Thought for the day

One of the toughest things in life is to make things simple:

21 May 2019

: ¥ÀwæPÁ ¥ÀæPÀluÉ :
      ¢£ÁAPÀ 23.05.2019 gÀAzÀÄ gÁAiÀÄZÀÆgÀÄ £ÀUÀgÀzÀ J¯ï.«.r. ªÀÄvÀÄÛ J¸ï.Dgï.¦.J¸ï. PÁ¯ÉÃdÄUÀ¼À°è ªÀÄvÀ JtÂPÉ PÁAiÀÄð ¨É½UÉÎ 0800 jAzÀ £ÀqÉAiÀİzÀÄÝ, F JgÀqÀÆ PÁ¯ÉÃdÄUÀ¼À ¸ÀÄvÀÛ®Æ 100 «ÄÃlgï ªÁå¦ÛAiÀİè PÀ®A 144 ¹Dg惡 ¥ÀæPÁgÀ ¤µÉÃzÁeÉÕ eÁjAiÀİèzÀÄÝ F »£À߯ÉAiÀÄ°è ªÀÄvÀ JtÂPÉ PÉÃAzÀæPÉÌ §gÀĪÀ C¨sÀåyð ªÀÄvÀÄÛ KeÉAmïUÀ½UÉ (C¢üPÀÈvÀ C£ÀĪÀÄw ¥ÀvÀæ ¥ÀqÉzÀªÀgÀÄ) ºÉÆgÀvÀÄ¥Àr¹ EvÀgÉà ¸ÁªÀðd¤PÀjUÉ ¥ÀæªÉñÀªÀ£ÀÄß ¤¨sÀðA¢¸À¯ÁVzÉ.

      ¢£ÁAPÀ 23.05.2019 gÀAzÀÄ gÁAiÀÄZÀÆgÀÄ £ÀUÀgÀzÀ J¯ï.«.r. ªÀÄvÀÄÛ J¸ï.Dgï.¦.J¸ï. PÁ¯ÉÃdÄUÀ¼À°è ªÀÄvÀ JtÂPÉ PÁAiÀÄðPÉÌ §gÀĪÀ C¢üPÁjUÀ¼ÀÄ ªÀÄvÀÄÛ ¹§âA¢AiÀĪÀgÀÄ, C¨sÀåyðUÀ¼ÀÄ ºÁUÀÆ KeÉAmï gÀªÀgÀÄUÀ¼ÀÄ C¢üPÀÈvÀ ¥Á¸ï ¥ÀqÉzÀªÀjUÉ ªÀiÁvÀæ M¼ÀUÉ ¥ÀæªÉñÀ EgÀÄvÀÛzÉ. ¸ÀzÀjAiÀĪÀgÀÄ vÀªÀÄä eÉÆvÉ ªÉƨÉʯï, ©Ãr, ¹UÀgÉÃmï, ªÀiÁåZï¨ÁPïì (¨ÉAQ¥ÉÆlÖt), ¤Ãj£À ¨Ál¯ïUÀ¼À£ÀÄß ºÁUÀÆ EvÀgÉ J¯ÉPÁÖç¤Pï ªÀ¸ÀÄÛUÀ¼À£ÀÄß vÉUÉzÀÄPÉÆAqÀÄ ºÉÆÃUÀ®Ä CªÀPÁ±À«gÀĪÀ¢®è.

      ªÀÄvÀ JtÂPÉ PÁAiÀÄðPÉÌ §gÀĪÀ C¢üPÁjUÀ¼ÀÄ ªÀÄvÀÄÛ ¹§âA¢AiÀĪÀgÀÄ, C¨sÀåyðUÀ¼ÀÄ ºÁUÀÆ KeÉAmï gÀªÀgÀÄUÀ¼ÀÄ vÀªÀÄä ¢éZÀPÀæ ªÀÄvÀÄÛ £Á®ÄÌ ZÀPÀæzÀ ªÁºÀ£ÀUÀ¼À£ÀÄß 1) «.J¯ï.¥sÁªÀÄð¹ PÁ¯ÉÃeï, 2) J¸ï.¹.J.©. ¯Á PÁ¯ÉÃeï, 3) AiÀiÁzÀªÀ ¸ÀªÀiÁdzÀ ²æÃPÀȵÀÚ zÉêÀ¸ÁÜ£ÀzÀ DªÀgÀt, 4) E£ï¥sÁåAmï føÀ¸ï PÁ¯ÉÃeï DªÀgÀtUÀ¼À°è ªÀiÁvÀæ ¥ÁQðAUï ªÀiÁqÀvÀPÀÌzÀÄÝ.

