Thought for the day

One of the toughest things in life is to make things simple:

17 Jun 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಇಸ್ಪೇಟ್ ಜೂಜಾಟ ದಾಳಿ ಪ್ರಕಣದ ಮಾಹಿತಿ.
¢£ÁAPÀ 16/06/2019 gÀAzÀÄ ¸ÁAiÀÄAPÁ® 03-45 UÀAmÉUÉ ²æÃ ®PÀÌ¥Àà © CVß ¦J¸ï.L zÉêÀzÀÄUÀð oÁuÉgÀªÀgÀÄ oÁuÉAiÀİèzÁÝUÀ ZÀAzÀ£ÀPÉÃj UÁæªÀÄPÉÌ ºÉÆÃUÀĪÀ ¸ÁªÀðd¤PÀ gÀ¸ÉÛAiÀÄ UÀÄqÀØzÀ ºÀwÛgÀ E¸ÉàÃmï dÆeÁl  DqÀÄwÛzÁÝgÉ CAvÁ RavÀªÁzÀ ¨Áwä §AzÀ ªÉÄÃgÉUÉ, ¥ÀAZÀgÀÄ ºÁUÀÆ ¹§âA¢AiÀĪÀgÉÆA¢UÉ PÀÆrPÉÆAqÀÄ ºÉÆÃV ZÀAzÀ£ÀPÉÃjUÉ UÁæªÀÄPÉÌ ºÉÆÃUÀĪÀ gÀ¸ÉÛ ¥ÀPÀÌzÀ°ègÀĪÀ UÀÄqÀØzÀ°è ¸ÁAiÀÄAPÁ® 04-45 UÀAmÉUÉ ºÉÆÃV zÁ½ ªÀiÁr dÆeÁl DqÀÄwÛzÀÝ  02 d£ÀgÀÄ ¹QÌ©¢ÝzÀÄÝ CªÀgÀ ºÉ¸ÀgÀÄ «¼Á¸À «ZÁj¹, CªÀgÀ CAUÀ±ÉÆÃzsÀ£É ªÀiÁr,  PÀæªÀĪÁV,  1) ²ªÀ¥Àà vÀAzÉ PÉøÀAiÀÄå ªÀAiÀiÁ-40 eÁ- £ÁAiÀÄPÀ ¸Á- ±ÀAPÀgÀ§Ar UÁæªÀÄ  FvÀ£À ªÀ±À¢AzÀ £ÀUÀzÀÄ ºÀt 700/- gÀÆ £ÀUÀzÀÄ ºÀt 2) ©üêÀÄtÚ vÀAzÉ ©üêÀÄtÚ ªÀAiÀiÁ-35 eÁ- £ÁAiÀÄPÀ ¸Á- ZÀAzÀ£ÀPÉÃj UÁæªÀÄ FvÀ£À ªÀ±À¢AzÀ £ÀUÀzÀÄ ºÀt 500/- gÀÆ £ÀUÀzÀÄ ºÀt  ºÁUÀÆ PÀtzÀ°è 600/- gÀÆ £ÀUÀzÀÄ ºÀt ¹QÌzÀÄÝ, »ÃUÉ MlÄÖ, 1800/- gÀÆ £ÀUÀzÀÄ ºÀt ¹QÌzÀÄÝ, ¹QÌ ©zÀÝ ªÀåQÛUÀ½AzÀ E¸ÉàÃmï dÆeÁl Dr Nr ºÉÆÃzÀªÀgÀ ºÉ¸ÀgÀ£ÀÄß w½zÀÄPÉÆ¼Àî¯ÁV, Nr ºÉÆÃzÀªÀgÀ ºÉ¸ÀgÀ£ÀÄß 3) ®ZÀĪÀÄAiÀÄå ¸Á- ZÀAzÀ£ÀPÉÃj  4) gÀAUÀ¥Àà ¸Á-UÀÆUÉÃgÀzÉÆrØ CAvÁ w½¹zÀÄÝ,   £ÀUÀzÀÄ ºÀt 1800/- gÀÆ ºÁUÀÆ , 52 E¹àÃmï J¯ÉUÀ¼À£ÀÄß MAzÀÄ PÀªÀgï£À°è ºÁQ CzÀPÉÌ ¥ÀAZÀgÀ ºÁUÀÆ vÀ¤SÁ¢üPÁjUÀ¼À ¸À»AiÀÄļÀî aÃnAiÀÄ£ÀÄß CAn¹, PÉù£À ¥ÀÄgÁªÉ PÀÄjvÀÄ  DgÉÆÃ¦vÀgÉÆA¢UÉ ªÀ±ÀPÉÌ vÉUÀzÀÄPÉÆAqÀÄ oÁuÉUÉ §AzÀÄ zÁ½ ¥ÀAZÀ£ÁªÉÄ,  ªÀÄvÀÄÛ ªÀÄÄzÉÝ ªÀiÁ®£ÀÄß ºÁdgÀÄ ¥Àr¹ ¥ÀæPÀgÀt zÁR°¸À®Ä eÁÕ¥À£Á ¥ÀvÀæ ¤ÃrzÀÄÝ, zÁ½ ¥ÀAZÀ£ÁªÉÄAiÀÄ ¸ÁgÀA±ÀªÀÅ PÀ®A. 87 PÉ.¦ PÁAiÉÄÝAiÀiÁUÀÄwÛzÀÄÝ, EzÀÄ D¸ÀAeÉÕAiÀÄ ¥ÀæPÀgÀtªÁVgÀĪÀÅzÀjAzÀ, £ÀªÀÄä zÉêÀzÀÄUÀð ¥Éưøï oÁuÉAiÀÄ J£ï.¹. ¸ÀASÉå. 16/2019 £ÉÃzÀÝgÀ°è zÁR®Ä ªÀiÁr ¥ÀæPÀgÀt zÁR°¹ vÀ¤SÉ PÉÊUÉÆ¼Àî®Ä  ªÀiÁ£Àå £ÁåAiÀiÁ®AiÀÄzÀ ¥ÀgÀªÁ¤UÉAiÀÄ£ÀÄß ¥ÀqÉzÀÄPÉÆAqÀÄ ¢£ÁAPÀ 16/06/2019 gÀAzÀÄ gÁwæ 19-30 UÀAmÉUÉ oÁuÉ UÀÄ£Éß £ÀA§gÀ 92/2019 PÀ®A 87 Pɦ PÁAiÉÄÝ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉrgÀÄvÁÛgÉ.

