Thought for the day

One of the toughest things in life is to make things simple:

18 Jan 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï ¥ÀæPÀgÀtzÀ ªÀiÁ»w:_
¢£ÁAPÀ-17/01/2014 gÀAzÀÄ 1700 UÀAmÉUÉ UÀ®UÀ UÁæªÀÄzÀ°è ªÀÄÈvÀ ªÉÄʯÁgÀ¥Àà vÀAzÉ CªÀiÁAvÀ¥Àà 38 ªÀµÀð eÁ-PÀÄgÀħgÀÄ G-PÉ.F.© AiÀÄ°è ¸ÀºÁAiÀÄPÀ ¯ÉÊ£ï ªÀiÁå£ï [UÀ®UÀ ¸ÉPÀë£ï] ¸Á-KUÀ£ÀÆgÀÄ vÁ-gÁAiÀÄZÀÆgÀÄ ºÁ/ªÀ ¸Á-UÀ®UÀ UÁæªÀÄ     FvÀ£ÀÄ UÀ®UÀ UÁæªÀÄzÀ°è P.W.D I.B  ¥ÀPÀÌzÀ°ègÀĪÀ n.¹. ºÀwÛgÀ PÉ®¸À ªÀiÁqÀĪÁUÀ DPÀ¹äÃPÀªÁV «zÀÄåvï ªÉÊgï vÀ®ÄVzÀÝjAzÀ ªÉÄʯÁgÀ¥Àà£À zÉúÀPÉÌ «zÀÄåvï ¸ÀàµÀðªÁV zÉúÀzÀ°è ºÀgÀr, JgÀqÀÄ PÉÊUÀ½UÉ, JqÀUÁ°£À vÉÆqÉUÉ ªÀÄvÀÄÛ ºÉÆmÉAiÀÄ ªÉÄÃ¯É ¸ÀÄlÖUÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ EgÀÄvÀÛzÉ. ªÀÄÈvÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà vÀgÀºÁzÀ ¦ügÁå¢ ªÀUÉÊgÀ EgÀĪÀ¢®è ,CAvÁ DvÀ£À ºÉAqÀw ®Qëöäà UÀAqÀ ªÉÄʯÁgÀ¥Àà ±ÁRªÁ¢ 35 ªÀµÀð eÁ-PÀÄgÀħgÀÄ ¸Á-KUÀ£ÀÄgÀÄ vÁ-gÁAiÀÄZÀÄgÀÄ   FPÉAiÀÄÄ  ¤ÃrzÀ °TvÀ ¦ügÁå¢AiÀÄ ¸ÁgÁA±ÀzÀ ªÉÄðAzÀ  eÁ®ºÀ½î oÁuÉ AiÀÄÄ.r.Dgï £ÀA-01/2014 PÀ®A-174 ¹ Dgï ¦ ¹ CrAiÀÄ°è zÁR°¹PÉÆAqÀÄ vÀ¤SÉ PÉÊUÉÆÃArzÀÄÝ EgÀÄvÀÛzÉ.       
PÉÆ¯É ¥ÀæPÀgÀtzÀ ªÀiÁ»w:-
         ಪಿರ್ಯಾದಿ ªÀÄĤ¸Áé«Ä vÀAzÉ JA.ºÀ£ÀĪÀÄAvÀÄ, 52 ªÀµÀð, eÁ:ZÀ®ÄªÁ¢, G:CmÉAqÀgï, ¸Á: ªÀÄ£É £ÀA.1-6-122 EA¢gÁ £ÀUÀgÀ, gÁAiÀÄZÀÆgÀÄ. ಕುಟುಂಬ ಮತ್ತು ಆರೋಪಿತ£ÁzÀ  zsÀ£ÀgÁeï vÀAzÉ ªÉAPÀmÉñÀégÀ®Ä, 26 ªÀµÀð, eÁ:J¸ï¹, G:gÉʯÉéà PÁAmÁæPÀÖgï PÉ®¸À ¸Á:ªÀÄ£É £ÀA.1-6-122 EA¢gÁ £ÀUÀgÀ, gÁAiÀÄZÀÆgÀÄ.FvÀ£À ತಂದೆ-ತಾಯಿಯವರು ಒಂದೇ ಮನೆಯಲ್ಲಿ ವಾಸವಿರುತ್ತಾರೆ. ದಿನಾಂಕ.17-01-2014 ರಂದು ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದಿ ಮನೆಯ ಮುಂದೆ ಇದ್ದಾಗ, ಪಿರ್ಯಾದಿ ಮಗಳು ಗಾಯತ್ರಿ ಎಂಬ ಹುಡುಗಿ ಅಳುತ್ತಿದ್ದಳು. ಈ ಹುಡುಗಿಯನ್ನು ಪಿರ್ಯಾದಿಯ ಹೆಂಡತಿ ಮೃತಳು ಸಮಾದಾನ ಪಡಿಸುತ್ತಿದ್ದಳು, ಈ ವಿಷಯಕ್ಕೆ ಸಂಬಂಧಿಸಿದಂತೆ ಆರೋಪಿತನು ಆ ಹುಡುಗಿಯನ್ನು ಸಮಾದಾನಪಡಿಸಲು ಬರುವುದಿಲ್ಲಾವೆನು ನಿನಗೆ ಅಂತಾ ಸಿಟ್ಟಿನಿಂದ ಕೂಗಾಡಿದ್ದು, ಅದಕ್ಕೆ ಮೃತಳು ನಾನು ಮಾಡುತ್ತೇನೆ ನೀನೇನು ಹೇಳಬೇಕಾಗಿಲ್ಲಾ ಅಂತಾ ಅಂತಿದ್ದಕ್ಕೆ ಆರೋಪಿತನು ಈ ಮುಂಚೆಯಿಂದ ಕೂಡ ಆಕೆಯ ಸಂಗಡ ಆಗಾಗ ಜಗಳ ಮಾಡುತ್ತಿದ್ದು, ಅದೇ ದ್ವೇಷದಿಂದ ಸಿಟ್ಟಿಗೆದ್ದು ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಪಕ್ಕದ ಮನೆಯ ಶ್ರೀಮನ್ ನಾರಾಯಣ ರವರ ಮನೆಗೆ ಹೋಗಿ ಕೊಡಲಿಯನ್ನು ತೆಗೆದುಕೊಂಡು ಬಂದು ಪಿರ್ಯಾದಿಯ ಹೆಂಡತಿಯ ಬಲಗಡೆ ಕುತ್ತಿಗೆಗೆ ಹೊಡೆದು ಭಾರೀ ರಕ್ತಗಾಯಗೊಳಿಸಿರುತ್ತಾನೆ. ನಂತರ ಆಕೆಯನ್ನು ಓಪೆಕ್ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿರುತ್ತಾಳೆ. ಆದ್ದರಿಂದ ನನ್ನ ಹೆಂಡತಿಯನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ ಆರೋಪಿತನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA: 11/2014 ಕಲಂ.302 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-

              ¢: 17-01-2014 gÀAzÀÄ  ¨É¼ÀUÉÎ 10-00 UÀAmÉUÉ  UÀÄqÀzÀ£Á¼À PÁæ¸ï ºÀwÛgÀ 1) ºÀ£ÀĪÀÄAvÀ vÀAzÉ gÀAUÀAiÀÄå ¸Á: §ÄAPÀ®zÉÆrØ, (mÁæöåPÀÖgï £ÀA§gÀ: PÉJ-36 n©-9465 ªÀÄvÀÄÛ mÁæöå° £ÀA§gÀ: EgÀĪÀÅ¢¯Áè)2) zÀÄgÀÄUÀ¥Àà vÀAzÉ CªÀÄgÉñÀ ¸Á: UÀÄgÀÄUÀÄAmÁ (mÁæöåPÀÖgï £ÀA§gÀ PÉJ-36 n©-9759  ªÀÄvÀÄÛ mÁæöå° £ÀA§gÀ: EgÀĪÀÅ¢¯Áè.)3) £ÀgÀ¸À¥Àà vÀAzÉ ºÀ£ÀĪÀÄAvÀ ¸Á: ªÀiÁZÀ£ÀÆgÀÄ (mÁæöåPÀÖgï £ÀA§gÀ PÉJ-53 n-1076, mÁæöå° £ÀA§gÀ PÉJ-53 n-1077)4) ªÀiË£ÉñÀ vÀAzÉ CªÀÄgÀ¥Àà ¸Á: aAZÉÆÃr (mÁæöåPÀÖgï £ÀA§gÀ PÉJ-36 n©-8982  ªÀÄvÀÄÛ mÁæöå° £ÀA§gÀ: EgÀĪÀÅ¢¯Áè.)EªÀgÀÄUÀ¼ÀÄ vÀªÀÄä ªÁºÀ£ÀUÀ¼À°è C£À¢üPÀÈvÀªÁV AiÀiÁªÀÅzÉà ¥ÀgÀªÁ¤UÉ E®èzÉà ¸ÀgÀPÁgÀPÉÌ gÁdzsÀ£À ¥ÁªÀw¸ÀzÉà §ÄAPÀ®zÉÆrØ ºÀ¼Àî¢AzÀ C:Q: 12,000/- gÀÆ ¨É¯É¨Á¼ÀĪÀ ªÀÄgÀ¼À£ÀÄß PÀ¼ÀîvÀ£À¢AzÀ ¸ÁUÀ£É ªÀiÁqÀÄwÛzÁÝUÀ ¦ügÁå¢ ²æà ªÀĺÁAvÀ¥Àà  PÀAzÁAiÀÄ ¤jÃPÀëPÀgÀÄ UÀÄgÀÄUÀÄAmÁ gÀªÀgÀÄ ¥ÀAZÀgÀ ¸ÀªÀÄPÀëªÀÄzÀ°è zÁ½ªÀiÁr »rzÀÄ £Á®ÄÌ ªÀÄgÀ¼ÀÄ vÀÄA©zÀ mÁæöåPÀÖgïUÀ¼ÀÄ, £Á®ÄÌ d£À DgÉÆævÀgÀ£ÀÄß ªÀ±ÀPÉÌ vÉUÉzÀÄPÉÆAqÀÄ ªÀÄÄA¢£À PÀæªÀÄ dgÀÄV¸À®Ä zÁ½ ¥ÀAZÀ£ÁªÉÄ ºÁUÀÆ ªÀgÀ¢AiÀÄ£ÀÄß ºÁdgÀÄ¥Àr¹zÀ ªÉÄÃgÉUÉ ºÀnÖ oÁuÉ UÀÄ£Éß £ÀA:  09/2014 PÀ®A. 3, 42, 44 PÀ£ÁðlPÀ ªÉÄÊ£Àgï «Ä£ÀgÀ¯ïì PÀ¤ì¸ÉÖ£ïì gÀƯï 1994 & PÀ®A  379 L¦¹  CrAiÀÄ°è ¥ÀæPÀgÀt zÁR°¹PÉƼÀî¯ÁVzÉ.

gÀ¸ÉÛ C¥ÀUÁvÀ ¥ÀæPÀgÀtzÀ ªÀiÁ»w:_
                  ದಿನಾಂಕ;-17/01/2014 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಪಿರ್ಯಾದಿದಾರರಾದ ದೇವಪ್ಪ ಈತನು ಪೋನ್ ಮೂಲಕ ತಿಳಿಸಿದ್ದೇನೆಂದರೆ, ರಾತ್ರಿ 7-30 ಗಂಟೆ ಸುಮಾರಿಗೆ ಮಣ್ಣಿಕೇರಿ ಕ್ಯಾಂಪ್ ರಸ್ತೆಯ ಮೇಲೆ ನಿಲ್ಲಿಸಿದ ಲಾರಿ ನಂ.ಕೆ..25-ಬಿ-9558 ನೇದ್ದಕ್ಕೆ ಮೋಟಾರ್ ಸೈಕಲ್ ಚಾಲಕನು ಟಕ್ಕರಕೊಟ್ಟಿದ್ದರಿಂದ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಕೂಡಲೇ ಘಟನಾ ಸ್ಥಳಕ್ಕೆ ಬೇಟಿ ನೀಡಿ ಅಲ್ಲಿ ಹಾಜರಿದ್ದ ಪ್ರತ್ಯೇಕ್ಷ ಸಾಕ್ಷಿದಾರರಾದ ದೇವಪ್ಪ ಈತನನ್ನು ವಿಚಾರಿಸಿ ಹೇಳಿಕೆ ಮಾಡಿಕೊಂಡಿದ್ದು ಸಾರಾಂಶವೇನೆಂದರೆ, 17/01/2014 ರಂದು 19-30 ಗಂಟೆಗೆ, ಸಿಂಧನೂರು-ರಾಯಚೂರು ಮುಖ್ಯ ರಸ್ತೆಯ ಮಣ್ಣಿಕೇರಿ ಕ್ಯಾಂಪ್ ಹತ್ತಿರ  .ನಂ.2. ಮೌನೇಶ ತಂದೆ ಉಮೇಶ ದೇವದುರ್ಗ 12 ವರ್ಷ,6-ನೇ ತರಗತಿವಿದ್ಯಾರ್ಥಿ.ನಾಯಕ,ಸಾ:ಆಲ್ದಾಳತಾ:-ಮಾನ್ವಿ,  ಈತನು ಸಿಂಧನೂರು ಕಡೆಯಿಂದ ರಾಯಚೂರು ಕಡೆಗೆ ಹೋಗುವಾಗ ಮಣ್ಣಿಕೇರಿ ಕ್ಯಾಂಪ್ ಹತ್ತಿರ ಲಾರಿಯ ಮುಂದಿನ ಬಲಗಡೆಯ ಟೈರ್ ಪಂಕ್ಚರ ಆಗಿದ್ದರಿಂದ ರಸ್ತೆಯ ಮೇಲೆ ನಿಲ್ಲಿಸಿದ್ದು,ಆಗ ಅದೇ ವೇಳೆಗೆ ಆ.ನಂ.1. ಈತನು ತನ್ನ ಮೋಟಾರ್ ಸೈಕಲ್ ಕೆ.