Thought for the day

One of the toughest things in life is to make things simple:

11 Feb 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
 AiÀÄÄ.r.Dgï. ¥ÀæPÀgÀtUÀ¼À ªÀiÁ»w:-
                    ªÀÄÈvÀ PÀgÉAiÀĪÀÄä UÀAqÀ ªÀĺÉñÀ¥Àà 35ªÀµÀð, PÀÄgÀħgÀÄ,PÀÆ°PÉ®¸À ¸Á: ªÀĮ̮ªÀÄgÀr vÁ: UÀAUÁªÀw FPÉUÉ  PÀĵÀÖgÉÆÃUÀ ªÀÄvÀÄÛ ¦lìgÉÆÃUÀ EzÀÄÝ DPÉAiÀÄÄ ªÀiÁ£À¹PÀ C¸Àé¸ÀܽzÀÄÝ ¢£ÁAPÀ: 09-02-14 gÀAzÀÄ 12-00 ¦ JA ¸ÀĪÀiÁgÀÄ ªÀģɬÄAzÀ ºÉÆgÀUÉ ºÉÆÃVzÀÄÝ vÀÄAUÀ¨sÀzÀæ PÁ®ÄªÉAiÀÄ°è ¤ÃgÀÄ PÀÄrAiÀÄ®Ä ºÉÆÃV DPÀ¹äPÀªÁV PÁ®Ä eÁj PÁ®ÄªÉ ¤Ãj£À°è ©zÀÄÝ FdÄ §gÀzÉ ¤Ãj£À°è ªÀÄļÀV ªÀÄÈvÀ ¥ÀlÄÖ J¼ÀÄ ªÉÄʯï PÁåA¥ï ºÀwÛgÀ «vÀgÀt PÁ®ÄªÉAiÀÄ°è ªÀÄÈvÀ zÉúÀªÀÅ vÉð §A¢zÀÄÝ EAzÀÄ ¢£ÁAPÀ 10-2-14 gÀAzÀÄ ªÀÄÈvÀ zÉúÀªÀÅ zÉÆgÉwÛzÀÄÝ EgÀÄvÀÛzÉ ªÀÄÈvÀ¼À vÀ¯ÉAiÀÄ°è ªÀÄvÀÄÛ §®UÉÊ ªÀÄÆtPÉÊ ªÀÄvÀÄÛ CAUÉÊUÉ ªÀÄvÀÄÛ ªÉÄÊPÉÊUÀ½UÉ UÁAiÀÄUÀ¼ÁVzÀÄÝ EgÀÄvÀÛzÉ DzÀgÀÄ ¸ÀºÀ ªÀÄÈvÀ¼À ªÀÄgÀtzÀ°è ¸ÀA±ÀAiÀÄ«gÀÄvÀÛzÉ CAvÁ EzÀÝ ¦AiÀiÁð¢ü ¸ÁgÁA±ÀzÀ ªÉÄðAzÀ ¹AzsÀ£ÀÆgÀ UÁæ«ÄÃt oÁuÉ AiÀÄÄ.r.Dgï. £ÀA: 08/2014 PÀ®A 174 (¹) ¹.Dgï.¦.¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉƼÀî¯ÁVzÉ.
gÀ¸ÉÛ C¥ÀWÁvÀ ¥ÀæPÀgÀtUÀ¼À ªÀÄ»w:-
ದಿನಾಂಕ 10-02-2014 ರಂದು ಬೆಳಗ್ಗೆ 7-15 ಗಂಟೆಗೆ ಕೇಶಪ್ಪ ಈತನು ಸ್ವರಾಜ ಕಂಪನಿಯ ಟ್ರ್ಯಾಕ್ಟರ್ ನಂ. ಕೆಎ-36 ಟಿಬಿ-8799 ನೇದ್ದಕ್ಕೆ ಟ್ರ್ಯಾಲಿ ಜೋಡಿಸಿಕೊಂಡು ರಾಯಚೂರು-ಮಾನವಿ ಮುಖ್ಯ ರಸ್ತೆಯ ಮೆಲೆ ಮಾನವಿ ಕಡಗೆ ನಡೆಸಿಕೊಂಡು ಹೊರಟಾಗ ಕಪಗಲ್ ದಾಟಿ ಚೆನ್ನಬಸವರೇಶ್ವರ ಪೆಟ್ರೋಲ್ ಬಂಕ್ ಹತ್ತಿರ ಎದುರಾಗಿ ಮಾನವಿ ಕಡೆಯಿಂದ ರಾಯಚೂರು ಕಡೆಗೆ ಒಬ್ಬ ಲಾರಿ ಚಾಲಕನು ತನ್ನ ಲಾರಿ ನಂ. ಎಪಿ-29 ಯು-1093 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಟ್ರ್ಯಾಕ್ಟರ್ ಗೆ ಎದುರಾಗಿ ರಾಂಗ್ ಸೈಡಿನಲ್ಲಿ ಬಂದು ಟಕ್ಕರ್ ಮಾಡಿ ಜರ್ರನೆ ಎಳೆದುಕೊಂಡು ಹೋಗಿ ರಸ್ತೆಯ ಎಡಬಾಜು ಪಲ್ಟಿಯಾಗಿ ಕೇಶಪ್ಪನಿಗೆ ಎದೆಗೆ ಭಾರಿ ಭೇನೆ ಆಗಿ ಎಡಗಣ್ಣಿನ ಹುಬ್ಬಿನ ಮೆಲೆ, ಬಲಕಿವಿಗೆ, ಎಡಗಾಲು ಮೊಣಕಾಲಿನ ಕೆಳಗೆ ರಕ್ತಗಾಯಗಳಾಗಿದ್ದು, ಟಕ್ಕರ್ ಮಾಡಿದ ಲಾರಿಯ ಚಾಲಕನು ಓಡಿ ಹೋಗಿದ್ದು, ಕೇಶಪ್ಪನಿಗೆ ಚಿಕಿತ್ಸೆ ಕುರಿತು ಮಾನವಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಆಗಿ ಹೆಚ್ಚಿನ ಚಿಕಿತ್ಸೆ ಕುರಿತು ರಾಯಚೂರುಗೆ ಕರೆದುಕೊಂಡು ಹೊರಟಾಗ ಅಸ್ಕಿಹಾಳ ಬಿ.