      ªÀÄvÀ JtÂPÉ PÉÃAzÀæzÀ ºÀwÛgÀ ¸ÁªÀðd¤PÀjUÉ ªÀÄvÀÄÛ ¸ÁªÀðd¤PÀ ªÁºÀ£ÀUÀ½UÉ ¥ÀæªÉñÀ ¤§ðAzsÀ EgÀĪÀÅzÀjAzÀ  DgïnN ¸ÀPÀð¯ï¢AzÀ £ÀUÀgÀzÉÆ¼ÀUÉ §gÀĪÀªÀgÀÄ ©Dgï© ¸ÀPÀð¯ï, JA.FgÀtÚ ¸ÀPÀð¯ï, C±ÉÆÃPÀ r¥ÉÆÃ ªÀÄÆ®PÀ §gÀvÀPÀÌzÀÄÝ.

      ¨ÉÆÃ¼ÀªÀiÁ£ÀzÉÆrØ PÀqɬÄAzÀ £ÀUÀgÀPÉÌ §gÀĪÀªÀgÀÄ E£ï¥ÁåAmï føÀ¸ï PÁ¯ÉÃeï gÀ¸ÉÛ, ªÁ¸À« ¸ÀPÀð¯ï, ºÀ£ÀĪÀiÁ£ï mÁQÃ¸ï ¸ÀPÀð¯ï, £ÉÃvÁf ¸ÀPÀð¯ï ªÀÄÆ®PÀ §gÀvÀÀPÀÌzÀÄÝ.

      £ÉÃvÁf ¸ÀPÀð¯ï¢AzÀ ªÉÆÃaªÁqÀ gÀ¸ÉÛ ªÀÄÆ®PÀ JA.FgÀtÚ ¸ÀPÀð¯ï, ©Dgï© CxÀªÁ gÉrAiÉÆÃ ¸ÉÖõÀ£ï ¸ÀPÀð¯ï ªÀÄÆ®PÀ DgïnN ¸ÀPÀð¯ï PÀqÉUÉ ºÉÆÃUÀvÀPÀÌzÀÄÝ.

      ¢£ÁAPÀ 23.05.2019 gÀAzÀÄ ¯ÉÆÃPÀ¸À¨sÉ ZÀÄ£ÁªÀuÉ ªÀÄvÀ JtÂPÉ ¥ÀæQæAiÉÄ £ÀqÉAiÀÄĪÀÅzÀjAzÀ ¸ÁªÀðd¤PÀgÀÄ ¸ÀºÀPÀj¸À¨ÉÃPÁV PÉÆÃgÀ¯ÁVzÉ.







ªÀÄ»¼É PÁuÉAiÀiÁzÀ ¥ÀæPÀgÀtzÀ ªÀiÁ»w.

¥ÉÆ°Ã¸ï ¥ÀæPÀluÉ
PÁuÉAiÀiÁzÀ ªÀÄ»¼ÉAiÀÄ ¨sÁªÀavÀæ



ದಿನಾಂಕ:20.05.2019 ರಂದು ಮದ್ಯಾಹ್ನ 1.00  ಗಂಟೆಗೆ ಫಿರ್ಯಾದಿ ¥ÀzÁäªÀw UÀAqÀ ²æÃ¤ªÁ¸À ªÀAiÀĸÀÄì:50 ªÀµÀð eÁ: F½UÉÃgÀ G: PÀưPÉ®¸À ¸Á: CqÀ«¨Á« vÁ:°AUÀ¸ÀUÀÆgÀÄ f: gÁAiÀÄZÀÆgÀÄ ರವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ  ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿ ಮಗಳಾದ ಇಂದ್ರಮ್ಮ ವಯಸ್ಸು:19 ವರ್ಷ ಈಕೆಯನ್ನು ಈಗ್ಗೆ 01 ತಿಂಗಳ ಹಿಂದೆ ಸಿರಗುಪ್ಪದ ಗುರವಳ್ಳಿ ಕ್ಯಾಂಪಿನ ಮನೋಹರ ಎಂಬಾತನಿಗೆ ಮದುವೆ  ಮಾಡಿ ಕೊಟ್ಟಿದ್ದು ಮದುವೆಯಾಗಿ 10 ದಿನ ತನ್ನ ಗಂಡನ ಮನೆಯಲ್ಲಿದ್ದು ಇಂದ್ರಮ್ಮಳಿಗೆ ಆರಾಮವಿಲ್ಲದ್ದರಿಂದ ಈಗ್ಗೆ 15 ದಿನಗಳಿಂದೆ ಅಡವಿಬಾವಿ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದು ಇರುತ್ತದೆ. ದಿನಾಂಕ:08.05.2019 ರಂದು ಫಿರ್ಯಾದಿ ಮಗಳಾದ ಇಂದ್ರಮ್ಮಳಿಗೆ ತೋರಿಸಿಕೊಂಡ ಬರಲು ಫಿರ್ಯಾದಿ ಮತ್ತು ಇಂದ್ರಮ್ಮ ಕೂಡಿ ಲಿಂಗಸಗೂರುಗೆ ಹೋಗಲು ಮುದಗಲ್ಲಿಗೆ ಅಟೋ ಮುಖಾಂತರ ಬಂದು ಬಸ್ ನಿಲ್ದಾಣದಲ್ಲಿ ಬಸನ್ನು ಕಾಯುತ್ತಾ ಇರುವಾಗ ಬೆಳಿಗ್ಗೆ 11.00 ಗಂಟೆ ಸುಮಾರಿಗೆ ಇಂದ್ರಮ್ಮಳು ತಾನು ಪ್ಯಾನ್ಸಿ ಸ್ಟೋರಗೆ ಹೋಗಿ ಸಾಮಾನುಗಳನ್ನು ತಗೆದುಕೊಂಡು ಬರುತ್ತೇನೆ ಅಂತಾ ತನ್ನ ತಾಯಿಗೆ ಹೇಳಿ ಹೋದವಳು ವಾಪಾಸ ಬರದೇ ಇರುವುದರಿಂದ ಮುದಗಲ್ ದಲ್ಲಿ ಹುಡುಕಾಡಲಾಗಿ ಸಿಗದೇ ಇರುವುದರಿಂದ  ಈ ವಿಷಯವನ್ನು ಫಿರ್ಯಾದಿದಾರಳು ತನ್ನ ಗಂಡನಿಗೆ ತಿಳಿಸಿದಾಗ ಫಿರ್ಯಾದಿದಾರಳ ಗಂಡ ಶ್ರೀನಿವಾಸ ಮತ್ತು ಮೈದುನ ವೆಂಕಟರಮಣ ಕೂಡಿಕೊಂಡು ಬಂದು ಮುದಗಲ್ ಪಟ್ಟಣದಲ್ಲಿ, ಮಸ್ಕಿ ಹಾಗೂ ಲಿಂಗಸಗೂರುದಲ್ಲಿ ಹುಡುಕಾಡಲಾಗಿ ಸಿಗಲಿಲ್ಲ ನಂತರ ಆಂದ್ರಾದ ದ್ರಾಕ್ಷವರಂ, ರಾಮಸಂದ್ರಂ ಹಾಗೂ  ಸುತ್ತಮುತ್ತ ಹಳ್ಳಿಗಳಲ್ಲಿ & ಸಂಬಂದಿಕರಲ್ಲಿ ಹುಡುಕಾಡಲಾಗಿ ಇಲ್ಲಿಯವರೆಗೆ ಸಿಗದೇ ಇರುವುದರಿಂದ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಇಂದ್ರಮ್ಮಳು ದಿನಾಂಕ:08.05.2019 ರಂದು ಬೆಳಿಗ್ಗೆ11.00 ಗಂಟೆ ಸುಮಾರಿಗೆ ಪ್ಯಾನ್ಸಿ ಸ್ಟೋರಗೆ ಹೋಗುತ್ತೇನೆ ಅಂತಾ ಹೇಳಿದ ಹೋದವಳು ವಾಪಾಸ ಬರದೇ  ಕಾಣೆಯಾಗಿರುತ್ತಾಳೆ ಕಾರಣ ಫಿರ್ಯಾದಿದಾರಳು  ತನ್ನ ಮಗಳು ಇಂದ್ರಮ್ಮಳು  ಎಲ್ಲಿಯಾದರೂ ಪತ್ತೆಯಾದಲ್ಲಿ ಹುಡುಕಿ ಕೊಡಬೇಕಾಗಿ ವಿನಂತಿ & ಕಾಣೆಯಾದ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ 60/2019 ಕಲಂ ಮಹಿಳೆ ಕಾಣೆ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
¸À¢æ PÁuÉAiÀiÁzÀ ªÀÄ»¼ÉAiÀÄ §UÉÎ ¤ªÀÄä oÁuÉ ªÁå¦ÛAiÀÄ°è ªÀiÁ»w ಸಿPÀÌgÉ £ÀªÀÄä ¥ÉÆ°Ã¸À oÁuÉUÉ F PɼÀPÀAqÀ zÀÆgÀªÁt ¸ÀASÉå UÀ½UÉ ªÀiÁ»w ¤ÃqÀ®Ä PÉÆÃgÀ¯ÁVzɥɯ°Ã¸À oÁuÉ zÀÆgÀªÁt ¸ÀASÉå 08537 280536, ªÀiÁ£Àå ªÀÄÄzÀUÀ¯ï ¦.J¸ï.L ªÉƨÉÊ¯ï £ÀA.9480803857,   ªÀiÁ£Àå ¹¦L ªÀĹÌ, ªÀÈvÀÛ ªÉƨÉÊ¯ï £ÀA.9480803834, ªÀiÁ£Àå  r.J¸ï.¦ °AUÀ¸ÀÆUÀÄgÀÄ ªÉƨÉÊ¯ï £ÀA. 9480803821  

