Thought for the day

One of the toughest things in life is to make things simple:

6 Jul 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣ ಮಾಹಿತಿ:
          ದಿನಾಂಕ.04-07-2020 ರಂದು ಸಾಯಂಕಾಲ 4-35ಗಂಟೆಗೆ ಸುಮಾರು ಸಿರವಾರ ಠಾಣಾ ಹದ್ದಿಯ   ಯಂಕಣ್ಣಗಡ್ಡಿ ಚಿಂಚರಕಿ ರಮೇಶ ಗೊದಾಮ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು
[1] ರಮೇಶ  ತಂದೆ ಹುಲಿಗೇಪ್ಪ ವಯ- 36  ಜಾ-ನಾಯಕ  ಸಾ:ಸಿರವಾರ.
[2] ನಾಗರಾಜ ತಂದೆ  ಶೀವಪ್ಪ ಎಡಿವಾಳ ಜಾತಿ-ಕುರುಬರು ,-24 ವರ್ಷ,-ಕೂಲಿ, ಸಾ:ಸಿರವಾರ ಬಸಲಿಂಗಪ್ಪ ಕಾಲೋನಿ
[3] ಸೋಮಶೇಖರ  ತಂದೆ ಸಿದ್ದಪ್ಪ ಜಾ:ನಾಯಕ ವಯ- 22ವರ್ಷ,-ಕೂಲಿ,ಸಾ: ಸಿರವಾರ
[4] ನಾಗರಾಜ  ತಂದೆ ರಾಮಣ್ಣ  ಜಾತಿ-ಅಕ್ಕಸಾಲಿಗ, ವಯ- 25 ವರ್ಷ,-ಕೂಲಿಕೆಲಸ, ಸಾ:ಸಿರವಾರ 
[5] ಮಾರುತಿ  ತಂದೆ ರಾಮಲಿಂಗಪ್ಪ ಜಾತಿ-ಎಸೆಗಾರ ವಯ-22 ವರ್ಷ,-ಕೂಲಿಕೆಲಸ ಸಾ:ಸಿರವಾರ
[6]ಅಮರೇಶ ಗಲಗ ತಂಧೆ ಅಮರೆಶ ಜಾತಿ: ಕುರುಬರ ವಯಾ: 20 :ಕೂಲಿಕೆಲಸ ಸಾ:ಸಿರವಾರ
[7] ಅಮರೇಶ ತಂದೆ ಹನುಮಂತ ವಯ: 45 ಜಾತಿ: ನಾಯಕ : ಕೂಲಿ ಸಾ:ಸಿರವಾರ ದುಂಡಾಗಿ ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆಕಟ್ಟಿ ಅಂದರ-ಬಹಾರ ಎಂಬ ಇಸ್ಪೇಟ ಜೂಜಾಟದಲ್ಲಿ ತೊಡಗಿದಾಗ ಖಚಿತಪಡಿಸಿಕೊಂಡ ಪಿ.ಎಸ್..ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿದಾಗ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ 7 ಜನರು ಸಿಕ್ಕುಬಿದ್ದಿದ್ದು ಸಿಕ್ಕುಬಿದ್ದವರ ತಾಬಾದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ಹಣ ರೂ.2,193/- ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಸಿಕ್ಕಿಬಿದ್ದ ಆರೋಪಿತರೊಂದಿಗೆ ಠಾಣೆಗೆ ಬಂದು ಪಂಚನಾಮೆ ವರದಿ ಕೊಟ್ಟು ಇಂದು  ದಿನಾಂಕ:05-07-2020 ರಂದು ಪಿ.ಎಸ್..ರವರು ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದಿದ್ದು ಅದರ ಆಧಾರದ ಮೇಲಿಂದ ಪ್ರ . ವರದಿ ಜಾರಿ ಮಾಡಿ 87/2020 ಕಲಂ: 87 .ಪೋ.ಕಾಯ್ದೆ ಅಡಿಯಲ್ಲಿ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.

