Thought for the day

One of the toughest things in life is to make things simple:

2 Feb 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾ ದಾಳಿ ಪ್ರಕರಣದ ಮಾಹಿತಿ.
ದಿನಾಂಕ 01.02.2020 ರಂದು ಬೆಳಿಗ್ಗೆ 9.45 ಗಂಟೆಗೆ ಗುರುಗುಂಟಾ ಗ್ರಾಮದ ಸರ್ಕಾರಿ ಆಸ್ಪತ್ರೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ²æÃ ªÀÄÄzÀÄÝgÀAUÀ¸Áé«Ä ¦.J¸ï.L ºÀnÖ ¥ÉÆÃ°¸ï oÁuÉ  ರವರು ಮತ್ತು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ಆರೋಪಿ ಮೈಬೂಬ ಪಾಶಾ ತಂದೆ ರಾಜಾಸಾಬ ಮುದಗಲ್ ವಯಾ: 25 ವರ್ಷ ಜಾ: ಮುಸ್ಲಿಂ ಉ: ಹಣ್ಣಿನ ವ್ಯಾಪಾರ ಸಾ: ಜನತಾ ಕಾಲೋನಿ ಗುರುಗುಂಟಾ ಈತನು ತಾನೇ ಇಟ್ಟು ಕೊಳ್ಳುವುದಾಗಿ ತಿಳಿಸಿದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 05/2020 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  01.02.2020 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 15/2020 PÀ®A. 78(111) PÉ.¦. PÁAiÉÄÝ  ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಮರಳು ಕಳುವಿನ ಪ್ರಕರಣದ ಮಾಹಿತಿ.
¢£ÁAPÀ 01/02/2020 gÀAzÀÄ  ¥ÀgÀvÀ¥ÀÄgÀ  UÁæªÀÄzÀ ªÀÄgÀ¼ÀÄ ¸ÀAUÀæºÀuÁ PÉÃAzÀæ¢AzÀ gÁdzsÀ£À PÀnÖ ªÀÄgÀ¼À£ÀÄß  n¥ÀàgÀzÀ°è vÀÄA© £ÀAvÀgÀ ¥ÀgÀvÀ¥ÀÄgÀ   UÁæªÀÄzÀ PÀȵÁÚ £À¢ wÃgÀzÀ ¨ÉÃgÉÆAzÀÄ PÀqÉUÉ n¥ÀàgÀ£ÀÄß vÉUÉzÀÄPÉÆAqÀÄ ºÉÆÃV  n¥ÀàgÀzÀ°è CPÀæªÀĪÁV PÀ¼ÀîvÀ£À¢AzÀ ªÀÄgÀ¼À£ÀÄß vÀÄA© ¸ÁUÁl ªÀiÁqÀÄwÛzÁÝgÉ CAvÁ ¨Áwä §AzÀ ªÉÄÃgÉUÉ ²æÃ ®PÀÌ¥Àà © CVß ¦J¸ï.L zÉêÀzÀÄUÀð oÁuÉ ¦J¸ï.L gÀªÀgÀÄ  ¥ÀAZÀgÀÄ  ºÁUÀÆ ¹§âA¢AiÀĪÀgÉÆA¢UÉ PÀÆrPÉÆAqÀÄ ºÉÆÃV ªÀÄzÁåºÀß 15-00 UÀAmÉUÉ  zÉêÀzÀÄUÀðzÀ eɦ ¸ÀPÀð¯ï ºÀwÛgÀ n¥ÀàgÀ £ÀA§gÀ PÉJ-32 r-6927 £ÉÃzÀÝgÀ ªÉÄÃ¯É zÁ½ ªÀiÁrzÀÄÝ, n¥ÀàgÀzÀ°è MAzÀÄ gÁdzsÀ£À ¹QÌzÀÄÝ  9.000 ªÉÄnæPï l£ï ªÀÄgÀ½UÉ  10813.50 gÀÆ ºÀtªÀ£ÀÄß PÀnÖzÀÄÝ EgÀÄvÀÛzÉ.  ¸ÀzÀj n¥ÀàgÀzÀ°è CAzÁdÄ 20.000 ªÉÄÃnæPï l£ï ªÀÄgÀ¼ÀÄ ºÉaÑUÉ EzÀÄÝ EzÀgÀ C.Q 10200/- gÀÆ ¨É¯ÉAiÀÄļÀîzÀÄÝ EgÀÄvÀÛzÉ. n¥ÀàgÀ ZÁ®PÀ ºÁUÀÆ ªÀiÁ°ÃPÀ£À ºÉ¸ÀgÀÄ «¼Á¸À UÉÆwÛgÀĪÀÅ¢¯Áè.