ಅವಶ್ಯಕ ವಸ್ತುಗಳ ಕಾಯ್ದೆ  ಅಡಿಯಲ್ಲಿನ ಪ್ರಕಣದ ಮಾಹಿತಿ.
ಆರೋಪಿತರಾದ [1] ಬಸನಗೌಡ ತಂದೆ ಮಲ್ಲಿಕಾರ್ಜುನ ವಯ-20 ವರ್ಷ,ಬುಲೆರೋ ಮ್ಯಾಕ್ಸಿ ಟ್ರಕ್ ಪ್ಲಸ್ ನಂ:KA-36/B-4081ರ ಚಾಲಕ ಸಾ:ರಾಯಚೂರು ಎಲ್.ಬಿ.ಎಸ್.ಕಾಳಿದಾಸ ನಗರ .[2]ಹನುಮಂತ ತಂದೆ ಮಲ್ಲಪ್ಪ ನಾಯಕ ಸಾ:ಮಾನವಿ ಹುಸೇನನಗರ ಇವರು ತಮ್ಮ ಸ್ವಂತ ಲಾಭಕ್ಕಾಗಿ ಸಿರವಾರ ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಲ್ಲಿಂದ ಪಿ.ಡಿ.ಎಸ್.ಅಕ್ಕಿಯನ್ನು ಸಂಗ್ರಹಿಸಿಕೊಂಡು ಬುಲೆರೋ ಮ್ಯಾಕ್ಸಿ ಟ್ರಕ್ ಪ್ಲಸ್ ನಂ:KA-36/B-4081ರಲ್ಲಿ ತುಂಬಿಕೊಂಡು ರಾಯಚೂರ ಕಡೆಗೆ ಹೋಗುತ್ತಾರೆಂದು ಪಿರ್ಯಾದಿದಾರರಿಗಿದ್ದ ಮಾಹಿತಿ ಪ್ರಕಾರ  ಪಿರ್ಯಾದಿದಾರರು ಸಿರವಾರದ ರಾಘವೇಂದ್ರ ರಕ್ಷಣಾ ವೇದಿಕೆ ಮತ್ತು ಪಂಚರ ಸಮೇತವಾಗಿ ಸಿರವಾರ ಹೊರ ವಲಯದಲ್ಲಿರುವ ವಿ.ಆರ್.ಎಸ್.ಶಾಲೆಯ ಹತ್ತಿರ ನಿಂತುಕೊಂಡಿ ದ್ದಾಗ ಇಂದು ದಿ.17-06-2019 ರಂದು ಮುಂಜಾನೆ 06-30ಗಂಟೆಗೆ ನವಲಕಲ ಕಡೆಯಿಂದ ಆರೋಪಿತರು ವಾಹನದಲ್ಲಿ ಪಿ.ಡಿ.ಎಸ್. ಅಕ್ಕಿ ಚೀಲಗಳಲ್ಲಿ ತುಂಬಿಕೊಂಡು ಬರುವದನ್ನು ಕಂಡು ನಿಲ್ಲಿಸಿ ಚೆಕ್ ಮಾಡಿದಾಗ ಆರೋಪಿತರು ವಾಹನದಲ್ಲಿ 26 ಕ್ವಿಂಟಾಲ್ ಪಿ.ಡಿ.ಎಸ್.ಅಕ್ಕಿ ಚೀಲಗಳು ಅ.ಕಿ.ರೂ.39,000/- ಬೆಲೆ ಬಾಳುವವುಗಳನ್ನು ತಮ್ಮ ಸ್ವಂತಲಾಭಕ್ಕಾಗಿ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿರುವದು ಕಂಡು ಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಪಿ.ಡಿ.ಎಸ್.ಅಕ್ಕಿ ಚೀಲಗಳಿದ್ದ ವಾಹನ ಸಮೇತವಾಗಿ ಇಬ್ಬರು ಆರೋಪಿತರನ್ನು ಕರೆದುಕೊಂಡು ಠಾಣೆಗೆ ಬಂದು ಒಪ್ಪಿಸಿದ ವರದಿ ಮೇಲಿಂದ ಸಿರವಾರ ಪೊಲೀಸ್ ಠಾಣಾ ಗುನ್ನೆ ನಂಬರ 82/2019 ಕಲಂ: 3 ಮತ್ತು 7 ಅವಶ್ಯಕ ವಸ್ತುಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಕೊಂಡು ತನಖೆ ಕೈಗೊಂಡರುತ್ತಾರೆ.