ಎಸ್.ಎನ್.ಎಲ್. ಟವರ್ ಹತ್ತಿರ ಬೈಪಾಸ ರೋಡಿನಲ್ಲಿ ಬೆಳಗ್ಗೆ 9-30 ಗಂಟೆಗೆ ಮೃತಪಟ್ಟಿದ್ದು ಅದೇ ವಾಹನದಲ್ಲಿ ರಾಯಚೂರು ಓಪೆಕ್ಸ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ವೈದ್ಯರ ಹತ್ತಿರ ತೋರಿಸಿದಾಗ ವೈದ್ಯರು ಬೆಳಗ್ಗೆ 10-20 ಗಂಟೆಗೆ ಮೃತಪಟ್ಟಿದ್ದಾನೆ ಅಂತಾ ತಿಳಿಸಿದ್ದು, ಕಾರಣ ಈ ಅಪಘಾತವು ಲಾರಿ ನಂ. ಎಪಿ-29 ಯು-1093 ನೇದ್ದರ ಚಾಲಕ ಈತನ ನಿರ್ಲಕ್ಷತನದಿಂದ ಜರುಗಿದ್ದು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ PÉÆlÖ  zÀÆj£À  ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 46/2014 ಕಲಂ 279, 304(ಎ) ಐಪಿಸಿ ಮತ್ತು 187 ಐ.ಎಂ> ವಿ ಕಾಯ್ದೆ ಪ್ರಕಾರ ಪ್ರಕರಣ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದ
        ದಿನಾಂಕ:-09/02/2014 ರಂದು ಸಂಜೆ 4-00 ಗಂಟೆ ಸುಮಾರಿಗೆ ಶ್ರೀ.ಬಸಣ್ಣ ತಂದೆ ಹನುಮಂತ ಕುರಿ 60 ವರ್ಷ, ಜಾ:-ನಾಯಕ      ಉ.:-ಒಕ್ಕಲುತನ ಸಾ-ಯಾಪಲಪರ್ವಿ  ಮೋ.ನಂ. 9538387165 FvÀ£ÀÄ ಮ್ಮೂರಿನಿಂದ ಪೋತ್ನಾಳ ಗ್ರಾಮಕ್ಕೆ ಹಿಟ್ಟು ಬಿಸಿಕೊಂಡು ಬರಲು ಹೋಗಿ ನಂತರ ಮರಳಿ ಮ್ಮೂರಿಗೆ ಸಿಂಧನೂರು-ರಾಯಚೂರು ಮುಖ್ಯ ರಸ್ತೆಯ ಮೇಲೆ ಯಾಪಲಪರ್ವಿ ಕ್ರಾಸ್ ಹತ್ತಿರ ಸಂಜೆ 6-00 ಗಂಟೆ ಸುಮಾರಿಗೆ ನಡೆದುಕೊಂಡು ಹೋಗುತ್ತಿರುವಾಗ ಆಟೊ ನಂ-ಕೆಎ-36.ಎ-6001.ನೆದ್ದರ ಚಾಲಕನು ತನ್ನ ಆಟೊವನ್ನು ಅತಿ ಜೊರಾಗಿ ಮತ್ತು ಅಲಕ್ಷ್ತತನದಿಂದ ಪೋತ್ನಾಳ ಕಡೆಯಿಂದ ಯಾಪಲಪರ್ವಿ ಕಡೆಗೆ ನಡೆಸಿಕೊಂಡು ಬಂದು ಹಿಂದಿನಿಂದ ನನಗೆ ಟಕ್ಕರ ಕೊಟ್ಟಿದರಿಂದ ಈ ಅಪಘಾತದಲ್ಲಿ ನನಗೆ ಎಡಗಾಲು ತೊಡೆಯ ಎಲಬು ಮುರಿದಿದ್ದು ಮತ್ತು ಬಲಗಾಲು ಹಿಮ್ಮಡಿಗೆ ರಕ್ತಗಾಯವಾಗಿದ್ದು ಇರುತ್ತದೆ. ನಂತರ ನನಗೆ ಟಕ್ಕರಕೊಟ್ಟ ಆಟೋ ಚಾಲಕನು ತನ್ನ ಆಟೋವನ್ನು ನಿಲ್ಲಿಸದೆ ಹಾಗೇಯೆ  ಓಡಿಸಿಕೊಂಡು ಹೋಗಿದ್ದು ಇರುತ್ತದೆ ಸದರಿ ಆಟೋ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ  ಮುಂತಾಗಿದ್ದ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ಮರಳಿ ಸಂಜೆ 4-00 ಗಂಟೆಗೆ ಠಾಣೆಗೆ ಬಂದು ಸದರಿ ಹೇಳಿಕೆ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ  ಠಾಣಾ ಅಪರಾಧ ಸಂಖ್ಯೆ 28/2014.ಕಲಂ.279,338 ಐಪಿಸಿ ಮತ್ತು 187 ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