ªÀÄgÀ¼À£ÀÄß ¥ÀgÀvÀ¥ÀÄgÀ UÁæªÀÄzÀ ªÀÄgÀ¼ÀÄ ¸ÀAUÀæºÀuÁ PÉÃAzÀæ¢AzÀ gÁdzsÀ£À PÀnÖ £ÀAvÀgÀ ¥ÀgÀvÀ¥ÀÄgÀ UÁæªÀÄzÀ PÀȵÁÚ £À¢ wÃgÀzÀ ¨ÉÃgÉÆAzÀÄ PÀqÉUÉ n¥ÀàgÀ£ÀÄß vÉUÀzÀÄPÉÆAqÀÄ ºÉÆÃV  CPÀæªÀĪÁV PÀ¼ÀîvÀ£À¢AzÀ ªÀÄgÀ¼À£ÀÄß n¥ÀàgÀzÀ°è vÀÄA© ¸ÁUÁl ªÀiÁrzÀ n¥ÀàgÀ £ÀA§gÀ PÉJ-32 r-6927 £ÉÃzÀÝgÀ ZÁ®PÀ ºÁUÀÆ ªÀiÁ°ÃPÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä zÁ½ ¥ÀAZÀ£ÁªÉÄ ºÁUÀÆ ªÀÄÄzÉݪÀiÁ®£ÀÄß oÁuÉUÉ vÀAzÀÄ ºÁdgÀÄ¥Àr¹  ¸ÀzÀj n¥ÀàgÀ ZÁ®PÀ ºÁUÀÆ ªÀiÁ°ÃPÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¸À°è¹zÀ eÁÕ¥À£Á ¥ÀvÀæzÀ ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉAiÀÄ UÀÄ£Éß £ÀA§gÀ 15/2020 PÀ®A:  379 L¦¹ CrAiÀÄ°è ¥ÀæPÀgÀt zÁR®ÄªÀiÁr vÀ¤SÉ PÉÊUÉÆArzÀÄÝ EgÀÄvÀÛzÉ.

ºÀ¯Éè ¥ÀægÀPÀtzÀ ªÀiÁ»w.
ದಿ.31-01-2020 ರಂದು  ಸಾಯಂಕಾಲ 6-30ಗಂಟೆಗೆ ಸುಮಾರಿಗೆ ಪಿರ್ಯಾದಿ ಎಲ್ಲಪ್ಪತಂದೆ ದ್ವಾವಪ್ಪ  ಜಾತಿ-ನಾಯಕ, ವಯ-34 ವರ್ಷ- ಕ್ರಷರ್ ಚಾಲಕ  ಸಾ:ಸಿರವಾರ ಈತನು ತಮ್ಮಗಾಯಾಳು  ರಾಘವೇಂದ್ರ ಮೆಡಿಕಲ ಶಾಪ್ ಹತ್ತಿರ ಗುಳಿಗೆ  ತರಲು ಹೋದಾಗ ಆರೋಪಿ ಚೆನ್ನಪ್ಪ ತಂದೆ ಹನುಮಂತ ಕೋರಿ  ಈತನು ಕುಡಿಯಲು ಹಣ ಕೇಳಿದ್ದುಇಲ್ಲಾ ಅಂತಾ ಹೇಳಿದ್ದಕ್ಕೆ ಸಿಟ್ಟಿಗೆಬಂದ  ಆಪಾದಿತನು ಏನಲೇ ಲಂಗಾ ಸೂಳೆಮಗನೆ ನಾವೇನುಓಡಿಹೋಗುತ್ತೇವೆನಲೇ ಅಂತಾ ಅವಾಚ್ಯ ಶಬ್ದಗಳಿಂದಾ ಬೈದುಅಲ್ಲಿಯೇ ಬಿದ್ದಿದ್ದ ಇಟ್ಟಿಗೆಯಿಂದಾ ಬಲಕಣ್ಣಿನ ಹತ್ತಿರ ಹೂಡೆದು ರಕ್ತಗಾಯವಾಗಿ  ತೆಳಗೆಬಿದ್ದಾಗ ಕರಿಯಪ್ಪಕೋರಿ  ಮತ್ತು ಸಾಬಯ್ಯತಂದೆ ಈರಪ್ಪಕೋರಿ ಎಲ್ಲಾರುಜಾ-ನಾಯಕ ಸಾ:ಸಿರವಾರ  ರವರುಕಾಲಿನಿಂದಾ  ತೂಡೆಗೆಒದ್ದಿದ್ದು ನಂತರೆ ಎಲ್ಲಾರು ಸೇರಿ ನಮ್ಮತಂಟೆಗೆ ಬಂದರೆ ನಿನ್ನನ್ನುಕೂಲೆಮಾಡುವುದಾಗಿ ಜೀವದಬೆದರಿಕೆಹಾಕಿದ್ದುಇರುತ್ತದೆ ಈ ದಿವಸ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದರಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 10/2020 ಕಲಂ: 341,323,324,504,506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ:  01-02-2020  ರಂದು ಸಾಯಂಕಾಲ 4-00  ಪಿ.ಎಂ ಕ್ಕೆ ಪಿರ್ಯಾದಿ ಸುರೇಶ ತಂ ಬಸನಗೌಡ  ವ. 36 ಝಾತಿ ಲಿಂಗಾಯಿತ ಉ, ಒಕ್ಕಲುತನ ಸಾ, ಪಗಡದಿನ್ನಿ ತಾ ಸಿಂಧನೂರ ಈತನು  ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ  ಟೈಪ್  ಮಾಡಿದ  ದೂರನ್ನು ತಂದು  ಹಾಜರುಪಡಿಸಿದ್ದು ಅದರ   ಸಾರಾಂಶವೇನೆಂದರೆಫಿರ್ಯಾಧಿ & ಆರೋಪಿತರು ಸಂಬಂದಿಕರಿದ್ದು  ಸಿಂಧನೂರ ತಾಲೂಕಿನ   ಕೆ ಹೊಸಳ್ಳಿ   ಗ್ರಾಮ  ಸೀಮಾಂತರದಲ್ಲಿ  ಆರೋಪಿ ನಂಬರ 01 ನೇದ್ದವನ  ತಮ್ಮನಾಧ ದೇವರೆಡ್ಡಿ ಈತನ ಹೆಂಡತಿಯಾದ ನಾಗರತ್ನಮ್ಮ ಈಕೆಯ ಪಾಲಿಗೆ ಬಂದ  ಜಮೀನು ಸರ್ವೆ ನಂಬರ 186 ರಲ್ಲಿ   ಹಂತ  ಪ್ರಕಾರ  ಜಮೀನುದಲ್ಲಿ  ನೀರು ಬಿಡಲೆಂದು  ನಾಗರತ್ನಳ ಖಾಸಾ  ಅಣ್ಣ ನಾದ  ಚೆನ್ನಬಸನಗೌಡ & ಆತನ ಅಳಿಯನಾದ ಫಿರ್ಯಾಧಿದಾರ ಕೂಡಿಕೊಂಡು ದಿನಾಂಕ 01-02-2020 ರಂದು ಬೆಳಗಿನ ಜಾವ 03-30 ಗಂಟೆಯ ಸುಮಾರು ಹೊಲದಲ್ಲಿ  ಹೋದಾಗ  ಸದರಿ ಜಮೀನುದಲ್ಲಿ ಆರೋಪಿ ನಂಬರ 01.02.03.& 04 ನೇದ್ದವರು ಇದ್ದರು ,   ಆಗಾ ಆರೋಪಿ ನಂಬರ 01 ನೇದ್ದವನು ಫಿರ್ಯಾಧಿದಾರನಿಗೆ & ಚೆನ್ನ ಬಸನಗೌಡನಿಗೆ  ಎಲೆ ಸೂಳೆ ಮಕ್ಕಳೆ ಇದು ನಮ್ಮ  ಕುಟುಂಬದ  ಜಮೀನು  ಇದರಲ್ಲಿ ನೀವು ಯಾಕೆ ಬಂದಿರಿ  ಎಂದು ಜಗಳ ತೆಗೆದು ಅವಾಚ್ಯವಾಗಿ ಬೈಯುವಾಗ  ಆರೋಪಿ ನಂಬರ  01 ನೇದ್ದವನಿಗೆ  ಫಿರ್ಯಾಧಿಯ ಮಾವನಾದ ಚೆನ್ನ ಬಸನಗೌಡ  ಈತನು ಇದು ನಮ್ಮ  ತಂಗಿ ನಾಗರತ್ನ ಗಂ ದೇವರೆಡ್ಡಿ ಇವರ  ಭಾಗಕ್ಕೆ ಬಂದ  ಜಮೀನು ಇದ್ದು  ನನ್ನ ತಂಗಿ  ಇಷ್ಟು ಹೊತ್ತಿನಲ್ಲಿ ನೀರು  ಬಿಡಲು ಬರುವದು ಆಗುವದಿಲ್ಲಾ  ಅದಕ್ಕೆ ನಾವು ಬಂದಿದ್ದೆವೆ  ಎಂದು ತಿಳಿ ಹೇಳಿದರೂ  ಕೂಡ  ಆರೋಪಿ ನಂಬರ 01 ನೇದ್ದವನು ತನ್ನ ಜೊತೆಗೆ ಆರೋಪಿ ನಂಬರ 02.03.