            ದಿನಾಂಕ:4-07-2020ರಂದು ಸಂಜೆ 6-30ಗಂಟೆಗೆ ಬಲ್ಲಟಗಿ ಬಸವಣ್ಣ ಕ್ಯಾಂಪದಲ್ಲಿ ವೆಂಕಣ್ಣ ಈತನ ಹೊಟೇಲ್ ಹಿಂಸಡ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ-ಬಹಾರ ಎಂಬ ಇಸ್ಪೇಟ ಜೂಜಾಟದಲ್ಲಿ ತೊಡಗಿದಾಗ ಖಚಿತಪಡಿಸಿಕೊಂಡ ಪಿ.ಎಸ್..ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿದಾಗ 4 ಜನರು ಓಡಿ ಹೋಗಿ 3 ಜನರು ಸಿಕ್ಕುಬಿದ್ದಿದ್ದು ಸಿಕ್ಕುಬಿದ್ದವರ ತಾಬಾದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ಹಣ ರೂ.1,940/- ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಸಿಕ್ಕಿಬಿದ್ದ ಆರೋಪಿತ ರೊಂದಿಗೆ ದಿ.04-07-2020 ರಂದು ರಾತ್ರಿ9-00ಗಂಟೆಗೆ ಠಾಣೆಗೆ ಬಂದು ಆರೋಪಿತರನ್ನು ಮತ್ತು ಮುದ್ದೆಮಾಲನ್ನು ಒಪ್ಪಿಸಿದ್ದು ಪಿ.ಎಸ್..ರವರು ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಬಂದು ದೂರಿನ ಆಧಾರದ ಮೇಲಿಂದ ಪ್ರ . ವರದಿ ಜಾರಿ ಮಾಡಿ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.

          ಇಂದು ದಿನಾಂಕ 05-07-2020 ರಂದು ರಾತ್ರಿ 7-00 ಗಂಟೆಗೆ  ಗಂಟೆಗೆ  ಮಾನ್ಯ ಪಿ.ಎಸ್.  ಸಾಹೇಬರು ಠಾಣೆಗೆ ಬಂದು 6 ಜನ ಆರೋಪಿತರು ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ರಾತ್ರಿ 7-30 ಗಂಟೆಗೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ದಿನಾಂಕ 05-07-2020 ರಂದು ಮಾನವಿ ಠಾಣಾ ವ್ಯಾಪ್ತಿಯ ಮುರಾನಪುರ ತಾಂಡಾದ ಸೇವಾಲಾಲ್ ಗುಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ  ಇಸ್ಪೆಟ್ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ  ಪಿ.ಎಸ್.ಐ  ಸಾಹೇಬರು, ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಇಸ್ಪೆಟ್ ಜೂಜಾಟದಲ್ಲಿ ತೊಡಗಿದ್ದ  6 ಜನ ಆರೋಪಿತರ ಮೇಲೆ  ಇಂದು ಸಾಯಾಂಕಾಲ 5-15 ಗಂಟೆಗೆ  ಮೇಲೆ ದಾಳಿ ಮಾಡಿ ಅವರಿಂದ ಇಸ್ಪಿಟ್ ಜೂಜಾಟಕ್ಕೆ ಸಂಭಂಧಿಸಿದ 1] ನಗದು ಹಣ  7250/- ರೂ ಗಳು  2]  52 ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿಕೊಂಡು ಇಂದು ಸಾಯಂಕಾಲ 5.15 ಗಂಟೆಯಿಂದ ಸಾಯಾಂಕಾಲ  6.15 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಇರುತ್ತದೆ ಅಂತಾ ಇದ್ದ ಮೇರೆಗೆ  ಸದರಿ ಪಂಚನಾಮೆ ಸಾರಾಂಶದ ಮೇಲಿಂದ ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ ಸದರಿ ಆರೋಪಿತರ ಮೇಲೆ ಠಾಣೆ ಎನ್.ಸಿ.ಆರ್. ನಂ 33/2020 ರಲ್ಲಿ ನೊಂದಾಯಿಸಿಕೊಂಡು ಪಿ.ಎಸ್.ಐ ಸಾಹೇಬರಿಗೆ  ಮಾನ್ಯ ನ್ಯಾಯಾಲಯದಿಂದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಬರುವ ಕುರಿತು ಯಾದಿ ಮೂಲಕ ಕೋರಿಕೊಂಡ ಮೇರೆಗೆ ಪಿ.ಎಸ್.ಐ ಪರವಾನಿಗೆ ಪಡೆದುಕೊಂಡು ಬಂದು ನೀಡಿದ ಮೇರೆಗೆ ರಾತ್ರಿ 08-45 ಗಂಟೆಗೆ ಮಾನವಿ ಠಾಣೆ ಗುನ್ನೆ ನಂ 114/2020 ಕಲಂ 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು  ಕೈಕೊಂಡಿರುತ್ತಾರೆ.