             ದಿನಾಂಕ;-10/02/2014 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿ  ಶ್ರೀ ಶಿವಪ್ಪ ತಂದೆ ಬಸವರಾಜಪ್ಪ ಹಿಂದಲಮನೆ,ಸಾ;-ಮುದ್ದಂಗುಡ್ಡಿ ಈತನು ಖುದ್ದಾಗಿ ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ನಮ್ಮದು ರಾಗಲಪರ್ವಿ ಸೀಮಾಂತರದಲ್ಲಿ ಜಮೀನು ಸರ್ವೆ ನಂ.107 ರಲ್ಲಿ 3-ಎಕರೆ ಹೊಲವಿದ್ದು ಈ ಹೊಲಕ್ಕೆ ದಿನಾಂಕ;-10/02/2014 ರಂದು ಬೆಳಿಗ್ಗೆ ನನ್ನ ಹೆಂಡತಿ ಮತ್ತು ಮಕ್ಕಳಾದ ಪಾರ್ವತೆಮ್ಮ ಹಾಗೂ ಮೃತ ಶರಣಮ್ಮ ಇವರುಗಳನ್ನು ಕರೆದುಕೊಂಡು ಹೊಲಕ್ಕೆ ಹತ್ತಿ ಬಿಡಿಸಲು ಹೋಗಿದ್ದು, ನಾನು ಬೇರೆ ಹೊಲಕ್ಕೆ ಕೆಲಸದ ನಿಮಿತ್ಯ ಹೋಗಿದ್ದೆನು. ಮದ್ಯಾಹ್ನ ರಾಗಲಪರ್ವಿ ಸೀಮಾಂತರದ ಹೊಲಕ್ಕೆ ಹೋಗಿದ್ದ ನನ್ನ ಹೆಂಡತಿ ಮತ್ತು ಮಕ್ಕಳ ಪೈಕಿ ಮೃತ ನನ್ನ ಮಗಳಾದ ಶರಣಮ್ಮ ವಯಾ 2 ವರ್ಷ ಈಕೆಯು ಹೊಲದ ಬದುವಿಗೆ ಇರುವ ಉಣಸಿ ಗಿಡದ ಹತ್ತಿರ ರಸ್ತೆಯ ಬಾಜು ನಿಂತುಕೊಂಡಿರುವಾಗ ಆರೋಪಿತನು ( ºÉ¸ÀgÀÄ «¼Á¸À UÉÆwÛ¯Áè)  ಟ್ರಾಕ್ಟರ್ ನಂ.ಕೆ.ಎ.36-ಟಿ-726 ಟ್ರಾಲಿ ನಂ. ಕೆ.ಎ.36-ಟಿ-1099 ನೇದ್ದನ್ನು ಮುದ್ದಂಗುಡ್ಡಿ ಕಡೆಯಿಂದ ರಾಗಲಪರ್ವಿ ಕಡೆಗೆ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೃತ ನನ್ನ ಮಗಳಾದ ಶರಣಮ್ಮ ಈಕೆಗೆ  ಟಕ್ಕರಕೊಟ್ಟಿದ್ದರಿಂದ ಟ್ರಾಕ್ಟರ್ ಮುಂದಿನ ಭಾಗ ಮೃತ ನನ್ನ ಮಗಳಿಗೆ ಬಲಗಡೆಯ ಮಲಕಿಗೆ ತಗುಲಿದ್ದರಿಂದ ಕೆಳಗೆ ಬಿದ್ದಿದ್ದು ಇದರಿಂದ ಭಾರೀ ಪೆಟ್ಟಾಗಿ ಬಲಕಿವಿಯಿಂದ, ಮೂಗು ಮತ್ತು ಬಾಯಿಯಿಂದ ರಕ್ತ ಬಂದಿದ್ದು ಚಿಕಿತ್ಸೆ ಕುರಿತು ಪೋತ್ನಾಳ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗದ ಮದ್ಯದಲ್ಲಿ ಮದ್ಯಾಹ್ನ 1-30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾಳೆ.ಅಪಘಾತಪಡಿಸಿದ ನಂತರ ಟ್ರಾಕ್ಟರ್ ಚಾಲಕನು ತನ್ನ ಟ್ರಾಕ್ಟರನ್ನು ಅಲ್ಲಿಯೇ ನಿಲ್ಲಿಸಿ ಓಡಿ ಹೋಗಿದ್ದು ಇರುತ್ತದೆ.ಸದರಿ ಅಪಘಾತಪಡಿಸಿದ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 29/2014.ಕಲಂ.279,304(ಎ)ಐಪಿಸಿ ಮತ್ತು 187.ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
          ದಿನಾಂಕ;-10/02/2014 ರಂದು ರಾತ್ರಿ 9 ಗಂಟೆಗೆ ಪೋನ್ ಮೂಲಕ ಅಪಘಾತವಾದ ಬಗ್ಗೆ ಜವಳಗೇರದಿಂದ ಮಾಹಿತಿ ಬಂದ ಮೇರೆಗೆ ಕೂಡಲೇ ಸ್ಥಳಕ್ಕೆ ಬೇಟಿ ನೀಡಿ ಅಲ್ಲಿಂದ ಸಿಂಧನೂರು ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿ ಹಾಜರಿದ್ದ ಮೃತನ ತಮ್ಮ ಪಿರ್ಯಾದಿ ಶ್ರೀ ನಾರಾಯಣ ತಂದೆ ಗಂಗಾರಾಮ್ ಸುಕತೆ 32 ವರ್ಷ,ಜಾ;-ಹಿಂದೂ ಗೊಂದಳಿ , ಉ:-ಜೋತಿಷ್ಯ ಹೇಳುವದು,ಸಾ;-ಕೋಡಿಹಾಳ.ಮುದಗಲ್ ಹಾ.ವ.ಶರಣಬಸವೇಶ್ವರ ಕಾಲೋನಿ ಸಿಂಧನೂರುಮೋ.ನಂ.9880811806 ಇತನನ್ನು ವಿಚಾರಿಸಿ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ದಿನಾಂಕ;-10/02/2014 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಈ ಪ್ರಕರಣದಲ್ಲಿಯ ಮೃತರು ಮೋಟಾರ್ ಸೈಕಲ್ ನಂ.ಕೆ.ಎ.36-ಇಬಿ-2971 ನೇದ್ದನ್ನು ತೆಗೆದುಕೊಂಡು ತಮ್ಮ ಕೆಲಸ ನಿಮಿತ್ಯ ರಾಯಚೂರುಕ್ಕೆ ಹೋಗಿ ವಾಪಾಸ ರಾಯಚೂರು-ಸಿಂಧನೂರು ಮುಖ್ಯ ರಸ್ತೆಯ ಜವಳಗೇರದ ಮಾರುತಿ ನಗರದ ರಸ್ತೆಯ ಮೇಲೆ ಬರುತ್ತಿರುವಾಗ ಸಿಂಧನೂರು ಕಡೆಯಿಂದ ರಾಯಚೂರು ಕಡೆಗೆ ಈ ಪ್ರಕರಣದಲ್ಲಿಯ ಆರೋಪಿ ಲಾರಿ ಚಾಲಕನು ತನ್ನ ಲಾರಿಯನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಾತ್ರಿ 8-15 ಗಂಟೆ ಸುಮಾರಿಗೆ ಸಿಂಧನೂರು ಕಡೆಗೆ ಮೋಟಾರ್ ಸೈಕಲ್ ಮೇಲೆ ಬರುತ್ತಿದ್ದ ಮೃತರ ಸೈಕಲ್ ಮೋಟಾರಗೆ ಟಕ್ಕರಕೊಟ್ಟಿದ್ದರಿಂದ ಮೃತರಿಬ್ಬರು ಮೋಟಾರ್ ಸೈಕಲ್ ಸಮೇತ ಕೆಳಗಡೆ ಬಿದ್ದು ಇಬ್ಬರಿಗೂ ಎರಡೂ ಕಾಲುಗಳು ಮುರಿದಿದ್ದು ಬಾಯಿ, ಮೂಗಿನಿಂದ ಹಾಗೂ ಹಿಂದೆಲೆಗಳಿಗೆ, ಹಣೆಗೆ ತಲೆಗೆ ಭಾರೀ ಸ್ವರೂಪದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅಪಘಾತಪಡಿಸಿದ ನಂತರ ಲಾರಿ ಚಾಲಕನು ತನ್ನ ಲಾರಿಯನ್ನು ಅಲ್ಲಿಯೇ ನಿಲ್ಲಿಸಿ ಓಡಿ ಹೋಗಿದ್ದು ಇರುತ್ತದೆ.ಸದರಿ ಅಪಘಾತಪಡಿಸಿದ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 30/2014.ಕಲಂ.279,304(ಎ)ಐಪಿಸಿ ಮತ್ತು 187.ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ
               ದಿನಾಂಕ:10.02.2014 ರಂದು ಸಾಯಂಕಾಲ 5.45 ಗಂಟೆಯ ಸುಮಾರಿಗೆ ರಾಯಚೂರು - ಶಕ್ತಿನಗರ ಮುಖ್ಯ ರಸ್ತೆಯ ಆದಿ ಬಸವೇಶ್ವರ ಗುಡಿಯ ಹತ್ತಿರ ರಸ್ತೆಯ  ಎಡ ಮಗ್ಗಲು  ಗಾಯಾಳು ಬಸವರಾಜ ಈತನು ತನ್ನ ಮೋಟಾರ್ ಸೈಕಲ್ ನಂ:ಕೆ. 36 ಎಕ್ಸ್ 2069 ನೇದ್ದರ ಹಿಂದುಗಡೆ  ತನ್ನ ತಮ್ಮ ಶಿವಶಂಕರನನ್ನು ಕುಡಿಸಿಕೊಂಡು ಹೋಗುತ್ತಿರುವಾಗ್ಗೆ ಶಕ್ತಿನಗರ ಕಡೆಯಿಂದ ಆರೋಪಿvÀ£ÁzÀ  ಮೈನೂದ್ದೀನ್  ತಂದೆ ನಜೀರ್ ಅಹ್ಮದ್ :42 ವರ್ಷ ಜಾ:ಮುಸ್ಲಿಂ :ಡ್ರೈವರ್ ಸಾ:ಗಾಂಧಿನಗರ ಶೆಡ್ ಹಟ್ಟಿ FvÀ£ÀÄ  ತನ್ನ ವಶದಲ್ಲಿದ್ದ 709 ಟರ್ಬೊ ವಾಹನ ಸಂಖ್ಯೆ  ಕೆ. 36 -4674 ನೇದ್ದನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಹಿಸಿಕೊಂಡು ಬಂದು ಒಮ್ಮಿಂದೊಮ್ಮಲೇ ತನ್ನ ವಾಹನವನ್ನು ಬಲಕ್ಕೆ ಕಟ್ ಮಾಡಿ ರಸ್ತೆಯ ಎಡ ಮಗ್ಗಲು ಹೋಗುತ್ತಿದ್ದ ಗಾಯಾಳುವಿನ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟ ಪರಿಣಾಮವಾಗಿ ಮೋಟಾರ್ ಸೈಕಲ್ ಮೇಲಿದ್ದ ಅದರ ಚಾಲಕನಿಗೆ ಮತ್ತು ಹಿಂದೆ ಕುಳಿತ ಶಿವಶಂಕರನಿಗೆ ಇಬ್ಬರಿಗೂ ಸಾದಾ ಸ್ವರೂಪದ ಗಾಯಾಗಳು ಸಂಭವಿಸಿರುತ್ತವೆ ಅಂತಾ ಇದ್ದ ಪಿರ್ಯಾದಿಯ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ ಗುನ್ನೆ £ÀA; 36/2014 PÀ®A: 279,337 L¦¹    CrAiÀÄ°è ¥ÀæPÀgÀt ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು .
             ªÀÄÈvÀ ªÀÄAdÄ£ÁxÀ ¥ÀæPÁ±À ªÀAiÀiÁ: 26, ¸Á: gÉÆÃqÀ®§AqÁ FvÀ£ÀÄ £ÀqɸÀÄwÛzÀÝ ªÉÆÃmÁgï ¸ÉÊPÀ¯ï £ÀA PÉ.J-32-PÀÆå-2975 £ÉÃzÀÝgÀ ªÉÄÃ¯É £ÀªÀÄÆ¢vÀ UÁAiÀiÁ¼ÀÄ CªÀÄgÉñÀ vÀAzÉ gÀqÉØ¥Àà gÁoÉÆÃqï ®ªÀiÁt ¸Á: dAVÃgÁA¥ÀÆgÀÄ vÁAqÁ   FvÀ£À£ÀÄß PÀÆr¹PÉÆAqÀÄ eÁªÀÇgÀÄ PÀqɬÄAzÀ dAVÃgÁA¥ÀÆgÀÄ PÀqÉUÉ ªÉÄîÌAqÀ ¸ÀܼÀzÀ°è ºÉÆÃUÀÄwÛzÁÝUÀ JzÀÄj¤AzÀ §AzÀ ¸ÀégÁd PÀA¥À¤AiÀÄ ¤Ã° §tÚzÀ mÁæöåPÀÖgÀ(mÁæöåPÀÖgï £ÀA§gï EgÀĪÀ¢®è) £ÉÃzÀÝgÀ ZÁ®PÀ£ÀÄ vÀ£Àß mÁæöåPÀÖgÀ£ÀÄß CwªÉÃUÀ ªÀÄvÀÄÛ C®PÀëöåvÀ£À¢AzÀ £ÀqɹPÉÆAqÀÄ §AzÀÄ ªÉÆÃmÁgï ¸ÉÊPÀ¯ï ¸ÀªÁgÀjUÉ lPÀÌgï ¤ÃrzÀÝjAzÀ UÁAiÀÄUÉÆAqÀ ªÉÆÃmÁgï ¸ÉÊPÀ¯ï ¸ÀªÁgÀj§âgÀ£ÀÄß °AUÀ¸ÀÄUÀÆgÀÄ ¸ÀgÀPÁj D¸ÀvÉæUÉ ¸ÉÃjPɪÀiÁrzÁUÀ ºÉaÑ£À aQvÉì PÀÄjvÀÄ  E§âgÀ£ÀÄß ¨ÁUÀ®PÉÆÃlzÀ PÉgÉÆÃqÀD¸ÀàvÉæUÉ ¸ÉÃjPɪÀiÁrzÀÄÝ, C°èAzÀ ªÀÄÈvÀ£À£ÀÄß ºÉaÑ£À aQvÉìUÉ ¨É¼ÀUÁ« D¸ÀàvÉæUÉ ¸ÉÃjPɪÀiÁrzÁUÀ ªÀÄÈvÀ£ÀÄ EAzÀÄ ªÀÄzsÁåºÀß 12-50 PÉÌ ªÀÄÈvÀ¥ÀnÖzÀÄÝ EgÀÄvÀÛzÉ. C¥ÀWÁvÀzÀ £ÀAvÀgÀ mÁæöåPÀÖgï ZÁ®PÀ£ÀÄ mÁæöåPÀÖgï£ÀÄß ¸ÀܼÀzÀ°èAiÉÄà ©lÄÖ C°èAzÀ ¥ÀgÁjAiÀiÁV ºÉÆÃVzÀÄÝ EgÀÄvÀÛzÉ. CAvÁ  PÉÆlÖ zÀÆj£À ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 64/14 PÀ®A. 279, 337, 338 ,304(J) L.¦.¹ ºÁUÀÆ 187 L.JªÀÄ.« DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
C¥ÀºÀgÀt ¥ÀæPÀgÀtzÀ ªÀiÁ»w:-
          ಶ್ರೀ ಮತಿ ಲಕ್ಷ್ಮಿ ಗಂಡ ದಿ|| ದೊಡ್ಡ ನರಸಪ್ಪ ವ:40 ವರ್ಷ ಜಾ:ಕಬ್ಬೇರ  :ಕೂಲಿಕೆಲಸಸಾ:ಕೋರ್ವಿಹಾಳತಾ:ಜಿ:ರಾಯಚೂರು ಫೋನ್ ನಂ:9483202655 FPÉAiÀÄ  ಹಿರಿಯ ಮಗಳಾದ ಕರಿಯಮ್ಮ ವ:14 ವರ್ಷ ಈಕೆಯೊಂದಿಗೆ ಅಂಬಪ್ಪ ತಂದೆ ಸೈಕಲ್ ಹನುಮಂತ ವ:21 ವರ್ಷ ಜಾ:ಹರಿಜನ FvÀ£ÀÄ ಸಲಿಗೆಯಿಂದ ಇದ್ದು ಆಕೆಯು ಮೆನಯಲ್ಲಿ ಒಬ್ಗಳೆ ಇರುವಾಗ್ಗೆ ಅಪ್ರಾಪ್ತೆ ನನ್ನ ಮಗಳು ಕರಿಯಮ್ಮಳಿಗೆ  ಅಂಬಪ್ಪ ಪುಸಲಾಹಿಸಿ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಆಕೆಯನ್ನು ದಿನಾಂಕ:01.02.2014 ರಂದು ಬೆಳಿಗಿನ ಜಾವ 5.30 ಗಂಟೆಯ ಸುಮಾರಿಗೆ ಬಸ್ಸಿನಲ್ಲಿ ಆಕೆಯನ್ನು ಆರೋಪಿತನು  ಅಪಹರಿಸಿಕೊಂಡು ಹೋಗಿರುತ್ತಾನೆ ಆರೋಪಿತನ ವಿರುದ್ದ  ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಮುಂತಾಗಿದ್ದ ಫಿರ್ಯಾದಿಯ ªÉÄðAzÀ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 34/2014 PÀ®A 366 (J) L.¦.¹.CrAiÀÄ°è ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