& 04 ನೇದ್ದವರೊಂದಿಗೆ  ಫಿರ್ಯಾಧಿ & ಫಿರ್ಯಾಧಿ ಮಾವನಾದ ಚೆನ್ನಬಸನಗೌಡನಿಗೆ ಕೈಯಿಂದ ಕಪಾಳಕ್ಕೆ  ಹೊಟ್ಟೆಗೆ ಬೆನ್ನಿಗೆ ಹೊಡೆದರು  ಆಗಾ ಆರೋಪಿ ನಂಬರ 02 ನೇದ್ದವನು ತನ್ನ ಬೆನ್ನ ಹಿಂದೆ  ಇಟ್ಟುಕೊಂಡು ಬಂದಿದ್ದ  ಕೊಡಲಿಯಿಂದ  ಸಾಯಿಸುವ  ಉದ್ದೇಶದಿಂದ  ಏಕಾ  ಏಕಿ ಕೊಡಲಿಯಿಂದ  ಆತನ  ತಲೆಗೆ ಹೊಡೆದಿದ್ದರಿಂದ  ಚೆನ್ನ ಬಸನಗೌಡ ಈತನ ಎಡ ತಲೆಯ  ಕಿವಿಯ ಮೇಲೆ ಭಾರಿ  ಪಟ್ಟಾಗಿ  ನೆಲಕ್ಕೆ ಬಿದ್ದಿದ್ದುಆಗಾ ಆರೋಪಿ ನಂಭರ 01.02.03.& 04 ನೇದ್ದವರು  ಅವನು ಸತ್ತು ಹೋದನು   ಇನ್ನೊಮ್ಮೆ  ನೀವು ಜಮೀನಿನ  ವಿಷಯಕ್ಕೆ ಬಂದರೆ  ನಿನ್ನನ್ನು  ಇದೆ  ರೀತಿ  ಸಾಯಿಸಿ ಬಿಡುತ್ತೆವೆ  ಎಂದು ಅಲ್ಲಿಂದ ಫಿರ್ಯಾಧಿಗೆ ಹೇಳಿ ಹೋದರು  ಆಗಾ ಫಿರ್ಯಾಧಿದಾರನು ಮತ್ತು ಅವರ ಜೊತೆಗೆ ಬಂದಿದ್ದ  ಹುಲ್ಲಪ್ಪ  ತಂ ಹನುಮಪ್ಪ & ಹುಲ್ಲಪ್ಪ ತಾಯಿ ಸಣ್ಣ ದುರುಗಮ್ಮ  ಸಾ .ಹಿರೇ ಕಡಬೂರ  ಇವರು ಫಿರ್ಯಾಧಿ ಮಾವನಾದ ಚೆನ್ನ ಬಸನಗೌಡನನ್ನು  ಒಂದು  ಖಾಸಗಿ  ಕಾರಿನಲ್ಲಿ  ಹಾಕಿಕೊಂಡು ಹೋಗಿ  ಸಿಂಧನೂರ ಸರ್ಕಾರಿ ಆಸ್ಪತ್ರೆಗೆ  ಸೇರಿಕೆ ಮಾಡಿದ್ದು  ಅಲ್ಲಿನ ವೈದ್ಯರು  ಫಿರ್ಯಾಧಿ ಮಾವನಾದ  ಚೆನ್ನ ಬಸನಗೌಡ ಪರಿಸ್ಥಿತಿ ನೋಡಿ  ಹೆಚ್ಚಿನ ಚಿಕಿತ್ಸೆ ಕುರಿತು  ಬಳ್ಲಾರಿ ವಿಮ್ಸ  ಆಸ್ಪತ್ರೆಗೆ  ಕರೆದುಕೊಂಡು ಹೋಗಿ  ಅಂತಾ ಹೆಳಿದ್ದರಿಂದ ಸದರಿ ಗಾಯಾಳು ಚೆನ್ನ ಬಸನಗೌಡನನ್ನು  ವಿಮ್ಸ ಆಸ್ಪತ್ರೆ ಬಳ್ಲಾರಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ  ಠಾಣೆ ಬಂದು  ದೂರು ನೀಡಿದ್ದು ಸದರಿ  ಮೇಲೆ  ನಮೂದಿಸಿದ ನಾಲ್ಕು ಜನ ಮಾರಾಣಾಂತಿಕ ಹಲ್ಲೆ ಮಾಡಿದ್ದರಿಂದ ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ದೂರಿನ ಸಾರಾಂಶದ ಮೇಲಿಂದ ತಿರಿವಿಹಾಳ ಪೊಲೀಸ್ ಠಾಣೆ ಗುನ್ನೆ ನಂ 16/2020  U/s   504  323.326.307.506    R/w 34  IPC ಅಡಿಯಲ್ಲಿ ಪ್ರರಕಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ. 

