Thought for the day

One of the toughest things in life is to make things simple:

5 Nov 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ºÀ¯Éè ¥ÀæPÀgÀtzÀ ªÀiÁ»w.
ದಿನಾಂಕ:04.11.2019 ರಂದು ಬೆಳಿಗ್ಗೆ 08.30 ಗಂಟೆಗೆ ಫಿರ್ಯಾದಿ ±ÀgÀt¥Àà vÀAzÉ ªÀÄ®è¥Àà ¨sÀUÀªÀw ªÀAiÀĸÀÄì:35 ªÀµÀð eÁ:PÀÄgÀħgÀ G: MPÀÌ®ÄvÀ£À ¸Á: ºÀ¯Á̪ÀlV UÁæªÀÄ ದವರು ಠಾಣೆಗೆ ಬಂದು ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ:29.10.2019 ರಂದು ಬೆಳಿಗ್ಗೆ 09.00 ಗಂಟೆಗೆ ಫಿರ್ಯಾದಿದಾರನು ತನ್ನ ಮನೆಯ ಮುಂದೆ ಇರುವಾಗ ಆರೋಪಿ ¥ÀgÀ±ÀÄgÁªÀÄ vÀAzÉ zÉêÀ¥Àà ¥ÀÆeÁj ªÀAiÀĸÀÄì:31 ªÀµÀð eÁ: ªÀiÁ¢UÀ G: PÀưPÉ®¸À ¸Á: ºÀ¯Á̪ÀV ಈತನು ಅಲ್ಲಿಗೆ ಬಂದು ಫಿರ್ಯಾದಿದಾರನನ್ನು ತಡೆದು ನಿಲ್ಲಿಸಿ  ಲೇ ಸೂಳೆ ಮಗನೆ ನಮ್ಮ ಮನೆಯ ಮುಂದೆ ನಿಲ್ಲಿಸಿ ಮಹಿಂದ್ರಾ ಜೀತೋ ವಾಹನದ ಗ್ಲಾಸನ್ನು ಹೊಡೆದಿದ್ದಿಯಾ  ಎಂದು ಕೇಳಿದಾಗ, ಆಗ ಫಿರ್ಯಾದಿದಾರನು  ನಿಮ್ಮ ವಾಹನದ ಗ್ಲಾಸನ್ನು ನಾನು ಹೊಡೆದಿರುವುದಿಲ್ಲ ಯಾರು ಹೊಡದಿರುತ್ತಾರೆ ಎಂಬುದು ನನಗೆ ಗೊತ್ತಿಲ್ಲ, ನಾನು ನಿಮ್ಮ ವಾಹನದ ಗ್ಲಾಸನ್ನು ಯಾಕೇ ಹೊಡೆಯಲಿ ಎಂದು ಹೇಳಿದಾಗ, ಆರೋಪಿತನು ನೀನೆ ನಮ್ಮ ವಾಹನದ ಗ್ಲಾಸನ್ನು ಹೊಡೆದಿದ್ದು ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈದು ಕೈಗಳಿಂದ ಹೊಡೆದು, ಇವತ್ತು ಉಳಿದುಕೊಂಡಿಯಲೇ ಸೂಳೆ ಮಗನೆ ಊರಲ್ಲಿ ಇನ್ನೊಂದು ಸಲ ಸೀಗು ನೋಡು ನೀನಗೆ ಜೀವ ಸಹೀತ ಬೀಡುವುದಿಲ್ಲ ಎಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಫಿರ್ಯಾದಿದಾರನ ಮೇಲೆ ಆರೋಪಿತನು ಕೇಸ ಮಾಡಿಸಿದ ವಿಷಯ ಇಂದು ಗೊತ್ತಾಗಿದ್ದರಿಂದ, ಫಿರ್ಯಾದಿದಾರನು ಆರೋಪಿ ಪರಶುರಾಮನ ಮೇಲೆ ಕೇಸ ನೀಡಲು ತಡವಾಗಿರುತ್ತದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಬಂರ 127/2019 PÀ®A: 341, 323, 504, 506 L ¦ ¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ 04-11-2019 ರಂದು ಸಂಜೆ 6-45 ಗಂಟೆಗೆ  ರಿಮ್ಸ್ ಆಸ್ಪತ್ರೆಯಿಂದ ಎಮ್.ಎಲ್.ಸಿ. ಮಾಹಿತಿ ಬಂದ ಮೇರೆ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ರಾಘವೇಂದ್ರ ತಂದೆ ನಾಗಪ್ಪ ವಯ:34 ಈತನ ಹೇಳಿಕೆ ದೂರು ನೀಡಿದ್ದು ಅದರ  ಸಾರಾಂಶವೇನೆಂದರೆ, ಫಿರ್ಯಾದಿ ಮತ್ತು ಆತನ ಚಿಕ್ಕಪ್ಪನ ಮಕ್ಕಳು ಆರೋಪಿತರು ನಡುವೆ ಆಗಾಗ ಆಸ್ತಿಯ ಸಂಬಂಧ  ಜಗಳ ಮಾಡುತ್ತಿದ್ದು  ಅದೇ ದ್ವೇಷದಿಂದ ಇಂದು ದಿನಾಂಕ 04-11-2019 ರಂದು ಸಂಜೆ 6-00  ಗಂಟೆಯ ಸುಮಾರಿಗೆ  ಫಿರ್ಯಾದಿಯು ತನ್ನ ಮನೆಯ ಮುಂದೆ ಬಜ್ಜಿಯ ವ್ಯಾಪಾರ ಮಾಡುತ್ತಿದ್ದಾಗ ಚಿಕ್ಕಪ್ಪನ ಮಕ್ಕಳಾದ ಹನುಮಂತ, ಮಹೇಶ್, ಸುರೇಶ ಇವರು ನಿನಗೆ ಆಸ್ತಿಯನ್ನು ಯಾಕೆ ಕೊಡಬೇಕಲೇ ಸೂಳೇ ಮಗನೆ ಈ ಆಸ್ತಿ ನಮ್ಮ ಅಪ್ಪ ಗಳಿಸಿದ್ದು ಆಸ್ತಿಯನ್ನು ಕೊಡುವುದಿಲ ಅಂತಾ ಸಿಟ್ಟಿನಿಂದ ಅವಾಚ್ಯವಾಗಿ ಬೈದು ಹನುಂತನು ಅಲ್ಲಿಯೇ ಇದ್ದ ಇಟ್ಟಂಗಿಯನ್ನು ತೆಗೆದುಕೊಂಡು ತಲೆಯ ಬಲಗಡೆಯ ಮುಂದೆ ಜೋರಾಗಿ ಹೋಡೆದು ರಕ್ತಗಾಯ ಮಾಡಿದ್ದು ನಂತರ ಮಹೇಶನು ಕೈಯಿಂದ ಬೆನ್ನಿಗೆ,ಹೊಟ್ಟೆಗೆ, ಸುರೇಶನು ಕೈಯಿಂದ ಎಡಗಡೆಯ ಪಕ್ಕೆಗೆ ಜೋರಾಗಿ ಹೊಡೆದು ಒಳಪಟ್ಟೆಗೊಳಿಸಿದ್ದು. ಬಿಡಿಸಲು ಬಂದ ನನ್ನ ಹೆಂಡತಿ ಉಷಾಳಿಗೆ ಹನುಮಂತನು ಲೇ ಸೂಳೇ  ನಿನ್ನದು ಬಹಳ ಆಗಿದೆ ಅಂತಾ ಆಕೆಯನ್ನು ಕೈಯಿಂದ ಹೊಡೆದು ಎಳೆದಾಡಿ ಸೀರೆಯನ್ನು ಜಗ್ಗಿ ಅವಮಾನಗೊಳಿಸಿ  ಜೀವದ ಬೆದರಿಕೆ ಹಾಕಿದ್ದು ಅಂತಾ ಮೂಂತಾಗಿ ಹೇಳಿಕೆ ದೂರಿನ  ಸಾರಾಂಶದ ಮೇಲಿಂದ ನೇತಾಜಿ ನಗರ ಪೊಲೀಸ್ ಠಾಣಾ ಗುನ್ನೆ ನಂ: 71/2019 ಕಲಂ.323,324,354,504,506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಕೊಂಡಿರುತ್ತಾರೆ.

ಕಾಣೆಯಾದ ಪ್ರಕರಣದ ಮಾಹಿತಿ.
ದಿನಾಂಕ.30-10-2019ರಂದು ಬೆಳಿಗ್ಗೆ 09-30ಗಂಟೆಗೆ ಪಿರ್ಯಾದಿ ಶ್ರೀಮತಿ ದೇವಿ ಗಂಡ ಸನಾರಿ ಜಾತಿ-ವಿಶ್ವಕರ್ಮ ವಯ-38ವರ್ಷ, ಉ-ಮನೆಕೆಲಸ, ಸಾ:ಕಾರಟಗಿ ರವರ ಮಗ ಬಿ.ವಂಶಿಕುಮಾರ ವಯ-16ವರ್ಷ ಈತನು ವಾಸವಿರುತ್ತಿದ್ದ ಬಲ್ಲಟಗಿ ಗ್ರಾಮದಲ್ಲಿರುವ ನೇತಾಜಿ ವಸತಿ ನಿಲಯದಿಂದ ಬಲ್ಲಟಗಿ ಗ್ರಾಮದಲ್ಲಿರುವ ಸರಕಾರಿ ಪ್ರೌಢ ಶಾಲೆಗೆ ಹೋಗಿ ಶಾಲೆಯಲ್ಲಿ ಬ್ಯಾಗ್ ಇಟ್ಟು ಪ್ರಾರ್ಥನೆ ಮುಗಿದ ನಂತರ ಬ್ಯಾಗನ್ನು ಶಾಲೆಯಲ್ಲಿಯೇ ಬಿಟ್ಟು ಹೋದವನು ಮರಳಿ ತಾನು ವಾಸವಾಗಿದ್ದ ನೇತಾಜಿ ಖಾಸಗಿ ವಸತಿ ನಿಲಯಕ್ಕಾಗಲಿ, ತನ್ನ ಸ್ವಗ್ರಾಮ ಕೊಪ್ಪಳ ಜಿಲ್ಲೆಯ ಕಾರಟಗಿಗೆ ಆಗಲಿ ಹೋಗದೆ ಕಾಣೆಯಾಗಿರುವನೋ ಅಥವಾ ಇನ್ನೇನಾದರೂ ತೊಂದರೆ ಆಗಿ ಹೋಗಿರುವನೋ ಗೊತ್ತಿರುವದಿಲ್ಲ ಇದುವರೆಗೆ ಸಿಗದೆ ಇದ್ದರಿಂದ   ಈ ದಿವಸ ಸಿರವಾರ ಪೊಲೀಸ್ ಠಾಣೆಗೆ ತಡವಾಗಿ ಬಂದು ನೀಡಿದ ದೂರಿನ  ಆದಾರದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂ-147/2019 ಕಲಂ 363 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

3 Nov 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
¢£ÁAPÀ 02-11-2019 ರಂದು 0230  ಗಂಟೆಗೆ ರಿಮ್ಸ ಬೋದಕ ಆಸ್ಪತ್ರೆಯಿಂದ ಎಂ.ಎಲ್.ಸಿ. ಮಾಹಿತಿ ಸ್ವೀಕೃತಗೊಂಡ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಮೃತ ವ್ಯಕ್ತಿಗೆ ಪರಿಶೀಲಿಸಿ ಅಲ್ಲಿಯೇ ಇದ್ದ ಫಿರ್ಯಾದಿದಾರರಿಗೆ ವಿಚಾರಿಸಿ ಅವರು ನೀಡಿದ ಗಣಕ ಯಂತ್ರದಲ್ಲಿ ತಯಾರಿಸಿದ ದೂರನ್ನು ಪಡೆದುಕೊಂಡು ವಾಪಸ್ಸು ಠಾಣೆಗೆ 0400 ಗಂಟೆಗೆ ಬಂದಿದ್ದು, ದೂರಿನ ಸಾರಾಂಶವೆನೇಂದರೆ, ದಿನಾಂಕ;-02-11-02019 ರಂದು 0100 ಗಂಟೆಗೆ ಶ್ರೀ ರಂಗನಾಥ ಎಂಟರಪ್ರೈಸೆಸ್ ಅಂಗಡಿ ಮುಂದಿನ ರಸ್ತೆಯಲ್ಲಿ ಆರೋಪಿ 01 ಪ್ರವೀಣ ನಾಯ್ಕ ಈತನು BAJAJ PULAR M/C NO. KA50V9390 ನೇದ್ದನ್ನು ಚಲಾಯಿಸಿಕೊಂಡು ಹೈದರಾಬಾದ್ ರಸ್ತೆಯ ಕಡೆಯಿಂದ ಕನಕದಾಸ ವೃತ್ತದ ಕಡೆಗೆ ಹೋಗುವಾಗ ಮೋಟಾರ್ ಸೈಕಲ್ ನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಎದುರಗಡೆ ಬರುತ್ತಿದ್ದ ಒಂದು ಎಮ್ಮೆಗೆ ಟಕ್ಕರ್ ಕೊಟ್ಟಿದ್ದರಿಂದ ಆತನ ತಲೆಗೆ ಭಾರೀ ರಕ್ತಗಾಯವಾಗಿ ಬಲಕಿವಿಯಿಂದ ರಕ್ತ ಸೋರಿದ್ದು,  ಹಾಗೂ ಕರಿ ಎಮ್ಮೆ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಪ್ರವೀಣ ನಾಯ್ಕನಿಗೆ ಚಿಕಿತ್ಸೆ ಕುರಿತು ರಿಮ್ಸ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರವೀಣ ನಾಯ್ಕ ಮೃತಪಟ್ಟ ಬಗ್ಗೆ ತಿಳಿಸಿದ್ದು ಇರುತ್ತದೆ.
                  ಆರೋಪಿ ನಂ. 02 ಈತನು ತನ್ನ ಎಮ್ಮೆಯನ್ನು ನಿರ್ಲಕ್ಷತನದಿಂದ  ಸಾರ್ವಜನಿಕ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ತಿರುಗಾಡಲು ಬಿಟ್ಟು ಮತ್ತು ಇದನ್ನು ರಸ್ತೆಯಲ್ಲಿ ಬಿಟ್ಟಿದ್ದರಿಂದ ಮಾನವ ಜೀವಕ್ಕೆ ಅಪಾಯವಾಗುಬಹುದು ಅಂತಾ ತಿಳಿದು ಸಹ ನಿರ್ಲಕ್ಷಿಸಿದ್ದರಿಂದ ಹಾಗೂ ಆರೋಪಿ ನಂ. 3 ರವರು ದನಗಳನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ತಿರುಗಾಡದಂತೆ ಮುನ್ನೆಚ್ಚರಿಕೆ ಕ್ರಮ ಜರುಗಿಸದೇ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ನಿರ್ಲಕ್ಷ ವಹಿಸಿದ್ದರಿಂದ ಈ ರೀತಿಯಾಗಿ ಇಬ್ಬರ ನಿರ್ಲಕ್ಷತನದಿಂದ, ಅದೇ ರೀತಿಯಾಗಿ ಪ್ರವೀಣ ನಾಯ್ಕನು ಮೋಟಾರ್ ಸೈಕಲ್ ನ್ನು ವೇಗವಾಗಿ ಚಲಾಯಿಸಿ ಎಮ್ಮೆಗೆ ಟಕ್ಕರ್ ಕೊಟ್ಟಿದ್ದರಿಂದ ಮೂರು ಜನರ ನಿರ್ಲಕ್ಷತನದಿಂದ ಈ ಘಟನೆಯು ಜರುಗಿದ್ದು ಇರುತ್ತದೆ.  ಕಾರಣ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಸಾರಾಂಶದ ಮೇಲಿಂದ ನಗರ ಸಂಚಾರ ಪೊಲೀಸ್ ಠಾಣೆ ರಾಯಚೂರ ಠಾಣಾ ಗುನ್ನೆ ನಂ. 65/2019 ಕಲಂ 279, 166, 289  304(A) IPC ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮದ್ಯ ಜಪ್ತಿ ಪ್ರಕಣದ ಮಾಹಿತಿ.