20 May 2019

Press Note

: ¥ÀwæPÁ ¥ÀæPÀluÉ :
      ¢£ÁAPÀ 23.05.2019 gÀAzÀÄ gÁAiÀÄZÀÆgÀÄ £ÀUÀgÀzÀ J¯ï.«.r. ªÀÄvÀÄÛ J¸ï.Dgï.¦.J¸ï. PÁ¯ÉÃdÄUÀ¼À°è ªÀÄvÀ JtÂPÉ PÁAiÀÄð ¨É½UÉÎ 0800 jAzÀ £ÀqÉAiÀİzÀÄÝ, F JgÀqÀÆ PÁ¯ÉÃdÄUÀ¼À ¸ÀÄvÀÛ®Æ 100 «ÄÃlgï ªÁå¦ÛAiÀİè PÀ®A 144 ¹Dg惡 ¥ÀæPÁgÀ ¤µÉÃzÁeÉÕ eÁjAiÀİèzÀÄÝ F »£À߯ÉAiÀÄ°è ªÀÄvÀ JtÂPÉ PÉÃAzÀæPÉÌ §gÀĪÀ C¨sÀåyð ªÀÄvÀÄÛ KeÉAmïUÀ½UÉ (C¢üPÀÈvÀ C£ÀĪÀÄw ¥ÀvÀæ ¥ÀqÉzÀªÀgÀÄ) ºÉÆgÀvÀÄ¥Àr¹ EvÀgÉà ¸ÁªÀðd¤PÀjUÉ ¥ÀæªÉñÀªÀ£ÀÄß ¤¨sÀðA¢¸À¯ÁVzÉ.

      ¢£ÁAPÀ 23.05.2019 gÀAzÀÄ gÁAiÀÄZÀÆgÀÄ £ÀUÀgÀzÀ J¯ï.«.r. ªÀÄvÀÄÛ J¸ï.Dgï.¦.J¸ï. PÁ¯ÉÃdÄUÀ¼À°è ªÀÄvÀ JtÂPÉ PÁAiÀÄðPÉÌ §gÀĪÀ C¢üPÁjUÀ¼ÀÄ ªÀÄvÀÄÛ ¹§âA¢AiÀĪÀgÀÄ, C¨sÀåyðUÀ¼ÀÄ ºÁUÀÆ KeÉAmï gÀªÀgÀÄUÀ¼ÀÄ C¢üPÀÈvÀ ¥Á¸ï ¥ÀqÉzÀªÀjUÉ ªÀiÁvÀæ M¼ÀUÉ ¥ÀæªÉñÀ EgÀÄvÀÛzÉ. ¸ÀzÀjAiÀĪÀgÀÄ vÀªÀÄä eÉÆvÉ ªÉƨÉʯï, ©Ãr, ¹UÀgÉÃmï, ªÀiÁåZï¨ÁPïì (¨ÉAQ¥ÉÆlÖt), ¤Ãj£À ¨Ál¯ïUÀ¼À£ÀÄß ºÁUÀÆ EvÀgÉ J¯ÉPÁÖç¤Pï ªÀ¸ÀÄÛUÀ¼À£ÀÄß vÉUÉzÀÄPÉÆAqÀÄ ºÉÆÃUÀ®Ä CªÀPÁ±À«gÀĪÀ¢®è.