UÁAiÀÄzÀ ¥ÀæPÀgÀtUÀ¼À ªÀiÁ»w:-
           ¦ügÁå¢ zÉêÀgÉqÉØ¥Àà vÀAzÉ §¸ÀtÚvÉÆArºÁ¼À ªÀAiÀiÁ-45 eÁw-°AUÁAiÀÄÄvÀ G-MPÀÌ®ÄvÀ£À ¸Á|| ºÉÆ£À߽  FvÀ£ÀÄ  1) FgÀAiÀÄå vÀAzÉ §¸ÀAiÀÄå ªÀAiÀiÁ-35 2) UÀÄgÀĪÀÄÆvÀðAiÀÄå vÀAzÉ §¸ÀAiÀÄå 3) §¸ÀAiÀÄå vÀAzÉ CªÀÄgÀAiÀÄå  J¯ÁègÀÆ eÁw- dAUÀªÀÄ ¸Á|| ºÉÆ£Àß½î  EªÀgÀ DqÀÄUÀ¼À£ÀÄß zÁjAiÀÄ°è PÀlÖ¨ÉÃr CAvÁ ºÉýzÀÝPÉÌ CªÀgÀÄUÀ¼ÀÄ  ¢: 08-02-14 gÀAzÀÄ  20.00 UÀAmÉUÉ     ºÉÆ£Àß½î  UÁæªÀÄzÀ ¦ügÁå¢AiÀÄ ªÀÄ£ÉAiÀÄ ªÀÄÄAzÉ  CzÉà ªÉʵÀªÀÄå¢AzÀ DgÉÆævÀgÀ ªÀÄ£ÉUÉ ºÉÆÃV ¦ügÁå¢zÁgÀ¤UÉ vÀqÉzÀÄ ¤°è¹ AiÀiÁPÀ¯Éà ¸ÀÆ¼É ªÀÄUÀ£Éà £ÀªÀÄä DqÀÄUÀ¼À£ÀÄß £ÀªÀÄä ªÀÄ£ÉAiÀÄ ªÀÄÄAzÉ PÀnÖPÉÆAqÀgÉ ¤AzÀ£À¯Éà ¸ÀÆ¼É ªÀÄUÀ£Éà CAvÁ CAzÀªÀgÉ PÉÊUÀ½AzÀ, ªÀÄvÀÄÛ PÀnÖUɬÄAzÀ ºÉÆqɧqÉ ªÀiÁr vÀ¯ÉAiÀÄ ªÉÄÃ¯É gÀPÀÛUÁAiÀÄUÉƽ¹zÀÝ®èzÉà fêÀzÀ ¨ÉÃzÀjPÉ ºÁQzÀÄÝ CzÉ. CAvÁ PÉÆlÖ zÀÆj£À ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 62/14 PÀ®A. 341, 504, 323, 324, 506  ¸À»vÀ 34 L.¦.¹   CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  

                   ದಿನಾಂಕ 10.02.2014 gÀAzÀÄ ²æêÀÄw djãÁ ¨ÉÃUÀA UÀAqÀ dºÀAVÃgÀ ¥ÁµÀ ªÀAiÀiÁ: 25 ªÀµÀð eÁ: ªÀÄĹèÃA G: MPÀÌ®ÄvÀ£À ¸Á: AiÀÄgÀUÀÄAmÁ FPÉAiÀÄÄ ತನ್ನ ಮನೆಯಲ್ಲಿರುವಾಗ್ಗೆ ಬೆಳಿಗ್ಗೆ 11.00 ಗಂಟೆ ಸುಮಾರಿಗೆ ತನ್ನ ಮೈದುನ ಆಪಾದಿತ ನಂ 01 gÀºÀªÀiÁ£À ¥ÁµÀ vÀAzÉ C«ÄÃgÀ ¥ÁµÀ ಮತ್ತು ಆತನ ತಂದೆ ಆಪಾದಿತ ನಂ 02  C«ÄÃgÀ ¥ÁµÀ vÀAzÉ ªÉĺÀ§Æ§¥ÁµÀ J¯ÁègÀÄ ¸Á: AiÀÄgÀUÀÄAmÁ EªÀjಬ್ಬರೂ ಸೇರಿಕೊಂಡು ತನ್ನ ಸಂಗಡ ಜಗಳ ತೆಗೆದು ರಾಡಿನಿಂದ ತನ್ನ ಕಾಲಿಗೆ ಹೊಡೆದು ಏನಲೇ ಸೂಳೇ ಅಂತ ಅವಾಚ್ಚವಾಗಿ ಬೈದಾಡುತ್ತಾ ನಿನ್ನನ್ನು ಮುಗಿಸಿ ಬಿಡುತ್ತೇವೆ ಎಂದು ಜೀವದ ಬೆದರಿಕೆ ಹಾಕಿದ್ದಲ್ಲದೇ ತನ್ನ ಗಂಡನಿಗೂ ಕಿತ್ತಿಗಿಗೆ ಮತ್ತು ಬೆನ್ನಿಗ ರಾಡಿನಿಂದ ಹೊಡೆದ ದು: ಪಾತ ಗೊಳಿಸಿದ್ದು ಇದ್ದು ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಫಿರ್ಯಾದಿದಾರಳು ನೀಡಿದ ಲಿಖಿತ ದೂರಿನ ಮೇಲಿಂದ AiÀÄ¥À®¢¤ß oÁuÉ UÀÄ£Éß £ÀA: 19/2014 PÀ®A: 324,504,506,354, ¸À»vÀ 34 L¦¹ CrAiÀÄ°è ಪ್ರರಣ ದಾಖಲಿಸಿ ತನಿಖೆ ಕೈ ಕೊಂಡಿದೆ