ದಿನಾಂಕ: 02-11-2019 ರಂದು 19-00 ಗಂಟೆಗೆ ಪಿ.ಎಸ್..[ಕಾಸು] ರವರು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿನನ್ನು ಹಾಜರುಪಡಿಸಿ ಮುಂದಿನ ಕ್ರಮ ಕುರಿತು ಜ್ಞಾಪನ ಪತ್ರ ನೀಡಿದ್ದು ಸಾರಾಂಶವೇನೆಂದರೆ, ತಾವು 02-11-2019 ರಂದು ಸಂಜೆ 5:00 ಗಂಟೆಗೆ ನಾನು ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಹರಿಜನವಾಡದ ಆಂಜನೆಯ್ಯ ಗುಡಿಯ ಹತ್ತಿರ ಯಾರೋ ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಕಲಬೆರಕೆ ಸೇಂದಿಯನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಮತ್ತು ಪಂಚರಾದ 1] ನಾಗಪ್ಪ ಮತ್ತು 2] ಶ್ರೀನಿವಾಸ ಹಾಗು ಸಿಬ್ಬಂದಿಯವರಾದ   ಪಿಸಿ-539, ಪಿ.ಸಿ 480 ಮತ್ತು ಪಿಸಿ-589 ರವರೊಂದಿಗೆ ಸೀಲ್ ಮಾಡುವ ಸಾಮಾಗ್ರಿ ಗಳೊಂದಿಗೆ ಸಂಜೆ 5-30 ಗಂಟೆಗೆ ಸರಕಾರಿ ಪೊಲೀಸ್ ಜೀಪ್ ನಂ: ಕೆಎ-36 ಜಿ-151 ನೇದ್ದರಲ್ಲಿ ಎಲ್ಲರನ್ನು ಠಾಣೆಯಿಂದ ಸಂಜೆ 6-00 ಗಂಟೆಗೆ ಪಂಚರ ಸಮಕ್ಷಮ ದಾಳಿ ಮಾಡಲು ಸೇಂದಿ ಕೊಳ್ಳಲು ನಿಂತಿದ್ದ ಜನರು ನಮ್ಮನ್ನು ನೋಡಿ ಹೋಡಿಹೋಗಿದ್ದು ಸೇಂದಿ ಮಾರಾಟ ಮಾಡುತ್ತಿರುವ ವ್ಯಕ್ತಿಯನ್ನು   ಹಿಡಿದು ಪಿ.ಎಸ್.ಐ ರವರಮುಂದೆ ಹಾಜರು ಪಡಿಸಿದ್ದು ಪಿ.ಎಸ್.ಐ. ರವರು ಸದರಿಯವನನ್ನು ವಿಚಾರಿಸಲು ತನ್ನ ಹೆಸರು ಆಂಜನೆಯ್ಯ ತಂದೆ ಮಾರೆಪ್ಪ, ಸಾ|| ಹರಿಜನವಾಡ ರಾಯಚೂರು ಅಂತಾ ತಿಳಿಸಿದ್ದು ತಾನು ಸದರಿ ಸೇಂದಿಯನ್ನು ಆಂದ್ರದ ನಂದಿನಿಯಿಂದ ಸಿ.ಹೆಚ್. ಪೌಡರ್ ತೆಗೆದುಕೊಂಡು ಬಂದು ಸೇಂದಿಯನ್ನು ತಯಾರಿಸಿ ಸಾರ್ವಜನಿಕರಿಗೆ 1 ಲೀಟರಿಗೆ 10/-ರೂಪಾಯಿಯಂತೆ ಮಾರಾಟ ಮಾಡುತ್ತಿರುವದಾಗಿ ತಿಳಿಸಿದನು ನಂತರ ಘಟನಾ ಸ್ಥಳದಲ್ಲಿ 60 ಪ್ಲಾಸ್ಟಿಕ್ ಕವರುಗಳಲ್ಲಿ ಪ್ರತಿಯೊಂದರಲ್ಲಿ 01 ಲೀಟರಿನಂತೆ 60 ಲೀಟರ ಸೇಂದಿ ಅ.ಕಿ.ರೂ.600/-ರೂ ಬೆಲೆಬಾಳುವುದು ಇದ್ದು, ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ಆರೋಪಿತನನ್ನು ವಶಕ್ಕೆ ಪಡೆದುಕೊಂಡು ನಂತರ ಪಂಚನಾಮೆಯನ್ನು 18:00 ಗಂಟೆಯಿಂದ 18:45 ಗಂಟೆವರೆಗೆ ಸ್ಥಳದಲ್ಲಿಯೆ ಕುಳಿತು ಲ್ಯಾಪಟಾಪನಲ್ಲಿ ಬೆರಳಚ್ಚು ಮಾಡಿ ಪೂರೈಸಿ 19-00 ಗಂಟೆಗೆ ವಾಪಸ ಠಾಣೆಗೆ ಬಂದು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಆರೋಪಿತನ್ನು ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ. ಅಂತಾ ಮುಂತಾಗಿ ಇರುವ ಸಾರಾಂಶದ ಮೇಲಿಂದ ಮಾರ್ಕೆಟಯಾರ್ಡ ಪೊಲೀಸ್ ಠಾಣೆ ಗು.ನಂ.88/2019 ಕಲಂ:273,284 ಐಪಿಸಿ ಮತ್ತು 32,34 ಕೆ..ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ.
ಆರೋಪಿ ನಂ 01 ¨Á®¥Àà £ÁAiÀÄPÀ 50 ªÀµÀð, MPÀÌ®vÀ£À ¸Á:UÉÆgÀ®Æn ನೇದ್ದವನ ಮಗಳು ಗಂಗಮ್ಮ ಹಾಗೂ ಯಮನೂರು ಇಬ್ಬರು ಪ್ರೀತಿ ಮಾಡುವ ವಿಚಾರಿ ಆರೋಪಿ ನಂ 01 ನೇದ್ದವನಿಗೆ ಗೊತ್ತಾಗಿದ್ದು ಆಗಾಗಿ ಆರೋಪಿ ನಂ 01 ನೇದ್ದವನು ಆರೋಪಿ ನಂ 02, 03, 04, 05 ನೇದ್ದವರೊಂದಿಗೆ ಸೇರಿ ಯಮನೂರನ್ನು ಸಾಯಿಸಲು ಸಂಚು ರೂಪಿಸಿ, ಯಮನೂರು ಈತನಿಗೆ ನಿನ್ನ ಅಂತ್ಯ ಕಾಲ ಸಮಿಪಿಸುತ್ತಿದೆ ಅಂತಾ ಹೇಳುತ್ತಾ, ದಿನಾಂಕ 25-04-2019 ರಂದು ಆರೋಪಿ ನಂ 01 ನೇದ್ದವನು ಮಗಳು ಮದುವೆಗೆ ಯಮನೂರು ಈತನಿಗೆ ಕರೆದು ಆ ದಿನ ಸಂಜೆ 6.00 ಗಂಟೆಯಿಂದ ರಾತ್ರಿ 11.00 ಗಂಟೆಯ ಅವಧಿಯಲ್ಲಿ ಮ್ಯಾದರಾಳ ಗ್ರಾಮದ ಹೊರವಲಯದಲ್ಲಿನ ಸಾಬಣ್ಣ ನಾಯಕ ಇವರ ಹೊಲದಲ್ಲಿನ ಮನೆಯಲ್ಲಿ ಪಾರ್ಟಿ ಮಾಡಲು ಆರೋಪಿತರಲ್ಲರು ಕರೆದುಕೊಂಡು ಹೋಗಿ ಅಕ್ರಮ ಕೂಟ ಕಟ್ಟಿಕೊಂಡು ಕೊಲೆಗೆ ಸಂಚು ರೂಪಿಸಿ ಕೊಲೆ ಮಾಡಿದ್ದು ಇರುತ್ತದೆ ಅಂತಾ ಮಾನ್ಯ ನ್ಯಾಯಾಲಯದ ಪಿಸಿ ನಂ-07/2018 ನೇದ್ದು ವಸೂಲಾಗಿದ್ದರ ಮೇಲೆ ಮಸ್ಕಿ ಪೊಲೀಸ್ ಠಾಣಾ ಗುನ್ನೆ ನಂಬರ 117/2019 PÀ®A. 143, 144, 147, 148, 302 ¸À»vÀ 34 L.¦.¹ ಅಡಿಯಲ್ಲಿ ಪ್ರಕರಣ ದಾಖಲುಮಾಡಿ ಕೊಂಡು ತನಿಖೆ ಕೈಗೊಮಡಿರುತ್ತಾರೆ. 