      ªÀÄvÀ JtÂPÉ PÁAiÀÄðPÉÌ §gÀĪÀ C¢üPÁjUÀ¼ÀÄ ªÀÄvÀÄÛ ¹§âA¢AiÀĪÀgÀÄ, C¨sÀåyðUÀ¼ÀÄ ºÁUÀÆ KeÉAmï gÀªÀgÀÄUÀ¼ÀÄ vÀªÀÄä ¢éZÀPÀæ ªÀÄvÀÄÛ £Á®ÄÌ ZÀPÀæzÀ ªÁºÀ£ÀUÀ¼À£ÀÄß 1) «.J¯ï.¥sÁªÀÄð¹ PÁ¯ÉÃeï, 2) J¸ï.¹.J.©. ¯Á PÁ¯ÉÃeï, 3) AiÀiÁzÀªÀ ¸ÀªÀiÁdzÀ ²æÃPÀȵÀÚ zÉêÀ¸ÁÜ£ÀzÀ DªÀgÀt, 4) E£ï¥sÁåAmï føÀ¸ï PÁ¯ÉÃeï DªÀgÀtUÀ¼À°è ªÀiÁvÀæ ¥ÁQðAUï ªÀiÁqÀvÀPÀÌzÀÄÝ.

      ªÀÄvÀ JtÂPÉ PÉÃAzÀæzÀ ºÀwÛgÀ ¸ÁªÀðd¤PÀjUÉ ªÀÄvÀÄÛ ¸ÁªÀðd¤PÀ ªÁºÀ£ÀUÀ½UÉ ¥ÀæªÉñÀ ¤§ðAzsÀ EgÀĪÀÅzÀjAzÀ  DgïnN ¸ÀPÀð¯ï¢AzÀ £ÀUÀgÀzÉÆ¼ÀUÉ §gÀĪÀªÀgÀÄ ©Dgï© ¸ÀPÀð¯ï, JA.FgÀtÚ ¸ÀPÀð¯ï, C±ÉÆÃPÀ r¥ÉÆÃ ªÀÄÆ®PÀ §gÀvÀPÀÌzÀÄÝ.

      ¨ÉÆÃ¼ÀªÀiÁ£ÀzÉÆrØ PÀqɬÄAzÀ £ÀUÀgÀPÉÌ §gÀĪÀªÀgÀÄ E£ï¥ÁåAmï føÀ¸ï PÁ¯ÉÃeï gÀ¸ÉÛ, ªÁ¸À« ¸ÀPÀð¯ï, ºÀ£ÀĪÀiÁ£ï mÁQÃ¸ï ¸ÀPÀð¯ï, £ÉÃvÁf ¸ÀPÀð¯ï ªÀÄÆ®PÀ §gÀvÀÀPÀÌzÀÄÝ.

      £ÉÃvÁf ¸ÀPÀð¯ï¢AzÀ ªÉÆÃaªÁqÀ gÀ¸ÉÛ ªÀÄÆ®PÀ JA.FgÀtÚ ¸ÀPÀð¯ï, ©Dgï© CxÀªÁ gÉrAiÉÆÃ ¸ÉÖõÀ£ï ¸ÀPÀð¯ï ªÀÄÆ®PÀ DgïnN ¸ÀPÀð¯ï PÀqÉUÉ ºÉÆÃUÀvÀPÀÌzÀÄÝ.

      ¢£ÁAPÀ 23.05.2019 gÀAzÀÄ ¯ÉÆÃPÀ¸À¨sÉ ZÀÄ£ÁªÀuÉ ªÀÄvÀ JtÂPÉ ¥ÀæQæAiÉÄ £ÀqÉAiÀÄĪÀÅzÀjAzÀ ¸ÁªÀðd¤PÀgÀÄ ¸ÀºÀPÀj¸À¨ÉÃPÁV PÉÆÃgÀ¯ÁVzÉ.

                                                            -¸À»-
f¯Áè ¥ÉÆ°Ã¸ï C¢üÃPÀëPÀgÀÄ,
                                                      gÁAiÀÄZÀÆgÀÄ.