¢£ÁAPÀ 05/07/2020 gÀAzÀÄ, ºÀ£ÀĪÀÄUÉãÀzÉÆrØ UÁæªÀÄzÀ UÀÄqÀØzÀ ¥ÀPÀÌzÀ §AiÀÄ®Ä eÁUÉAiÀÄ°è  PÉÆÃ½ (ºÀÄAd) ¥ÀAzÀåzÀ dÆeÁl £ÀqÉ¢zÉ CAvÁ RavÀ ¨Áwä §AzÀ ªÉÄÃgÉUÉ PÉ. gÀAUÀAiÀÄå.  ¦. J¸ï. L  zÉêÀzÀÄUÀð oÁuÉ gÀªÀgÀÄ ºÁUÀÆ ¹§âA¢AiÀĪÀgÀÄ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ ºÀ£ÀĪÀÄUÉãÀzÉÆrØ UÁæªÀÄzÀ UÀÄqÀØzÀ §AiÀÄ®Ä eÁUÉAiÀÄ ºÀwÛgÀ ºÉÆÃV ¸ÀAeÉ 5-00 UÀAmÉUÉ zÁ½ ªÀiÁrzÀÄÝ zÁ½ PÁ®PÉÌ  ¹QÌ ©zÀÝ 7 d£À DgÉÆÃ¦vÀgÀÄ ªÀÄÄzÉÝ ªÀiÁ¯ÁzÀ, 3 ºÀÄAdUÀ¼ÀÄ, d¦Û ªÀiÁrPÉÆAqÀÄ, zÁ½ ¥ÀAZÀ£ÁªÉÄ, DgÉÆÃ¦vÀgÀÄ ªÀÄÄzÉÝ ªÀiÁ®£ÀÄß ºÁdgÀÄ ¥Àr¹ ¸ÀzÀj d£ÀgÀ «gÀÄzÀÝ ¥ÀæPÀgÀt zÁR°¸À®Ä eÁÕ¥À£Á ¥ÀvÀæªÀ£ÀÄß ¤ÃrzÀÄÝ, zÁ½ ¥ÀAZÀ£ÁªÉÄAiÀÄ ¸ÁgÀA±ÀªÀÅ PÀ®A. 87 PÉ.¦ PÁAiÉÄÝAiÀiÁUÀÄwÛzÀÄÝ, EzÀÄ D¸ÀAeÉÕAiÀÄ ¥ÀæPÀgÀtªÁVgÀĪÀÅzÀjAzÀ, ದೇವದುರ್ಗ oÁuÉAiÀÄ J£ï.¹. ¸ÀASÉå. 42/2020 £ÉÃzÀÝgÀ°è zÁR°¹ ªÀiÁ£Àå £ÁåAiÀiÁ®AiÀÄ¢AzÀ C£ÀĪÀÄwAiÀÄ£ÀÄß ¥ÀqÉzÀÄPÉÆAqÀÄ ¥ÀæPÀgÀtªÀ£ÀÄß zÁR®Ä ªÀiÁr vÀ¤SÉAiÀÄ£ÀÄß PÉÊUÉÆArರುತ್ತಾರೆ.