ವಿದ್ಯತ್ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ, 16.06.2019 ರಂದು ಬೆಳಿಗ್ಗೆ  11-30 ಗಂಟೆಗೆ, ಸಿಂಗಾಪೂರು ಗ್ರಾಮದ ಜಮೀನು ಸರ್ವೆ ನಂ.225 ರಲ್ಲಿರುವ ಗೋದಾಮಿನ ಮುಂದೆ ಈ ಪ್ರಕರಣದಲ್ಲಿಯ ಮೃತ ಈರಮ್ಮಳು ಇತರೇ ಕೂಲಿಕಾರರೊಂದಿಗೆ ಸಿಂಗಾಪೂರು ಗ್ರಾಮದ ಜಮೀನು ಸರ್ವೆ ನಂ.225 ರಲ್ಲಿರುವ ಗೋದಾಮಿನ ಮುಂದೆ ಪಿಳ್ಳಿ ಪಿಸರನ್ನು ಸ್ವಚ್ಚ ಮಾಡಲು ಕೆಲಸಕ್ಕೆ ಹೋದಾಗ ಸದರಿ ಜಮೀನು ಸರ್ವೆ ನಂ.225 ರ ಮೇಲ್ವಿಚಾರಕನಾದ ಗಾಂಧಿರಾಜ ಈತನು ಸುಮಾರು 10 ವರ್ಷದಿಂದ ಸದರಿ ಗೋದಾಮು ಮತ್ತು ಮನೆಗೆ ಅನಧೀಕೃತವಾಗಿ ವಿದ್ಯುತ್ ತಂತಿಯನ್ನು ನೆಲದ ಮೇಲೆ ಹಾಯಿಸಿಕೊಂಡು ಸಂಪರ್ಕ ಪಡೆದುಕೊಂಡಿದ್ದು. ಸದರಿ ವಿದ್ಯುತ್ ತಂತಿಯನ್ನು ಗಮನಿಸದೆ ಈರಮ್ಮಳು ತಂತಿಯ ಮೇಲೆ ಕಾಲಿಟ್ಟಾಗ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ. ಗಾಂಧಿರಾಜ ಈತನು ಕಂಬದಿಂದ ಅನಧೀಕೃತವಾಗಿ ವಿದ್ಯುತ್ ನ್ನು ತನ್ನ ಮನೆಗೆ ಹಾಗೂ ಗೋದಾಮಿಗೆ ಹಾಕಿಕೊಂಡಿರುವ ವಿಷಯ ಆ.ನಂ.2 ಮತ್ತು 3 ನೇದ್ದವರಿಗೆ ಗೊತ್ತಿದ್ದರೂ ಸಹ ಆ.ನಂ.1.ಇತನ ಮೇಲೆ ಯಾವುದೆ ಕ್ರಮ  ಕೈಕೊಂಡಿರುವುದಿಲ್ಲಾ. ಸದರಿ ಘಟನೆಗೆ ಕಾರಣರಾದ ಮೂರು ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಕಂಪ್ಯೂಟರ್ ಮುದ್ರಿತಾ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ.91/2019. ಕಲಂ. 304(ಎ)  ಸಹಿತ 34  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
¦gÁå¢ gÁgÁAiÀÄ¥Àà vÀAzÉ ªÀÄ®è¥Àà ¨ËvÀgÀÄ, ªÀAiÀÄB 38 ªÀµÀð, eÁwBPÀÄgÀħgÀÄ ರವರ vÀªÀÄä£ÁzÀ ªÀĺÁzÉêÀ¥Àà FvÀ£ÀÄ ªÉÆÃmÁgï ¸ÉÊPÀ¯ï £ÀA PÉJ-36/EPÀÆå-8547 £ÉÃzÀÝgÀ »AzÉ vÀ£Àß ¸ÉßûvÀ£ÁzÀ UÉÆÃ¥Á® FvÀ£À£ÀÄß PÀÆr¹PÉÆAqÀÄ PÉ®¸ÀzÀ ¤«ÄvÀå ªÀÄÄzÁâ¼À PÁæ¸ïUÉ ºÉÆÃV, ªÁ¥À¸Àì ªÀĹÌ-°AUÀ¸ÀÆÎgÀÄ ªÀÄÄRå gÀ¸ÉÛAiÀÄ°è ¸ÁAiÀÄAPÁ® 4.15 UÀAmÉUÉ ªÀÄ¹Ì PÀqÉ ¹AUÀ¸À£ÀºÀ¼ÀîzÀ ºÀwÛgÀ §gÀÄwÛgÀĪÁUÀ ªÀÄ¹Ì PÀqɬÄAzÀ ¯Áj £ÀA PÉJ-35/J-2997 £ÉÃzÀÝ£ÀÄß CzÀgÀ ¯Áj ZÁ®PÀ CwÃeÉÆÃgÁV £ÀqɹPÉÆAqÀÄ §AzÀÄ gÀ¸ÉÛAiÀÄ wgÀÄ«£À°è ¯ÁjAiÀÄ£ÀÄß ¤AiÀÄAvÀæt ªÀiÁqÀ¯ÁUÀzÉà ªÉÆÃmÁgï ¸ÉÊPÀ¯ïUÉ lPÀÌgï PÉÆnÖzÀÝjAzÀ ªÉÆÃmÁgï ¸ÉÊPÀ¯ï ¸ÀªÁj§âgÀÆ ªÉÆÃmÁgï ¸ÉÊPÀ¯ï ¸ÀªÉÄÃvÀ PɼÀUÉ ©zÀÄÝ, ªÉÆÃmÁgï ¸ÉÊPÀ¯ï ªÀĺÁzÉêÀ¥Àà¤UÉ vÀ¯ÉÃUÉ ¨sÁjà UÁAiÀĪÁV vÀ¯Éà ªÉÄzÀļÀ ºÉÆgÀUÉ §AzÀÄ, JzÉUÉ ¨sÁjà M¼À¥ÉmÁÖV, JgÀqÀÄ PÉÊUÀ¼ÀÄ, JgÀqÀÄ PÁ®ÄUÀ¼ÀÄ ªÀÄÄjzÀÄ ¨sÁjà UÁAiÀÄUÀ¼ÁV, ªÉÆÃmÁgï ¸ÉÊPÀ¯ï »AzÉ PÀĽwzÀÝ UÉÆÃ¥Á®£À£ÀÄß £ÉÆÃqÀ¯ÁV DvÀ¤UÉ vÀ¯ÉUÉ ¨sÁjà gÀPÀÛUÁAiÀĪÁV, §®UÁ®Ä ªÀÄÄjzÀÄ, JgÀqÀÄ PÉÊUÀ¼ÀÄ ªÀÄÄjzÀÄ gÀPÀÛUÁAiÀÄUÀ¼ÁV E§âgÀÆ ¸ÀܼÀzÀ°èAiÉÄà ªÀÄÈvÀ¥ÀnÖzÀÄÝ, C¥ÀWÁvÀzÀ ¥Àr¹zÀ £ÀAvÀgÀ ¯Áj ZÁ®PÀ ¯ÁjAiÀÄ£ÀÄß ¸ÀܼÀzÀ°èAiÉÄà ©lÄÖ Nr ºÉÆÃVzÀÄÝ, ¥ÀÄ£ÀB £ÉÆÃrzÀ°è UÀÄgÀÄw¸ÀÄvÉÛÃªÉ CAvÁ ¤ÃrzÀ zÀÆj£À ªÉÄðAzÀ ªÀÄ¹Ì ¥Éưøï oÁuÁ UÀÄ£Éß £ÀA§gÀ 67/2019 PÀ®A. 279, 304(J) L.¦.¹ ªÀÄvÀÄÛ 187 L.JA.« PÁAiÉÄÝ CqÀAiÀÄ°è  ¥ÀæPÀgÀt zÁR°¹ vÀ¤SÉ PÉÊUÉÆArgÀÄvÁÛgÉ. 