31 Oct 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ:- 30-10-2019 ರಂದು ರಾತ್ರಿ 01-00 ಗಂಟೆಗೆ ಪಿ ಎಸ್ ಐ ಬಳಗಾನೂರು ರವರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು ಆರೋಪಿ ಪ್ರಭಾಕರ್ ತಂದೆ ಕೊಂಡಲರಾವ್ 35 ವರ್ಷ ಈಳಿಗೇರ್ ಹಾಗೂ ಇತರೆ 6-ಜನರನ್ನು ವಶಕ್ಕೆ ಪಡೆದುಕೊಂಡ ಆರೋಪಿತರು ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ. ದಿ-29-10-2019  ರಂದು ರಾತ್ರಿ 10-00 ಗಂಟೆ ಸುಮಾರಿಗೆ ನಾನು ಠಾಣೆಯಲ್ಲಿರುವಾಗ ನಾರಯಣ ನಗರ ಕ್ಯಾಂಪಿನಲ್ಲಿ ತಾಯಮ್ಮ ಗುಡಿಯ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿರುವ ಬಗ್ಗೆ ಮಾಹಿತಿ ಬಂದಿದ್ದು. ದಾಳಿ ಮಾಡುವ ಕುರಿತು  ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ ನಂಬರ ಕೆಎ36-ಜಿ-211 ರಲ್ಲಿ ಕುಳಿತುಕೊಂಡು ನಾರಯಣ ನಗರ ಕ್ಯಾಂಪ್ ಕಡೆಗೆ ಹೋರಟು ತಾಯಮ್ಮ ಗುಡಿಯ ಸ್ವಲ್ಪ ದೂರದಲ್ಲಿ ಜೀಪ್ ನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲಾಗಿ ತಾಯಮ್ಮ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡವರು ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದುಂಡಾಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ ಎಲ್ಲರು 07 ಜನರು  ಸಿಕ್ಕಿಬಿದ್ದಿದ್ದು.ಕಣದಲ್ಲಿ 52 ಇಸ್ಪೇಟ್ ಎಲೆಗಳು ಮತ್ತು ನಗದು ಹಣ  4210/- ರೂಪಾಯಿ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ.ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ನಾನು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ದಿನಾಂಕ:-30-10-2019 ರಂದು  ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ  ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ.72/2019 ಕಲಂ.87.ಕೆ.ಪಿ..ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ.29-10-2019ರಂದು ಸಂಜೆ 5-00ಗಂಟೆಗೆ  ಆರೋಪಿ ಶಿವರಾಜ ತಂದೆ ಭೀಮಯ್ಯ ಜಾತಿ-ನಾಯಕ,ವಯ-35ವರ್ಷ, ಉ-ಗಾರೇಕೆಲಸ ಸಾ:ತುಪ್ಪದೂರು  ಹಾಗೂ ಇತರೆ 7ಜನ ಆರೋಪಿತರು ಶಾಖಾಪುರ ಗ್ರಾಮದಲ್ಲಿ ಬಸವಣ್ಣಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಾಕುತ್ತ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ್ ಎಂಬ ನಸೀಬಿನ ಜೂಜಾಟದಲ್ಲಿ ತೊಡಗಿರುವುದನ್ನು ಖಚಿತಪಡಿಸಿಕೊಂಡ ಪಿ.ಎಸ್.ಐ.ಸಿರವಾರ ಪೊಲೀಸ್ ಠಾಣೆ ರವರು ಠಾಣೆಯ ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ 4 ಜನರು ಓಡಿ ಹೋಗಿದ್ದು 4 ಜನರು ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದಿರುವ 4 ಜನ ಆರೋಪಿತರನ್ನು ಹಿಡಿದು ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ದೊರೆತ ಇಸ್ಪೇಟ್ ಜೂಜಾಟದ ಹಣ ರೂ.1,100/-, ಮತ್ತು 52 ಇಸ್ಪೇಟ್ ಎಲೆ ಗಳನ್ನು ಜಪ್ತಿ ಮಾಡಿಕೊಂಡು ಇಸ್ಪೇಟ ಜೂಜಾಟದ ಹಣ ಮತ್ತು ಇಸ್ಪೇಟ್ ಎಲೆಗಳ ಸಮೇತವಾಗಿ ಠಾಣೆಗೆ ಬಂದು ಕೊಟ್ಟ ವರದಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 142/2019 ಕಲಂ 87 ಕ.ಪೋ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ.
¢£ÁAPÀ: 30/10/2019 gÀAzÀÄ ¸ÁAiÀÄAPÁ® 4.00 UÀAmÉAiÀÄ ¸ÀĪÀiÁjUÉ ¦ügÁå¢zÁgÀ¼ÀÄ ®Qëöäà UÀAqÀ FgÉñÀ ªÀAiÀiÁ 28 ªÀµÀð, eÁ: ªÀqÀØgÀ, G: PÀưPÉ®¸À, ¸Á: UÀ®UÀ ºÁ:ªÀ: eÁVÃgÀ eÁqÀ®¢¤ß gÀªÀgÀÄ eÁVÃgÀ eÁqÀ®¢¤ß UÁæªÀÄzÀ°è vÀªÀÄä vÀAzÉAiÀÄ ªÀÄ£ÉAiÀÄ ªÀÄÄAzÉ EzÁÝUÀ DgÉÆÃ¦ FgÉñÀ vÀAzÉ ²ªÀ¥Àà AiÀÄqÀÄØ, ¸Á: UÀ®UÀ EvÀgÉ 2-d£ÀgÉ®ègÀÆ C°èUÉ §AzÀÄ ¦ügÁå¢üzÁgÀ½UÉ DPÉAiÀÄ UÀAqÀ FgÉñÀ FvÀ£ÀÄ K£À¯Éà ¸ÀƼÉà ¤Ã£ÀÄ E£ÉßµÀÄÖ ¢£À ¤Ã£ÀÄ vÀªÀgÀÄ ªÀÄ£ÉAiÀİègÀÄwÛAiÀiÁ CAvÁ CªÁåbÀѪÁV ¨ÉÊ¢zÀÄÝ, §ªÀÄðªÀÄä, gÁªÀİAUÀ EªÀgÀÄUÀ¼ÀÄ ¦üAiÀiÁð¢üUÉ F ¸ÀƼÉAiÀÄ£ÀÄß §r¨ÉÃqÀ CAvÁ ¨ÉÊzÀÄ §ªÀÄðªÀÄä FPÉAiÀÄÄ PÉʬÄAzÀ ºÉÆqɧqÉ ªÀiÁrzÀÄÝ, ¦üAiÀiÁð¢üAiÀÄ UÀAqÀ FgÉñÀ FvÀ£ÀÄ DPÉAiÀÄ ºÉÆmÉÖUÉ PÁ°¤AzÀ M¢ÝzÀÄÝ, ¦üAiÀiÁð¢üAiÀÄ vÀAzÉ ºÀ£ÀĪÀÄAvÀ FvÀ¤UÉ  JwÛ £É®PÉÌ ºÁQ C°èAiÉÄà EzÀÝ PÀ©âtzÀ gÁqÀÄ vÉUÉzÀÄPÉÆAqÀÄ JqÀªÉÆtPÁ°£À PɼÀUÀqÉ ºÉÆqÉzÀÄ ¨sÁjà UÁAiÀÄ ªÀiÁrzÀÄÝ, gÁªÀİAUÀ FvÀ£ÀÄ ¦üAiÀiÁð¢üAiÀÄ vÀªÀÄä ZÀ£Àß§¸ÀªÀ FvÀ¤UÉ ªÀÄvÀÄÛ ¦üAiÀiÁð¢üzÁgÀ½UÉ EªÀgÀ£ÀÄß PÀrzÀÄ ©qÉÆÃt CAvÁ ¨ÉÊ¢zÀÄÝ, §ªÀÄðªÀÄä FPÉAiÀÄÄ ¦üAiÀiÁð¢üAiÀÄ vÁ¬Ä ºÀ£ÀĪÀÄAw FPÉUÉ PÉʬÄAzÀ ºÉÆqɧqÉ ªÀiÁrzÀÄÝ, FgÉñÀ FvÀ£ÀÄ ¤£ÀߣÀÄß ºÁUÀÆ ¤£Àß PÀÄlÄA§zÀªÀgÀ£ÀÄß fêÀ ¸À»vÀ ©qÀĪÀ¢®è CAvÁ fêÀzÀ ¨ÉzÀjPÉ ºÁQ ¦üAiÀiÁð¢üUÉ PÉÊ ªÀÄÄ¶Ö ªÀiÁr ºÉÆqÉ¢zÀÝ®èzÉà PÀÆzÀ®Ä »rzÀÄ dUÁÎrzÀÄÝ EgÀÄvÀÛzÉ CAvÁ ¤ÃrzÀ ºÉýPÉAiÀÄ ¦üAiÀiÁðzÀÄ ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 150/2019 PÀ®A 504, 323, 324, 326, 506 ¸À»vÀ 34 L¦¹ CrAiÀÄ°è ¥ÀægÀPÀt zÁR®ÄªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

J¸ï.¹/J¸ï.n. ¥ÀæPÀgÀtzÀ ªÀiÁ»w.