1 Feb 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÀÄgÀ¼ÀÄ d¦Û ¥ÀæPÀgÀtzÀ ªÀiÁ»w.
ದಿನಾಂಕ: 01.02.2020 ರಂದು ಬೆಳಿಗ್ಗೆ 06.00 ಗಂಟೆಗೆ ಒಂದು ಮಹೇಂದ್ರ 475 ಡಿಐ ಕಂಪನಿಯ ಟ್ರಾಕ್ಟರ £ÀA PÉJ-36/nr-3703 ನೇದ್ದರ ಚಾಲಕನು ಮತ್ತು ಮಾಲೀಕನು ಅನಧಿಕೃತವಾಗಿ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸದರಿ ನಂಬರ್ ಇಲ್ಲದ ಟ್ರ್ಯಾಕ್ಟರ್ ಮುಖಾಂತರ ಒಂದು ನಂಬರ್ ಇಲ್ಲದ ಟ್ರಾಲಿಯಲ್ಲಿ ಕೃಷ್ಣ ನದಿಯಿಂದ ಮರಳನ್ನು ತುಂಬಿಕೊಂಡು ತೆಗೆದುಕೊಂಡು ಬರುತ್ತಿದ್ದಾಗ ಬೂರ್ದಿಪಾಡ್ ಗ್ರಾಮದ ಹೋಸ ಬೂರ್ದಿಪಾಡ ಗ್ರಾಮಕ್ಕೆ ಹೋಗುವ ರಸ್ತೆಯ ಕ್ರಾಸನಲ್ಲಿ ಚಾಲಕನು ಟ್ರ್ಯಾಕ್ಟರ್ ಮತ್ತು ಮರಳು ತುಂಬಿದ ಟ್ರಾಲಿಯನ್ನು ಬಿಟ್ಟು ತಪ್ಪಿಸಿಕೊಂಡು ಓಡಿ ಹೋಗಿದ್ದು ಟ್ರ್ಯಾಕ್ಟರ್, ಟ್ರಾಲಿ ಮತ್ತು ಮರಳನ್ನು ಪಂಚನಾಮೆ ಪ್ರಕಾರ ಜಪ್ತಿ ಮಾಡಿಕೊಂಡು ಠಾಣೆಗೆ ತಂದು ವರದಿ ನೀಡಿದ್ದರ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂಬರ 08/2020 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 01.02.2020 ರಂದು ಬೆಳಿಗ್ಗೆ 10.10 ಗಂಟೆಗೆ ಫಿರ್ಯಾದಿ ²æÃªÀÄw «ÄãÁQë UÀAqÀ gÀWÀÄ¥Àw, 45 ªÀµÀð, ªÀiÁ¯Á, ªÀÄ£ÉUÉ®¸À, ¸Á: ªÀĺÁ°AUÀ, ªÀiÁf £ÀUÀgÀ ¸À¨sÉ ¸ÀzÀ¸Àå gÀªÀgÀ ªÀÄ£ÉAiÀÄ ºÀwÛgÀ gÁA¥ÀÆgÀ UÁæªÀÄ, vÁ:f: gÁAiÀÄZÀÆgÀÄ ರವರು ಠಾಣೆಯಲ್ಲಿ ಹಾಜರಾಗಿದ್ದು, ಮೊದಲೇ ಗಣಕಯಂತ್ರದಲ್ಲಿ ಕನ್ನಡದಲ್ಲಿ ಬೆರಳಚ್ಚು ಮಾಡಿಸಿದ ದೂರನ್ನು ಹಾಜರುಪಡಿಸಿದ್ದು, ದೂರಿನ ಸಂಕ್ಷೀಪ್ತ ಸಾರಾಂಶವೇನೆಂದರೆ, ಫಿರ್ಯಾದಿದಾರಳ ಗಂಡನಾದ ರಘುಪತಿ ತಂದೆ ಉರುಕುಂದಪ್ಪ, 50 ವರ್ಷ ಈತನು ಕೃಷಿ ತೋಟಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರತಿ ದಿನದಂತೆ ದಿನಾಂಕ: 31.01.2020 ರಂದು ಬೆಳಿಗ್ಗೆ ತನ್ನ ಗಂಡ ಕೆಲಸಕ್ಕೆ ಹೋಗಿದ್ದು, ಸಾಯಂಕಾಲ 06:00 ಗಂಟೆಯ ಸುಮಾರು ಫಿರ್ಯಾದಿದಾರಳಿಗೆ ಮೃತನು ದೂರವಾಣಿ ಮಾಡಿ ತಿಳಿಸಿದ್ದೇನೆಂದರೆ, ತಮ್ಮ ತೋಟಗಾರಿಕೆ ಇಲಾಖೆಯ ಸಿಬ್ಬಂದಿಯವರು ಊಟ ಇಟ್ಟುಕೊಂಡಿದ್ದು, ನಾವು ರಾಯಚೂರು