16 Jun 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
  ದಿನಾಂಕ: 13/06/2019 ರಂದು ಬೆಳಗಿನ ಜಾವ 02-30 .ಎಮ್ ದ ಸುಮಾರಿಗೆ ಸಿಂಧನೂರ-ಮಸ್ಕಿ ರಸ್ತೆಯ ಬೂತಲದಿನ್ನಿ ಕ್ಯಾಂಪಿನ ಹಳ್ಳದ ಹತ್ತಿರ ಇರುವ ಕಾರಟಗಿ ಪಂಪಾಪತಿ ಇವರ ಹೊಲದ ಮುಂದಿನ ರಸ್ತೆಯಲ್ಲಿ ಬಾಲಜಿ ಹಂಚಿನಾಳೆ ತಂದೆ ಮಾಧವರಾವ್ ಹಂಚಿನಾಳೆ ವ: 36 ವರ್ಷ ಜಾ: ಲಿಂಗಾಯತ ಉ: ಚಾಲಕ ಸಾ: ರಾಣಿ ಅಂಕೋಲಗಾ ತಾ:ಶಿರೂರು ಆನಂತಪಾಲ ಜಿ:ಲಾತೋರ (ಮಹಾರಾಷ್ಟ್ರ) ಫಿರ್ಯಾದಿದಾರನು ತಾನು ನಡೆಸುತ್ತಿದ್ದ EICHER 1059 XP ಮಿನಿ ಲಾರಿ ನಂ MH-10-BR-3787 ನೇದ್ದರಲ್ಲಿ ಕೋತ್ತಂಬರಿ ಲೋಡ್ ಮಾಡಿಕೊಂಡು ಸಿಂಧನೂರಿಗೆ ಬರುತ್ತಿರುವಾಗ , ಸಿಕಂದರ್ ತಂದೆ ಲಾಲ ಅಹ್ಮದ ಯಾದಗಿರ :39 ವರ್ಷ ಜಾ: ಮುಸ್ಲಿಂ :ಚಾಲಕ ಸಾ:ಪಂಚಶೀಲನಗರ ಹಳೇ ಜೇವರ್ಗಿ ಗುಲ್ಬಾರ್ಗ ಆರೋಪಿತನು ತನ್ನ ಖಾಸಗಿ ಬಸ್ ನಂ KA-34-B-7033 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನ ದಿಂದ ನಡೆಸಿಕೊಂಡು ಬಂದು ಫಿರ್ಯಾದಿದಾರನು ನಡೆಸುತ್ತಿದ್ದ ವಾಹನಕ್ಕೆ ಹಿಂದಿನಿಂದ ಟಕ್ಕರ ಕೊಟ್ಟ ಪರಿಣಾಮವಾಗಿ EICHER 1059 XP ಮಿನಿ ಲಾರಿಯು ರಸ್ತೆಯ ಪಕ್ಕದಲ್ಲಿ ಇರುವ  ತಗ್ಗಿನಲ್ಲಿ ಪಲ್ಟಿಯಾಗಿದ್ದರಿಂದ ಫಿರ್ಯಾದಿದಾರನಿಗೆ ತಲೆಯ ಹಿಂದೆ.ಸೊಂಟಕ್ಕೆ ಒಳಪೆಟ್ಟಾಗಿದ್ದು.ಬಲಗಾಲು ಮೊಣಕಾಲಿಗೆ ತೆರಚಿದ ಗಾಯವಾಗಿದ್ದು. ಆರೋಪಿ ಸಿಕಂದರನಿಗೆ ಎಡಗಡೆ ಎದೆಗೆ ಒಳಪೆಟ್ಟಾಗಿದ್ದು. ಎರಡು ವಾಹನಗಳು ಜಖಂಗೊಂಡಿರುತ್ತದೆ. ಅಂತಾ ಇಂದು ತಡವಾಗಿ ಠಾಣೆಗೆ ಬಂದು ಗಣಕಿಕೃತದಲ್ಲಿ ಅಳವಡಿಸಿದ ಫಿರ್ಯಾದಿ ನೀಡಿದ್ದರ ಸಾರಾಂಶದ ಮೇಲಿಂದ ಸಿಂಧನೂರು ಸಂಚಾರ ಠಾಣೆ   ಗುನ್ನೆ ನಂ 44/2019 ಕಲಂ 279.337.ಐಪಿಸಿ  ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಕೊಂಡಿದ್ದು ಇರುತ್ತದೆ.