ಅಕ್ರಮ ಮರಳು ಸಾಗಣಿಕೆ ಪ್ರಕರಣದ ಮಾಹಿತಿ :
            ದಿನಾಂಕ 05.07.2020 ರಂದು ಮಧ್ಯಾಹ್ನ 2.00 ಗಂಟೆ ಸುಮಾರಿಗೆ ಗುರುಗುಂಟಾದ ಪವನ ಡಾಭಾದ ಹತ್ತಿರ ರಸ್ತೆಯಲ್ಲಿ ಆರೋಪಿತನು ತನ್ನ ಕೆಂಪು ಬಣ್ಣದ ಮೆಸ್ಸಿ ಫರ್ಗೂಸನ್ ಕಂಪನಿಯ ಟ್ರ್ಯಾಕ್ಟರ್ ಇದ್ದು, ಅದರ ನಂಬರ್ ಕೆ.36 ಟಿಸಿ 967 ಇಂಜನ್ ನಂ ಎಸ್325.1 ಇದ್ದು, ಟ್ರಾಲಿ ನಂ ಇರುವದಿಲ್ಲ ನೇದ್ದನ್ನು ಮಾಲೀಕನ ಸೂಚನೆ ಮೇರೆಗೆ ಟ್ರ್ಯಾಕ್ಟರನಲ್ಲಿ ಮರಳು ತುಂಬಿದ ಬಗ್ಗೆ ಯಾವುದೇ ದಾಖಲಾತಿಗಳು ಇಲ್ಲದೇ ಕಳ್ಳತನದಿಂದ ಅ.ಕಿ.ರೂ 1500 ರೂ ಸಾವಿರ ಬೆಲೆಬಾಳುವ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ ಫಿರ್ಯಾದಿದಾರರು ಪಂಚರ ಸಮಕ್ಷಮ ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಮರಳು ಜಪ್ತಿ ಪಂಚನಾಮೆ ಮತ್ತು ಜ್ಞಾಪನಾ ಪತ್ರವನ್ನು ಹಾಜರ್ ಪಡಿಸಿ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರ..ವರದಿ ಜರುಗಿಸಿ ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕೋವಡ್-19 ಅದೇಶ ಉಲ್ಲಂಘನೆ ಪ್ರ್ರಕರಣದ ಮಾಹಿತಿ:
          ಈ ದಿನ ಹೆಚ್.ಸಿ-303 ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಕೊಟ್ಟಿದ್ದು ಅದರ ಸಾರಾಂಶವೆನೆಂದರೆ ಕರೋನ ಸಂಕ್ರಾಮಿಕ ರೋಗ ಹರಡುವ ಬಗ್ಗೆ ಈ ರೋಗದ ಲಕ್ಷಣಗಳು ಕಾಣಿಸಿಕೊಂಡ ಬಾಲಕೃಷ್ಣ ತಂದೆ ಕುಂಜಿಕನ್ನನ್ ಈತನಿಗೆ ಮುಂಜಾಗ್ರತೆ ಕ್ರಮವಾಗಿ ಲಿಂಗಸುಗೂರು ಪಟ್ಟಣದ 17 ನೇ ವಾರ್ಡ್  ಗೃಹ ಕ್ವಾರಂಟೈನ್ ನಲ್ಲಿ ಹಿಡಲಾಗಿತ್ತು ಸದರಿಯವನು ಕ್ವಾರೈಂಟನ್ ನ ಬಗ್ಗೆ ಹೊರಡಿಸಿದ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಹೊರಗಡೆ ಬಂದು ತಿರುಗಾಡಿದ್ದು ಇದರಿಂದ ರೋಗ ಹರಡುತ್ತದೆ ಅಂತಾ ತಿಳಿದು ತಿಳಿದು ಈ ರೀತಿ ಕೃತ್ಯವೆಸಗಿದ್ದು ಈತನ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಬೇಕಂತ ವಗೈರೆ ಇದ್ದು ಸದರಿಯ ಪಿರ್ಯಾದಿಯ ಮೇಲಿಂದ ಮೇಲ್ಕಾಣಿಸಿದ ಗುನ್ನೆ 162/2020 PÀ®A: 269 L¦¹ ಅಡಿಯಲ್ಲಿ ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.

4 Jul 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಕೋವಡ್-19 ಅದೇಶ ಉಲ್ಲಂಘನೆ ಪ್ರ್ರಕರಣದ ಮಾಹಿತಿ:
   ಆರೋಪಿ ರವಿ ತಂದೆ ರಾಮಜಪ್ಪ -24 ವರ್ಷ,  ಜಾ: ಮರಾಠ, :ಸಿಂಧನೂರಿನ ಅಮರದೀಪ್ ಬಟ್ಟೆ ಅಂಗಡಿಯಲ್ಲಿ ಕೆಲಸ , ಸಾ: ಗುಂಜಳ್ಳಿ, ಮೊಬೈಲ್ ನಂ. 9880547125 ಬಳಕೆದಾರನಾದ ಇತನು ಸಿಂಧನೂರಿನ ಅಮರದೀಪ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮಹಿಳೆಗೆ , ದಿನಾಂಕ :24-06-2020 ರಂದು ಕೋವಿಡ್-19 ಸೊಂಕು ದೃಢಪಟ್ಟಿದ್ದರಿಂದ ಕರ್ನಾಟಕ ಸರಕಾರವು ಹೊರಡಿಸಿರುವ ನಿಯಾಮವಳಿ ಅನುಸಾರವಾಗಿ ಅಂಗಡಿಯನ್ನು ಸೀಲ್ ಮಾಡಿದ್ದಲ್ಲದೇ  ಕೆಲಸಗಾರರಿಗೆ ಗಂಟಲು ದ್ರವವನ್ನು ಪರೀಕ್ಷೆ ಕುರಿತು ತೆಗೆದುಕೊಂಡು ಮನೆಯಲ್ಲಿ ಕ್ವಾರೇಂಟೈನ್ ನಲ್ಲಿ ಇರುವಂತೆ ಆದೇಶ ಮಾಡಿದರೂ ಸಹ  ಈತನು ರಾಜ್ಯ ಸರಕಾರವು ತೆಗೆದುಕೊಂಡಿರುವ ಮುಂಜಾಗ್ರತ ಕ್ರಮಗಳನ್ನು ಹಾಗೂ ಸರಕಾದ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿ ದಿನಾಂಕ : 28-06-2020 ರಂದು ಮತ್ತು  29-06-2020 ರಂದು ಹಾಗೂ ದಿ-30-06-2020 ರಂದು 3 ದಿವಸ ಹೋಂ ಕ್ವಾರೆಂಟೈನ್ ನಿಂದ ಹೊರಗಡೆ ಹೋಗಿ ಸಾರ್ವಜನಿಕರ ಮದ್ಯೆ ಸಂಚರಿಸಿ ಮದುವೆ ಹಾಗೂ ಇತರೆ ಸಾರ್ವಜನಿಕ ಸಮಾರಂಭದಲ್ಲಿ ಬಾಗವಹಿಸಿ ಕೃತ್ಯವೆಸಗಿದ್ದು ಮತ್ತು ಆತನಿಗೆ ದಿನಾಂಕ: 01-07-2020 ರಂದು ಕೋವಿಡ್ -19  ಇರುವುದು ದೃಡಪಟ್ಟಿದ್ದುದರಿಂದ ಚಿಕಿತ್ಸೆ  ಕುರಿತು ರಾಯಚೂರು ಕೋವಿಡ್  -19 ಆಸ್ಪತ್ರೆಗೆ ಸ್ಥಳಾಂತರಿಸಿ ಮನೆ & ಏರಿಯಾವನ್ನು ಸೀಲಡೌನ್  ಮಾಡಿದ್ದು ಇರುತ್ತದೆ . ಸದರಿ ವ್ಯಕ್ತಿಯು ಹೋಂ ಕ್ವಾರೆಂಟೈನ್  ನಿಯಮ ಉಲ್ಲಂಘನೆ ಮಾಡಿದ್ದರಿಂದ ಸದ್ರಿಯವನ ವಿರುದ್ದ ಪ್ರ ..ವರದಿ ಜಾರಿ ಮಾಡಿ  ತುರುವಿಹಾಳ್ ಠಾಣೆಯಲ್ಲಿ 94/2020 U/s  269 IPC  ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ಮಟಕಾ ಪ್ರಕರಣದ ಮಾಹಿತಿ :
       ಇಂದು ದಿನಾಂಕ  03-07-2020 ರಂದು ರಾತ್ರಿ 7-30 ಗಂಟೆಗೆ ಪಿ.ಎಸ್, ಸಾಹೇಬರು ಒಬ್ಬ ಆರೋಪಿ ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ರಾತ್ರಿ 7-45 ಗಂಟೆಗೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ದಿನಾಂಕ  03-07-2020 ರಂದು ಮಾನವಿ ಠಾಣಾ ವ್ಯಾಪ್ತಿಯ ಪೋತ್ನಾಳ ಗ್ರಾಮದ ಜ್ಞಾನ ಭಾರತಿ ಶಾಲೆ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್.