Thought for the day

One of the toughest things in life is to make things simple:

7 Oct 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಸ್ಪೋಟಕ ಕಾಯ್ದೆ ಪ್ರಕರಣದ ಮಾಹಿತಿ.
ದಿನಾಂಕ: 05.10.2018 ರಂದು ಸಂಜೆ 6.10 ಗಂಟೆಗೆ ರಿಮ್ಸನಿಂದ ಎಂ.ಎಲ್.ಸಿ. ಬಗ್ಗೆ ಮಾಹಿತಿ ತಿಳಿದು ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೇಲ್ಕಂಡ ಗಾಯಳು ಲಕ್ಷ್ಮಣ ತಂ: ಯಲ್ಲಪ್ಪ ವಯ: 45 ವರ್ಷ, ಜಾ: ಕೊರವರ್, :ಹಂದಿ ಸಾಕಾಣಿಕೆ ಮತ್ತು ಪ್ಲಾಸ್ಟಿಕ್ ಪೇಪರ್ ಆರಿಸುವ ಕೆಲಸ ಸಾ: ಅಂಗಡಿ ತಿಮ್ಮಾರೆಡ್ಡಿಯ ಮನೆಯ ಹತ್ತಿರ, ಮೈಲಾರ ನಗರ, ರಾಯಚೂರು ಈತನು ಕೊಟ್ಟ ಹೇಳಿಕೆ ಫಿರ್ಯಾದುವನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ದಿನಾಂಕ: 05.10.2018 ರಂದು ಮದ್ಯಾಹ್ನ 1.00 ಗಂಟೆಯ ಸುಮಾರಿಗೆ ತಾನು ಮತ್ತು ತನ್ನ ಹೆಂಡತಿ ಅನಂತಮ್ಮ ಹಾಗೂ ತನ್ನ ಮಗ ರಾಮು ವಯ: 07 ವರ್ಷ, ಮೂವರು ಕೂಡಿಕೊಂಡು ಯರಮರಸ್ ಕ್ಯಾಂಪಿನಲ್ಲಿ ನಮ್ಮ ಹಂದಿಗಳನ್ನು ಮೇಯಿಸುತ್ತಾ ಪಾರಸವಾಟಿಕ ಕಾಲೋನಿಯ ಹೊರವಲಯದಲ್ಲಿ ಹೋಗಿದ್ದವು.  ಅಲ್ಲಿಯೇ ತಮ್ಮ ಹಂದಿಗಳು ಮೇಯುತ್ತಿರುವಾಗ ತಾನು ಮತ್ತು ತನ್ನ ಹೆಂಡತಿ ಪ್ಲಾಸ್ಟಿಕ್ ಪೇಪರ್ ಆರಿಸುತ್ತಾ ಹೋದೆವು.  ಸಂಜೆ 5.30 ಗಂಟೆಯ ಸುಮಾರಿಗೆ ಪಾರಸವಾಟಿಕ ಕಾಲೋನಿಯ ಪಕ್ಕದ ಮಂಚಾಲಿ ಲೇಔಟ್ ನಲ್ಲಿ ಹೋದಾಗ ಆ ಲೇಔಟಿನ ಚರಂಡಿ ಕಟ್ಟೆಯ ಪಕ್ಕದಲ್ಲಿ ಒಂದು ನೀಲಿ ಬಣ್ಣದ ದೊಡ್ಡ ಪ್ಲಾಸ್ಟಿಕ್ ಡಬ್ಬಿ ಇದ್ದುದನ್ನು ಕಂಡು ನೋಡಿದೆವು, ಅದೇ ಸಮಯಕ್ಕೆ ತನಗೆ ತಮ್ಮ ಸಂಬಂಧೀಕರಿಂದ ಫೋನ್ ಬಂದಿದ್ದರಿಂದ ತಾನು ಆ ಡಬ್ಬಿಯಲ್ಲಿ ಏನಿದೆಯೋ ತೆರೆದು ನೋಡು ಅಂತಾ ತನ್ನ ಹೆಂಡ್ತಿಗೆ ಹೇಳಿ ತಾನು ಫೋನ್ ನಲ್ಲಿ ಮಾತಾಡ್ತಾ ಸ್ವಲ್ಪ ಹಿಂದಕ್ಕೆ ಹೋದೆನು.  