14 Jun 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ವರದಕ್ಷಿಣ ಕಿರುಕುಳ ಪ್ರಕರಣದ ಮಾಹಿತಿ.
²æÃªÀÄw ¢Ã¥Á 24 ªÀµÀð, °AUÁAiÀÄvÀ, ªÀÄ£ÉUÉ®¸À ¸Á:D£ÀAzÀUÀ¯ï ºÁ:ªÀ:§¸ÀªÉñÀégÀ £ÀUÀgÀ ªÀĹÌಪಿರ್ಯಾ FPÉAiÀÄÄ ಫಿರ್ಯಾದಿದಾರಳು ಆರೋಪಿ ನಂ 01 ನೇದ್ದವರ ಹೆಂಡತಿಯಿದ್ದು, ಮದುವೆ ಕಾಲಕ್ಕೆ ಗಂಡಿನ ಮನೆಯವರು  ಕೇಳಿದಂತೆ 5,00,000/-ರೂ ನಗದು ಹಣ ಹಾಗೂ 25 ತೋಲೆ ಬಂಗಾರ, 2 ಕೆಜಿ ಬೆಳ್ಳಿಯನ್ನು ವರದಕ್ಷಿಣೆಯಾಗಿ ಕೊಟ್ಟು ಮದುವೆ ಮಾಡಿದ್ದು,  ಮದುವೆಯಾದ ಸಮಯದಲ್ಲಿ ಪಿರ್ಯಾದಿದಾರಳು ಇನ್ನೂ ವಿಧ್ಯಾಬ್ಯಾಸ ಮಾಡುತ್ತಿದ್ದರಿಂದ ತನ್ನ ಗಂಡ ಹಾಗೂ ಹಿರಿಯರ ಒಪ್ಪಿಗೆಯನ್ನು ಪಡೆದುಕೊಂಡು ವಿಧ್ಯಾಭ್ಯಾಸ ಮಾಡಿ ಮುಗಿಸಿ, ನಂತರದಲ್ಲಿ ಪಿರ್ಯಾದಿದಾರಳ ಮನೆಯವರು ನಿಮ್ಮ ಸೊಸೆಯನ್ನು ಕರೆದುಕೊಂಡು ಹೋಗುಂತೆ ಆರೋಪಿತರಿಗೆ ತಿಳಿಸಿದಾಗ, ಆರೋಪಿತರು ನೀವು ನಿಮ್ಮ ಮಗಳ ಮದುವೆಯನ್ನು ಸರಿಯಾದ ಮೂಹೂರ್ತದಲ್ಲಿ ಮಾಡಿಕೊಟ್ಟಿರುವದಿಲ್ಲಾ ನಿಮ್ಮ ಮಗಳ ಹೆಸರು & ಮಲ್ಲಿಕಾರ್ಜುನನ ಹೆಸರು ಹೊಂದಾಣಿಕೆಯಾಗುತ್ತಿಲ್ಲಾ ನಿಮ್ಮ ಮಗಳು ನಮ್ಮ ಮನೆಯಲ್ಲಿ ಸಂಸಾರ ಮಾಡಬೇಕಂದರೆ ಇನ್ನೊಮ್ಮೆ ಮದುವೆ ಮಾಡಿಕೊಡಿ ಇಲ್ಲವಾದಲ್ಲಿ ನಿಮ್ಮ ಮಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ ಅಂತಾ ಬೆದರಕೆ ಹಾಕಿದ್ದು ಆಗ ದಿನಾಂಕ 25-06-2018 ರಂದು ಮಸ್ಕಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಆರೋಪಿತರನ್ನು ನನ್ನ ಹೆಸರನ್ನು ಸಾನ್ವಿಕಾ ಎಂದು ಬದಲಾವಣೆ ಮಾಡಿ ಮದವೆ ಸಮಯದಲ್ಲಿ ಕಟ್ಟಿದ ದಾಳಿಯನ್ನು ಬದಲಾವಣೆ ಮಾಡಿ ಇನ್ನೊಂದು ತಾಳಿ ಕಟ್ಟಿ ಆರೋಪಿತರು ನನ್ನನ್ನು ಕರೆದುಕೊಂಡು ಹೋಗಿದ್ದು, 15 ದಿನಗಳ ಕಾಲ ಚನ್ನಾಗಿ ನೋಡಿಕೊಂಡು ನಂತರದ ದಿನಗಳಲ್ಲಿ ಆರೋಪಿತರೆಲ್ಲಾರು ಸೇರಿಕೊಂಡು ನಿನ್ನ ತವರು ಮನೆಯವರು ಮದುವೆಯ ಸಮಯದಲ್ಲಿ ಇನ್ನೂ ಹೆಚ್ಚಿಗೆ ವರದಕ್ಷಿಣೆಯನ್ನು ತೆಗೆದುಕೊಂಡು ಬರುವಂತೆ ಪ್ರತಿದಿನ ಚುಚ್ಚು ಮಾತುಗಳನ್ನು ಆಡಲು ಪ್ರಾರಂಭಿಸಿ, ಲೇ ಸೂಳೆ ನೀನು ತವರು ಮನೆಯಿಂದ ವರದಕ್ಷಿಣೆ ತರದಿದ್ದರೆ ಮನೆಯಲ್ಲಿ ಇರಬೇಡಾ ಅಂತಾ ಅವಾಚ್ಯವಾಗಿ ಬೈದಾಡಿದ್ದು ಅಲ್ಲದೆ, ಈ ಸೂಳೆ ಮಾತನ್ನು ಏನು ಕೇಳಿಕೊಂಡಿದ್ದಿರಿ ಮೊದಲು ಮನೆಯಿಂದ ಹೊರಗೆ ಹಾಕಿ ಎಂದು ಕೂದಲು & ಚೂಡಿ ಹಿಡಿದು ದರದರನೆ ಎಳೆದು ಮನೆಯಿಂದ ಹೊರಗೆ ಹಾಕಿದ್ದು ಆಗ ನಾನು ತವರು ಮನೆಗೆ ಬಂದಿದ್ದು, ದಿನಾಂಕ 28-09-2018 ರಂದು ಮದ್ಯಾಹ್ನ 12.00 ಗಂಟೆ ಸುಮಾರು ಆರೋಪಿ ನಂ-2 ಆರೋಪಿ ±ÀgÀt¥ÀàUËqÀ vÀAzÉ ¹zÀÝ£ÀUËqÀ ¥ÉÆ:¥Á: ¸Á:D£ÀAzÀUÀ¯ï ರವರು ಮಸ್ಕಿಯ ಪಿರ್ಯಾದಿದಾರರ ಮನೆಗೆ ಬಂದು ಲೇ ಸೂಳೆ ವರದಕ್ಷಿಣೆ ಹಣ ತೆಗೆದುಕೊಮಡು ಬಾ ಅಂತಾ ಮನೆಯಿಂದ ಹೊರಗೆ ಹಾಕಿದರೆ ವರದಕ್ಷಿಣೆ ಹಣ ತರದೆ ತವರು ಮನೆಯಲ್ಲಿ ಇದ್ದಿಯಾ ಒಂದು ವೇಳೆ ನೀನು ವರದಕ್ಷಿಣೆ ಹಣ ತೆಗದುಕೊಂಡು