18 May 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಕಳುವಿನ ಪ್ರಕರಣದ  ಮಾಹಿತಿ.
ದಿನಾಂಕ 18.05.2019 ರಂದು ಬೆಳಿಗ್ಗೆ 10-15 ಗಂಟೆಗೆ ಫಿರ್ಯಾದಿ ಶ್ರೀ ರಾಮಾಂಜಿನೆಯ್ಯ ತಂದೆ ಚಂದಪ್ಪ ನಾಯಕ, :47, ಕೊರ್ಟ ನೌಕರ, ಸಾ: ಸರ್ಕಾರಿ ಶಾಲೆ ಮುಂದುಗಡೆ ಅಸ್ಕಿಹಾಳ ಗ್ರಾಮ ತಾ: ರಾಯಚೂರು ರವರು ಠಾಣೆಯಲ್ಲಿ ಹಾಜರಾಗಿ ಒಂದು ಕನ್ನಡದಲ್ಲಿ ಬೆರಳಚ್ಚು ಮಾಡಿಸಿದ ದೂರನ್ನು ಹಾಜರು ಪಡಿಸಿದ್ದು ದೂರಿನ ಸಂಕ್ಷೀಪ್ತ ಸಾರಾಂಶ ಏನೆಂದರೆ, ಫಿರ್ಯಾದಿದಾರನು ಲಿಂಗಸ್ಗೂರು ಸಿವಿಲ್ ಜಡ್ಜ್ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಅಮಿನ್ ಅಂತಾ ಕೆಲಸ ಮಾಡಿಕೊಂಡಿದ್ದು, ನಿನ್ನೆ ದಿನಾಂಕ 17.05.2019 ರಂದು ಫಿರ್ಯಾದಿದಾರನ ಹೆಂಡತಿಯವರು ಯಲ್ಲಮ್ಮ ಇವರು ತಮ್ಮ ಇಬ್ಬರೂ ಮಕ್ಕಳನ್ನು ಕರೆದುಕೊಂಡು ದೇವದುರ್ಗ ತಾಲೂಕಿನ ಮಾನಸಗಲ್ ರಂಗನಾಥ ಜಾತ್ರೆ ಹೋಗಿದ್ದರಿಂದ ಫಿರ್ಯಾದಿದಾರನು ಮತ್ತು ಆತನ ಮಗ ರಾಕೇಶ ನಿನ್ನೆ ದಿನಾಂಕ 17.05.2019 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ಊಟ ಮಾಡಿ ಬೇಸಿಗೆ ಇರುವುದರಿಂದ ಮನೆಗೆ ಮತ್ತು ಕಾಂಪೌಂಡಗೆ ಬೀಗವನ್ನು ಹಾಕಿ ಮಾಳಿಗೆ ಮೇಲೆ ಮಲಗಿದ್ದರಿಂದ ನಂತರ ಫಿರ್ಯಾದಿದಾರ ಬೆಳಗಿನ ಜಾವ 04-00 ಗಂಟೆಗೆ ಮಾಳಿಗೆ ಇಳಿದು ಕೆಳಗಡೆ ಬಂದು ನೋಡಲು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಫಿರ್ಯಾದಿದಾರನ ಮನೆಗೆ ಬಂದು ಮನೆಗೆ ಹಾಕಿದ ಬೀಗವನ್ನು ಮುರಿದು ಕಳ್ಳರು ಒಳಗಡೆ ಪ್ರವೇಶ ಮಾಡಿ ಮನೆಯ ಬೆಡ್ ರೂಮಿನಲ್ಲಿಟ್ಟಿದ ಅಲ್ಮಾರವನ್ನು ಮುರಿದು ಒಳಗಡೆ ಸೇಫ್ ಲಾಕರನಲ್ಲಿಟ್ಟಿದ್ದ ಸಿಲ್ವರ್ ಡಬ್ಬಿಯಲ್ಲಿದ್ದ ಮೇಲ್ಕಂಡ ಒಟ್ಟು 5 ತೊಲೆ ಬಂಗಾರದ ವಿವಿಧ ಸಾಮಾನಗಳು .ಕಿ 1,25,000/- ಮತ್ತು ಕ್ಯಾಶ ಬ್ಯಾಗನಲ್ಲಿಟ್ಟಿದ್ದ 2,00,000/- ರೂ (ಎರಡು ಲಕ್ಷ) ನಗದು ಹಣ ಹಾಗು ಮನೆಯ ಹಾಲ್ ನಲ್ಲಿಟ್ಟಿದ್ದ ಒಂದು ಎಲ್..ಡಿ ಸ್ಮಾಮ್ ಸಂಗ್ ಕಂಪನಿಯ 24 ಇಂಚಿನ ಕಲರ್ ಟಿವಿ .ಕಿ 10,000/- ಹೀಗೆ ಒಟ್ಟು 3,35,000/- ರೂ ಗಳನ್ನು ಯಾರೋ ಕಳ್ಳರು ನಿನ್ನೆ ದಿನಾಂಕ 17.05.2019 ರಂದು ರಾತ್ರಿ 9-30 ಗಂಟೆಯಿಂದ ದಿನಾಂಕ 18.05.2019 ರಂದು ಬೆಳಿಗ್ಗೆ 04-00 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದು ಅಂತಾ ಮುಂತಾಗಿ ನೀಡಿದ್ದ ಫಿರ್ಯಾದಿ ಆಧಾರದ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 49/2019 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.]
