÉÄñÀ vÀAzÉ ªÀÄ°èPÁdÄð£À ¸Á:UÀ§ÆâgÀÄ ªÀiÁgÀÄw N«Ä¤ £ÀA. PÉJ-36/JªÀiï-8331 FvÀ£ÀÄ ತನ್ನ ಕೆಎ-36/ಎಮ್-8331 ಮಾರುತಿ ಓಮಿನಿ ಗಾಡಿಯನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಪಿರ್ಯಾದಿಯ ತಮ್ಮನು ನಡೆಸುತ್ತಿದ್ದ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಬಸವರಾಜನಿಗೆ ತಲೆಯ ಹಿಂಬದಿಯಲ್ಲಿ ಭಾರೀ ರಕ್ತಗಾಯವಾಗಿದ್ದು, ಹಣೆಗೆ ರಕ್ತಗಾಯವಾಗಿದ್ದು ಅಲ್ಲದೆ ಮುಖಕ್ಕೆ, ಬೆನ್ನಿಗೆ ತರಚಿದ ಗಾಯ ಆಗಿದ್ದು ಸದರಿ ಓಮಿನಿ ಗಾಡಿಯ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ನೀಡಿದ ಮೇಲಿನಿಂದ UÀ§ÆâgÀÄ oÁuÉ UÀÄ£Éß £ÀA: 74/2014 PÀ®A: 279,337,338 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 27.05.2014 gÀAzÀÄ 58 ¥ÀææPÀgÀtUÀ¼À£ÀÄß ¥ÀvÉÛ ªÀiÁr 10,000/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.