ದಿನಾಂಕ:30.10.19 ರಂದು ರಾತ್ರಿ 8.30 ಗಂಟೆಗೆ ಫಿರ್ಯಾದಿ ¥ÀgÀ±ÀÄgÁªÀÄ vÀAzÉ zÉêÀ¥Àà ¥ÀÆeÁj ªÀAiÀĸÀÄì:31 ªÀµÀð eÁ: ªÀiÁ¢UÀ G: PÀưPÉ®¸À ¸Á: ºÀ¯Á̪ÀlV vÁ:°AUÀ¸ÀUÀÆgÀÄ gÀªÀgÀÄ ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ:29.10.2019 ರಂದು ರಾತ್ರಿ 00.30 ಗಂಟೆಗೆ (12.30) ಆರೋಪಿ ±ÀgÀt¥Àà vÀAzÉ ªÀÄ®è¥Àà §UÀªÀw ªÀAiÀĸÀÄì:30 ªÀµÀð eÁ: PÀÄgÀħgÀ ¸Á: ºÀ¯Á̪ÀlV ºÁUÀÆ EvÀgÉ E§âgÀÆ ºÉ¸ÀgÀÄ & «¼Á¸À w½¢gÀĪÀÅ¢®è. ಫಿರ್ಯಾದಿ ಮನೆಯ ಮುಂದೆ ಎಲೆ ಮಾದಿಗ ಸೂಳೆ ಮಗನೇ  ನಮ್ಮ ನ್ಯಾಯಬೆಲೆಯ ಅಂಗಡಿಯ ಮೇಲೆ ಆರೋಪ ಮಾಡಿ ಪತ್ರಿಕೆಗೆ ಹೇಳಿಕೆ ಕೊಡುತ್ತಿಲೇ ಸೂಳೆ ಮಗನೆ ಎಂದು  ಬಂದವನೇ ಫಿರ್ಯಾದಿ ಮನೆಯ ಮುಂದೆ ನಿಲ್ಲಿಸಿದ್ದ ಫಿರ್ಯಾದಿಯ ಮಹಿಂದ್ರಾ ಜಿತೋ ವಾಹನಕ್ಕೆ ಅಲ್ಲಿಯೇ ಬಿದ್ದಿದ್ದ ಒಂದು ದೊಡ್ಡ ಗಾತ್ರದ ಕಲ್ಲನ್ನು ತಗೆದುಕೊಂಡು  ವಾಹನದ ಮುಂದಿನ ಗ್ಲಾಸಿಗೆ ಎತ್ತಿ ಹಾಕಿದ್ದರಿಂದ  ಗ್ಲಾಸ ಹೊಡೆದು ಸುಮಾರು 8000/- ಲುಕ್ಷಾನ ಮಾಡಿದ್ದು ಇರುತ್ತದೆ.  ಲೇ ಮಾದಿಗ ಸೂಳೆ ಮಗನೇ ನೀನು ಏನಾದರೂ ಹೊರಗೆ ಮಲಗಿಕೊಂಡಿದ್ದರೆ ನಿನ್ನನ್ನು ಅದೇ ಕಲ್ಲನ್ನು ತಗೆದುಕೊಂಡು  ನಿನ್ನ ತಲೆಯೆ ಮೇಲೆ ಎತ್ತಿ ಹಾಕಿ ಸಾಯಿಸಿ ಬೀಡುತ್ತಿದ್ದೆ ಎಂದು ಜೀವದ ಬೆದರಿಕೆ ಹಾಕಿದನು. ಹಾಗೂ ನಿನ್ನ ಮನೆಗೆ ಪೆಟ್ರೋಲ್ ಹಾಕಿ ಸುಟ್ಟು ಬೀಡುತ್ತೇನೆ ಎಂದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಕೊಲೆ ಬೆದರಿಕೆ ಹಾಕಿರುತ್ತಾನೆ. ಶರಣಪ್ಪ ಇತನ ಜೊತೆ ಬಂದ ಇಬ್ಬರೂ ಗೊತ್ತಾಗಿರುವುದಿಲ್ಲ ಅವರನ್ನು ನೋಡಿದರೆ ಗುರುತಿಸುತ್ತೇನೆ ಮತ್ತು ಜಾತಿ ನಿಂದನೆ ಮಾಡಿದ್ದು ಬೈಯ್ಯುವ ಪ್ರತಿಯೊಂದು ಬೈಗುಳ ಜಾತಿ ನಿಂದನೆ ಮಾಡಿ ಬೈದಿರುತ್ತಾನೆ ಸದರಿ ಜಗಳವು ಊರಿನ ಹಿರಿಯರೊಂದಿಗೆ ಚರ್ಚಿಸಿ ಅದು ಬಗೆಹರಿಯದ ಕಾರಣ ತಡವಾಗಿ ಬಂದು ದೂರು ನೀಡಿರುತ್ತೇನೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 126/2019 PÀ®A: 427, 504, 506 gÉ/« 34 L.¦.¹ & 3(1),  (r), (s) J¸ï.¹/J¸ïn wzÀÄÝ¥Àr PÁAiÉÄÝ 2015  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
¢£ÁAPÀ 30-10-2019 gÀAzÀÄ ¨É½UÉÎ ªÀĹÌUÉ vÀªÀÄä CAUÀr ªÀiÁ°PÀ£À ªÀÄ£ÉAiÀÄ UÀȺÀ ¥ÀæªÉñÀ PÁAiÀÄðPÀæªÀÄPÉÌ ¨ÉÊPï £ÀA PÉJ-37 Dgï-9493 £ÉÃzÀÝgÀ°è §AzÀÄ, UÀȺÀ ¥ÀæªÉñÀ PÁAiÀÄðPÀæªÀÄ ªÀÄÄV¹PÉÆAqÀÄ ªÁ¥À¸ï ¸À¢æ ¨ÉÊPï£À°è ªÀĹÌ-ªÀÄÄzÀUÀ¯ï gÀ¸ÉÛAiÀÄ ªÀÄÄSÁAvÀgÀzÀ°è ªÉÄÃzÀQ£Á¼À PÀqÉUÉ ºÉÆÃUÀĪÁUÀ ªÀÄzÁåºÀß 3.00 UÀAmÉ ¸ÀĪÀiÁgÀÄ C±ÉÆÃPÀ ²¯Á±Á¸À£À zÁnzÀ £ÀAvÀgÀzÀ°è ªÀÄÄAzÉ mÁæPÀÖgÉÆAzÀgÀ ZÁ®PÀ mÁæPÀÖgï£ÀÄß CwêÉÃUÀªÁV ºÁUÀÆ C®PÀëöåvÀ£À¢AzÀ £ÀqɹPÉÆAqÀÄ ºÉÆÃUÀÄvÁÛ ªÀÄ¹Ì vÁAqÁ PÁæ¸ï£À°è mÁæPÀÖgï ZÁ®PÀ£ÀÄ AiÀiÁªÀÇzÉà ¹UÀß¯ï ºÁPÀzÉ PÉÊ PÀÆqÁ ªÀiÁqÀzÉ KPÁKQ l£Àð ªÀiÁr ¦gÁå¢zÁgÀgÀÄ ºÉÆgÀlAvÀºÀ ªÉÆÃmÁgÀÄ ¸ÉÊPÀ¯ï lPÀÌgÀ PÉÆnÖzÀÝjAzÀ ªÉÆÃmÁgÀÄ ¸ÉÊPÀ¯ï£À°èzÀÝAvÀºÀ ¦gÁå¢UÉ JqÀUÉÊ ªÀÄÄAUÉÊUÉ ºÁUÀÆ JqÀUÁ® ¥ÁzÀPÉÌ vÉgÀazÀ UÁAiÀÄUÀ¼ÀÄ DVzÀÄÝ, SÁ¹A FvÀ¤UÉ JgÀqÀÄ ªÉÆtPÁ°UÉ, JqÀUÁ°£À ¥ÁzÀPÉÌ, CAUÉÊUÉ ªÀÄÄAUÉÊUÉ vÀgÉazÀ gÀPÀÛUÁAiÀÄUÀ¼ÀÄ DVzÀÄÝ, GªÉÄñÀ FvÀ¤UÉ »AzɯÉUÉ ¨sÁjà gÀPÀÛUÁAiÀÄ, ¸ÉÆAlPÉÌ ¨sÁj