ಅಗ ತನ್ನ ಹೆಂಡತಿ ಅನಂತಮ್ಮ ಆ ಡಬ್ಬಿಯನ್ನು ಎತ್ತಿಕೊಂಡು ಅಲ್ಲಾಡಿಸುತ್ತಾ ಅದನ್ನು ತೆಗೆಯಲು ಪ್ರಯತ್ನಿಸಿದಳು, ಆಗ ಒಮ್ಮೆಲೆ ಆ ಪ್ಲಾಸ್ಟಿಕ್ ಡಬ್ಬಿ ಸ್ಪೋಟವಾಗಿ ಭಾರಿ ಶಬ್ದವಾಯಿತು.  ಇದರಿಂದ ತನ್ನ ಹೆಂಡತಿ ಅನಂತಮ್ಮಳು ಒಮ್ಮೆಲೆ ಗಾಳಿಯಲ್ಲಿ ಹಾರಿ ಬೋರಲಾಗಿ ಬಿದ್ದು ಅವಳು ಭಾರಿ ಸುಟ್ಟ ಮತ್ತು ಕಿತ್ತ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಳು, ಆ ಸ್ಪೋಟದ ರಭಸಕ್ಕೆ ತಾನು ಸಹ ಮೇಲೆ ಹಾರಿ ಹಿಂದಕ್ಕೆ ಅಂಗಾತ ಬಿದ್ದಿದ್ದು, ತನಗೆ ಎಡಗಾಲ ತೊಡೆಗೆ, ಬಲಗಾಲ ತೊಡೆಗೆ, ಬಲಗಾಲ ಮೊಣಕಾಲಿನ ಹತ್ತಿರ ಮಣಿಕಟ್ಟಿನ ಹತ್ತಿರ, ತಲೆಗೆ ಮತ್ತು ಹಣೆಗೆ ಮೂಗಿಗೆ, ಮೇಲ್ತುಟಿಗೆ ರಕ್ತಗಾಯವಾಯಿತು.  ತನ್ನ ಮಗ ರಾಮು ಈತನಿಗೆ ಕುತ್ತಿಗೆಯ ಹತ್ತಿರ ಎಡಬುಜದ ಹತ್ತಿರ, ಎದೆಯ ಮೇಲೆ, ಎಡಗಾಲ ಮೊಣಕಾಲಿನ ಕೆಳಗೆ ಗಾಯಗಳಾಗಿ ಅವನು ಸಹಾ ಸ್ಪೋಟದ ರಭಸಕ್ಕೆ ಹಿಂದೆ ತಳ್ಳಿ ನೆಲದ ಮೇಲೆ ಬಿದ್ದನು, ಕೂಡಲೇ ಶಬ್ದ ಕೇಳಿ ಅಲ್ಲಿಗೆ ಬಂದ ಜನರು ತನ್ನನ್ನು ಮತ್ತು ತನ್ನ ಮಗನನ್ನು ಒಂದು ಅಂಬ್ಯುಲೆನ್ಸ ಮೂಲಕ ರಾಯಚೂರು ರಿಮ್ಸ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ, ಯಾರೋ ದುಷ್ಕರ್ಮಿಗಳು ಮಾನವ ಜೀವಕ್ಕೆ ಅಪಾಯಕಾರಿಯಾದ ವಸ್ತುವನ್ನು ಒಂದು ನೀಲಿ ಪ್ಲಾಸ್ಟಿಕ್ ಡಬ್ಬಿಯಲ್ಲಿ ಇಟ್ಟಿದ್ದರಿಂದ ಮತ್ತು ಆ ಡಬ್ಬಿಯನ್ನು ತೆರೆದರೆ ಅದು ಸ್ಪೋಟ ಸಂಭವಿಸಿ ಮಾನವ ಜೀವಕ್ಕೆ ಹಾನಿಯಾಗುತ್ತದೆ ಎಂದು ಗೊತ್ತಿದ್ದರೂ ಸಹಾ ಸ್ಪೋಟಕ ವಸ್ತುವನ್ನು