ಲಿಂಗಸ್ಗೂರ ರಸ್ತೆಯಲ್ಲಿ ಬರುವ ಆರಾಧನಾ ಡಾಭಾಕ್ಕೆ ಊಟಕ್ಕೆ ಹೋಗಿ ತಡವಾಗಿ ಬರುತ್ತೇವೆ ಅಂತಾ ತಿಳಿಸಿದ್ದ, ಆದರೆ ರಾತ್ರಿ 10.15 ಗಂಟೆಗೆ ನನ್ನ ಗಂಡನ ಸ್ನೇಹಿತನಾದ ನವೀನ ಕುಮಾರ ಈತನು ಫಿರ್ಯಾದಿದಾರಳಿಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ತೋಟಗಾರಿಕೆ ಇಲಾಖೆ ವತಿಯಿಂದ ಸಿಬ್ಬಂದಿಯೊಂದಿಗೆ ಕೂಡಿ ಆರಾಧನಾ ಡಾಬಾಕ್ಕೆ ಊಟಕ್ಕೆ ಬಂದು, ಊಟ ಮುಗಿಸಿಕೊಂಡು ರಾತ್ರಿ 9.45 ಗಂಟೆಗೆ ನಿಮ್ಮ ಗಂಡ ರಘುಪತಿ ಈತನು ತನ್ನ ಟಿ.ವ್ಹಿ.ಎಸ್ ಎಕ್ಸಲ್ ಮೊಪೇಡ್ ನಂ: KA-36/ES-4070 ನೇದ್ದರ ಮೇಲೆ ಮನೆಗೆ ಹೋರಟಾಗ, ನಾವು ಕೂಡ ಆತನ ಹಿಂದೆ ನಮ್ಮ ಗಾಡಿಯ ಮೇಲೆ ಹೋಗುತ್ತಿದ್ದೆವು, ಹೋಗುತ್ತಿರುವಾಗ ನಿಮ್ಮ ಗಂಡ ಟಿ.ವ್ಹಿ.ಎಸ್ ಗಾಡಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ಅಲ್ಲಿರುವ ಬಾಂಡ ಗಲ್ಲಿಗೆ ಸ್ಕಿಡ್ಡಾಗಿ ಬಿದ್ದಿದ್ದು, ನಾವು ನೋಡಲು ತಲೆಗೆ ಎದೆಗೆ ಬಲಗಡೆ ಕಣ್ಣಿನ ಹತ್ತಿರ ತಲೆಗೆ ಭಾರಿ ಸ್ವರೂಪದ ರಕ್ತಗಾಯವಾಗಿದ್ದರಿಂದ ಕೂಡಲೇ ಬಂದು ಕಾರ್ ನಲ್ಲಿ ನಿಮ್ಮ ಗಂಡನನ್ನು ಹಾಕಿಕೊಂಡು ಬಂದು ಬಸವ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಕೂಡಲೇ ಬರಬೇಕೆಂದು ತಿಳಿಸಿದ್ದರಿಂದ ಫಿರ್ಯಾದಿದಾರಳು ತಾನು ಮತ್ತು ತನ್ನ ಸಂಗಡ ಕುಟುಂಬದೊಂದಿಗೆ ಬಸವ ಆಸ್ಪತ್ರೆಗೆ ಹೋಗಿ ನೋಡಲು ವಿಷಯವು ನಿಜವಿತ್ತು. ಘಟನೆ ಜರುಗಿದಾಗ ರಾತ್ರಿ 10.00 ಗಂಟೆಯಾಗಿತ್ತು, ಮೃತನಿಗೆ ತಲೆಗೆ ಮತ್ತು ಎದೆಗೆ ಭಾರಿ ಸ್ವರೂಪದ ಗಾಯಗಳಾಗಿ ಕಿವಿಯಲ್ಲಿ ಮತ್ತು ಬಾಯಿಯಲ್ಲಿ ರಕ್ತ ಬರುತ್ತಿದ್ದು, ಫಿರ್ಯಾದಿದಾರಳ ಗಂಡನಿಗೆ ಐ.ಸಿ.ಯುನಲ್ಲಿಟ್ಟಿದ್ದು, ದಿನಾಂಕ: 31.01.2020 ರಂದು ರಾತ್ರಿ 11.20 ಗಂಟೆಗೆ ಬಸವ ಆಸ್ಪತ್ರೆಯಲ್ಲಿ ಮೃತನಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ. ನಂತರ ಫಿರ್ಯಾದಿದಾರಳ ಗಂಡನ ಶವವನ್ನು ರಿಮ್ಸ್ ಸರ್ಕಾರಿ ಆಸ್ಪತ್ರೆ ಶವಗಾರ ಕೋಣೆಯಲ್ಲಿಟ್ಟಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 13/2020 ಕಲಂ: 279, 304(ಎ) ಐ.ಪಿ.ಸಿ ಪ್ರಕಾರ ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