M¼À¥ÉlÄÖ, JqÀUÁ®Ä & JqÀUÁ®Ä ¥ÁzÀzÀ ºÀwÛgÀ vÉgÀazÀ gÀPÀÛ UÁAiÀÄUÀ¼ÀÄ DVzÀÄÝ, lPÀÌgÀ PÉÆlÖAvÀºÀ mÁæPÀÖgï ZÁ®PÀ mÁæPÀÖgï £ÉÆA¢UÉ ªÀÄ¹Ì vÁAqÁ PÀqÉUÉ ºÉÆÃV ¥ÀgÁjAiÀiÁVzÀÄÝ ¥ÀÄ£ÀB £ÉÆÃrzÀ°è mÁæPÀÖgï ZÁ®PÀ & mÁæPÀgÀ£ÀÄß UÀÄvÀÄð »rAiÀÄÄvÉÛêÉ, ¨sÁj UÁAiÀÄUÉÆArzÀÝ GªÉÄñÀ¤UÉ ¨sÁUÀ®PÉÆÃmÉUÉ PÀgÉzÀÄPÉÆAqÀÄ ºÉÆÃUÀĪÁUÀ ªÀÄÄzÀUÀ¯ï ¸À«ÄÃ¥À ¹jAiÀĸï DVzÀÝjAzÀ ªÀÄÄzÀUÀ¯ï ¸ÀgÀPÁj D¸ÀàvÉæUÉ vÀAzÁUÀ GªÉÄñÀ£ÀÄ gÁwæ 8.00 UÀAmÉ ¸ÀĪÀiÁgÀÄ ªÀÄÈvÀ¥ÀnÖzÀÄÝ PÁgÀt F PÀÄjvÀÄ ¸ÀÆPÀÛ PÁ£ÀÆ£ÀÄ PÀæªÀÄ PÉÊUÉÆ¼Àî®Ä «£ÀAw CAvÁ ¤ÃrzÀ °TvÀ zÀÆj£À ªÉÄÃ¯É ªÀÄ¹Ì ¥Éưøï oÁuÉ UÀÄ£Éß £ÀA§gÀ 116/2019 PÀ®A. 279, 337, 338, 304(J) L.¦.¹ & 187 LJA« PÁAiÉÄÝ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ. 

29 Oct 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:28-10-2019 ರಂದು 08-00 ಗಂಟೆಗೆ ಫಿರ್ಯಾದಿದಾರರಾದ ಸೈಯ್ಯದ್ ಅಹ್ಮದ್ ಬೇಗ್ ತಂದೆ ಸೈಯ್ಯದ್ ಅಹ್ಮದ್ ಖಾದ್ರಿ ಇವರು ಠಾಣೆಗೆ ಹಾಜರಾಗಿ ಗಣಕೀರೂತ ದೂರನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ತಾವು ದಿನಾಂಕ 27-10-2019 ರಂದು ಮನೆಯಲ್ಲಿರುವಾಗ ತಮ್ಮ ಸಂಬಂದಿಕರಾದ ರಫಿ ಇವರು ಪೋನ್ ಮಾಡಿ ತಮ್ಮ ಅಣ್ಣನ ಮೊಮ್ಮಗನಾದ ಶಾಲಂ ತಂದೆ ಚಾಂದ್ ಪೀರ ಇವರು ದಿನಾಂಕ:27-10-2019 ರಂದು ರಾತ್ರಿ 9-00 ಗಂಟೆಯ ಸುಮಾರು ರಾಯಚೂರು ನಗರದ ಹೈದ್ರಾಬದ ರಸ್ತೆಯಲ್ಲಿರುವ ಶಂಶ್- -ಆಲಂ ಹುಸೇನಿ ದರ್ಗಾದ ಉರ್ಸನಲ್ಲಿ ಮನೋರಂಜನೆಗಾಗಿ ಹಾಕಿರುವ ಜೋಕಾಲಿ [ಸೋಲಂಬೋ] ಮೇಲಿಂದ ಕೆಳಗೆ ಬಿದ್ದು ತಲೆಗೆ ಭಾರಿ ಗಾಯಗಳಾಗಿರುವ ಬಗ್ಗೆ ತಿಳಿಸಿದ್ದು ತಾವು ರಿಮ್ಸ್ ಆಸ್ಪತ್ರೆಗೆ ಹೋಗಿದ್ದು ನಂತರ ಇಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆ ಕುರಿತು ತನ್ನ ಮೊಮ್ಮಗನನ್ನು ಬಳ್ಳಾರಿಗೆ ರೆಫರ್ ಮಾಡಿದ್ದು ಇರುತ್ತದೆ, ನನ್ನ ಅಣ್ಣನ ಮಗ ಚಾಂದ್ ಪೀರ್ ಹಾಗು ಆತನ ಹೆಂಡತಿ ಸೈಯ್ಯದ ತೋಗನ್ ತಮ್ಮ ಸಂಬಂದಿಕರು ಮೃತ ಪಟ್ಟಿದ್ದು ಅಂತ್ಯಸಂಸಾರ ಕುರಿತು ಗುಂತಕಲಗೆ ಹೋಗಿದ್ದು ನಂತರ ಅಲ್ಲಿಂದ ನೇರವಾಗಿ ಬಳ್ಳಾರಿಗೆ ಹೋಗಿದ್ದು ಇರುತ್ತದೆ.ನಂತರ ನನ್ನ ಅಣ್ಣನ ಮಗ ಚಾಂದಪೀರ್ ತನಗೆ ಫೋನ್ ಮಾಡಿ ದಿನಾಂಕ: 28-10-2019 ರಂದು ಬೆಳಗಿನಜಾವ 03-31 ಗಂಟೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಶಾಲಂ ಈತನು ಮೃತಪಟ್ಟಬಗ್ಗೆ ತಿಳಿಸಿದನು, ಸದರಿ ಜೋಕಾಲಿ [ಅಮೂಯಜಮೆಂಟ್] ಮಾಲಿಕರಾದ ಪೀರ ಪಾಷಾ ತಂದೆ ನೂರ ಅಹ್ಮದ ವಯಾ:37 ವರ್ಷ ಜಾ;ಮುಸ್ಲಿಂ :ಮನೋರಂಜನೆಗಾಗಿ ಆಟಿಗೆಗಳ ಅಮೂಯಜಮೆಂಟ್ ಕೆಲಸ ಸಾ:.ನಂ:5-319 ಕಾಲಾಹುಡಾ ರೋಜಾ (ಬಿ) ಗುಲ್ಬರ್ಗಾ. ಹಾಗು ಚಾಲಕರಾದ  ಕಿಶಾನ್ ತಂದೆ ಓಂ ಪ್ರಕಾಶ ವಯಾ: 35 ವರ್ಷ, ಬ್ರಾಹ್ಮಣ, : ಜೋಕಾಲಿ ಚಾಲಕ, ಸಾ: ಸೀಲಾಂಪೂರ ಮಾರ್ಕೆಟ ದೆಹಲಿ ಇವರು ಸದರಿ ಜೋಕಾಲಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷತನ ಮಾಡಿದ್ದುರಿಂದ ಘಟನೆಯು ಸಂಭವಿಸಿದ್ದು ಇರುತ್ತದೆ, ಕಾರಣ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಮುಂತಾಗಿರುವ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣಾ ಗುನ್ನೆ ನಂ.87/2019 ಕಲಂ.304[] ಸಹಿತ 34  ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದೊಂಬಿ ಪ್ರಕಣದ ಮಾಹಿತಿ.