ತಾರೀಕು 18/05/2019 ರಂದು ಮದ್ಯಾಹ್ನ 1-00 ಗಂಟೆಗೆ  ಫಿರ್ಯಾದಿ §¸À¥Àà vÀAzÉ AiÀÄ®è¥Àà ºÀjd£À ªÀAiÀiÁ: 35ªÀµÀð, eÁ: ªÀiÁ¢UÀ, G: MPÀÌ®ÄvÀ£À ¸Á: ºÁ®¨sÁ« ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾದಿಯನ್ನು ನೀಡಿದ್ದರ ಸಾರಾಂಸವೆನೆಂದರೆ ಫಿರ್ಯಾದಿ ಮತ್ತು ಗಾಯಾಳುಗಳು ಕೆಲಸದ ನಿಮಿತ್ಯಾ ತಮ್ಮ ತಮ್ಮ ಮೋಟಾರ ಸೈಕಲ ಮೇಲೆ ಲಿಂಗಸುಗೂರಿಗೆ ಬಂದು ಕೆಲಸ ಮುಗಿಸಿಕೊಂಡು ಗಾಯಾಳುಗಳ ಊರಿಗೆ ಹೋಗಲು ತಮ್ಮ ಮೋಟಾರ ಸೈಕಲ ನಂ ಕೆಎ 36 ಇಆರ್ 8534 ನೇದ್ದರ ಮೇಲೆ ಹಾಲಭಾವಿ ಹೋಗುತ್ತಿದ್ದು ಫಿರ್ಯಾದಿಯು ಸಹ ಹಿಂದಿನಿಂದ ಸ್ವಲ್ಪ ದೂರದಲ್ಲಿ ತನ್ನ ಮೋಟಾರ ಸೈಕಲ ಮೇಲೆ ಊರಿಗೆ ಹೋಗುತ್ತಿದ್ದು ಮೇಲೆ ನಮೂದಿಸಿದ ಸ್ಥಳದಲ್ಲಿ ಬೆಳಿಗ್ಗೆ 11-00 ಗಂಟೆಗೆ ಆರೋಪಿ ತನ್ನ ಬಸ್ ನಂ ಕೆಎ 33 ಎಫ್ 330 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಗಾಯಾಳುವಿನ ಮೋಟಾರ ಸೈಕಲಿಗೆ ಟಕ್ಕರ ಕೊಟ್ಟಿದ್ದರಿಂದ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದು ಇಬ್ಬರಿಗೂ ತೀವ್ರ ಮತ್ತು ಸಾದಾ ಸ್ವರೂಪದ ಗಾಯಗೊಂಡು ಬಿದ್ದವರಿಗೆ ಆಂಬುಲೆನ್ಸದಲ್ಲಿ ಫಿರ್ಯಾದಿಯು ಲಿಂಗಸುಗೂರ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 122/2019 PÀ®A. 279,337,338 L.¦.¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮೋಸೈಕಲ್ ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ  18-05-2019 ರಂದು ಮಧ್ಯಾಹ್ನ 1-00 ಗಂಟೆಗೆ ಫಿರ್ಯಾದಿ ಶಾಶ್ವತ ರೆಡ್ಡಿ ತಂದೆ ಶಿವರಾಜ ಪಾಟೀಲ್ ವಯಾಃ 34 ವರ್ಷ ಜಾತಿಃ ಲಿಂಗಾಯತ ಉಃ ಒಕ್ಕಲುತನ ಸಾಃ ಮುದ್ದಂಗುಡ್ಡಿ ತಾಃ ಮಾನವಿ  ರವರು ಠಾಣೆಗೆ ಹಾಜರಾಗಿ ತನ್ನ  ಒಂದು ಗಣಕಯಂತ್ರದಲ್ಲಿ ತಯಾರಿಸಿದ ದೂರನ್ನು ಹಾಜರಪಡಿಸಿದ್ದು ಅದರಲ್ಲಿನ ಸಾರಾಂಶವೇನೆಂದರೆ, ಫಿರ್ಯಾದಿಯು  ದಿನಾಂಕ 07-05-2019  ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ  ತಾನು  ಮತ್ತು ತನ್ನ ಸಂಬಂದಿಯಾದ  ಅಮರೇಶ ತಂದೆ ಬಸವರಾಜ ಇಬ್ಬರು ತಮ್ಮ ಸ್ವಂತ ಮೋಟರ್ ಸೈಕಲ್ ನಂ KA36 L-2322 ನೇದ್ದನ್ನು ತೆಗೆದುಕೊಂಡು  ಕೆಲಸ ನಿಮಿತ್ಯ ಪೋತ್ನಾಳ ಗ್ರಾಮ ಪಂಚಾಯತಿಗೆ ಹೋಗಿ ಪಂಚಾಯತ್ ಮುಂದಿನ ರಸ್ತೆಯಲ್ಲಿ  ತಮ್ಮ ಸದರಿ ಮೋಟರ್ ಸೈಕಲನ್ನು  ನಿಲ್ಲಿಸಿ ಪಂಚಾಯತಿ ಒಳಗಡೆ ಹೋಗಿ ಕೆಲಸ ಮುಗಿಸಿಕೊಂಡು ತಾವು ಮೋಟರ್ ಸೈಕಲ್ ನಿಲ್ಲಿಸಿದ ಜಾಗೆಗೆ  ವಾಪಾಸ ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ಬಂದು ನೋಡಲಾಗಿ ಅಲ್ಲಿ ತನ್ನ ಮೋಟರ್ ಸೈಕಲ್ ಇರಲಿಲ್ಲ ಎಲ್ಲ ಕಡೆ ಹುಡಿಕಾಡಿದರು ಎಲ್ಲಿಯೂ ಸಿಕ್ಕಿರುವುದಿಲ್ಲ ಕಾರಣ ಇಂದು ತಡವಾಗಿ ಠಾಣೆಗೆ ಬಂದಿದ್ದು  ದಿನಾಂಕ  07-05-2019 ರಂದು ಬೆಳಿಗ್ಗೆ 9-30 ಗಂಟೆಯಿಂದ ಮಧ್ಯಾಹ್ನ  12-30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ತನ್ನ ಮೋಟಾರ್ ಸೈಕಲ್ಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಾರಣ ಕಳುವಾದ ತನ್ನ ಮೋಟಾರ ಸೈಕಲ್ಲನ್ನು ಪತ್ತೆ ಮಾಡಿ, ಕಳವು ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 110/2019 ಕಲಂ 379 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.