26 Jan 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾ ದಾಳಿ ಪ್ರಕರಣದ ಮಾಹಿತಿ.
ದಿನಾಂಕ  24/01/2020 ರಂದು ಮದ್ಯಾಹ್ನ 3-50 ಗಂಟೆಗೆ ಡಿ.ಎಸ್.ಪಿ ಲಿಂಗಸುಗೂರ ರವರಿಗೆ ಬೆಂಡೋಣಿ ಗ್ರಾಮದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ     ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಸಾಯಂಕಾಲ 4-30 ಗಂಟೆಗೆ  ಬೆಂಡೋಣಿ ಗ್ರಾಮಕ್ಕೆ ಹೋಗಿ ಅಲ್ಲಿ ಕನಕಸದಾಸ ಕಟ್ಟೆಯ ಮುಂದೆ  ಮೇಲೆ ನಮೂದಿಸಿದ ಆರೋಪಿತನು  ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿಮಾಡಿ ಹಿಡಿದು ಆರೋಪಿತನಿಂದ ನಗದು ಹಣ 1600/- ರೂ.ಹಾಗೂ ಒಂದು ಮಟಕಾ ನಂಬರ ಬರೆದ ಪಟ್ಟಿ, ಹಾಗೂ ಒಂದು ಬಾಲ್ ಪೆನ್,  ವಶಪಡಿಸಿಕೊಂಡು ಇದ್ದು, ಮಾನ್ಯ ಡಿ.ಎಸ್.ಪಿ ಲಿಂಗಸುಗೂರ ರವರು ಆರೋಫಿ ±ÀAPÀæ¥Àà vÀAzÉ §¸À¥Àà UÀÆVºÁ¼À ªÀAiÀiÁ: 33ªÀµÀð, eÁ: PÀÄgÀ§gÀ, G: MPÀÌ®ÄvÀ£À ¸Á: ¨ÉAqÉÆÃt UÁæªÀÄ ಈತನು ಬರೆದ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿಯಾ ಅಂತಾ ಕೇಳಲಾಗಿ ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ಇದ್ದು, ಪ್ರಕರಣವು ಅಸಂಜ್ಞೆಯ ಇದ್ದುದ್ದರಿಂದ ಪ್ರಕರಣ ದಾಖಲು ಮಾಡಲು ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ಈ ದಿನ  8-00 ಪಿ.ಎಂ. ಗಂಟೆಗೆ ಸದರಿ ದಾಳಿ ಪಂಚನಾಮೆ ವರದಿ ಮೇಲಿಂದ ಆರೋಪಿತನ ವಿರುದ್ದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 19/2020 PÀ®A 78(3) PÉ.¦ DåPïÖ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮದ್ಯ ಜಪ್ತಿ ಪ್ರಕರಣದ ಮಾಹಿತಿ
ದಿನಾಂಕ 24.01.2020 ರಂದು ಮದ್ಯಾಹ್ನ 2.15 ಗಂಟೆ ಸುಮಾರಿಗೆ ಆರೋಪಿ ªÉAPÉÆÃ§ vÀAzÉ wªÀÄäAiÀÄå F¼ÀUÉÃgÀ ªÀAiÀiÁ:19 ªÀµÀð, G-PÀưPÉ®¸À, eÁw:F¼ÀUÉÃgÀ ¸Á:ªÀÄlÆÖgÀÄ UÁæªÀÄ ಈತನು ಮಟ್ಟೂರು ಗ್ರಾಮದ ಪಂಚಾಯತಿ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ  ಜನರಿಗೆ ಮದ್ಯವನ್ನು ಕುಡಿಯಲು ಅನುವು ಮಾಡಿ ಕೊಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ಮತ್ತು ಸಿಬ್ಬಂದಿಯವರಾದ ಪಿಸಿ-419, 140 ರವರ ಸಹಾಯದೊಂದಿಗೆ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ಸಿಕ್ಕಿದ್ದು ಆತನಿಂದ 90 ಎಮ್.ಎಲ್ ದ 15  ಓರಿಜಿನಲ್ ಚಾಯ್ಸ್ ಪೌಚ್ ಗಳು ಅ.ಕಿ.ರೂ 400/- ಹೀಗೆ ಒಟ್ಟು 15 ಪೌಚಗಳು ಅ.ಕಿ.ರೂ. 400/- ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ಹಾಗೂ ಮುದ್ದೆಮಾಲನ್ನು  ಕೊಟ್ಟು ಆರೋಪಿತನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಲಿಂಗಸ್ಗೂರು ಪೊಲೀಸ್ ಠಾಣಾ ಗುನ್ನೆ ನಂ-14.2020 ಕಲಂ, 15 (ಎ), 32 (3) ಕೆ.ಇ ಕಾಯ್ದೆ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆಯಾದ ಪ್ರಕರಣದ ಮಾಹಿತಿ.