ದಿನಾಂಕ 28/10/2019 ರಂದು ಸಾಯಂಕಾಲ 4-30 ಗಂಟೆಗೆ  ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಈಗ್ಗೆ 5 ವರ್ಷಗಳಿಂದ ತುವರ್ಿಹಾಳದ ಮುತ್ತುರಾಜು ತಂದೆ ಹುಲಗಪ್ಪ ಇವನ ಪರಿಚಯವಾಗಿ ಮಸ್ಕಿ ಗೆ ನನ್ನ ಹತ್ತಿರ ಬರುವುದು, ಹೋಗುವುದು ಮಾಡುತ್ತಾ ಬಂದಿರುತ್ತಾನೆ. ಇತ್ತಿಚಿಗೆ ಒಂದು ತಿಂಗಳಿನಿಂದ ಮುತ್ತುರಾಜನು ನನ್ನ ಹತ್ತಿರ ಬಂದಿರುವುದಿಲ್ಲಾ, ಆತನು ನಿನ್ನನ್ನು ಮದುವೆ ಆಗುತ್ತೇನೆ ಅಂತಾ ಹೇಳಿ ನನ್ನ ಜೊತೆಗೆ ಸಂಸಾರ ಮಾಡಿರುತ್ತಾನೆ. ಇತ್ತಿಚಿಗೆ ಮುತ್ತುರಾಜನು ಲಿಂಗಸುಗೂರ ಪಟ್ಟಣದಲ್ಲಿ ಒಬ್ಬ ಹುಡಗಿಯ ನಿಶ್ಚಿತಾರ್ಥ ಆಗಿದೆ ಅಂತಾ ಮಾಹಿತಿ ಗೊತ್ತಾಗಿದ್ದರಿಂದ ದಿನಾಂಕ 27/10/2019 ರಂದು ಮದ್ಯಾಹ್ನ ಫಿರ್ಯಾದಿದಾರಳು ಮತ್ತು ನ್ನ ತಂಗಿಯಾದ ಶಾಂತಮ್ಮ ಗಂಡ ದಿ: ಮಂಜುನಾಥ ಭೋವಿ ವಯಾ: 25ವರ್ಷ ಹಾಗೂ ನ್ನ 5 ವರ್ಷದ ಮಗನನ್ನು ಕರೆದುಕೊಂಡು ಲಿಂಗಸುಗೂರ ಪಟ್ಟಣದ ವಡ್ಡರ ಓಣಿಯಲ್ಲಿರುವ ಮುತ್ತುರಾಜನ ಜೊತೆಗೆ ನಿಶ್ಚಿತಾರ್ಥ ಆಗಿರುವ ಗೀತಾ ಇವರ ಮನೆಗೆ ಹೋಗಿದ್ದಾಗ ಮದ್ಯಾಹ್ನ 2-30 ಗಂಟೆ ಸುಮಾರು  ಆರೋಪಿ ªÀÄÄvÀÄÛgÁd vÀAzÉ ºÀÄ®UÀ¥Àà ¨sÉÆÃ«, ಹಾಗೂ ಇತರೆ 4ಜನ ಆರೋಪಿತರು ಗುಂಪುಗೂಡಿ,ಫಿರ್ಯಾದಿದಾರಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಹೊಡೆದು, ಕಾಲಿನಿಂದ ಒದ್ದು, ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಜೀವದ ಬೆದರಿಕೆ ಹಾಕಿದ್ದು ಮೇಲಿನ 5 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಕೊಟ್ಟು ಫಿರ್ಯಾದಿಯ ಸಾರಾಂಸದ ಮೇಲಿಂದ ಆರೋಪಿತರ ವಿರುದ್ದ ಲಿಂಗಸ್ಗೂರು ಪೊಲೀಸ್ ಠಾಣಾ ಗುನ್ನೆ ನಂಬರ 262/2019  PÀ®A 143,147,504,341,323,506 ¸À»vÀ 149 L¦¹  ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

28 Oct 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಮೋಸದ ಪ್ರಕರಣದ ಮಾಹಿತಿ.
¢£ÁAPÀ 27.10.2019 gÀAzÀÄ 20.00 UÀAmÉUÉ ¦ügÁå¢üzÁgÀgÁzÀ ²æÃ PÉ.±ÀgÀt§¸ÀªÀ ¥Ánïï vÀAzÉ PÉ.ªÉAPÀlgÉrØ ¸Á: ¤d°AUÀ¥Àà PÁ¯ÉÆÃ¤ gÁAiÀÄZÀÆgÀÄ EªÀgÀÄ oÁuÉUÉ ºÁdgÁV PÀA¥ÀÆålj£À°è UÀtQÃPÀj¹zÀ zÀÆgÀÄ ¤ÃrzÀÄÝ CzÀgÀ ¸ÁgÁA±ÀªÉãÉAzÀgÉ, ºÉÊzÁæ¨Á¢£À VæÃ£ï UÉÆÃ¯ïØ §AiÉÆÃmÉPï gÀªÀgÀ ªÀåªÀ¸ÁÜ¥ÀPÀ ¤zsÉÃð±ÀPÀgÁzÀ DgÉÆÃ¦ f.²æÃPÁAvÀ f£Áß FvÀ£ÀÄ gÀÆ.1.00 ®PÀë ¥ÁªÀw¹ AiÀÄAvÀæªÀ£ÀÄß ¥ÀqÉzÀ°è ¥Àæw wAUÀ¼ÀÄ 2 QéAmÁ® ±ÉÃAUÁ ©Ãd ¤Ãr CzÀjAzÀ ¸ÀA¸ÀÌj¹zÀ JuÉÚ ªÀÄvÀÄÛ »ArUÀ¼À£ÀÄß ªÁ¥À¸ï ¥ÀqÉzÀÄ CªÀjUÉ ¥Àæw wAUÀ¼ÀÄ gÀÆ: 10 ¸Á«gÀ ¤UÀ¢üvÀ ¯Á¨sÁA±ÀzÀAvÉ ¸ÀA¸ÀÌj¹zÀ JuÉÚUÉ ¥Àæw PÉ.f.UÉ gÀÆ: 35/- gÀAvÉ ªÀÄvÀÄÛ ¥Àæw PÉ.f.UÉ »ArUÉ gÀÆ:20/-gÀAvÉ ¤ÃqÀĪÀÅzÁV ªÀÄvÀÄÛ gÀÆ¥Á¬Ä 2 ®PÀë, gÀÆ.5 ®PÀë ªÀÄvÀÄÛ 10 ®PÀë PÉÆlÖ°è ««zsÀ ¸ÁªÀÄxÀåðzÀ AiÀÄAvÀæUÀ¼À£ÀÄß ªÀÄvÀÄÛ CzÀPÉÌ ¨ÉÃPÁUÀĪÀ JuÉÚ ©ÃdUÀ¼À£ÀÄß MzÀV¹ ¸ÁªÀÄxÀåðPÉÌ C£ÀÄUÀÄtªÁV gÀÆ:20 ¸Á«gÀ, 50 ¸Á«gÀ, 1 ®PÀë PÀæªÀĪÁV ¤UÀ¢vÀ ¯Á¨sÁA±À ªÀÄvÀÄÛ ¤UÀ¢vÀ ¸ÀA¸ÀÌgÀt zÀgÀUÀ¼À£ÀÄß ¤ÃqÀĪÀÅzÁV ªÀÄvÀÄÛ F J¯Áè ªÀåªÀºÁgÀªÀÅ ¸ÀA¥ÀÆtð ¥ÁgÀzÀ±ÀðPÀªÁVzÀÄÝ AiÀiÁªÀÅzÉà vÀgÀºÀzÀ ªÉÆÃ¸À, ªÀAZÀ£É EgÀĪÀÅ¢®è CAvÀ ºÉýzÀÄÝ F §UÉÎ ¦ügÁå¢üzÁgÀgÀÄ vÀªÀÄUÉ ¥ÀjZÀAiÀÄzÀªÀjAzÀ RavÀ ¥Àr¹PÉÆAqÀÄ ¦ügÁå¢üzÁgÀgÀÄ vÀªÀÄä EvÀgÉ ¥Á®ÄzÁgÀjAzÀ ²æÃ UÀuÉñÀ KeÉäì gÁAiÀÄZÀÆgÀÄ JA§ ªÀåªÀºÁjPÀ ¥Á®ÄzÁjPÉ ¸ÀA¸ÉÜAiÀÄ£ÀÄß £ÉÆAzÁ¬Ä¹PÉÆAqÀÄ F ªÀåªÀºÁgÀPÁÌV vÀ¯Á 5 ®PÀë §AqÀªÁ¼À MlÄÖ. 