            ದಿನಾಂಕ 10.02.2014 ರಂದು ಬೆಳಿಗ್ಗೆ 10.00 ಗಂಟೆಯ ಸಮಯಕ್ಕೆ ಫಿರ್ಯಾದಿ gɺÀªÀiÁ£À ¨ÁµÁ vÀAzÉ C«ÄÃgï ¨ÁµÁ ªÀAiÀiÁ: 18 ªÀµÀð eÁ: ªÀÄĹèA G: MPÀÌ®ÄvÀ£À ¸Á: AiÀÄgÀUÀÄAmÁ FvÀ£ÀÄ  ತನ್ನ ಪಂಚರ್ ಶಾಪ್ ಗೆ ಲೈಟ್ ಕಂಬದಿಂದ ವೈರ್ ಎಳೆಯಲು ತನ್ನ ಮನೆಯ ಮೇಲೆ ಹತ್ತಿದ್ದು, ಆರೋಪಿತ£ÁzÀ dºÁAVÃgï vÀAzÉ C«ÄÃgï ¨ÁµÁ ¸Á: AiÀÄgÀUÀÄAmÁ FvÀ£ÀÄ  ರೂಮಿನ ಮೇಲೆ ಏಕೆ ಹತ್ತಿದ್ದಿ ಅಂತಾ ಕಾಲು ಹಿಡಿದು ಕೆಳಗೆ ಎಳೆದು ಅವಾಚ್ಯ ಶಬ್ದಗಳಿಂದ ಬೈದು ರಾಡಿನಿಂದ ತಲೆಗೆ ಹೊಡೆದು ಕೈಯಿಂದ ಎದೆಗೆ ಚೂರಿದ್ದಲ್ಲದೆ ಬಿಡಿಸಲು ಬಂದ ಫಿರ್ಯಾದಿಯ ತಾಯಿಗೆ ಕಲ್ಲಿನಿಂದ ತಲೆಗೆ ಹೊಡೆದು ದುಖ:ಪಾತಗೊಳಿಸಿದ್ದು ಇರುತ್ತದೆ.CAvÀ PÉÆlÖ zÀÆj£À ªÉÄðAzÀ AiÀÄ¥À®¢¤ß oÁuÉ UÀÄ£Éß £ÀA: 20/2014 PÀ®A: 324,504,323, L¦¹ CrAiÀÄ°è ಪ್ರರಣ ದಾಖಲಿಸಿ ತನಿಖೆ ಕೈ ಕೊಂಡಿದೆ

           ದಿನಾಂಕ 10.02.2014 ರಂದು ಬೆಳಿಗ್ಗೆ 09.00 ಗಂಟೆಯ ಸುಮಾರಿಗೆ ಎಸ್.ಎಲ್.ಎನ್ ಕಾಲೇಜ್ ಹತ್ತಿರ ಝಂಡಾ ಕಟ್ಟೆಗೆ ಹೋದ ತನ್ನ ಮಗ ಶಾರೂಖ್ ಖಾನ್ ವಯ: 14 ವರ್ಷ ಈತನನ್ನು ಯಾರೋ ಅಂದಾಜು 25 ರಿಂದ 30 ವರ್ಷ ದ ನಾಲ್ಕು ಜನ ಅಪರಿಚಿತರು ಒಂದು ಆಟೋದಲ್ಲಿ ಒತ್ತಾಯದಿಂದ ಕೂಡಿಸಿಕೊಂಡು ಪೋತಗಲ್ ರಸ್ತೆಯ ದಕ್ಷಿಣ ಬದಿಯಲ್ಲಿರುವ ಯರಮರಸ್ ಕ್ಯಾಂಪಿನ ಈದಗಾ ಮೈದಾನದ ಹತ್ತಿರ ಕರೆದುಕೊಂಡು ಹೋಗಿ ಎರಡೂ ಕಾಲುಗಳನ್ನು ಕೂಡಿಸಿ ಮತ್ತು ಎರಡೂ ಕೈಗಳನ್ನು ಬೆನ್ನ ಹಿಂದೆ ಗೊಬ್ಬರ ಚೀಲದ ಪ್ಲಾಸ್ಟೀಕನಿಂದ ಕಟ್ಟುತ್ತಿದ್ದು ಆಗ್ಗೆ ಸದರಿ ತನ್ನ ಮಗ ತಮಗೆ ಫೊನ್ ಮಾಡಲಾಗಿ ಏನಲೇ ಸೂಳೇ ಮಗನೇ ಯಾರಿಗೆ ಫೊನ್ ಮಾಡುತ್ತೀ ಅಂತ ಅವಾಚ್ಯವಾಗಿ ಬೈದು ತಮ್ಮ ಕೈಗಳಿಂದ ಹೊಟ್ಟೆಗೆ, ಮೈಗೆ ಗುದ್ದಿ ಅಲ್ಲೇ ಬಿದ್ದ ಕಲ್ಲುಗಳಿಂದ ತನ್ನ ಮಗನ ಕಾಲುಗಳಿಗೆ ಹೊಡೆದಿದ್ದು ಇದರಿಂದ ತನ್ನ ಮಗನ ಹೊಟ್ಟೆಯಲ್ಲಿ ನೋವಾಗಿದ್ದಲ್ಲದೇ ಎರಡೂ ಕಾಲುಗಳಿಗೆ ಪಾದದ ಮೇಲೆ ಒಳಪೆಟ್ಟು ಆಗಿದ್ದು ಸದರಿ ನಾಲ್ಕು ಜನ ಅಪರಿಚಿತ ಬಿಳಿ ಬಟ್ಟೆಗಳನ್ನು ಮತ್ತು ಬೂಟುಗಳನ್ನು ಹಾಕಿಕೊಂಡಿದ್ದು ಸದರಿಯವರು ವಿನಾ ಕಾರಣ ತನ್ನ ಮಗನಿಗೆ ಒತ್ತಾಯದಿಂದ ಆಟೋದಲ್ಲಿ ಕರೆದುಕೊಂಡು ಹೋಗಿ ಕೈಕಾಲು ಕಟ್ಟಿ ದುಖಾಪ್ತ್ ಗೊಳಸಿದ್ದು ಇದ್ದು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತ ನೀಡಿದ ಹೇಳಿಕೆ ದೂರಿನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 35/2014 ಕಲಂ 357, 324, 504, ಸಹಿತ 34 .ಪಿ.ಸಿ.  CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtUÀ¼À ªÀiÁ»w:-