ಬಾರದಿದ್ದರೆ ನಿನ್ನನ್ನು ಸಣ್ಣಾಗಿ ಕಡಿದು ಸಾಯಿಸಿ, ನನ್ನ ಮಗನೆಗೆ ಇನ್ನೊಂದು ಮದುವೆ ಮಾಡುತ್ತೇನೆ ಅಂತಾ ಅವಾಚ್ಯವಾಗಿ ಬೈದಾಡಿ, ಕಪಾಳಕ್ಕೆ ಬಡಿದ್ದು, ಇದನ್ನು ನಾನು ನನ್ನ ತವರು ಮನೆಯ ಹಿರಿಯರನ್ನು ವಿಚಾರ ಮಾಡಿ ತಡವಾಗಿ ಬಂದು ದೂರು ನೀಡುತ್ತಿದ್ದು ಮೇಲ್ಕಂಡವರ ಮೇಲೆ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ನೀಡಿದ ದೂರಿನ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 66/2019 PÀ®A 143, 147, 498(J), 504, 323, 506 ¸À»vÀ 149 L.¦.¹. ºÁUÀÆ 3 & 4 r¦ PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂರುತ್ತಾರೆ.

ವರದಕ್ಷಿಣ ಸಾವು ಪ್ರಕರಣದ ಮಾಹಿತಿ.
¦üAiÀiÁ𢠲æÃªÀÄw dA§®ªÀÄä UÀAqÀ ªÀÄĤAiÀÄ¥Àà 50 ªÀµÀð eÁ: £ÁAiÀÄPÀ G: PÀưPÉ®¸À ¸Á: ªÀÄrØ¥ÉÃmÉ gÁAiÀÄZÀÆgÀÄ FPÉAiÀÄ ªÀÄUÀ¼ÁzÀ ²æÃªÀÄw EAzÀæªÀÄä FPÉAiÀÄ£ÀÄß J-1 gÁªÀÄÄ FvÀ£À eÉÆvÉ »ÃUÉÎ 6 ªÀµÀðUÀ¼À »AzÉ DVzÀÄÝ, ªÀÄzÀĪÉAiÀÄ°è £ÀUÀzÀÄ ºÀt 50,000/- ªÀÄvÀÄÛ CzsÀð vÉÆ¯É §AUÁgÀ J-1UÉ ªÀgÀzÀQëuÉ CAvÁ PÉÆnÖzÀÄÝ, ªÀÄvÀÄÛ 3 vÉÆ¯É §AUÁgÀªÀ£ÀÄß ªÀÄUÀ¼À ªÉÄʪÉÄÃ¯É DgÉÆÃ¦ ªÀiÁvÀ£ÁrzÀAvÉ ºÁQzÀÄÝ, DgÀÄ wAUÀ¼ÀÄ ZÉ£ÁßV £ÉÆÃrPÉÆArzÀÄÝ £ÀAvÀgÀ¢AzÀ 3 d£À DgÉÆÃ¦vÀgÀÄ ¸ÉÃj E£ÀÆß ºÉaÑ£À ªÀgÀzÀQëuÉ vÀgÀĪÀAvÉ zÉÊ»PÀ ªÀÄvÀÄÛ ªÀiÁ£À¹PÀ »A¸É ¤ÃqÀÄwÛzÀÝjAzÀ EAzÀæªÀÄä vÀ£Àß vÁ¬Ä ¦üAiÀiÁð¢UÉ ºÉýzÀÄÝ, £ÀUÀzÀÄ ºÀt gÀÆ. 1,40,000/- ¥ÀÄ£À: PÉÆnÖzÀÄÝ, FUÉÎ 15 ¢£ÀUÀ¼À »AzÉ EAzÀæªÀÄä¼ÀÄ vÀ£Àß vÁ¬ÄUÉ ¥sÉÆÃ£ï ªÀiÁr DgÉÆÃ¦vÀgÀÄ ¥ÀÄ£À: ªÀgÀzÀQëuÉ vÀgÀĪÀAvÉ MvÁ۬Ĺ zÉÊ»PÀ ªÀÄvÀÄÛ ªÀiÁ£À¹PÀ »A¸É ¤ÃqÀÄwÛzÁÝgÉ.  £À£ÀUÉ »A¸É vÁ¼À®Ä DUÀĪÀÅ¢®è CAvÁ ºÉýzÀÄÝ, ¢£ÁAR 7/6/19 gÀAzÀÄ ¨É½UÉÎ 1100 UÀAmÉUÉ EAzÀæªÀÄä¼ÀÄ ¦üAiÀiÁð¢ eÉÆvÉ ¥sÉÆÃ£ï£À°è ªÀiÁvÀ£ÁrzÀÄÝ, ªÀÄzsÁåºÀß 1200 UÀAmɬÄAzÀ 1230 UÀAmÉ ªÀÄzsÀåzÀ°è ¥sÉÆÃ£ï ªÀiÁr EAzÀæªÀÄä ¸ÀvÀÛ «µÀAiÀÄ w½¹zÀÄÝ, ¦üAiÀiÁð¢ CgÉÆÃ° UÁæªÀÄPÉÌ ºÉÆÃV £ÉÆÃrzÁUÀ EAzÀæªÀÄä¼À  ±ÀªÀªÀ£ÀÄß PÀmÉÖAiÀÄ ªÉÄÃ¯É ºÁQzÀÄÝ, EAzÀæªÀÄä¼À UÀAqÀ gÁªÀÄÄ, CvÉÛ ¹zÀݪÀÄä, £Á¢¤ FgÀªÀÄä EªÀgÀÄ EAzÀæªÀÄä¼À£ÀÄß PÉÆ¯É ªÀiÁrgÀÄvÁÛgÉAzÀÄ ¤ÃrzÀ UÀtQÃPÀÈvÀ ¦üAiÀiÁ𢠪ÉÄðAzÀ ªÀiÁ£À« oÁuÁ UÀÄ£Éß 127/19 PÀ®A 498(J), 304(©),302 ¸À»vÀ 34 L¦¹ ªÀÄvÀÄÛ 3, 4 r.¦.PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊ PÉÆArgÀÄvÁÛgÉ.