25,00,000/- ºÀÆr ²æÃ UÀuÉñÀ KeÉÃ¤ì ªÀw¬ÄAzÀ 25,00,000/- ºÀtªÀ£ÀÄß ¨ÁåAPïUÀ¼À ªÀÄÄSÁAvÀgÀ (RTGS)  £ÉÃgÀªÁV VæÃ£ï UÉÆÃ¯ïØ §AiÉÆÃmÉPï PÀA¥À¤AiÀÄ SÁvÉUÉ ªÀUÁð¬Ä¹ ¥ÁªÀw¹zÀÄÝ, £ÀAvÀgÀzÀ ¢£ÀUÀ¼À°è F ªÀåªÀºÁgÀ ¥ÁægÀA©ü¹zÀ PÉêÀ® 2 wAUÀ¼À M¼ÀUÉ VæÃ£ï UÉÆÃ¯ïØ §AiÉÆÃmÉPï PÀA¥À¤AiÀÄÄ vÀ£ÀßzÉà DzÀ PÁgÀtUÀ½AzÁV ºÉÊzÁæ¨ÁzÀ ¥Éưøï jAzÀ ¹Ãeï ªÀiÁqÀ®ànÖgÀÄvÀÛzÉ CAvÀ ªÀiÁ»w w½zÀÄ DgÉÆÃ¦vÀ¤UÉ ¸ÀA¥ÀQð¹zÀÄÝ DzÀgÉà DgÉÆÃ¦vÀ£ÀÄ E°èAiÀĪÀgÉUÉ PÀgÁj£ÀAvÉ E°èAiÀĪÀgÉUÉ PÉÆqÀ¨ÉÃPÁzÀ ¸ÉÃAUÁ ©Ãd, ªÀÄvÀÄÛ ¤ªÀðºÀt ªÉZÀÑ ºÁUÀÄ ¯ÁA¨sÁA±ÀªÀ£ÀÄß ¤ÃqÀzÉà ªÀÄvÀÄÛ vÁªÀÅ ºÀÆrzÀ ¥Á®ÄzÁjPÉAiÀÄ 25,00,000/- gÀÆ,.UÀ¼À£ÀÄß ¤ÃqÀzÉà ¦ügÁå¢üzÁgÀgÀ£ÀÄß £ÀA©¹ ªÉÆÃ¸À ªÀiÁrzÀÄÝ F §UÉÎ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÀ ªÀÄÄAvÁV ¤ÃrzÀ zÀÆj£À ¸ÁgÁA±ÀzÀ ªÉÄðAzÀ ¸ÀzÀgï §eÁgï oÁuÁ UÀÄ£Éß £ÀA 75/2019 PÀ®A 406, 420 L.¦.¹. CrAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArgÀÄvÁÛgÉ.

        ದಿನಾಂಕ 27.10.2019 ರಂದು ಸಾಯಂಕಾಲ 7-30 ಗಂಟೆಗೆ ಫಿರ್ಯಾದಿ ಶ್ರೀ.ಕೆ.ವಿರೇಶ ತಂದೆ ನಾರಾಯಣ, ವ:33, ಪರಿಶಿಷ್ಟ ಜಾತಿ, ವ್ಯಾಪಾರ, ಸಾ: ಮನೆ ನಂ 4-4-63 ಜಹೀರಾಬಾದ್ ರಾಯಚೂರು ರವರು ಠಾಣೆಗೆ ಹಾಜರಾಗಿ ತನ್ನ ದೂರು ಸಲ್ಲಿಸಿದ್ದೇನೆಂದರೆ, 2015 ನೇ ಸಾಲಿನಲ್ಲಿ ರಾಜಮಾತ ಕಾಲೋನಿಯ ಬೊಳಮಾನದೊಡ್ಡಿ ರಸ್ತೆ ಜಮೀನು ಸರ್ವೆ ನಂಬರ್ 899/2, ಲೇಔಟಿನ ಪ್ಲಾಟ್ ನಂಬರ್ 291 ಮುನ್ಸಿಪಾಲ್ ನಂಬರ್ 8-11-183/291 ವಿಸ್ತೀರ್ಣ 30*40 , 1200 ಚದರ ಅಡಿಯ ಪ್ಲಾಟನ್ನು ಆರೋಪಿತನಿಗೆ ಸಾಕ್ಷಿದಾರರ ಸಮಕ್ಷದಲ್ಲಿ 1,98,000/- ರೂ ಗಳನ್ನು ಫಿರ್ಯಾದಿದಾರರಿಗೆ ಕೊಟ್ಟು ಸೆಲ್ ಡಿಡ್ ನಂಬರ್ 13720/2014-15 ನೇದ್ದರ ಪ್ರಕಾರ ಉಪ-ನೊಂದಣಿ ಕಾರ್ಯಲಯದಲ್ಲಿ ನೊಂದಣಿ ಮಾಡಿಸಿಕೊಂಡಿದ್ದು ನಂತರದ ದಿನಗಳಲ್ಲಿ ಫಿರ್ಯಾದಿದಾರರು ಪ್ಲಾಟ್ ನ್ನು ಮೊಟೆಷನ್ ಮಾಡಿಸುವ ಕುರಿತು ನಗರಸಭೆಯ ಕಾರ್ಯಲಯಕ್ಕೆ ಹಾಜರಾಗಿ ವಿಚಾರಿಸಿದ್ದು ನಗರಸಭೆ ಕಾರ್ಯಲಯದವರು ಸದರಿ ಪ್ಲಾಟ್ ಬೇಡಿಕೆ ಪುಸ್ತಕದಲ್ಲಿ ನೊಂದಣಿ ಇರುವುದಿಲ್ಲಾ ಅಂತಾ ಪೌರಯುಕ್ತಕರು ಪತ್ರ ಒದಗಿಸಿ ಮೊಟೆಷನ್ ಮಾಡುವುದಿಲ್ಲಾ ಮತ್ತು ಫಿರ್ಯಾದಿದಾರರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೋಗಿ ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಲೇಔಟಿನ ನಕಾಶೆ ಒದಗಿಸುವಂತೆ ಮನವಿ ಪತ್ರವನ್ನು ಸಲ್ಲಿಸಿಕೊಂಡಿದ್ದು ರಾಜಮಾತ ಕಾಲೋನಿಯ ನಕ್ಷೆ ಇರುವುದಿಲ್ಲಾ ಇದೇ ಸರ್ವೆ ನಂಬರ್ ನಲ್ಲಿ ಬೇರೆ ಹೆಸರಿನ ಲೇಔಟಿನ ನಕಾಶೆ ಇರುತ್ತದೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ಧೃಡಿಕೃತ ನಕಾಶೆಯನ್ನು ಪಡೆದುಕೊಂಡಿದ್ದು ಇರುತ್ತದೆ ಮತ್ತು ಆರೋಪಿತನು ಮೋಸ ಮಾಡುವ ಉದ್ದೇಶಹೊಂದಿ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಲೇಔಟನಲ್ಲಿ ಫಿರ್ಯಾದಿದಾರನಿಗೆ ಮಾರಾಟ ಮಾಡಿದ ಪ್ಲಾಟ್ ಇಲ್ಲದೇ ಇರುವುದು ಗೊತ್ತಿದ್ದರೂ ಆರೋಪಿತನು ಪ್ಲಾಟ್ ಮಾರಾಟ ಮಾಡಿ ನೊಂದಣಿ ಖರ್ಚು ವೆಚ್ಛ ಬರಿಸಿ ಮೋಸ ಮಾಡಿದ್ದು ಇರುತ್ತದೆ ಮತ್ತು ಸಂಬಂಧಿಸಿದ ಇಲಾಖೆಯಿಂದ ಪಡೆದ ಧೃಡಿಕೃತ ದಾಖಲಾತಿಗಳನ್ನು ಈ ದೂರಿನೊಂದಿಗೆ ಲಗತ್ತಿಸಿ ಸಲ್ಲಿಸಿಕೊಂಡಿದ್ದು ಇರುತ್ತದೆ ಆದ್ದರಿಂದ ಆರೋಪಿತನ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಿ ಅಂತಾ ಇದ್ದ ದೂರಿನ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂಬರ್ 112/2019 ಕಲಂ 420, 468 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.