ಐ  ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಅಮರೇಶ ತಂದೆ ಈರಪ್ಪ ವಯಾಃ 65 ವರ್ಷ ಜಾತಿಃ ಲಿಂಗಾಯತ ಉಃ ಹೊಟೇಲ್ ಕೆಲಸ ಸಾಃ ಜನತಾ ಕಾಲೋನಿ ಪೋತ್ನಾಳ ತಾಃ ಮಾನವಿ ಈತನ ಮೇಲೆ ಇಂದು ಸಂಜೆ 6-00 ಗಂಟೆಗೆ ದಾಳಿ ಮಾಡಿ ವಶಕ್ಕೆ ತೆಗದುಕೊಂಡು ಸದರಿಯವನ  ಅಂಗಜಡ್ತಿ ಮಾಡಿ ಸದರಿಯವನಿಂದ  1] ಮಟಕಾ ಜೂಜಾಟದ ನಗದು ಹಣ ರೂ  2270/-  2]  ಮಟಕಾ ನಂಬರ್ ಬರೆದ ಒಂದು ಚೀಟಿ  3] ಒಂದು ಪೆನ್ನು ಜಪ್ತು ಮಾಡಿಕೊಂಡು ಸದರಿಯವನಿಗೆ ಮಟಕಾ ಜೂಜಾಟದ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ಸದರಿಯವನು ತಾನು ಬರೆದ ಮಟ್ಕಾ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ಕಾರಣ ಸದರಿ ಜೂಜಾಟದ ಸಾಮಾಗ್ರಿಗಳನ್ನು  ಪಿ.ಎಸ್.  ಜಪ್ತಿ ಮಾಡಿಕೊಂಡು ಇಂದು ಸಂಜೆ 6-00 ಗಂಟೆಯಿಂದ ರಾತ್ರಿ 7-00 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಅಂತಾ ಇದ್ದ ಮೇರೆಗೆ  ಸದರಿ ಪಂಚನಾಮೆ ಸಾರಾಂಶದ ಮೇಲಿಂದ ಕಲಂ 78 (3) ಕೆ.ಪಿ ಕಾಯ್ದೆ ಅಡಿಯಲ್ಲಿ ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ ಸದರಿ ಆರೋಪಿತನ ಮೇಲೆ ಠಾಣೆ ಎನ್.ಸಿ.ಆರ್. ನಂ 32/2020 ರಲ್ಲಿ ನೊಂದಾಯಿಸಿಕೊಂಡು ಪಿ.ಎಸ್.ಐ  ಮಾನ್ಯ ನ್ಯಾಯಾಲಯದಿಂದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಬರುವ ಕುರಿತು ಯಾದಿ ಮೂಲಕ ಕೋರಿಕೊಂಡ ಮೇರೆಗೆ ಪಿ.ಎಸ್.ಐ ಪರವಾನಿಗೆ ಪಡೆದುಕೊಂಡು ಬಂದು ನೀಡಿದ ಮೇರೆಗೆ ರಾತ್ರಿ 8-30 ಗಂಟೆಗೆ ಮಾನವಿ ಠಾಣೆ ಗುನ್ನೆ ನಂ 111/2020 ಕಲಂ 78 (3) ಕೆ.ಪಿ. ಕಾಯ್ದೆ ಅಡಿಯಲ್ಲಿ ಮಾನವಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು  ಕೈಗೊಂಡಿರುತ್ತಾರೆ

            ದಿನಾಂಕ:03-07-2020 ರಂದು 21-00 ಗಂಟೆಗೆ ಪಿಎಸ್ಐ [ಅವಿ] ರವರು ಮೂಲ ದಾಳಿ ಪಂಚನಾಮೆಯೊಂದಿಗೆ, ಮುದ್ದೆಮಾಲು, ಆರೋಪಿತರನ್ನು ಹಾಜರುಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ದೂರುನೀಡಿದ್ದು, ಸಾರಾಂಶವೇನೆಂದರೆ, ತಾವು ದಿನಾಂಕ: 03.06.2020 ರಂದು 18-45 ಗಂಟೆಗೆ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯಲ್ಲಿಯ ಮಡ್ಡಿಪೇಟೆಯ ವೀರಗೌಡ ಕಾಲೋನಿ ಕಡೆ ಹೋಗುವ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರಾದ 1] ] ನಾಗಪ್ಪ 2] ಶ್ರೀನಿವಾಸ ಹಾಗು ಸಿಬ್ಬಂದಿಯಾದ ಹೆಚ್.ಸಿ 58, ಪಿ.