10 Jun 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಕೊಲೆ ಪ್ರಯತ್ನ ಪ್ರಕರಣದ ಮಾಹಿತಿ.
ದಿನಾಂಕ: 09-06-2019 ರಂದು 2150 ಗಂಟೆಗೆ ರಿಮ್ಸ್ ಆಸ್ಪತ್ರೆಯಿಂದ ಎಂ.ಎಲ್.ಸಿ ಸ್ವೀಕೃತಗೊಂಡಿದ್ದು ಆಸ್ಪತ್ರೆಗೆ ಬೇಟಿನೀಡಿ ಫಿರ್ಯಾಧಿದಾರರಾದ ಗಾಯಾಳುವಿನ ಅಣ್ಣ ಮಹ್ಮದ್ ಫಯಾಜ್ ತಂದೆ ಮಹ್ಮದ್ ಶಾಲಂ, ಇವರ ಲಿಖಿತ ದೂರನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಫಿರ್ಯಾದಿಯ ತಮ್ಮನಾದ ಮಹ್ಮದ್ ಅಯಾಜ್ ಈತನು ದಿನಾಂಕ:09-06-2019 ರಂದು 21000 ಗಂಟೆಯ ಸುಮಾರಿಗೆ ಹಬೀಬಿಯಾ ಮಸೀದಿ ಹತ್ತಿರ ಇರುವ ಮುನ್ನಾ ಮಟನ್ ಶಾಪಗೆ ಹೋಗಿ ಅಲ್ಲಿ ತಾನು ಪ್ರೀತಿಸುವ ಹುಡುಗಿಗೆ ಗುಲಾಂ ಮಹ್ಮದ್ ತಂದೆ ಮಹಮ್ಮದ್ ಯುಸೂಫ್ ಈತನು ಎಸ್.ಎಮ್. ಎಸ್. ಮಾಡುತ್ತಿರುಬಗ್ಗೆ ಶಂಸಯಬಂದು ಕೇಳಲು ಹೋದಾಗ ಗುಲಾಂ ಮಹ್ಮದ್ ಈತನು ತನ್ನ ತಮ್ಮನಿಗೆ ಅವಾಚ್ಯ ವಾಗಿ ಬೈದು ಕೊಲೆ ಮಾಡುವ ಉದ್ದೇಶ ದಿಂದ ಮಟನ್ ಕಡಿಯುವ ಕತ್ತಿಯಿಂದ ಹೊಟ್ಟಯ ಎಡಭಾಗಕ್ಕೆ ಇರಿದು ರಕ್ತಗಾಯ ಗೊಳಿಸಿ ಕೊಲೆಮಾಡಲು ಪ್ರಯತ್ನಿಸಿದ್ದು ಈ ವಿಷಯವು ಮಹಮ್ಮದ್ ಸಾದಿಕ ಪಾಷಾ ಇವರಿಂದ ತಿಳಿದುಕೊಂಡಿದ್ದು ತನಗೆ ಸರಿಯಾಗಿ ಬರೆಯಲು ಬಾರದಿರುವುದರಿಂದ ತನ್ನ ಪರಿಚಯದವರಾದ ರವಿ ತಂದೆ ಹನುಮಂತಪ್ಪ ಇವರಿಂದ  ದೂರನ್ನು ಬರೆಯಿಸಿಕೊಟ್ಟಿದ್ದು ಕಾರಣ ತನ್ನ ತಮ್ಮನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಪ್ರಯತ್ನ ಮಾಡಿದ ಗುಲಾಂ ಮಹ್ಮದ್ ತಂದೆ ಮಹಮ್ಮದ್ ಯುಸೂಫ್, ವಯಾ:20 ವರ್ಷ, ಮುಸ್ಲೀಂ, ಚಿಕನ್ ವ್ಯಾಪಾರ, ಸಾ:ಎಲ್.ಬಿ.ಎಸ್.ನಗರ ರಾಯಚೂರು ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ. ಅಂತಾ ಮುಂತಾಗಿ ಇರುವ ಫಿರ್ಯಾದಿಯನ್ನು ಪಡೆದುಕೊಂಡು 2330 ಗಂಟೆಗೆ ವಾಪಸ್ ಠಾಣೆಗೆ ಬಂದು ಸದರಿ ಫಿರ್ಯಾದಿಯ  ಸಾರಾಂಶದ ಮೇಲಿಂದ ಮಾರ್ಕೆಟಯಾರ್ಡ ಠಾಣಾ ಗುನ್ನೆ ನಂ.38/2019, ಕಲಂ.307,504 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 09.06.2019 ರಂದು 3.30 ಗಂಟೆಗೆ ಆರೋಪಿ ಎಚ್.ಎ. ರವಿಶಂಕರ ತಂ: ಎಚ್. ಆಂದಾನಪ್ಪ ವಯ: 55 ವರ್ಷ, ಜಾ: ಲಿಂಗಾಯತ್, ಉ: ವಕೀಲವೃತ್ತಿ, ಸಾ: ಮನೆ ನಂ: 17ಎ, 1ನೇ ಕ್ರಾಸ್, ರಾಜೇಂದ್ರನಗರ, ಶಿವಮೊಗ್ಗ ಈತನ್ನ ಮಾರುತಿ ಸುಜುಕಿ ರಿಟ್ಸ್ ಕಾರ್ ನಂ: KA20 Z 7428 ನೇದ್ದನ್ನು ಶಕ್ತಿನಗರ ಕಡೆಯಿಂದಾ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ತನ್ನ ಸಂಪೂರ್ಣ ಬಲಬದಿಗೆ ಬಂದು ರಸ್ತೆಯ ಎಡಬದಿಗೆ ಹೊರಟಿದ್ದ ಫಿರ್ಯಾದಿ ನರಸಿಂಹಲು ತಂ: ತಾಯಪ್ಪ ವಯ: 24 