ಎ.37-ಆರ್-9270. ನೇದ್ದರ ಹಿಂದೂಗಡೆ ಮೃತ ಮೌನೇಶ ಈತನನ್ನು ಕೂಡಿಸಿಕೊಂಡು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಮೇಲೆ ನಿಲ್ಲಿಸಿದ ಲಾರಿಗೆ ಹಿಂದಿನಿಂದ ಟಕ್ಕರಕೊಟ್ಟಿದ್ದರಿಂದ ಆ.ನಂ.1. ಪ್ಲಾಟಿನ ಮೋಟಾರ್ ಸೈಕಲ್ ನಂ.ಕೆ.ಎ.37-ಆರ್-9270 ರ ಚಾಲಕ ವೆಂಕಟೇಶ ತಂದೆ ರಾಮಣ್ಣ ಹೊಸೂರು. ವಯಾ 23 ವರ್ಷ,ಜಾ;-ನಾಯಕ,ಸಾ;-ಇಂಧಿರಾ ನಗರ ಗಂಗಾವತಿ   ಈತನ ತಲೆಯೆ ಹಿಂದೂಗಡೆ ಮತ್ತು ಎಡಕಪಾಳಕ್ಕೆ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು, ಮೋಟಾರ್ ಸೈಕಲ್ ಹಿಂದೂಗಡೆ ಕುಳಿತ ಮೌನೇಶ ಈತನನ್ನು 108-ವಾಹನದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಸಿಂಧನೂರು ಆಸ್ಪತ್ರೆಯಲ್ಲಿ ರಾತ್ರಿ 8-30 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಕಾರಣ ಮೋಟಾರ್ ಸೈಕಲ್ ಚಾಲಕ ಮತ್ತು ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA; 14/2014.ಕಲಂ,279,304(J),283 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
UÁAiÀÄzÀ ¥ÀæPÀgÀtzÀ ªÀiÁ»w:-

zÉƼÀ¥Àà vÀAzÉ £ÀgÀ¸À¥Àà  ªÀAiÀiÁ: 28 ªÀµÀð eÁ: £ÁAiÀÄPÀ  ¸Á: ¸ÀUÀªÀÄPÀÄAmÁ FvÀ¤UÉ ಕುಡಿಯುವ ಚಟವಿದ್ದು ದಿನಾಂಕ :             17-01-2014 ರಂದು ಸಂಜೆ 7.30 ಗಂಟೆ ಸಮಯಕ್ಕೆ  ಫಿರ್ಯಾದಿ ²æêÀÄw ±ÁgÀzÀªÀÄä UÀAqÀ £ÀgÀ¸À¥Àà ªÀAiÀiÁ: 48 ªÀµÀð eÁ: £ÁAiÀÄPÀ G: ºÉÆ®-ªÀÄ£ÉPÉ®¸ÀÀ ¸Á: ¸ÀUÀªÀÄPÀÄAmÁ FPÉAiÀÄÄ ಮನೆಯಲ್ಲಿ ಇದ್ದಾಗ ಹಣದ ವಿಷಯದಲ್ಲಿ ಜಗಳ ತೆಗೆದು ಫಿರ್ಯಾದಿದಾರಳಿಗೆ ಕಟ್ಟಿಗೆಯಿಂದ ತಲೆಗೆ ಹೊಡೆದು  ಒಳಪೆಟ್ಟುಗೊಳಿಸಿದ್ದುಕೈ ಮುಷ್ಠಿಯಿಂದ ಮುಗಿಗೆ ಗುದ್ದಿ ರಕ್ತ ಗಾಯಗೊಳಿಸಿದ್ದು, ಹಾಗೂ ಫಿರ್ಯಾದಿಯ ಮಗಳಾದ ಗುಂಡಮ್ಮ Fಕೆಗೂ ಕೈಯಿಂದ  ಮುಖಕ್ಕೆ ಗುದ್ದಿ ಒಳಪೆಟ್ಟುಗೊಳಿಸಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß oÁuÉ UÀÄ£Éß £ÀA:07/2014 PÀ®A: 323, 324, L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 18.01.2014 gÀAzÀÄ  51 ¥ÀææPÀgÀtUÀ¼À£ÀÄß ¥ÀvÉÛ ªÀiÁr 10,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.