ದಿನಾಂಕ: 24.01.2020 ರಂದು 18:30 ಗಂಟೆಗೆ ಫಿರ್ಯಾದಿ ಶ್ರೀಮತಿ ರಂಗಮ್ಮ ಗಂಡ ದಿ: ಚನ್ನಪ್ಪ, ವಯಸ್ಸು: 35 ವರ್ಷ, ಜಾತಿ: ಮಾದಿಗ, ಉ: ಕೂಲಿಕೆಲಸ, ಸಾ: ಜನತಾ ಕಾಲೋನಿ, ಅಸ್ಕಿಹಾಳ ರಾಯಚೂರು ರವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ ಸಂಕ್ಷೀಪ್ತ ಸಾರಾಂಶವೇನೆಂದರೆ, ದಿನಾಂಕ: 20.01.2020 ರಂದು ಬೆಳಗಿನ ಜಾವ 06:00 ಗಂಟೆಗೆ ಫಿರ್ಯಾದಿಯ ಮಗ ರಂಜಿತ ಈತನು ಅಸ್ಕಿಹಾಳ ಗ್ರಾಮದಲ್ಲಿರುವ ತಮ್ಮ ಮನೆಯಿಂದ ಹೊರಗಡೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಪುನಃ ಸಾಯಂಕಾಲದರು ವಾಪಸ್ ಮನೆಗೆ ಬರಲಿಲ್ಲಾ, ಗಾಭರಿಯಾಗಿ ಅಲ್ಲಿ ಇಲ್ಲಿ ಹುಡುಕಾಡಿದರೂ ಮತ್ತು  ತಮ್ಮ ದೂರದ ಸಂಬಂಧಿಕರಿಗೆ ವಿಷಯವನ್ನು ತಿಳಿಸಿ, ಹುಡುಕಾಡಿದರೂ ಸಹಿತ ಅಲ್ಲಿಂದ ಇಲ್ಲಿಯ ತನಕ ಫಿರ್ಯಾದಿಯ ಮಗನ ಇರುವಿಕೆಯ ಸುಳಿವು ಸಿಗಲಿಲ್ಲಾ. ಫಿರ್ಯಾದಿದಾರರು ತುಂಬಾ ಹುಡುಕಾಡಿ ಮತ್ತು ತಮ್ಮ ಸಂಬಂಧಿಕರಿಗೆ ವಿಷಯ ತಿಳಿಸಿ, ಫಿರ್ಯಾದಿದಾರರೂ ಕೂಡಾ ಬೇರೆ ಬೇರೆ ಊರಿಗೆ ಹೋಗಿ ಹುಡುಕಾಡಿದರೂ ಸಹಿತ ಸಿಕ್ಕಿರುವುದಿಲ್ಲ. ಕಾರಣ ತಡವಾಗಿ ಠಾಣೆಗೆ ಬಂದು ಫಿರ್ಯಾದಿ ನೀಡಿದ್ದು, ಕಾಣೆಯಾದ ನನ್ನ ಮಗನನ್ನು ಪತ್ತೆ  ಮಾಡಿಕೊಡಲು ವಿನಂತಿ ಅಂತಾ ಇದ್ದ ಫಿರ್ಯಾದಿ ಆಧಾರದ ಮೇಲಿಂದ ರಾಯಚೂರು  ಪಶ್ಚಿಮ ಠಾಣಾ ಗುನ್ನೆ ನಂ. 11/2020 ಕಲಂ: ಮನುಷ್ಯ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.