          ¢£ÁAPÀ :05-02-2014 gÀAzÀÄ 19-00 UÀAmÉUÉ  eÁ®ºÀ½î UÁæªÀÄzÀ°ègÀĪÀ ¦üAiÀiÁð¢AiÀÄ ¥ÀAZÀgÀÄ ±Á¥ï CAUÀr ªÀÄÄAzÉ ¦üAiÀiÁ𢠲æà £ÁUÉÆÃf vÀAzÉ ²ªÀtÚ CAiÀÄðgÀÄ ªÀAiÀiÁ 35 ªÀµÀð eÁ:»AzÀÄ ªÀÄgÁoÀ G:PÀÆ°PÉ®¸À ¸Á:eÁ®ºÀ½î ( ªÁqÀð £ÀA-01) FvÀ¤UÉ ªÀÄvÀÄÛ ¸Á§tÚ vÀAzÉ CªÀÄä¥Àà ªÀAiÀiÁ 26 ªÀµÀð ºÁUÀÄ EvÀgÉ 20 d£ÀgÀÄ J®ègÀÄ eÁ:PÀÄgÀ§gÀÄ G:MPÀÌ®vÀ£À / PÀÆ°PÉ®¸À ¸Á:eÁ®ºÀ½î (ªÁqÀð £ÀA 01)EªÀgÀÄUÀ½UÉ  FUÉÎ ¸ÀĪÀiÁgÀÄ 2 ªÀµÀðUÀ½AzÀ®Ä ªÉÊAiÀÄQÛPÀ zÉéõÀ¢AzÀ ¸Àj EgÀzÉ ¦üAiÀiÁð¢AiÀÄ PÀqÉAiÀĪÀgÀÄ DgÉÆæ £ÀA 01 £ÉÃzÀݪÀgÀ ªÉÄÃ¯É PÉøÀÄ ªÀiÁrzÀÝjAzÀ DgÉÆævÀgÉ®ègÀÄ CzÉà zÉéõÀªÀ£ÀÄß £É¥À ªÀiÁrPÉÆAqÀÄ ¢£ÁAPÀ 05-02-2014 gÀAzÀÄ ¸ÀAeÉ 19-00 UÀAmÉAiÀÄ ¸ÀĪÀiÁjUÉ ¦üAiÀiÁð¢zÁgÀgÀÄ vÀ£Àß ¥ÀAZÀgÀÄ ±Á¥ï ºÀwÛgÀ EzÁÝUÀ DgÉÆævÀgÉ®ègÀÄ DPÀæªÀÄ PÀÆlzÉÆA¢UÉ §AzÀÄ ¦üAiÀiÁð¢UÉ PÀnÖUÉUÀ½AzÀ ªÀÄvÀÄÛ PÉʬÄAzÀ ºÉÆqÉ-§qÉ ªÀiÁrzÀÝjAzÀ ¦üAiÀiÁð¢zÁgÀjUÉ JqÀvÉÆð£À ªÉÄÃ¯É , JqÀ ªÀÄvÀÄÛ §® ¨sÀÄdPÉÌ JqÀ PÀtÂÚ£À ºÀÄ©â£À ºÀwÛgÀ PÀÄwÛUÉ ªÀÄvÀÄÛ ¸ÉÆAlzÀ ºÀwÛgÀ gÀPÀÛUÁAiÀÄ ªÀÄvÀÄÛ M¼À¥ÉÃlÄÖUÀ¼À£ÀÄß ªÀiÁr ¨Á¬ÄUÉ §AzÀAvÉ CªÁZÀåªÁV ¨ÉÊzÀÄ fêÀzÀ ¨ÉÃzÀjPÉ ºÁQzÀÄÝ EgÀÄvÀÛzÉ. CªÀgÀ ªÉÄÃ¯É ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä «£ÀAw. CAvÁ EzÀÝ °TvÀ ¦gÁå¢ ¸ÁgÁA±ÀzÀ ªÉÄðAz eÁ®ºÀ½î oÁuÉ UÀÄ£Éß £ÀA:  13/2014 PÀ®A 143.147.148.323.324.504.506 R/W 149 CrAiÀÄ°è ¥ÀæPÀgÀt zÁR°¹PÉƼÀî¯ÁVzÉ
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

            gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 11.02.2014 gÀAzÀÄ  21 ¥ÀæÀææPÀgÀtUÀ¼À£ÀÄß ¥ÀvÉÛ ªÀiÁr    4,400/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.