ಸಿ.423,479 ರವರೊಂದಿಗೆ 19-15 ಗಂಟೆಗೆ ಲ್ಯಾಪಟಾಪ, ಪ್ರಿಂಟರ್ ತೆಗೆದುಕೊಂಡು ಅವರವರ ಬೈಕ್ ಗಳಲ್ಲಿ  ಕರೆದುಕೊಂಡು ಹೋಗಿ 19-30 ಗಂಟೆಗೆ ಮಡ್ಡಿಪೇಟೆಯ ವೀರನಗೌಡ ಕಾಲೋನಿ ಕಡೆ ಹೋಗುವ ರಸ್ತೆ ತಲುಪಿ ಅಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ವೀರನಗೌಡ ಕಾಲೋನಿ ಕಡೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ವ್ಯಕ್ತಿಯು ಜನರಿಗೆ ಮಟಕಾ ನಂಬರ್ ಬರೆಯಿಸಿರಿ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಕೂಗಿ ಕರೆದು ಜನರಿಂದ ಹಣವನ್ನು ಪಡೆದು ನಂಬರ್ ಬರೆದು ಕೊಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಎಲ್ಲಾರು ಸೇರಿ 19-45 ಗಂಟೆಗೆ ದಾಳಿ ಮಾಡಿ ಸದರಿಯವನನ್ನು  ವಿಚಾರಿಸಲು ತನ್ನ ಹೆರು ಶಾಹೀದ್ @ ಅಸ್ಲಾಂ ತಂದೆ ವಾಹೀದ್, ವಯಾ:25 ವರ್ಷ, ಜಾ: ಮುಸ್ಲೀಂ, : ಚಿಕನ್ ಅಂಗಡಿಯಲ್ಲಿ ಕೆಲಸ, ಸಾ: ಗದ್ವಾಲ್ ರೋಡ್ ಮಡ್ಡಿಪೇಟೆ ರಾಯಚೂರು ಅಂತಾ ತಿಳಿಸಿದ್ದು ಸದರಿಯವನ  ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 1) ನಗದು ಹಣ 2640 /-ರೂ, 2) ಒಂದು ಮಟ್ಕಾ ಚೀಟಿ 3) ಒಂದು ಬಾಲಪೆನ ದೊರೆತಿದ್ದುಇರುತ್ತದೆ. ಸದರಿ ಮಟಕಾ ಚೀಟಿಯನ್ನು ಬಾಬು ಪಿಂಜಾರವಾಡಿ ಇವರಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ,ನಂತರ ಪಂಚರ ಸಮಕ್ಷಮದಲ್ಲಿ ಒಟ್ಟು ನಗದು ಹಣ 2640/- ರೂ ಗಳನ್ನು ಮತ್ತು 1 ಮಟಕಾ ಚೀಟಿ,  1 ಬಾಲ್ ಪೆನ್ ಗಳನ್ನು ಒಂದು ಕವರಿನಲ್ಲಿ ಹಾಕಿ ಸೀಲ್ ಮಾಡಿ ಪಂಚರ ಸಹಿ ಚೀಟಿಯನ್ನು ಅಂಟಿಸಿ, ಜಪ್ತಿ ಮಾಡಿಕೊಂಡು ಮುಂದಿನ ಕಾನೂನು ಕ್ರಮ ಕುರಿತು ಆರೋಪಿತನನ್ನು ವಶಕ್ಕೆ ತೆಗೆದುಕೊಂಡರು. ದಿನಾಂಕ: 03.07.2020 ರಂದು 19-45 ಗಂಟೆಯಿಂದ 20-45 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿ 21-00 ಗಂಟೆಗೆ ವಾಪಸ್ ಠಾಣೆಗೆ ಬಂದು ಮೂಲದಾಳಿ ಪಂಚನಾಮೆಯೊಂದಿಗೆ ಆರೋಪಿತನನ್ನು ಹಾಗು ಮುದ್ದೆಮಾಲು ಮುಂದಿನ ಕಾನೂನು ಕ್ರಮ ಕುರಿತು ಹಾಜರುಪಡಿಸಿ ದೂರನ್ನು ನೀಡಿದ್ದು ಇರುತ್ತದೆ, ಅಂತಾ ಮುಂತಾಗಿ ಇರುವ ದೂರಿನ ಸಾರಾಂಶದ ಮೇಲಿಂದ ಠಾಣಾ ಎನ್.ಸಿ.ನಂ.18/2020 ಪ್ರಕಾರ ದಾಖಲಿಸಿಕೊಂಡು ಸದರಿ ಪ್ರಕರಣವು ಅಸಂಜ್ಞಯ ಅಪರಾಧವಾಗಿದ್ದರಿಂದ 22-25  ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಠಾಣಾ ಗುನ್ನೆನಂ.72/2020 ಕಲಂ.78(3) ಕೆ.ಪಿ.ಕಾಯ್ದೆ ಅಡಿಯಲ್ಲಿ ಮಾರ್ಕೆಟಯಾರ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.