¥ÉÆ°Ã¸ï ¥ÀæPÀluÉ
                EAzÀÄ ¢£ÁAPÀ: 18-05-2019 gÀAzÀÄ ¨É½UÉÎ 11.00 UÀAmÉUÉ ¦ügÁå¢zÁgÀ£ÀÄ RÄzÁÝV oÁuÉUÉ ºÁdgÁV PÀ£ÀßqÀzÀ°è PÀA¥ÀÆålgÀ mÉÊ¥ï ªÀiÁrzÀ MAzÀÄ zÀÆgÀ£ÀÄß  ºÁdgÀÄ¥Àr¹zÀ ¸ÁgÀA±ÀªÉ£ÉAzÀgÉ   ¤£Éß ¢£ÁAPÀ 17-05-2019 gÀAzÀÄ  gÁwæ 8.30 UÀAmÉ ¸ÀĪÀiÁjUÉ ªÀÄ£ÉAiÀĪÀjUɯÁè HlPÉÌAzÀÄ HlzÀ ¸ÁªÀiÁ£ÀÄUÀ¼À£ÀÄß ºÉÆgÀUÀqÉ vÀA¢lÄÖ CªÀjUɯÁè Hl ¤Ãr vÁ£ÀÄ ¸ÀAqÁ¹UÉ  ºÉÆÃV §gÀÄvÉÛãɠ JAzÀÄ PÉÊAiÀÄ°è ¤Ãj£À vÀA©UÉ »rzÀÄPÉÆAqÀÄ ºÉÆzÀªÀ¼ÀÄ  gÁwæ 9.00  UÀAmÉAiÀiÁzÀgÀÆ  ªÁ¥À¸ï ¨ÁgÀzÉà PÁuÉAiÀiÁVgÀÄvÁÛ¼É. PÁuÉAiÀiÁzÀ vÀ£Àß  ºÉAqÀwAiÀÄ£ÀÄß ¥ÀvÉÛ ªÀiÁqÀPÉÆqÀ¨ÉÃPÉAzÀÄ  CAvÁ  ªÀÄÄAvÁV EzÀÝ  ¦ügÁå¢ ªÉÄðAzÀ   oÁuÁ  UÀÄ£Éß £ÀA-33/2019 PÀ®A ªÀÄ»¼É PÁuÉ  ¥ÀæPÁgÀ ¥ÀæPÀgÀt zÁR°¹PÉÆAqÀÄ  vÀ¤SÉ PÉÊPÉÆArzÀÄÝ EgÀÄvÀÛzÉ.