ವರ್ಷ, ಜಾ: ಕುರುಬರ್, ಉ: ಅಪಿ ಆಟೋ ಚಾಲಕ ಸಾ: ರಾಮನಗರ, ಯರಮರಸ್, ತಾ: ರಾಯಚೂರು ರವರ ಅಪಿ ಗೂಡ್ಸ ಆಟೋ ನಂ: KA36A7411 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದು ಇದರಿಂದಾಗಿ ಅಪಿ ಗೂಡ್ಸ ಆಟೋ ಹಾಗೂ  ಮಾರುತಿ ರಿಟ್ಸ್ ಕಾರಿನಲ್ಲಿದ್ದವರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ಇದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 80/2019 PÀ®A. 279, 337, 338 ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ :09-06-2019 ರಂದು ಮದ್ಯಾಹ್ನ 2-00 ಗಂಟೆಗೆ ಫಿರ್ಯಾದಿ ಈರಣ್ಣ ತಂದೆ ಸಣ್ಣ ಹನುಮಂತ ವಯಾ 36 ವರ್ಷ ಜಾ;ಮಾದಿಗ ಉ;ಪೆಟ್ರೋಲ್ ಟ್ಯಾಂಕರ್ ಲಾರಿ ಮಾಲಿಕ ಸಾ;ಜನತಾ ಕಾಲೋನಿ ಆಶಾಪೂರು ರೋಡ್ ರಾಯಚೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ;07-06-2019 ರಂದು ಬೆಳಗಿನ ಜಾವ 01;30 .ಎಂ.ಕ್ಕೆ ಇಂಡಿಯನ್ ಪೆಟ್ರೋಲ್ ಮತ್ತು ಡಿಸೆಲ್ ಲೋಡ್ ಪೆಟ್ರೋಲ್ ಟ್ಯಾಂಕರ್ ಲಾರಿ ನಂ-ಎಪಿ-02/ಡಬ್ಲೂ-7743 ನ್ನೇದ್ದು ರಾಯಚೂರದಿಂದ ಶ್ರೀರಾಮ ನಗರ ಕ್ಯಾಂಪಿಗೆ ಹೋಗುವಾಗ ರಾಯಚೂರು-ಸಿಂಧನೂರು ಮುಖ್ಯ ರಸ್ತೆಯ ಸಿಂಧನೂರು ಮುಚ್ಚಳ ಕ್ಯಾಂಪಿನ ಭಗವಾನ್ ಮಹಾವೀರ ಗೋಶಾಲ ಮುಂದಿನ ರಸ್ತೆಯ ಹತ್ತಿರ ಸಿಂಧನೂರು ಕಡೆಯಿಂದ ವಾಹನವು ತನ್ನ ಮುಂದಿನ ವಾಹನಕ್ಕೆ ಓವರ್ ಟೇಕ್ ಮಾಡಿ ಬಂದಿದ್ದರಿಂದ ಎದುರುಬರುವ ವಾಹನಕ್ಕೆ ಟಕ್ಕರ್ ಆಗುತ್ತದೆ ಅಂತಾ ನಮ್ಮ ವಾಹನವನ್ನು ರಸ್ತೆಯ ಎಡಗಡೆ ತೆಗೆದುಕೊಂಡಿದ್ದರಿಂದ ನಮ್ಮ ವಾಹನ ಪೂಲ್ ಗೆ ಟಕ್ಕರಕೊಟ್ಟು ಎಡಗಡೆ ನಾಲೆಯಲ್ಲಿ ಓರೆಯಾಗಿ ಬಿದ್ದಿದ್ದರಿಂದ ಆರೋಪಿ ಚಾಲಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲಾ. ಕ್ಲೀನರ್ ಭೀಮಣ್ಣನಿಗೆ ಬಲಗಡೆ ಹಣೆಗೆ ರಕ್ತಗಾಯ, ಬಲಗಾಲು ಮೊಣಕಾಲಿಗೆ ಒಳಪೆಟ್ಟಾಗಿರುತ್ತದೆ. ಲಾರಿಯ ಮುಂದಿನ ಕ್ಯಾಬೀನ್ ಜಖಂಗೊಂಡು,ಚೆಸ್ಸಿ ಬೆಂಡಾಗಿದ್ದು,ಇಂಜನ್ ಡ್ಯಾಮೇಜಾಗಿ,ಟ್ಯಾಂಕರ್ ಲಾರಿಯ ಎಡಭಾಗ  ಬೆಂಡಾಗಿ ಟ್ಯಾಂಕರ್ ನಿಂದ ಪೆಟ್ರೋಲ್,ಡಿಜೇಲ್ ಸೋರುತ್ತಿತ್ತು ಲಾರಿ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ಈ ಘಟನೆ ಜರುಗಿದ್ದು ನಮ್ಮ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಹಾಜರುಪಡಿಸಿದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಸಂಚಾರ ಪೊಲೀಸ್ ಠಾಣಾ ಗುನ್ನೆ ನಂ: 43/2019 ಕಲಂ:279,337 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿಇರುತ್ತಾರೆ.