ಇಟ್ಟಿದ್ದರಿಂದ ಈ ಘಟನೆ ಜರುಗಿ ತನ್ನ ಹೆಂಡತಿಗೆ ಭಾರಿಗಾಯಗಳಾಗಿ ದೇಹವೆಲ್ಲಾ ಚಿದ್ರವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಅಲ್ಲದೇ ತನಗೆ ಮತ್ತು ತನ್ನ ಮಗನಿಗೆ ಅಲ್ಲಲ್ಲಿ ಭಾರಿ ಮತ್ತು ಸಾದಾ ಗಾಯಗಳಾಗಿರುತ್ತವೆ.  ಕಾರಣ ಈ ಘಟನೆಗೆ ಕಾರಣರಾದ ದುಷ್ಕರ್ಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 210/2018 PÀ®A: 286,304 ಐಪಿಸಿ ಮತ್ತು ಕಲಂ:3 & 4 ಎಕ್ಸಪ್ಲೋಜೀವ್ ಸಬ್ಸ್ಟೆನ್ಸ ಆಕ್ಟ 1908 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ªÀÄ»¼ÉUÉ QgÀÄPÀ¼À ¥ÀæPÀgÀtzÀ ªÀiÁ»w.
ಪಿರ್ಯಾದಿದಾರಳಾದ gÉÃtPÀªÀÄä UÀAqÀ zÀÄgÀUÀ¥Àà ZÀ®ÄªÁ¢, 35 ªÀµÀð, PÀư PÉ®¸À ¸Á:ªÉÄâQ£Á¼À ಆರೋಪಿ ನಂ 01. zÀÄgÀUÀ¥Àà vÁ¬Ä ºÀ£ÀĪÀĪÀÄä ZÀ®ÄªÁ¢, 40 ªÀµÀð, ಈತನ ಹೆಂಡತಿ ಫಿರ್ಯಾದಯಿದ್ದು, ಆರೋಪಿತರು ಕೆಲವರ್ಷಗಳವರೆಗೆ ಪಿರ್ಯಾದಿದಾರಳನ್ನು ಚನ್ನಾಗಿ ನೋಡಿಕೊಂಡು ನಂತರದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ನನಗೆ ಇಬ್ಬರು ಸೇರಿಕೊಂಡು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ಕೊಡುತ್ತಾ ಬೈಯುವದು ಬಡೆಯುವದು ಮಾಡಿ ಕೊಂದು ಹಾಕುತ್ತೇವೆ ನೋಡು ಅಂತಾ ಬೇದರಿಕೆ ಕೂಡಾ ಹಾಕಿ ದಿನಾಂಕ 27-09-2018 ರಂದು ರಾತ್ರಿ 10.00 ಗಂಟೆಗೆ ಪಿರ್ಯಾದಿದಾರಳು ಆರೋಪಿತರಿಗೆ ಗುಂಪಿನಲ್ಲಿ ಸಾಲ ಇದೆ ಅದನ್ನು ಕಟ್ಟಬೇಕು ದುಡ್ಡು ಕೊಡು ಅಂತಾ ಕೇಳಿದಾಗ ಅದನ್ನ ನೀನೇ ಕಟ್ಟು ಬೋಸೂಡಿ ಸೂಳೆ ನಾನು ಕಟ್ಟಲ್ಲಾ ಅಂತಾ ಬೈದು, ನೀನೇ ದುಡಿದು ಕಟ್ಟು ಸೂಳೆ ಅಂತಾ ಇಬ್ಬರು ಸೇರಿ ಬೈದಾಡಿ ಹಿಡಿದುಕೊಂಡು ಇಬ್ಬರು ಸೇರಿ ಮನೆಯಲ್ಲಿ ಹಾಕಿಕೊಂಡು ತಮ್ಮ ಮನಸ್ಸಿಗೆ ಬಂದಂತೆ ಬಡಿದು ಲೇ ಸೂಳೆ ನೀನು ಇನ್ನೂ ಮುಂದೆ ಅದಕ್ಕೆ ರಕ್ಕಾ ಕೊಡು ಇದಕ್ಕೆ ರಕ್ಕಾ ಕೊಡು ಅಂತಾ ನಮಗೆ ಕೇಳಿದರೆ ನಿನಗೆ ಕೊಂದು ಹಾಕುತ್ತೇವೆ ಅಂತಾ ಬೇದರಿಕೆ ಹಾಕಿದ್ದು ಕಾರಣ ಸದ್ರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಇದ್ದ ದೂರಿನ ಮೇಲೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 151/18 PÀ®A 498(J), 504, 323, 506 ¸À»vÀ 34 L.¦.¹. ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.
           

6 Oct 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಇತರೆ .ಪಿ.ಸಿ. ಪ್ರಕರಣದ ಮಾಹಿತಿ.
¢£ÁAPÀ 05/10/2018 gÀAzÀÄ ¨É½UÉÎ 10-30 UÀAmÉUÉ ¦AiÀiÁð¢zÁgÀ£ÁzÀ ²æÃ f ¥Àæ¸Ázï vÀAzÉ ªÉAPÀlgÁªÀÄ£ï ªÀAiÀiÁ-36  G- PÀ¯ÉPÀë£ï ªÀiÁå£ÉÃdgï ²æÃ gÁªÀiï ¥ÉÊ£Á£Àì zÉêÀzÀÄUÀð ±ÁSÉ vÁ- zÉêÀzÀÄUÀð FvÀ£ÀÄ oÁuÉUÉ ºÁdgÁV ¸À°è¹zÀ zÀÆj£À ¸ÁgÁA±ÀªÉãÉAzÀgÉ, ¢£ÁAPÀ 26-09-2018 gÀAzÀÄ vÁ£ÀÄ  ²æÃ gÁªÀiï ¥ÉÊ£Á£Àì ±ÁSÉAiÀİè PÀvÀðªÀåzÀ°èzÁÝUÀ ¸ÁAiÀÄAPÁ® 05-30 UÀAmÉ ¸ÀĪÀiÁjUÉ vÀªÀÄä ±ÁSÉUÉ §ÄqÀ£ï ¸Á¨ï vÀAzÉ ¨Á§Ä ¸Á¨ï ªÀAiÀiÁ-45 ¸ÁQ£À - ²ªÀAV FvÀ£ÀÄ §AzÀÄ vÀ£ÀUÉ KPÀªÀZÀ£À¢AzÀ KgÀÄ zÀé¤AiÀÄ°è ªÀiÁvÀ£ÁqÀÄvÁÛ vÀ£ÀUÉ ªÁºÀ£À Rjâ¸À®Ä ¸Á® ¸Ë®§åªÀ£ÀÄß ¤ÃªÀÅ ¤ÃqÀ¨ÉÃPÀÄ ªÀÄvÀÆÛ FUÀ¯Éà ¸Á®ªÀ£ÀÄß ¤ÃqÀ¨ÉÃPÀÄ CAvÁ PÉýzÁUÀ CzÀPÉÌ  vÁªÀÅ FUÁUÀ¯Éà ¸Á® ¤ÃqÀ®Ä ¸ÁzÀ嫯Áè CzÀPÉÌ PÀA¥À¤AiÀÄ ¤AiÀĪÀÄzÀAvÉ ¤ªÀÄä zÁPÀ¯ÁwUÀ¼À£ÀÄß ¤ÃrzÀ £ÀAvÀgÀzÀ°è zÁR¯ÉUɼÀ£ÀÄß ¥Àj²Ã°¹ ¸Á® ¤ÃqÀ¯ÁUÀĪÀÅzÀÄ CAvÁ ¦AiÀiÁð¢zÁgÀgÀgÀÄ w½¹zÀÄÝ, DUÀ §ÄqÀ£ï ¸Á§£ÀÄ CªÉ¯Áè UÉÆwÛ¯Áè ¸Á® ¤ÃqÀ¢zÀÝgÉ ¤ÃªÀÅ KPÉ E°è ¥ÉÊ£Á£Àì EnÖ¢Ýj PÀÆqÀ¯Éà E°èAzÀ eÁUÀ SÁ° ªÀiÁr E®è¢zÀÝgÉ ¤ªÀÄä£ÀÄß E°èAiÉÄà ZÀ¥Àà°¬ÄAzÀ ºÉÆqÉAiÀÄÄvÉÛÃ£É J£ÀÄßvÀÛ¯É ¦AiÀiÁð¢zÁgÀ£À JzÉAiÀÄ ªÉÄð£À CAV »rzÀÄ  ¨ÉƸÀÆr ¸ÀÆ¼É ªÀÄUÀ£É JAzÀÄ ¨Á¬ÄUÉ §AzÀAvÉ CªÁZÀå ±À§ÝUÀ½AzÀ ¨ÉÊAiÀÄÄwÛzÁÝUÀ C°èAiÉÄà EzÀÝ ±ÁSÉ ªÀåªÀ¸ÁÜ¥ÀPÀgÁzÀ ²æÃ «ÃgÀ§zÀæ¥Àà£ÀªÀgÀÄ ¤ÃªÀÅ F jÃw ªÀiÁvÀ£ÁqÀĪÀÅzÀÄ ¸ÀjAiÀÄ®è CAvÁ ºÉýzÁUÀ CªÀjUÀÆ PÀÆqÀ ¯Éà ¸ÀÆ¼É ªÀÄUÀ£É J£ÀÄßvÀÛ¯É »AzÉÆªÉÄä ¤£ÀUÉ ZÀ¥Àà°¬ÄAzÀ ºÉÆqÉ¢zÉÝÃ£É ªÀÄgÉwÛ¢ÝAiÀiÁ ¤Ã£ÀÄ PÉøÀÄ ªÀiÁrzÀgÉ AiÀiÁªÀ ¸ÀÄ¼É ªÀÄUÀ£ÀÄ £À£ÀߣÀÄß K£ÀÄ ªÀiÁqÀPÁÌUÀ¯Áè J£ÀÄßvÀÛ¯É ±ÁSÉAiÀİèzÀÝ mÉç¯ï ªÀÄvÀÄÛ E¤ßvÀÛgÀ G¥ÀPÀgÀtUÀ¼À£ÀÄß zÀéA¸À ªÀiÁqÀ®Ä ¥ÀæAiÀÄwß¹ ¤ÃªÀÅ ¨ÉêÀÇj¤AzÀ §AzÀÄ E°è C¢üPÁgÀ ºÉÃUÉ £ÀqɸÀÄwÛj  vÁ£ÀÄ EzÉ vÁ®ÆQ£ÀªÀ£ÀÄ ¤ªÀÄä°ègÀĪÀ ¸Á®zÀ zÁPÀ¯ÁwUÀ¼À£ÀÄß ¸ÀÄlÄÖ ºÁPÀÄvÉÛÃ£É ºÁUÀÆ ¤ªÀÄä PÀA¥À¤AiÀÄ GzÉÆÝÃVUÀ¼ÀÄ vÀªÀÄä UÁæªÀÄPÉÌ §AzÀgÉ CªÀgÀ£ÀÄß PÀnÖºÁPÀÄvÉÛÃ£É K£ÀÄ ªÀiÁrPÉÆ¼ÀÄîwÛj  £ÉÆÃrPÉÆ¼ÀÄîvÉÛÃ£É CAvÁ ¨Á¬ÄUÉ §AzÀAvÉ CªÁZÀå ±À§ÝUÀ½AzÀ ¨ÉÊzÀÄ fêÀzÀ ¨ÉzÀjPÉ ºÁQgÀÄvÁÛgÉ  ¸ÀzÀjAiÀĪÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä UÀtQÃPÀÈvÀ zÀÆgÀ£ÀÄß ºÁdgÀÄ¥Àr¹zÀÄÝ,  zÀÆj£À ¸ÁgÀA±ÀzÀ°è PÀ®A 504,506,427,511 L¦¹ PÁAiÉÄÝ  C¼ÀªÀrPÉAiÀiÁUÀÄwÛzÀÄÝ  EzÀÄ C¸ÀAeÉÕAiÀÄ ¥ÀæPÀtªÁUÀÄwÛzÀÄÝzÀÝjAzÀ £ÀªÀÄä oÁuÉAiÀÄ J£ï.¹ £ÀA§gÀ 24/2018  £ÉÃzÀÝgÀ°è zÁR°¹ ¥ÀæPÀgÀt zÁR°¹ vÀ¤SÉ PÉÊUÉÆ¼Àî®Ä ªÀiÁ£Àå £ÁåöAiÀiÁ®AiÀÄPÉÌ «£ÀAw¹PÉÆArzÀÄÝ, ªÀiÁ£Àå £ÁåAiÀiÁ®AiÀĪÀÅ ¥ÀæPÀgÀt zÁR°¸À®Ä ¥ÀgÀªÁ¤UÉ ¤ÃrzÀÝjAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 380/2018 PÀ®A: 504, 506, 427, 511 L¦¹  £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆAjgÀÄvÁÛgÉ.

ಕೊಲೆಗೆ ಪ್ರಯತ್ನ ಪ್ರಕಣದ ಮಾಹಿತಿ.
ಪಿರ್ಯಾದಿದಾರಳಾದ ಶ್ರೀಮತಿ ದೇವಮ್ಮ ಗಂಡ ಗಂಗಾಧರ ಮಾಲೀಗೌಡ್ರು ಜಾತಿ-ಲಿಂಗಾ ಯತ, ವಯ-27ವರ್ಷ -ಮನೆಕೆಲಸ,ಸಾ:ಲಕ್ಕಂದಿನ್ನಿ ಇವರು ಈಗ್ಗೆ 9 ವರ್ಷಗಳ ಹಿಂದೆ ಆರೋಪಿತನೊಂದಿಗೆ ಮದುವೆಯಾ ಗಿದ್ದು 1 ಗಂಡ ಮತ್ತು 1 ಹೆಣ್ಣು ಮಗುವಿದ್ದು ಆರೋಪಿತನು ಇತ್ತೀಚಿನ ದಿನಗಳಲ್ಲಿ ಸುಮಾರು 5-6 ತಿಂಗಳಿಂದ ವಿಪರೀತವಾಗಿ ಮದ್ಯಪಾನ ಮಾಡುವ ಚಟಕ್ಕೆ ಅಂಟಿಕೊಂಡು ದಿನಂಪ್ರತಿ ಕುಡಿದುಬಂದು ಜಗಳ ತೆಗೆಯುತ್ತ ವಿನಾಕಾರಣ ಅಲ್ಲಿ ಯಾಕೆ ನಿಂತಿದ್ದಿ ಇಲ್ಲಿ ಯಾಕೆ ನಿಂತಿದ್ದಿ ಅವರಿವ ರನ್ನ ಯಾಕೆ ಮಾತನಾಡಿಸುತ್ತಿ ಅಂತಾ ಪಿರ್ಯಾದಿದಾರರಳ ಶೀಲದ ಮೇಲೆ ಸಂಶಯಪಟ್ಟು ಕಿರುಕುಳ ಕೊಟ್ಟಿದ್ದು ಆರೋಪಿತನು ನೀಡುವ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ಸಹಿಸಿಕೊಂಡು ಬಂದಿದ್ದರು ಸಹ ಆರೋಪಿತನು ದಿನಂಪ್ರತಿ ಹಗಲ ರಾತ್ರಿ ಕುಡಿದು ಬಂದು ಜಗಳ ಮಾಡಿ ಹೊಡೆಬಡೆ ಮಾಡಿದ್ದರಿಂದ ಗಂಡನ ಕಿರಕುಳವನ್ನು ಸಹಿಸಿಕೊಳ್ಳದೆ ನನ್ನ ತವರು ಮನೆಯವರಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ದಿನಾಂಕ.03-10-2018 ರಂದು ಮುಂಜಾನೆ 10-30 ಗಂಟೆಗೆ ಪಿರ್ಯಾದಿದಾರರ ತವರು ಮನೆಯಿಂದ ಪಿರ್ಯಾದಿದಾರರಳ ತಂದೆ ನಾಗನಗೌಡ, ಅಣ್ಣ ಬಸನಗೌಡ, ತಮ್ಮ ಶರಣ ಬಸವ ಇವರು ಲಕ್ಕಂದಿನ್ನಿ ಗ್ರಾಮಕ್ಕೆ ಬಂದು ಆರೋಪಿತನಿಗೆ ಸರಿಯಾಗಿ ಹೊಂದಿಕೊಂಡು ಹೋಗು ಯಾಕೆ ಸುಮ್ಮನೆ ದಿನಾಲೂ ಕುಡಿದು ಬಂದು ಹೆಂಡತಿ-ಮಕ್ಕಳಿಗೆ ತೊಂದರೆ ಕೊಡುತ್ತಿ ಎಂದು ಬುದ್ದಿವಾದ ಹೇಳುವಾಗ ಆರೋಪಿತನು ಪಿರ್ಯಾದಿದಾರಳನ್ನು ಸೂಳೇ ನಿನ್ನ ಸೊಕ್ಕು ಬಹಳಾಗಿದೆ ನಿನ್ನನ್ನು ಇವತ್ತು ಕೊಲೆ ಮಾಡುತ್ತೇನೆಂದು ತನ್ನ ಕೈಯ್ಯಲ್ಲಿದ್ದ ಚಾಕಿ ನಿಂದ ಬೆನ್ನಿಗೆ ಮತ್ತು ಎಡಚೆಪ್ಪಗೆ ಚುಚ್ಚಿಗಾಯಗೊಳಿಸಿ ಕೊಲೆಪ್ರಯತ್ನ ಮಾಡಿದ್ದರಿಂದ ಚಿಕಿತ್ಸೆಗಾಗಿ ಲಿಂಗಸೂಗೂರು ಸಾರ್ವ ಜನಿಕ ಆಸ್ಪತ್ರೆಗೆ ಸೇರಿ ಕೆಯಾಗಿರುವ ಮಾಹಿತಿ ಬಂದಿದ್ದರಿಂದ ಲಿಂಗಸೂಗೂರು ಆಸ್ಪತ್ರೆಗೆ ಭೇಟಿ ನೀಡಿ ಪಿರ್ಯಾದಿಯನ್ನು ಪಡೆದುಕೊಂಡು ಠಾಣೆಗೆ ಬಂದು ಪಿರ್ಯಾದಿಯ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 203/2018 ಕಲಂ:498[],323,307,504,506 ಐಪಿಸಿ  ಅಡಿಯಲ್ಲಿ ಪ್ರರಕಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.